Thought for the day

One of the toughest things in life is to make things simple:

6 Nov 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ¥Éưøï zÁ½ ¥ÀæPÀgÀtzÀ ªÀiÁ»w:-
                  
              
UÁAiÀÄzÀ ¥ÀæPÀgÀtzÀ ªÀiÁ»w:-
      ದಿನಾಂಕ 05-11-13 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿದಾರರು zÀÄgÀÄUÀ¥Àà vÀAzÉ ©üêÀÄAiÀÄå VtªÁgÀ ªÀAiÀÄ 60 ªÀµÀð eÁ : £ÁAiÀÄPÀ G: MPÀÌ®ÄvÀ£À ¸Á: »gÉÃPÉÆÃmÉßÃPÀ¯ï ºÁ:ªÀ: ¨sÉÆÃUÁªÀw. ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಾಂಶವೇನಂದರೆ, ಇಂದು ದಿನಾಂಕ 05-11-2013 ರಂದು ಸಂಜೆ 5-00 ಗಂಟೆಗೆ ಫಿರ್ಯಾದಿಯು ತನ್ನ ಮಗಳು ಮಾರೆಮ್ಮ ಹಾಗೂ ತನ್ನ ಹೆಂಡತಿ ತಂಗಿಯ ಮಗ ಬಸವರಾಜ ಮೊವರು ಭೋಗಾವತಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಮಾತನಾಡುತ್ತಾ ನಿಂತುಕೊಂಡಿದ್ದಾಗ ಆರೋಪಿ ಬಸವರಾಜ @ ಬಸ್ಯಾ ತಂದೆ ಹುಸೇನಿ ತಳವಾರ ಈತನು ಬಂದು ಫಿರ್ಯಾದಿಯ ಮಗಳು ಮಾರೆಮ್ಮ ಈಕೆಯನ್ನು ಮಾತನಾಡಿಸಲು ಬಂದನು ಆಗ ಫಿರ್ಯಾದಿಯು ಆತನಿಗೆ ಎಷ್ಟು ಸಲ ಹೇಳಬೇಕು ನಿನಗ ಮಾತಾಡಿಸಬ್ಯಾಡ ಅಂತಾ ಆದರೂ ಹಾಗೆ ಮಾತಾಡಿಸುತ್ತೀ ಅಂತಾ ಅಂದಾಗ ಬಸವರಾಜ @ ಬಸ್ಯಾ ಈತನು ಫಿರ್ಯಾದಿಗೆ ಎನಲೇ ಸೂಳೆ ಮಗನೆ ಮಾತಾಡಿಸಿದರೇ ಏನು ಆಯಿತು ನಾನು ಮಾತಾಡಿಸುತ್ತೀನಿ ನೋಡಲೇ ಮಗನೆ ಅಂತಾ ಅಂದು ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಯ ತಲೆಗೆ ಮತ್ತೆ ಬಲ ಕುತ್ತಿಗೆ ಕೆಳಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟುಗೊಳಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 228/2013 ಕಲಂ 504, 324, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
¢£ÁAPÀ:05-11-2013 gÀAzÀÄ 7-30 ¦.JªÀiï ¸ÀĪÀiÁjUÉ ¹AzsÀ£ÀÆgÀÄ ¦qÀ§Äèöår PÁåA¥ï£À°è CdAiÀiï ¨ÁæöåAr ±Á¥ï ªÀÄÄAzÀÄUÀqÉ ¦üAiÀiÁð¢AiÀÄÄ  CdAiÀiï vÀAzÉ §¸ÀªÀgÁeï UÉÆ®ègÀÄ , ªÀAiÀÄ:26ªÀ, eÁ: ºÀjd£À , G: ªÉÄøÀ£ï PÉ®¸À , ¸Á: CAPÀıÀzÉÆrØ , vÁ: °AUÀ¸ÀÄUÀÆgÀÄ , ºÁ.ªÀ: ¦.qÀ§Äèöå.r PÁåA¥ï dÆå¤AiÀÄgï PÁ¯ÉÃdÄ ºÀwÛgÀ ¹AzsÀ£ÀÆgÀÄ  .FvÀ£ÀÄ ¨ÁgïUÉ PÀÄrAiÀÄ®Ä ºÉÆÃUÀĪÁUÀ DgÉÆævÀ£ÀÄ  £ÁUÀ ¸Á: ¦.qÀ§Äèöå.r PÁåA¥ï ¹AzsÀ£ÀÆgÀÄ.FvÀ£ÀÄ £ÉÆÃr K®£Éà «±Á®¹AUÀ£ÀÄ PÀ¼ÀĪÀÅ ªÀiÁrzÀÝ£ÀÄß ¥ÉưøÀjUÉ ºÉý »rzÀÄPÉÆnÖzÀÝ®è¯Éà CAvÁ ¨ÉÊzÀÄ ¦üAiÀiÁð¢AiÀÄ£ÀÄß ªÀÄÄAzÀPÉÌ ºÉÆÃUÀzÀAvÉ vÀqÉzÀÄ »rzÀÄPÉÆAqÀÄ PÉʪÀÄÄ¶Ö ªÀiÁr ¦üAiÀiÁð¢AiÀÄ ªÀÄÆV£À ªÉÄÃ¯É UÀÄ¢ÝzÀÝjAzÀ ¦üAiÀiÁð¢AiÀÄ ªÀÄÆVUÉ DgÉÆævÀ£À PÉʨÉgÀ½£À GAUÀÄgÀ ºÀjzÀÄ gÀPÀÛUÁAiÀĪÁVzÀÄÝ EgÀÄvÀÛzÉ CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ £ÀUÀgÀ ¥Éưøï oÁuÁ UÀÄ£Éß £ÀA.228/2013 , PÀ®A. 341 , 504 , 323 , 324 L¦¹ ¥ÀæPÁgÀ UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ .
C¥ÀWÁvÀzÀ ¥ÀæPÀgÀtzÀ ªÀiÁ»w-
      ದಿನಾಂಕ : 05-11-2013 ರಂದು ರಾತ್ರಿ 8-00 ಗಂಟೆಗೆ ಫಿರ್ಯಾದಿದಾರನು ªÀÄ»§Æ§ vÀAzÉ C¤Ã¥sï ªÀAiÀÄ 24 ªÀµÀð eÁ : ªÀÄĹèA G: ZÀ¥Àà° ªÁå¥ÁgÀ ¸Á : dĪÀÄä ªÀĹâ »AzÉ ¥ÉÆÃvÁß¼.FvÀ£ÀÄï ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದು ಸಾರಂಶವೇನಂದರೆ, ಇಂದು ದಿನಾಂಕ 05-11-2013 ರಂದು ಮಧ್ಯಾಹ್ನ 2-30 ಗಂಟೆಗೆ ಫಿರ್ಯಾದಿಯ ತಂದೆಯಾದ ಅನೀಫ್ ತಂದೆ ಸಾಹೇಬ ಹುಸೇನ್ ಈತನು ತನ್ನ ಎಕ್ಸಲ್ ಸೂಪರ್ ಹೇವಿ ಡ್ಯೂಟಿ ಗಾಡಿ ನಂ. ಕೆಎ-36 ಎಸ್-2564 ನೇದ್ದರ ಮೇಲೆ ಪೋತ್ನಾಳ್ ಗ್ರಾಮದಲ್ಲಿ ಜೋತಿ ಫಿಲ್ಲಿಂಗ್ ಸ್ಟೇಷನ್ ಪೆಟ್ರೋಲ್ ಬಂಕಗೆ ಪೆಟ್ರೋಲ್ ಹಾಕಿಕೊಳ್ಳಲು ವಾಹನವನ್ನು ರಸ್ತೆಯ ಎಡಬಾಜುನಿಂದ ಬಲಬಾಜು ರಸ್ತೆಯ ಪೆಟ್ರೋಲ್ ಬಂಕ್ ಕಡೆಗೆ ಕೈ ತೋರಿಸಿ ವಾಹನವನ್ನು ತಿರುಗಿಸಿದಾಗ ಅದೇ ವೇಳೆಗೆ ಮಾನವಿ ಕಡೆಯಿಂದ ಸಿಂಧನೂರು ಕಡೆಗೆ  ಆರೋಪಿತನು  ºÀ¸À£À ªÉÆâ£À vÀAzÉ ±ÉÃSï ªÀ° ¸Á§ mÁmÁ 909 FJPïì ªÁºÀ£À £ÀA. PÉJ-36 J-601 £ÉÃzÀÝgÀ ZÁ®PÀ ¸Á: ²æÃ¥ÀÆgÀA dAPÀë£ï ¹AzsÀ£ÀÆgÀÄ . ತನ್ನ ಟಾಟಾ 909 ಈಎಕ್ಸ್ ವಾಹನ ನಂ. ಕೆಎ-36 ಎ-601 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವೇಗವನ್ನು ನಿಯಂತ್ರಿಸಲಾಗದೆ ಫಿರ್ಯಾದಿಯ ತಂದೆಯ ಮೋಟರ್ ಸೈಕಲ್ ಗೆ ಟಕ್ಕರ್ ಮಾಡಿದ್ದರಿಂದ ಅನೀಫ್ ಈತನಿಗೆ ತಲೆಯ ಎಡಭಾಗದಲ್ಲಿ ಭಾರಿ ರಕ್ತಗಾಯವಾಗಿ ಎಡಕಿವಿಯಲ್ಲಿ ರಕ್ತ ಸೋರಿದ್ದು ಇರುತ್ತದೆ.  ಇಲಾಜು ಕುರಿತು 108 ವಾಹನದಲ್ಲಿ ಪೋತ್ನಾಳದಿಂದ ರಾಯಚೂರು ರಿಮ್ಸ್ ಭೋದಕ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಧನ್ವಂತರಿ ಖಾಸಗಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಇಲಾಜಿಗಾಗಿ ಹೈದ್ರಾಬಾದಿಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ಫಿರ್ಯಾದಿದಾರನ ಅಣ್ಣ ಇಸ್ಮಾಯಿಲ್ ಈತನು ಅಂಬ್ಯೂಲೆನ್ಸ್ ವಾಹನದಲ್ಲಿ ಕಳಿಸಿಕೊಟ್ಟು ವಾಪಸ್ ಠಾಣೆಗೆ ರಾತ್ರಿ 8-00 ಗಂಟೆಗೆ ತಡವಾಗಿ ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಕಾರಣ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 229/2013 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 05-11-2013 ರಂದು ಬೆಳಿಗ್ಗೆ 11-00 ಗಂಟೆಗೆ ರಾಯಚೂರು ಲಿಂಗಸೂಗೂರು ಮುಖ್ಯ ರಸ್ತೆಯಲ್ಲಿ ಅಮೀನಗಡ ಗ್ರಾಮದ  ಸರಕಾರಿ ಶಾಲೆಯ ಮುಂದೆ, ಆರೋಪಿ ತಾಜುದ್ದೀನ್ ತಂದೆ ಅಲ್ಲಸಾಬ ವಯ 22 ವರ್ಷ ಜಾತಿ ಮುಸ್ಲಿಂ ಉ: ಕ್ರಷರ್ ಜೀಪ ನಂ ಕೆ.ಎ.35, 7789 ನೇದ್ದರ ಚಾಲಕ ಸಾ: ಕವಿತಾಳ ತನ್ನ ವಶದಲ್ಲಿದ್ದ ಕ್ಷಷರ್ ಜೀಪ ನಂ: ಕೆ.ಎ.35, 7789 ನೇದ್ದನ್ನು ಅತಿವೇಗ ಅಲಕ್ಷ್ಯತನದಿಂದ ನಡೆಸಿಕೊಂಡು ನಿಯಂತ್ರಣ ಮಾಡದೇ  ಜೋರಾಗಿ ಬಂದು  ಶಾಲೆಯ ಮುಂದೆ ರೊಡಿನ ಎಡಮೊಗ್ಗಲಿಗೆ ಆಟ ಆಡುತ್ತಿದ್ದ ಕುಮಾರಿ ಪ್ರತೀಭಾ ಪಾಟೀಲ್ ತಂದೆ ರುದ್ರಗೌಡ ಪಾಟೀಲ್ ವಯ 05 ವರ್ಷ ಸಾ: ಅಮೀನಗಡ ಹಾ:ವ: ಕಾಳಾಪೂರು ಈಕೆಗೆ ಟಕ್ಕರುಕೊಟ್ಟು ತೀವ್ರ ಸ್ವರೂಪದ ರಕ್ತಗಾಯಪಡಿಸಿದ್ದು ಇರುತ್ತದೆ, ಅಂತ ಫಿರ್ಯಾದಿದಾರರ ಹಳದಪ್ಪ ತಂದೆ ವಟಗಲಪ್ಪ ವಯಸ್ಸು 28 ವರ್ಷ ಜಾತಿ ಲಿಂಗಾಯತ್ ಉ: ವ್ಯವಸಾಯ ಸಾ: ಅಮೀನಗಡ .  EªÀgÀ  ಹೇಳಿಕೆ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 144/2013 ಕಲಂ; 279.338 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

C¸Àé¨sÁ«PÀ ªÀÄgÀt ¥ÀæPÀætzÀ ªÀiÁ»w:-
ದಿನಾಂಕ 5/11/13 ರಂದು ಬೆಳಿಗ್ಗೆ 0600 ಗಂಠೆಗೆ ಸರಕಾರಿ ಆಸ್ಪತ್ರೆ ಮಾನವಿಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ, ಆದಯ್ಯ ಸ್ವಾಮಿ ತಂದೆ ಸಿದ್ದಯ್ಯ ಸ್ವಾಮಿ ಸಾ: ಆನಂದಗಲ್ ಈತನು ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಚಿಕಿತ್ಸೆಕುರಿತು ಸೇರಿಕೆಯಾಗಿ ಇಂದು ಬೆಳಗಿನ ಜಾವ 3.30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಮೃತನಿಗೆ ನೋಡಿ ಆತನೊಂದಿಗೆ ಮೃತನೊಂದಿಗೆ ಹಾಜರಿದ್ದು ಮೃತನ ತಾಯಿಯ ²æêÀÄw ¥ÀA¥ÀªÀÄä UÀAqÀ ¹zÀÝAiÀÄå ¸Áé«Ä, 60 ªÀµÀð, dAUÀªÀÄ, ªÀÄ£É PÉ®¸À ¸Á: D£ÀAzÀUÀ¯ï .FPÉAiÀÄ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನಂದರೆ, ಮೃತನಿಗೆ ಮದುವೆಯಾಗಿ 8-10 ವರ್ಷಗಳಾದರೂ ಸಹ ಮಕ್ಕಳಾಗದ ಕಾರಣ ಮತ್ತು ತನಗೆ ಇರುವ ರೋಗದಿಂದ ಬಳಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 4/11/13 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ  ಪೋತ್ನಾಳ ಗ್ರಾಮಕ್ಕೆ ಬಂದು ಅಲ್ಲಿ ಆಸ್ಪತ್ರೆಯಲ್ಲಿ ತೋರಿಸಿಕೊಂಡು ಅಲ್ಲಿಂದ ತನ್ನ ಮಾವನ ಊರಾದ ಮುದ್ದಾಮಗುಡ್ಡಿ ಗ್ರಾಮಕ್ಕೆ ಹೋಗಿ ಅವರ ಹೊಲದಲ್ಲಿ ದಿನಾಂಕ 4/11/13 ರಂದು ಸಾಯಂಕಾಲ  5.30 ಗಂಟೆ ಸುಮಾರಿಗೆ ಬೆಳೆಗೆ ಹೊಡೆಯುವ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವನೆ ಮಾಡಿ ಚಿಕಿತ್ಸೆ ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆಯಾದಾಗ ಇಂದು ದಿನಾಂಕ 5/11/13 ರಂದು ಬೆಳಿಗ್ಗೆ 3.30 ಗಂಟೆಯ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವದಿಲ್ಲ. ಅಂತಾ. ಇದ್ದ ದೂರನ್ನು ಪಡೆದುಕೊಂಡು ಬೆಳಿಗ್ಗೆ 0900 ಗಂಟೆಗೆ ವಾಪಾಸ ಠಾಣೆಗೆ ಬಂದು ಮಾನವಿ ಠಾಣೆ  ಯು.ಡಿ.ಆರ್. ನಂ 32/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.11.2013 gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.