Thought for the day

One of the toughest things in life is to make things simple:

14 Nov 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥ÉưøÀjAzÀ  ªÉÆÃmÁgÀ ¸ÉÊPÀ¯ï ªÀ±À¥Àr¹PÉÆAqÀ ªÀiÁ»w:-
         ದಿನಾಂಕ 13.11.2013 ರಂದು 05.00 ಗಂಟೆಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ ಯರಮರಸ್ ಗ್ರಾಮದ ಆದಿ ಬಸವೇಶ್ವರ ಗುಡಿಯ ಹತ್ತಿರ f.PÀȵÀÚ ªÉÆúÀ£À vÀAzÉ ®Qëöä £ÁgÁAiÀÄt ªÀAiÀÄ: 40 ªÀµÀð, UÉÆ®ègï, qÉæöʪÀgï PÉ®¸À ¸Á|| ªÀÄ.£ÀA 18-7-493 G¦àUÀÄqÁ bÀwæ £ÁPÀ ºÉÊzÁæ¨ÁzÀ FvÀ£ÀÄ ತನ್ನ ವಶದಲ್ಲಿ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಂ ಕೆ.ಎ.36/ಕೆ.788 ಅಂತ ನಂಬರ್ ಬರೆದಿರುವ ಅ.ಕಿ. 50000/- ನೇದ್ದನ್ನು ತೆಗೆದುಕೊಂಡು ಹೊರಟಿದ್ದು ಸಮವಸ್ತ್ರದಲ್ಲಿದ್ದ ಪೊಲೀಸ್ C¢üPÁj ಮತ್ತು ಪೊಲೀಸ್ ವಾಹನವನ್ನು ಕಂಡು ಹಿಂತಿರಿಗಿ ಓಡಲು ಯತ್ನಿಸಿದ್ದು ಆತನನ್ನು ನಾರಾಯಣ ಡಾಬದ ಹತ್ತಿರ 05.00 ಗಂಟೆಗೆ ಹಿಡಿದು ವಿಚಾರಿಸಲಾಗಿ ಸ್ಥಳದಲ್ಲಿ ಆತನು ಹೆಸರು ವಿಳಾಸ ಸರಿಯಾಗಿ ಹೇಳದೇ ಮತ್ತು ತನ್ನ ವಶದಲ್ಲಿರುವ ಮೋಟಾರ್ ಸೈಕಲ್ ಬಗ್ಗೆ ಯಾವುದೇ ಸಮರ್ಪಕ ವಿವರಣೆ ªÀ ದಾಖಲೆಗಳನ್ನು ನೀಡದೇ ಇದ್ದ ಪ್ರಯುಕ್ತ ಗಸ್ತು ಪೂರೈಸಿಕೊಂಡು 08.00 ಗಂಟೆಗೆ ಕರೆ ತಂದು ಕೂಲಕುಂಷವಾಗಿ ವಿಚಾರಿಸಿ ಸದರಿಯವನ ವಶದಲ್ಲಿದ್ದ ಮೋಟಾರ್ ಸೈಕಲ್ ಕಳುವಿನದೆಂದು ಬಲವಾದ ಸಂಶಯ ಕಂಡು ಬಂದ ಮೇರೆಗೆ 14.30 ಗಂಟೆಗೆ ²æà ºÉZï.©.¸ÀtªÀĤ ¦.J¸ï.L. UÁæ«ÄÃt ¥Éưøï oÁuÉ gÁAiÀÄZÀÆgÀÄ gÀªÀgÀ ಸ್ವಂತ ಫಿರ್ಯಾದಿ  ಮೇಲಿಂದ  gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA; 273/2013 PÀ®A 41 (1) (r) ¸À»vÀ 102 ¹.Dgï.¦.¹ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-

               ಫಿರ್ಯಾದಿ ²æêÀÄw PÀĪÀÄÄzÁ UÀAqÀ ªÀÄÄzÀÝAiÀÄå »gÉêÀÄoÀ, 29 ªÀµÀð, eÁ: °AUÁAiÀÄvÀ, G: ªÀÄ£É PÉ®¸À, ¸Á: §¸ÀªÉñÀégÀ PÁ¯ÉÆä °AUÀ¸ÀÆÎgÀÄ gÉÆÃqï gÁAiÀÄZÀÆgÀÄ.   FPÉAiÀÄÄ ಮುದ್ದಯ್ಯ ಹಿರೇಮಠ ಈತನನ್ನು ಪ್ರೀತಿಸಿ ಸನ್ 2001 ರಲ್ಲಿ ಇಬ್ಬರು ಗಾಯತ್ರಿ ಗುಡಿಯಲ್ಲಿ ಮದುವೆ ಮಾಡಿಕೊಂಡಿದ್ದು, ಮದುವೆಯಾದ 3 ತಿಂಗಳವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು, ನಂತರ ಫಿರ್ಯಾದಿದಾರಳಿಗೆ ಆರೋಪಿಯು ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು. ಕೈಗಳಿಂದ ಮೈಕೈಗೆ ಹೊಡೆಬಡೆ ಮಾಡುವುದು. ಹೀಗೆ ದೈಹಿಕ ಮಾನಸಿಕ ಹಿಂಸೆ ಕೊಡುತ್ತಿದ್ದು, ಅಲ್ಲದೇ ಫಿರ್ಯಾದಿದಾರಳು ಎರಡು ಬಾರಿ ಗರ್ಭಣಿಯಾದಾಗ ಮಕ್ಕಳು ಬೇಡ ಅಂತಾ ಫಿರ್ಯಾದಿದಾರಳಿಗೆ ಗರ್ಭಪಾತ ಮಾಡಿಸಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಜೀವದ ಬೆದರಿಕೆ ಹಾಕಿದ್ದು, ಇದಲ್ಲದೇ ಈ ವರ್ಷ ಮೂರು ತಿಂಗಳ ಹಿಂದೆ ಆರೋಪಿತನು ಎರಡನೇ ಮದುವೆಯಾಗಿದ್ದಾನೆ ಅಂತಾ ಫಿರ್ಯಾದಿದಾರಳಿಗೆ ತಿಳಿದಿದ್ದು, ಇದರಿಂದ ಸಹ ಫಿರ್ಯಾದಿದಾರಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದಲ್ಲದೇ ತಾನು ತನ್ನ ತಂದೆ, ಅಕ್ಕಳೊಂದಿಗೆ ಶಹಪುರದಲ್ಲಿರುವ ತನ್ನ ಗಂಡನ ಮನೆಗೆ ಹೋಗಿದ್ದು, ಅಲ್ಲಿ ಇಲ್ಲಿಗೆ ಯಾಕೆ ಬಂದಿದ್ದಿ ಅಂತಾ ತನ್ನ ಗಂಡ, ಅತ್ತೆ, ಮಾವ ಕೂಡಿಕೊಂಡು ಹೊಡೆಬಡೆ ಮಾಡಿ ಹೊರಗೆ ಹಾಕಿದರು. ದಿನಾಂಕ: 11-11-2013 ರಂದು ರಾತ್ರಿ 2000 ಗಂಟೆಗೆ ಬಸವೇಶ್ವರ ಕಾಲೋನಿಯಲ್ಲಿಯ ತಮ್ಮ ಮನೆಯಲ್ಲಿ ಫಿರ್ಯಾದಿದಾರಳು ಹಾಗೂ ಇವರ ತಂದೆ ಪಿ.ಚಂದ್ರಶೇಖರ, ಅಕ್ಕ ಕವಿತಾ ಇವರು ಮೂವರು ಜನರು ಇದ್ದಾಗ ಆರೋಪಿತನು ಹೊರಗಡೆಯಿಂದ ಬಂದು ಫಿರ್ಯಾದಿ ಸಂಗಡ ವಿನಾಃ ಕಾರಣ ಜಗಳ ತೆಗೆದು ಟೀಪಾಯಿ ಟೇಬಲ್ ನ ಕಾಲಿನ ಕಟ್ಟಿಗೆ ತೆಗೆದುಕೊಂಡು ಫಿರ್ಯಾದಿದಾರಳ ಬಲಗೈ ಮೊಣಕೈ ಹತ್ತಿರ ಮತ್ತು ಎಡಗೈ ಹೆಬ್ಬಳಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಈ ಜಗಳ ಬಿಡಿಸಲು ಬಂದ ಅಕ್ಕ ಮತ್ತು ತಂದೆಗೆ ಕೈಗಳಿಂದ ಮೈಕೈಗೆ ಹೊಡೆದಿರುತ್ತಾನೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ CAvÁ PÉÆlÖ zÀÆj£À ªÉÄðAzÀ ¥À²ÑªÀÄ ¥Éưøï oÁuÉ gÁAiÀÄZÀÆgÀ UÀÄ£Éß £ÀA: 157/2013 PÀ®A: 498(J), 323, 324, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ; 13.11.2013 gÀAzÀÄ ¸ÁAiÀiÁAPÁ® 17.30 UÀAmÉUÉ ªÀÄ¹Ì £ÀUÀgÀzÀ ªÉÄãï PÉ£Á® ºÀwÛgÀ  ¸ÁªÀðd¤PÀ ¸ÀܼÀzÀ°è CªÀÄgÉÃUËqÀ vÀAzÉ gÀÄzÀæUËqÀ ¸Á: °ªÀÄUÀ¸ÀÆUÀÆgÀÄ ºÁUÀÆ EvÀgÉ 3 d£ÀgÀÄ PÀÆr CAzÀgÀ - ¨ÁºÀgï JA§ E¸ÉàÃmï dÆeÁl £ÀqÉ¢zÉ CAvÁ RavÀ ¨Áwäà ªÉÄÃgÉUÉ ¦.J¸ï.L. ªÀÄ¹Ì ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀ ¸ÀªÀÄPÀëªÀÄ C°èUÉ ºÉÆÃV zÁ½ ªÀiÁqÀ®Ä ªÉÄîÌAqÀªÀgÀÄ ¹QÌ©¢zÀÄÝ ¸ÀzÀjAiÀĪÀjªÀÄzÀ 2300/- £ÀUÀzÀÄ ºÀt ºÁUÀÆ 52 E¸ÉàÃmï J¯ÉUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ªÀÄ¹Ì oÁuÉ UÀÄ£Éß £ÀA: 134/2013 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

            ¦üAiÀiÁ¢ð UÀuÉñÀ vÀAzÉ ºÀ£ÀĪÀÄAvÀ¥Àà ¨ÉÆA¨ÉÊAiÀĪÀgÀÄ 38 ªÀµÀð eÁ:PÀ¨ÉâÃgï G:MPÀÌ®vÀ£À ¸Á:ªÀÄzÀgÀPÀ¯ï ªÀÄvÀÄÛ ºÀ£ÀĪÀÄUËqÀ vÀAzÉ £ÁUÀgÉÃqÉØ¥Àà ªÀÄÄzÀÄUÉÆÃl 30 ªÀµÀðEvÀgÉ 10 d£ÀgÀÄ J®ègÀÄ  G:MPÀÌ®vÀ£À ¸Á:ªÀÄzÀgÀPÀ¯ï EªÀgÀÄUÀ½UÉ 2 ªÀµÀðUÀ½AzÀ®Ä gÁdQÃAiÀÄ ªÀÄvÀÄÛ ªÉÊAiÀÄQÛPÀ zÉéõÀ¢AzÀ ¸Àj EgÀĪÀ¢®è. ¦üAiÀiÁð¢zÁgÀ£ÀÄ ªÀÄzÀgÀPÀ¯ï UÁæªÀÄzÀ°ègÀĪÀ vÀ£Àß CPÀ̼À ªÀÄ£ÉAiÀÄ ªÉÄÃ¯É ªÀÄ®VPÉÆAqÁUÀ DgÉÆævÀgÉ®ègÀÄ CzÉà zÉéõÀ¢AzÀ ¢:13-11-2013 gÀAzÀÄ  ¨É¼ÀV£À eÁªÀ 3  UÀAmÉUÉDgÉÆæ £ÀA 01 £ÉÃzÀÝgÀ ¥ÀæZÉÆÃzsÀ£É¬ÄAzÀ G½zÀ DgÉÆævÀgÀÄ DPÀæªÀÄ PÀÆlzÉÆA¢UÉ ªÀÄ£ÉAiÀÄ ªÀĺÀr ªÉÄÃ¯É ºÉÆV ¦üAiÀiÁð¢zÁgÀ¤UÉ PÀnÖUÉ ªÀÄvÀÄÛ EnÖUÉUÀ½AzÀ ºÉÆqÉ¢zÀÝjAzÀ ¦üAiÀiÁð¢zÁgÀjUÉ  JqÀ UÉÊ vÉÆÃgÀÄ ¨ÉgÀ½UÉ ºÉÆqÉzÀÄ gÀPÀÛUÁAiÀÄ ªÀiÁr §® PÁ°UÉ vÉÆqÉUÉ »ªÀÄärAiÀÄ ºÀwÛgÀ ºÉÆqÉzÀÄ M¼À¥ÉÃlÄÖUÀ¼À£ÀÄß ªÀiÁr CªÁZÀå ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. CªÀgÀ ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Æ «£ÀAw CAvÁ EzÀÝ °TvÁ ¦gÁå¢ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ.UÀÄ£Éß £ÀA: 130/13 PÀ®A:143.147.114.448.323.324.504.506 R/W 149 I.P.C  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ CzÉ.

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-
                                 ಫಿರ್ಯಾದಿ ²æêÀÄw ¸Ë¨sÁUÀåªÀÄä UÀAqÀ ¥ÀA¥Á¥Àw ªÀAiÀÄ 30 ªÀµÀð eÁ : dAUÀªÀÄ G: ªÀÄ£ÉPÉ®¸À ¸Á : J.¦.JA.¹. AiÀiÁqïð ªÀiÁ£À« FPÉAiÀÄ  ಗಂಡನಾದ ಪಂಪಾಪತಿ ಈತನಿಗೆ ಈಗ್ಗೆ ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು, ಖಾಸಗಿ ರೀತಿಯಿಂದ ತೋರಿಸಿದರು ಗುಣಮುಖವಾಗಿರಲಿಲ್ಲ.  ಹೊಟ್ಟೆ ನೋವು ಬಂದಾಗೆಲ್ಲಾ ಕುಡಿಯುತ್ತಿದ್ದನು.  ಹೀಗಾಗಿ ಈ ದಿವಸ ದಿನಾಂಕ 13.11.2013 gÀAzÀÄ ಬೆಳಗ್ಗೆ 11-30 ಗಂಟೆಗೆ ಮನೆಯಲ್ಲಿ ನನ್ನ ಗಂಡನಿಗೆ ಹೊಟ್ಟೆ ನೋವು ಬಂದಿದ್ದು ಅದನ್ನು ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಒಳಗಿನ ಕೋಣೆಯಲ್ಲಿ ಮನೆಯ ಛತ್ತಿಗೆ ಹಾಕಿದ ಕಬ್ಬಿಣದ ರಾಡಿಗೆ ಸೀರೆ ಕಟ್ಟಿ ಕುತ್ತಿಗೆಗೆ ಕಟ್ಟಿಕೊಂಡು ಉರುಳು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.  ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವ ಅನುಮಾನ ಇರುವುದಿಲ್ಲ.  ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 33/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:14.11.2013 gÀAzÀÄ  53  ¥ÀææPÀgÀtUÀ¼À£ÀÄß ¥ÀvÉÛ ªÀiÁr 12,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.