Thought for the day

One of the toughest things in life is to make things simple:

16 Dec 2013

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-

             ನಾಜೀಯಬೇಗಂ ಈಕೆಗೆ ಸುಮಾರು 6-7 ವರ್ಷಗಳಿಂದ ಮಾನಸಿಕ ರೋಗವಿದ್ದು, ಚಿಕಿತ್ಸೆಗಾಗಿ ಕರ್ನೂಲಿನ ಆಸ್ಪತ್ರ್ರೆಗೆ ಡಾ.ಕೆ.ನಾಗಿರೆಡ್ಡಿ ಮಾನಸಿಕ ರೋಗ ತಜ್ಞರವರ ಹತ್ತಿರ ಇಲ್ಲಿಯವರೆಗೆ ತೋರಿಸಲಾಗಿದ್ದು, ಆದರೆ ನಾಜಿಯಾಬೇಗಂ ಳಿಗೆಗುಣವಾಗಿರಲಿಲ್ಲಾ. ಹೀಗಾಗಿ ಈಕೆಯು ತಾನು ಏನು ಮಾಡುತ್ತೇನೆ ಎಂಬುದರ ಬಗ್ಗೆ ಅರಿವುಇರುವುದಿಲ್ಲಾ. ದಿನಾಂಕ :          12-12-13 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಮೈಯಲ್ಲಾ ಸುಟ್ಟು ಚರ್ಮ ಕಿತ್ತಿ  ಕೆಂಪಾಗಾಗಿದ್ದು, ತಕ್ಷಣ ಈಕೆಯನ್ನು ಗಂಡ ಮತ್ತು ಅತ್ತೆರವರು ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ¢£ÀAPÀ:-14.12.2013 gÀAzÀÄ ಮೃತಪಟ್ಟಿರುತ್ತಾಳೆ ವಿನಾ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ. 37/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.