Thought for the day

One of the toughest things in life is to make things simple:

31 Jul 2014

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
             ¨É¼ÀUÀÄQð ¹ÃªÀiÁAvÀgÀzÀ°è ¦üAiÀiÁ𢠸ÀºÀzÉêÀ ªÀiÁ° vÀAzÉ ¥ÁUÀ® ZÀAzï ªÀiÁ° ªÀAiÀiÁ: 60ªÀµÀð, G:MPÀÌ®ÄvÀ£À ¸Á: §¸ÀªÀgÁeÉñÀéj PÁåA¥ï vÁ: ¹AzsÀ£ÀÆgÀÄ FvÀ¤UÉ ¸ÀA§A¢¹zÀ ºÉÆ® ¸ÀªÉð £ÀA 97/2 gÀ°è EgÀĪÀ 3 JPÀgÉ 7 UÀÄAmÉ d«Ää£À°è ºÀwÛ ¨É¼É ºÁQzÀÄÝ CAzÁdÄ 5-6 Cr JvÀÛgÀ ¨É¼É¢zÀÄÝ EgÀÄvÀÛzÉ. ¢£ÁAPÀ: 29-07-2014 gÀ gÁwæªÉüɬÄAzÀ ¢£ÁAPÀ 30-07-2014 ¨É½UÉÎ 6-00 J.JA. £ÀqÀÄ«£À CªÀ¢üAiÀÄ°è AiÀiÁgÉÆà C¥ÀjavÀ ªÀåAiÀÄQÛUÀ¼ÀÄ ¦üAiÀiÁð¢üzÁgÀ£À ºÉÆ®zÀ°è CwPÀæªÀÄ ¥ÀæªÉÃó±À ªÀiÁr ºÉÆ®zÀ°è ¨É¼ÉzÀ ¸ÀĪÀiÁgÀÄ 15 UÀÄAmÉAiÀÄ ºÀwÛ VqÀUÀ¼À£ÀÄß PÀqÉzÀÄ ¸ÀĪÀiÁgÀÄ 50,000/- ¨É¯É ¨Á¼ÀĪÀ ¨É¼ÉAiÀÄ£ÀÄß ®ÄPÁì£ÀÄ ªÀiÁrzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 176/2014 PÀ®A. 448,427 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
  gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ 30-07-2014 ರಂದು 7-45 ಪಿ.ಎಂ. ಸುಮಾರಿಗೆ ಸಿಂಧನೂರು ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ಮಲದಿನ್ನಿಕ್ಯಾಂಪ ಕ್ರಾಸ್ ಹತ್ತಿರ ಬಸ್ ಚಾಲಕನು ತನ್ನ §¸Àì£ÀÄß  ಸಿಂಧನೂರದಿಂದ ಬೆಂಗಳೂರು ಕಡೆಗೆ ರಸ್ತೆಯ ಎಡಬಾಜು ನಡೆಸಿಕೊಂಡು ಹೊರಟಾಗ ಸಿರಗುಪ್ಪ ಕಡೆಯಿಂದ ಸಿಂಧನೂರು ಕಡೆಗೆ ಆರೋಪಿತ£ÀÄ ತನ್ನ ಲಾರಿ ನಂ. ಎಂಹೆಚ್. 43 ಯು 3520 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಸ್ಸಿಗೆ ಟಕ್ಕರ ಕೊಟ್ಟು, ನಂತರ ಬಸ್ಸಿನ ಹಿಂದೆ ಹೊರಟಿದ್ದ ಕಾರ ನಂ. ಕೆಎ 34 ಬಿ 0117 ನೆದ್ದಕ್ಕೆ ಸಹ ಟಕ್ಕರ ಕೊಟ್ಟಿದ್ದರಿಂದ ಬಸ್ಸಿನಲ್ಲಿ ಕುಳಿತಿದ್ದ ಗಾಯಾಳು ನಂ. 1 ರಿಂದ 12 ಜನರು ತೀವ್ರ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಮತ್ತು ಬಸ್ ಚಾಲಕ ಸುಬ್ರಮಣ್ಯನಿಗೆ ಸಹ ತೀವ್ರ ಸ್ವರೂಪದ ಗಾಯಗಳಿದ್ದು ಅಲ್ಲದೆ ಕಾರ ಚಾಲಕ ಕೃಷ್ಣರಡ್ಡಿ ಮತ್ತು ಕಾರಿನಲ್ಲಿದ್ದ ಕೃಷ್ಟಾರೆಡ್ಡಿಗೂ ಸಹ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದು, ಅಪಘಾತಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ವಿರೇಶ ತಂದೆ ಶಣ್ಮುಖಪ್ಪ 28ವರ್ಷ, ನಾಯಕ, ಒಕ್ಕಲುತನ ಸಾಃ  ನೀರಮಾನ್ವಿ gÀªÀgÀÄ PÉÆlÖ zÀÆj£À ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 177/2014 PÀ®A. 279, 337,338 L¦¹ ªÀÄvÀÄÛ 187 L.JA.«.AiÀiÁåPÀÖ  CrAiÀÄ°è ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.


zÉÆA©ü ¥ÀæPÀgÀtzÀ ªÀiÁ»w:-
                ದಿ:30/07/2014 ರಂದು 19-ಗಂಟೆಗೆ ಠಾಣೆಗೆ ಹಾಜರಾದ ಫಿಯಾðದಿ ²æà ಮೌನುದ್ದಿನ್ ತಂದೆ ಸಾಹೇಬು ಹುಸೇನ್ ಕಸಬ್ ವಯಾ 28 ವಷð ಜಾ:ಮುಸ್ಮೀಂ ಉ:ಒಕ್ಕಲತನ ಸಾ:ವಂದಲಿ  FvÀ£ÀÄ PÉÆlÖ ಹೇಳಿಕೆ ಫಿಯಾðದಿಯ ಸಾರಂಶವೆನೆಂದರೆ ¢£ÁAPÀ: 29.07.2014 gÀAzÀÄ  ಲಾಲಸಾಬ ತಂದೆ ಫಕೀರಸಾಬ ಕಸಬ್  ºÁUÀÆ EvÀgÉ 4 d£ÀgÀÄದೈವದ ಸಮಾನುಗಳಿಗೆ ನಾಲ್ಕು ಸಾವಿರ ಹಣವನ್ನು ಕೊಡಬೇಕಲ್ಲ ಅಂತಾ ವಿಚಾರಿಸಿದಕ್ಕೆ gÀªÀgÀÄUÀ¼ÀÄ  ತಮ್ಮ ಮನೆಯ ಮುಂದೆ ಫಿಯಾðದಿಯನ್ನು ತಡೆದು ನಿಲ್ಲಿಸಿ ಕಲ್ಲಿನಿಂದ ಮತ್ತು ಕೈಯಿಂದ ಬೆನ್ನಿಗೆ ಹೊಡೆ ಬಡೆ ಮಾಡಿ ಒಳಪೇಟ್ಟು ಮತ್ತು ಕೆಳಗೆ ದಬ್ಬಿ ತರಚಿದ ರಕ್ತಗಾಯ ಮಾಡಿದ್ದು ಇರುತ್ತದೆ. ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ eÁ®ºÀ½î ¥Éưøï oÁuÉ. UÀÄ£Éß £ÀA: 71/2014 ಕಲಂ.143.147.323,341.324,504.506 ರೆ/ವಿ 149 ಐಪಿಸಿ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

         ದಿನಾಂಕ  13-07-2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಸಿಂಧನೂರು ನಗರದ ಪಟೇಲ್ ವಾಡಿಯಲ್ಲಿ ಫಿರ್ಯಾದಿಯು ತನ್ನ ಮನೆಯ ಮುಂದೆ ಇದ್ದಾಗ 1) ºÀ£ÀĪÉÄñÀ vÀAzÉ ªÀiÁgÉ¥Àà £ÁAiÀÄPï 2) CA§ªÀÄä UÀAqÀ ªÀiÁgÉ¥Àà £ÁAiÀÄPï 3) CA§tÚ 4) zÉÆqÀØ ¥ÀQÃgÀªÀÄä UÀAqÀ CA§tÚ 5) ¸ÀtÚ ¥ÀQÃgÀªÀÄä vÀAzÉ ªÀiÁgÉ¥Àà £ÁAiÀÄPï 6) £ÁUÀªÀÄä vÀAzÉ ªÀiÁgÉ¥Àà 7) ±ÁAvÀªÀÄä vÀAzÉ ªÀiÁgÉ¥Àà 8) AiÀÄAPÀ¥Àà G¥ÁàgÀ ¨ÁA¨É, J®ègÀÆ ¸Á: ¹AzsÀ£ÀÆgÀÄ .EªÀgÀÄUÀ¼ÀÄ ಆಕ್ರಮಕೂಟ ಕಟ್ಟಿಕೊಂಡು ಬಂದು ಫಿರ್ಯಾದಿಯನ್ನು ನೋಡಿ ಆರೋಪಿ 01 ಹನುಮೇಶನು ಲೇ ಉಪ್ಪಾರ ಸೂಳೇ ಮಗನೇ ಟ್ರ್ಯಾಕ್ಟರನ್ನು ದಾರಿಗೆ ಬಿಟ್ಟು ನಮ್ಮ ಸಂಗಡ ವಾದ ಮಾಡುತ್ತಿಯೇನಲೇ ಅಂತಾ ಬೈದು ,ಕೈ ಮುಷ್ಟಿ ಮಾಡಿ ಮೂಗಿಗೆ ಗುದ್ದಿದ್ದರಿಂದ ಉಂಗುರ ತಗುಲಿ ಮೂಗಿಗೆ ಪೆಟ್ಟಾಗಿದ್ದು , ಬಿಡಲು ಬಂದ ವಿರೇಶನಿಗೆ ಸಹಾ ಹನುಮೇಶನು ಮುಷ್ಟಿ ಮಾಡಿ ಗುದ್ದಿದ್ದರಿಂದ ಬಲಗಣ್ಣಿನ ಕೆಳಗೆ ಉಂಗುರ ತಗುಲಿ ಮೇಲ್ಗಡೆ ಚರ್ಮ ಹರಿದು ಹಲ್ಲಿಗೆ ಪೆಟ್ಟಾಗಿದ್ದು, ಉಳಿದ ಆರೋಪಿತರು ತಮ್ಮ ಕೈಗಳಿಂದ ಹೊಡೆದು, ಕೆಳಗೆ ಕೆಡವಿ ಒದ್ದುಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ PÉÆlÖ zÀÆj£À ಮೇಲಿಂದಾ £ÀUÀgÀ ¥Éưøï oÁuÉ ¹AzsÀ£ÀÆgÀÄ. ಗುನ್ನೆ ನಂ.176/2014, ಕಲಂ 143,147,504,323,324,506 ಸಹಿತ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ

               
CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
 ದಿನಾಂಕ 30-07-2014 ರಂದು ಇಡಪನೂರು ಠಾಣಾ ಹದ್ದಿಯ ಪುಚ್ಚಲದಿನ್ನಿ – ಜಂಬಲದಿನ್ನಿ ರಸ್ತೆಯಲ್ಲಿ ಸರಕಾರದಿಂದ ಬಡಜನರಿಗೆ ವಿತರಿಸುವ ಸೊಸೈಟಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಮಿಡಗಲದಿನ್ನಿ ಗ್ರಾಮದ ಗುಂಡಪ್ಪ ತಂದೆ ಯೇಶಪ್ಪ ಜಾ-ಮಾದಿಗ ಮತ್ತು ಗೋವಿಂದಪ್ಪ ತಂದೆ ಹನುಮಂತಪ್ಪ, ಜಾ-ಅಗಸರ ಸಾ-ಜಂಬಲದಿನ್ನಿ ಇವರುಗಳು ತಿಳಿಸಿದಂತೆ ಆಟೋ ನಂ. ಕೆಎ-36-6256 ನೇದ್ದರಲ್ಲಿ ಸಾಗಾಟ ಮಾಡುತ್ತಿದ್ದ ಆಟೋದ ಚಾಲಕನಾದ ಯೇಸಪ್ಪ ತಂದೆ ಚಿನ್ನಯ್ಯ, ವಯಾ-40 ವರ್ಷ, ಜಾ-ಮಾದಿಗ, ಸಾ-ಜಂಬಲದಿನ್ನಿ ಈತನನ್ನು ಒಂದು ಗೋಣಿ ಚೀಲದಲ್ಲಿ ಮತ್ತು 8 ಪ್ಲಾಸ್ಟಿಕ್ ಚೀಲಗಳ ಮೂಟೆಗಳಲ್ಲಿ ಪ್ರತಿಯೊಂದು ಮೂಟೆಯು 25 ಕೆ.ಜಿ ಯಷ್ಟು ಇದ್ದು ಎಲ್ಲವೂ ಸೇರಿ ಸುಮಾರು 225 ಕೆ.ಜಿ ಯಷ್ಟು ಅಂದಾಜು 225/- ರೂ. ಬೆಲೆಬಾಳುವ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾಗ ಇಡಪನೂರು ಠಾಣೆಯ ಪ್ರಭಾರಿ ಪಿ.ಎಸ್.ಐ ರವರಾದ ಯರಗೇರಾ ಠಾಣೆಯ ಶ್ರೀ ದೊಡ್ಡಪ್ಪ ಜೆ. ಪಿ.ಎಸ್.ಐ ರವರು ಸಿದ್ರಾಮಪ್ಪ ಎ.ಎಸ್.ಐ, ರಾಜು ಪಿಸಿ 435, ಚಂದಾಪ್ರಕಾಶ ಶೆಟ್ಟಿ ಪಿಸಿ 650 ರವರು ಹಾಗೂ ಇಬ್ಬರು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮಾಡಿ ಮುದ್ದೇಮಾಲು, ಆಟೋ ಹಾಗೂ ಚಾಲಕನ ಸಮೇತ ಠಾಣೆಗೆ ಬಂದು ಸದರಿ ಪಂಚನಾಮೆ AiÀÄ ಆಧಾರದ ಮೇಲಿಂದ EqÀ¥À£ÀÆgÀÄ ¥Éưøï oÁuÉ ಗುನ್ನೆ £ÀA: 78/2014 PÀ®A 3 & 7 E.¹ PÁAiÉÄÝ  CrAiÀÄ°è ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 31.07.2014 gÀAzÀÄ    15 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   1500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

30 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

PÉÆ¯É ¥ÀæPÀgÀtzÀ ªÀiÁ»w:-

             ಫಿರ್ಯಾದಿ ªÀįÉèñÀ vÀAzÉ wªÀÄätÚ ºÉƸÀ½î ªÀAiÀiÁ: 24, eÁw: PÀÄgÀħgÀ G: MPÀÌ®ÄvÀ£À, ¸Á: UÀÄqÀzÀÆgÀÄ, vÁ: ¹AzsÀ£ÀÆgÀÄ FvÀ£À  ತಾಯಿ ಮತ್ತು ಫಿರ್ಯಾದಿ ಮಾವನಾದ ಮಾಳಪ್ಪ ಇವರ ನಡುವೆ ಗೌಡೂರು ಸೀಮಾದ 2 ಎಕರೆ 33 ಗುಂಟೆ ಜಮೀನಿಗೆ ಸಂಭಂದಿಸಿದಂದತೆ ಭೂ ವ್ಯಾಜ್ಯವಿದ್ದು, ಸದರಿ ಭೂ ವ್ಯಾಜ್ಯವು ಮಾನ್ಯ ನ್ಯಾಯಾಲಯದಲ್ಲಿ ನಡೆದು ಸದರಿ ಜಮೀನು ಫಿರ್ಯಾದಿಯ ತಾಯಿಯಾದ ಗೌರಮ್ಮ ಇವಳ ಪರವಾಗಿ ಆಗಿದ್ದು ಅದೇ ಸಿಟ್ಟಿನಿಂದ 1) ªÀiÁ¼À¥Àà vÀAzÉ ªÀÄ®è¥Àà   FvÀ£ÀÄ 2) ºÉÆ£ÀߥÀà vÀAzÉ ªÀiÁ¼À¥Àà 3) CªÀÄgÀªÀÄä UÀAqÀ ªÀiÁ¼À¥Àà J®ègÀÆ eÁ: PÀÄgÀħgÀ, ¸Á: UËqÀÆgÀÄ ಇವರ ಕುಮ್ಮಕ್ಕಿನಿಂದಾಗಿ ಮದ್ಯಾಹ್ನ 3.00 ಗಂಟೆಗೆ ಫಿರ್ಯಾದಿಯ ತಾಯಿ ಗೌರಮ್ಮ ಮತ್ತು ಅಕ್ಕ ಬಸಮ್ಮಳು ತಮ್ಮ ಹೊಲ ಬಿತ್ತುವ ಕಾಲಕ್ಕೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ UÀÄ£Éß £ÀA: 117 /14 PÀ®A. 302, 109 ¸À»vÀ 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-   
  

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.07.2014 gÀAzÀÄ    105 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   18,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

29 Jul 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtUÀ¼À ªÀiÁ»w:-
       ದಿನಾಂಕ;-27/07/2014 ರಂದು ರಾತ್ರಿ 10-00 ಗಂಟೆ ಸುಮಾರಿಗೆ AIÄ ನಿರುಪಾದಿ ತಂದೆ ಸಣ್ಣ ನಿಂಗಪ್ಪ ಕನ್ನಾಳ 35ವರ್ಷ ಕುರಬರು, ಒಕ್ಕಲುತನ, ಸಾ.ಉಳಿಮೇಶ್ವರ FvÀ£ÀÄ  ತನಗಿದ್ದ ಯಾವುದೊ ಚಿಂತೆಗೆ ಮಾನಸಿಕ ಮಾಡಿಕೊಂಡು ಜೀವನದಲ್ಲಿ |ಗುಪ್ಸೆಗೊಂಡು ತನ್ನ ಹೊಲದಲ್ಲಿ ವಿಷಸೇವನೆ ಮಾಡಿದ್ದು ನಂತರ ಪಿರ್ಯಾದಿ «Ä ಅನ್ನಪೂರ್ಣ ಗಂಡ ನಿರುಪಾದಿ 28ವಷ ಕುರಬರು, ಒಕ್ಕಲುತನ, ಸಾ.ಉಳಿಮೇಶ್ವರ EªÀgÀÄ ಮತ್ತು ಅವರ ಸಂಭದಿಕರು ಕೂಡಿಕೊಂಡು ಇಲಾಜು ಕುರಿತು ಮ್ರತನನ್ನು ಸರ್ಕಾರಿ ಆಸ್ಪತ್ರೆ ಮುದಗಲಗೆ ಸೇರಿಕೆ ಮಾಡಲಾಗಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-30 ಗಂಟೆ ಸುಮಾರಿಗೆ ಮ್ರತಪಟ್ಟಿದ್ದು ಇರುತ್ತದೆ. ಅಂತಾ ಇಂದು ದಿ.28/07/2014 ರಂದು ಬೆಳಿಗ್ಗೆ 6-30 ಗಂಟೆ ಸುಮಾರಿಗೆ ದೂರು ನೀಡಿದ್ದರ ಮೇರೆಗೆ  ªÀÄÄzÀ¯ï mÁuÉ AiÀÄÄ.r.Dgï. £ÀA: 17/2014 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
                  ¦üAiÀiÁ𢠪ÉAPÉÆç vÀAzÉ ºÀ£ÀĪÀÄAvÁæAiÀÄ ¥ÀÆeÁj ªÀAiÀĸÀÄì 42 ªÀµÀð eÁw ªÀµÀÚªÀ G: ªÀåªÀ¸ÁAiÀÄ ¸Á: aPÀÌ¢¤ß FvÀ£À ºÉÆ® ¸ÀªÉð £ÀA. 38 gÀ°è 25 UÀÄAmÉ d«ÄãÀ£ÀÄß Rjâ ªÀiÁr ¸ÀÄvÀÛ®Æ PÀA¥ËAqÀ   UÉÆqÉ PÀnÖ¹ »AzÉ ªÀÄÆgÀÄ ¦üÃl eÁUÀªÀ£ÀÄß ©nÖzÀÝ£ÀÄ, 1) §¸À£ÀUËqÀ2)DzÀ£ÀUËqÀ 3) AiÀÄAPÀ£ÀUËqÀ ¸Á: J¯ÁègÀÆ °AUÁAiÀÄvï aPÀÌ¢¤ß UÁæªÀÄ vÁ:ªÀiÁ£À«  ¢£ÁAPÀ 29-07-2013 gÀAzÀÄ ¨sÀvÀÛ £Án ªÀiÁqÀĪÀ ¸ÀªÀÄAiÀÄzÀ°è ¦üAiÀiÁð¢zÁgÀgÀ 3 ¦Ãl eÁUÀªÀ£ÀÄß CUÉzÀÄ PÀA¥ËAqÀ ªÁ¯ï PÀĹAiÀÄĪÀAvÉ ªÀiÁr PÀA¥ËAqï UÉÆÃqÉ ¹Ã½¹zÀÝjAzÀ ¦üAiÀiÁð¢zÁgÀ£ÀÄ ªÀÄtÄÚ ºÁQPÉÆqÀĪÀAvÉ PÉüÀ®Ä ºÉÆÃzÀgÉ, £ÀªÀÄä ºÀ½îAiÀÄ°è ¤ªÀÄäzÀÄ MAzÉà ªÀÄ£É EzÀÄÝ, ¤ªÀÄä ºÉÆ®UÀ½UÉ  ºÉÆÃUÀĪÀ zÁjAiÀÄ£ÀÄß §Azï ªÀiÁqÀÄvÉÛÃªÉ CAvÀ zËdð£Àå ªÀiÁr vÉUÀzÀ ªÀÄtÚ£ÀÄß ªÀÄÄZÀÄѪÀÅ¢®è, UÁæªÀÄzÀ°è ¤Ã£ÀÄ  HgÀ°è AiÀiÁªÀ jÃw fêÀ£À ªÀiÁqÀÄwÛ JAzÀÄ zËdð£Àå ªÀiÁqÀÄvÁÛ fêÀzÀ ¨ÉzÀjPÉ ºÁQgÀÄvÁÛgÉ, CAvÀ ªÀÄÄAvÁV ¤ÃrzÀ ¦üAiÀiÁð¢zÁgÀgÀ °TvÀ zÀÆj£À ¸ÁgÀA±ÀzÀ ªÉÄðAzÀ PÀ«vÁ¼À ¥Éưøï oÁuÉ C¥ÀgÁzsÀ ¸ÀASÉå 83/2014 PÀ®A:427.506 ¸À»vÀ 34 L.¦.¹. ¥ÀæPÁgÀ ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
         ¢£ÁAPÀ 28.07.2014 gÀAzÀÄ ¸ÁAiÀÄAPÁ® 4.00 UÀAmÉAiÀÄ ¸ÀªÀÄAiÀÄPÉÌ DPÀ¹äPÀªÁV  ¦ügÁå¢ ªÀįÉèò vÀAzÉ ºÀ£ÀĪÀÄAvÀ ªÀAiÀiÁ: 36 ªÀµÀð eÁ: PÀÄA¨ÁgÀ G: MPÀÌ®ÄvÀ£À ¸Á: ªÀqÉØ¥À°è FvÀ£À UÀÄr¸À®Ä ºÁUÀÆ UÀÄr¸À°£À°èzÀÝ EvÀgÉà ¸ÁªÀiÁ£ÀÄUÀ¼ÀÄ ¸ÀÄlÄÖ C.Q.gÀÆ MlÄÖ 92,000/- ®ÄPÁì£À DVgÀÄvÀÛªÉ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ CPÀ¹äPÀ ¨ÉAQ C¥ÀWÁvÀ ¸ÀASÉå:10/2014 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                ದಿ.29-07-2014 ರಂದು ಮುಂಜಾನೆ 09-00 ಗಂಟೆ ಸುಮಾರಿಗೆ  ಮೃತ C°¸Á§ vÀAzÉ E¨Áæ»A¸Á§ eÁw:¦AeÁgÀ,   ªÀAiÀÄ-50ªÀµÀð G:ªÀĹâAiÀÄ°è £ÀªÀiÁd ªÀiÁr¸ÀĪÀ PÉ®¸À ¸Á:¹gÀªÁgÀ ªÁqÀð £ÀA.10FvÀನು ತನ್ನ ಮಕ್ಕಳೊಂದಿಗೆ ರಮಜಾನ ಹಬ್ಬದ ನಿಮಿತ್ಯ ಈದಗಾ ಮೈದಾನದಲ್ಲಿ ನಮಾಜ ಮಾಡಲು ಹೋಗಿ ನಮಾಜ ಮುಗಿಸಿಕೊಂಡು ಮರಳಿ ಮನೆ ಕಡೆಗೆ ಬರುವಾಗ ಮುಂಜಾನೆ 10-45 ಗಂಟೆ ಸುಮಾರಿಗೆ ಸಿರವಾರದಲ್ಲಿ ಟಿ.ಕೆ.ಗೌಡರ ಗೋದಾಮಿನ ಹತ್ತಿರ ಸಿರವಾರ-ಮರಾಟ ರಸ್ತೆ ಯಲ್ಲಿ ಎದು ರುಗಡೆಯಿಂದ ಬಂದ ಆರೋಪಿ ಲಾರಿ ಚಾಲಕನು ತನ್ನ C±ÉÆÃPÀ °Ã¯ÁåAqï ¯Áj £ÀA:PÉ.J-36/3355 £ÉÃzÀÝ£ÀÄß ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಮೃತನಿಗೆ ಟಕ್ಕರ ಕೊಟ್ಟಾಗ ಮೃತನು ಕೆಳಗೆ ಬಿದ್ದಿದ್ದು ಲಾರಿಯ ಹಿಂದಿನ ಗಾಲಿ ತಲೆಯ ಮೇಲೆ ಹಾಯ್ದು ಹೋಗಿದ್ದ ರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ  ಮೃತಪಟ್ಟಿದ್ದು ಅಪಘಾತ ಮಾಡಿ ಲಾರಿ ಚಾಲಕನು ಲಾರಿಯನ್ನು ನಿಲ್ಲಿಸಿ ಓಡಿ ಹೋಗಿದ್ದಾನೆಂದು CAvÁ ²æà CfäÃgÀ¸Á§ vÀAzÉ C°¸Á§ªÀAiÀÄ-40ªÀµÀð eÁw:¦AeÁgÀ,G:PÀÆ°PÉ®¸À ¸Á:¹gÀªÁgÀ 10£Éà ªÁqÀð. gÀªÀgÀÄ ನೀಡಿದ ಹೇಳಿಕೆ ಮೇಲಿಂದ ¹gÀªÁgÀ oÁuÉ 184/2014 PÀ®A: 279.304[J].L.¦.¹. ¸À»vÀ 187 L.JA.«.PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ºÀÄqÀÄV PÁuÉ ¥ÀæPÀgÀtzÀ ªÀiÁ»w:-
     ಪಿರ್ಯಾದಿ °AiÀiÁRvï C° vÀAzÉ ºÀ¸À£À ¸Á§ ªÀAiÀiÁ:61 ªÀµÀð ,ªÀÄĹèA G- ªÉÄPÁå¤Pï  ¸Á: ªÀÄzÀgï mÁåAPï ºÀwÛgÀ °AUÀ¸ÀÆUÀÄgÀÄ FvÀನ ಮಗಳಾದ ಕಾಣೆಯಾದ ಕುಮಾರಿ ರೇಷ್ಮಾ ಬೇಗಂ ಈಕೆಯು ಪಿಯುಸಿ ವರೆಗೆ ವಿಧ್ಯಾಬ್ಯಾಸ ಮಾಡಿದ್ದು ಮನೆಯಲ್ಲಿರುತ್ತಾಳೆ . ದಿನಾಂಕ 28-05-14 ರಂದು ಮಧ್ಯಾಹ್ನ 14.00ಗಂಟೆಗೆ ಪಿರ್ಯಾದಿದಾರನು ಮನೆಯಲ್ಲಿದ್ದಾಗ ಕಾಣೆಯಾದ ರೇಷ್ಮಾ ಬೇಗಂ ಈಕೆಯು ಕಾಯಿ ಪಲ್ಲೆ ತರುತ್ತೇನೆ ಅಂತಾ ಹೇಳಿ ಮಾರ್ಕೇಟ್ ಗೆ  ಮನೆಯಿಂದ ಹೊರಗಡೆ ಹೋದವಳು ಸಂಜೆಯಾದರು ಮನೆಗೆ ಬರಲಿಲ್ಲಾ ನಂತರ ಪಿರ್ಯಾದಿದಾರರು ಗಾಬರಿಗೊಂಡು ಅಲ್ಲಲ್ಲಿ ಹುಡುಕಾಡಿ ಮತ್ತು ಸಂಬಂಧಿಕರಲ್ಲಿ ಹಾಗು ಸಮಾಜದ  ಮುಖಂಡರಲ್ಲಿ ವಿಚಾರಿಸಿ vÀ£Àß ¥ÀvÉÛAiÀiÁV®è CAvÁ PÉÆlÖ ಲಿಖಿತ ಪಿರ್ಯಾದಿ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 231/14 PÀ®A. ºÀÄqÀÄV PÁuÉ  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.07.2014 gÀAzÀÄ    26 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   3,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

28 Jul 2014

Reported Crimes

¥ÀwæPÁ ¥ÀæPÀluÉ
  
                 ದಿನಾಂಕ : 27-07-2014 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಬಸ್ ನಿಲ್ದಾಣದ ಹತ್ತಿರ ಫಿರ್ಯಾದಿ  ಸೈಯದ್ ಫಾರೂಕ್ ತಂದೆ ನೂರಅಲಿ , ವಯ: 21 ವರ್ಷ, ಜಾ:ಮುಸ್ಲಿಂ, :ಮೇಸನ್ ಕೆಲಸ, ಸಾ: ಕೊಪ್ಪಳ ಕ್ಯಾಂಪ (ಜವಳಗೇರಾ ಹತ್ತಿರ) ತಾ: ಸಿಂಧನೂರು.FvÀ£ÀÄ ಮತ್ತು ಫಿರ್ಯಾದಿಯ ಅಣ್ಣನಾದ ಸೈಯದ್ ಮಹೆಬೂಬ್ ಇವರು ಮಧು ಎಲೇಕ್ಟ್ರಾನಿಕ್ಸ್ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ  ಕಾಲ್ನಡಿಯಲ್ಲಿ ರಸ್ತೆ ದಾಟುತ್ತಿದ್ದಾಗ ಎಮ್.ಜಿ ಸರ್ಕಲ್ ಕಡೆಯಿಂದ ಗಣೇಶ ಮೋಟಾರ್ ಸೈಕಲ್ ನಂ ಕೆಎ-36 ಎಸ್-9132 ನೇದ್ದರ ಸವಾರ ಸಾ: ಬಸವ ನಗರ ಸಿಂಧನೂರು FvÀ£ÀÄ ತನ್ನ ಮೋಟರ್ ಸೈಕಲ್ ನಂ ಕೆಎ-36 ಎಸ್-9132 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಸೈಯದ್ ಮಹೆಬೂಬ್ ಈತನಿಗೆ ಟಕ್ಕರ್ ಕೊಟ್ಟಿದ್ದರಿಂದ ಮಹೆಬೂಬನಿಗೆ ಎಡಮಲುಕಿಗೆ ಭಾರಿ ರಕ್ತಗಾಯವಾಗಿ , ಮೂಗಿನ ಮೇಲೆ ಸಹಾ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆ ಗುನ್ನೆ ನಂ.173/2014, ಕಲಂ. 279, 338 ಐಪಿಸಿ ಅಡಿಯಲ್ಲಿ  ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

           ¢£ÁAPÀ: 26-07-2014 gÀAzÀÄ ªÀÄzsÁåºÀß 02:00 UÀAmÉUÉ ¸ÀĪÀiÁjUÉ ¦üAiÀiÁð¢ PÉ.ªÉAPÀlgÁªÀÄ vÀAzÉ £ÀgÀ¸ÀtÚ ªÀAiÀiÁ-28ªÀµÀð eÁ-PÀÄgÀ§gÀÄ G-MPÀÌ®vÀ£À ¸Á-vÀ®ªÀiÁj UÁæªÀÄ FvÀ£À ¸ÀA§A¢üPÀ£ÁzÀ  £ÁUÀgÁd FvÀ£ÀÄ CªÀĪÁ¸Éå ¤«ÄvÀå ¥ÀAZÀªÀÄÄT DAf£ÀAiÀÄå£À zÀ±Àð£À ªÀÄÄV¹PÉÆAqÀÄ ªÁ¥À¸ÀÄ vÀªÀÄä UÁæªÀÄPÉÌ ºÉÆÃUÀĪÁUÀ UÁtzsÁ¼À UÁæªÀÄzÀ ¥ÀæºÁèzÀ UÉÆÃzÁ«Ä£À ºÀwÛgÀ gÀ¸ÉÛAiÀÄ ªÉÄÃ¯É V¯Éè¸ÀÆÎgÀÄ PÁåA¦¤AzÀ JzÀÄgÀUÀqɬÄAzÀ DgÉÆævÀ£ÁzÀ £ÁUÀ¥Àà vÀAzÉ PÀjAiÀÄ¥Àà ªÀAiÀiÁ-32ªÀµÀð  eÁ-ªÀÄrªÁ¼ÀgÀÄ, G-mÁmÁ J¹ £ÀA. PÉJ-36/J- 5973 £ÉÃzÀÝgÀ ZÁ®PÀ, ¸Á- ªÀÄlªÀiÁj, FvÀ£ÀÄ vÀ£Àß mÁmÁ J¹ £ÀA; PÉJ-36 J-5973 £ÉÃzÀÝ£ÀÄß CwêÉUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgï PÉÆnÖzÀÝjAzÀ £ÁUÀgÁd FvÀ£À §®UÁ°£À ªÉÆtPÁ°UÉ ¨sÁj gÀPÀÛUÁAiÀÄ ºÁUÀÆ M¼À¥ÉmÁÖVzÀÄÝ PÁ°UÉ, PÉÊUÉ, C®è°è vÉgÀazÀ UÁAiÀÄUÀ¼ÀÄ DVgÀÄvÀÛªÉ. PÁgÀt mÁmÁ J.¹ ªÁºÀ£ÀzÀ ZÁ®PÀ£À «gÀÄzsÀÝ PÉÆlÖ zÀÆj£À ªÉÄðAzÀ EqÀ¥À£ÀÆgÀÄ oÁuÉ UÀÄ£Éß £ÀA:  77/2014 PÀ®A 279, 337,338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA© ¥ÀæPÀgÀtzÀ ªÀiÁ»w:-
¢£ÁAPÀ:27-07-2014 gÀAzÀÄ ªÀÄzÁåºÀß 2-45 UÀAmÉ ¸ÀĪÀiÁjUÉ ¦üAiÀiÁ𢠺ÉZï.gÁªÀÄ£ÀUËqÀ ªÀQîgÀÄ vÀAzÉ ºÀ£ÀĪÀÄAvÀgÉrØ , ªÀAiÀÄ:64ªÀ, ¸Á:Dgï.f.JªÀiï ±Á¯É »AzÀÄUÀqÉ ¹AzsÀ£ÀÆgÀÄ  FvÀ£ÀÄ  ¹AzsÀ£ÀÆgÀÄ £ÀUÀgÀzÀ Dgï.f.JªÀiï ±Á¯É »AzÀÄUÀqÉ EzÀÝ vÀ£Àß ªÁ¸ÀzÀ ªÀÄ£ÉAiÀÄ°è «±ÁæAw¸ÀÄwÛzÁÝUÀ ºÉÆgÀV¤AzÀ AiÀiÁgÉÆà PÀÆVzÀAvÉ PÉýzÀ PÁgÀt AiÀiÁgÀÄ JAzÀÄ JzÀÄÝ ¤®ÄèªÀµÀÖgÀ°è 1)¸ÀÄzsÁPÀgÀgÉrØ ¸Á: ªÀÄÄPÀÄÌAzÁ , ºÁ.ªÀ: ¹AzsÀ£ÀÆgÀÄ , 2) ¸ÉÆêÀıÉÃRgÀgÉrØ , ¸Á: ªÀÄÄPÀÄÌAzÁ , ºÁ.ªÀ: ¹AzsÀ£ÀÆgÀÄ, 3) ¸ÀªÉÇÃðvÀÛªÀÄgÉrØ ªÀÄÄPÀÄÌAzÁ , ºÁ.ªÀ: ¹AzsÀ£ÀÆgÀÄ, 4)®QëöäÃgÉrØ ¸Á: gËqÀÆgÀÄ, 5)CuÁÚfgÉrØ ¸Á: gËqÀÆgÀÄ, 6) gÁWÀªÀgÉrØ ¸Á:PÉÆvÀÛ®aAvÁ, 7)²æäªÁ¸ÀgÉrØ ¸Á:zÀªÀÄÆägÀÄ, 8)§¸À£ÀUËqÀ , 9)¨Á¥ÀÄgÀ «ÃgÀ£ÀUËqÀ , 10) «ÃgÀ£ÀUËqÀ, 11)UÉÆÃ¥Á®gÉrØ, 12)eÉÆÃUÁgÉrØ, 13)wªÀiÁägÉrØ E¤ßvÀgÉ 10 d£ÀgÀÄ ºÁUÀÆ 30 d£ÀgÀÄ J®ègÀÆ ¸Á: ªÀÄÄPÀÄÌAzÁ EªÀgÀÄUÀ¼ÀÄ mÁmÁ J.¹.E ªÀÄvÀÄÛ ªÉÆÃlgï ¸ÉÊPÀ¯ïUÀ¼À ªÉÄÃ¯É §AzÀÄ PÉÊAiÀÄ°è PÀwÛ , ªÀÄZÀÄÑ ªÀÄvÀÄÛ §rUÉ »rzÀÄPÉÆAqÀÄ 30 d£À ºÉÆgÀUÉ ¤AvÀÄ 23 d£À M¼ÀUÉ £ÀÄVÎ ¦üAiÀiÁð¢UÉ PÉʬÄAzÀ ºÉÆqÉzÀÄ , ZÀ¥Àà° PÁ°¤AzÀ MzÀÄÝ ºÉÆgÀVzÀÝ 30 d£ÀgÀÄ ªÀQî ¸ÀƼɪÀÄUÀ£É C£ÀÄßvÁÛ DgÉÆæ ¸ÉÆêÀıÉÃRgÀgÉrØ FvÀ£ÀÄ vÀ£Àß PÉÊAiÀÄ°èzÀÝ PÀwÛAiÀÄ£ÀÄß ¦üAiÀiÁð¢AiÀÄ PÀÄwÛUÉUÉ »rzÀÄ EAZÀÄ EAZÀÄ PÀrzÀÄ ºÁPÀÄvÉÛÃ£É CAvÁ DgÉÆævÀgÀÄ ¦üAiÀiÁð¢AiÀÄ PÉʬÄAzÀ §AUÁgÀzÀ 30 UÁæA ¨Áæ¸ï¯ÉÃmï , 9 UÁæA GAUÀÄgÀ , PÉÆgÀ¼À°èAiÀÄ 10 UÁæA ZÉÊ£ï QwÛPÉÆArgÀÄvÁÛgÉ , §¤AiÀÄ£ï ,®ÄAV ºÀjzÀÄ ºÁQ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ zÀÆj£À ªÉÄðAzÁ ¹AzsÀ£ÀÆgÀÄ £ÀUÀgÀ oÁuÁ UÀÄ£Éß £ÀA. 174/2014 PÀ®A: 143, 147, 148,448, 504, 323, 355, 395, 506 ¸À»vÀ 149 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
3 ದಿವಸಗಳ ಹಿಂದೆ ಆರೋಪಿ ರಾಮನಗೌಡನ ತಮ್ಮನ ಮಗನಾದ ವೆಂಕಟೇಶನು ಫಿರ್ಯಾದಿಯ ಭಾವನ ಮಗಳಾದ ಮೋನಿಕಾ ಇವಳನ್ನು ಅಪಹರಿಸಿಕೊಂಡು ಹೋದ ಹಿನ್ನೆಲೆಯಲ್ಲಿ ಫಿರ್ಯಾದಿಯ ನೆಗೆಣ್ಣಿ ಲಕ್ಷ್ಮಿ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಕೇಸು ಕೊಡಲು ಹೋದಾಗ  ಈ ಘಟನೆಯ ಹಿನ್ನೆಲೆಯಲ್ಲಿ ದಿನಾಂಕ 27-07-2014 ರಂದು 7-30 ಪಿ.ಎಮ್ ಸುಮಾರಿಗೆ ಸಿಂಧನೂರು ರಾಮ್ ಕಿಶೋರ್ ಕಾಲೋನಿಯಲ್ಲಿ ಫಿರ್ಯಾಧಿಯು ತಮ್ಮ ಮನೆಯಲ್ಲಿದ್ದಾಗ 1) ºÉZï. gÁªÀÄ£ÀUËqÀ ªÀQîgÀÄ 2) ºÉZï. UÉÆëAzÀgÉrØ 3) AiÀÄAPÁgÉrØ 4) ¨sÁgÀwñÀ gÉrØ 5) C±ÉÆÃPÀ gÉrØ 6) ºÀ£ÀĪÀÄAvÀgÉrØ vÀAzÉ ±ÉõÀgÉrØ 7) ²æÃzsÀgÀ gÉrØ vÀAzÉ ±ÉõÀgÉrØ ºÁUÀÆ CªÀgÀ ¸ÀA¨sÀA¢üPÀgÀÄ ¸ÀĪÀiÁgÀÄ 50 d£ÀgÀÄ ¸Á: J®ègÀÆ E.eÉ ºÉƸÀì½î vÁ: ¹AzsÀ£ÀÆgÀÄ .  EªÀgÀÄUÀ¼ÀÄ  ಆಕ್ರಮ ಕೂಟ ಕಟ್ಟಿಕೊಂಡು ಕೈ ಯಲ್ಲಿ ಕಲ್ಲು, ಕಟ್ಟಿಗೆ ಹಿಡಿದುಕೊಂಡು ಎಕಾಎಕಿ  ಫಿರ್ಯಾದಿಯ ಮನೆಯಲ್ಲಿ ಆಕ್ರಮವಾಗಿ ನುಗ್ಗಿ ಸೋಮಶೇಖರ ರೆಡ್ಡಿ ಸೂಳೇ ಮಗ ಎಲ್ಲಿದ್ದಾನೆ ನಮ್ಮನ್ನು ಬಡಿದು ಬಂದಿದ್ದಾನೆ ಅಂತಾ ಮನೆಯ ಕಿಟಕಿ ಗ್ಲಾಸ್  ಹಾಗೂ ಮನೆಯಲ್ಲಿದ್ದ ಪಿಠೋಪಕರಣಗಳನ್ನು ದ್ವಂಸ ಮಾಡಿ , ಸುದೀಂದ್ರರೆಡ್ಡಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ಮತ್ತು ಶ್ರೀಲತಾ ಹಾಗೂ ಮೈತ್ರಿಗೆ ಕಲ್ಲಿನಿಂದ ಹೊಡೆದು ಗಾಯಪಡಿಸಿ , ಸುದಿಂದ್ರರೆಡ್ಡಿಯ ಕೊರಳಲ್ಲಿದ್ದ 2 ತೊಲೆ ಬಂಗಾರದ ಸರಾ ಹಾಗೂ ಸುಮಂಗಲಮ್ಮ ಕೊರಳಲ್ಲಿದ್ದ 3 ತೊಲೆ ಬಂಗಾರದ ಸರಾ ವನ್ನು ಕಿತ್ತಿಕೊಂಡು , ಅಂಬಿಕಾಳನ್ನು ಸಹಾ ಅವಳ ಅಕ್ಕಳನ್ನು ಅಪಹರಣ ಮಾಡಿದಂತೆ ಎತ್ತಿಕೊಂಡು ಹೋಗುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇದೆ  ಅಂತಾ ಇದ್ದ ದೂರಿನ ಮೇಲಿಂದ £ÀUÀgÀ ¥ÉưøÀ oÁuÉ ¹AzsÀ£ÀÆgÀÄ ಗುನ್ನೆ ನಂ 175/2014 ಕಲಂ 143, 147, 148, 448, 504, 323, 324, 395, 427, 506 ಸಹಿತ 149 ಪಿಸಿ ನೆದ್ದರಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


PÉÆ¯É ¥ÀæPÀgÀtzÀ ªÀiÁ»w:-

                   ²æà ºÀ¸ÉãÀ¥Àà vÀAzÉ ºÀ£ÀĪÀÄAvÀ ªÀ-60 ªÀµÀð eÁ-ªÀiÁ¢UÀ G-PÀÆ° ¸Á-fãÀÆgÀÄ vÁ-ªÀiÁ£À« FvÀ£À ಮಗಳಾದ ಮೃತ ಯಲ್ಲಮ್ಮ ಈಕೆಯನ್ನು ಈಗ್ಗೆ 12 ವರ್ಷಗಳ ಹಿಂದೆ ಮಾನವಿ ಪಟ್ಟಣದ ಇಂದಿರಾನಗರದ ಸೋಮಣ್ಣ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ 6 ವರ್ಷಗಳವರೆಗೆ ಗಂಡ ಹೆಂಡತಿ ಚನ್ನಾಗಿದ್ದು, ನಂತರದ ದಿನಗಳಲ್ಲಿ ತನ್ನ ಅಳಿಯ ಸೋಮಣ್ಣ ಮತ್ತು ಅತ್ತೆಯಾದ ನರಸಮ್ಮ ಇವರು ತನ್ನ ಮಗಳಿಗೆ ಮದುವೆ ಕಾಲಕ್ಕೆ ನಿಮ್ಮ ತಂದೆತಾಯಿಯವರು ಕೇವಲ ಅರ್ಧ ತೊಲೆ ಬಂಗಾರ ಮಾತ್ರ ಕೊಟ್ಟಿದ್ದು, ಈಗ ತವರು ಮನೆಗೆ ಹೋಗಿ ಇನ್ನೂ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದು, ¢£ÁAPÀ: 27.07.2014 gÀAzÀÄ ಮುಂಜಾನೆ ಸದ್ರಿ ನನ್ನ ಅಳಿಯ ಮತ್ತು ಆತನ ತಾಯಿ ನರಸಮ್ಮ ಇವರು ವರದಕ್ಷಿಣೆ ರೂಪದಲ್ಲಿ ಹಣ ತರುವಂತೆ ಒತ್ತಾಯಿಸಿ, ಆಕೆಯ ಮೈಮೇಲೆ ಸೀಮೆ ಎಣ್ಣೆ ಸುರಿದು ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಹಚ್ಚಿದ್ದು, ಆಕೆಗೆ ಇಲಾಜು ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಕೆಗೆ ಆದ ಸುಟ್ಟುಗಾಯಗಳ ಬಾದೆಯಿಂದ ಮೃತಪಟ್ಟಿದ್ದು ಇದ್ದು, ತನ್ನ ಮಗಳ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.207/14 ಕಲಂ 498(), 302, ಸಹಿತ 34 ಐಪಿಸಿ ಮತ್ತು 3 & 4 ಡಿ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                   ಫಿಯಾರ್ಯಾದಿ ²æà ªÀÄw ±ÁAvÀªÀÄä UÀAqÀ: «gÉñÀ, 40ªÀµÀð,eÁw: °AUÁAiÀÄvÀ, G: ªÀÄ£É PÉ®¸À, ¸Á: CgÀPÉÃgÀ,  ºÁªÀ. ¥ÁªÀÄ£ÀPÉ®ÆègÀÄ  FPÉAiÀÄನ್ನು ಈಗ್ಗೆ ಸುಮಾರು 15ವರ್ಷಗಳ ಹಿಂದೆ 1) «gÉñÀ vÀAzÉ; £ÁUÀ¥Àà PÁlä½î £ÉÆA¢UÉ ಮದುವೆ ಮಾಡಿಕೊಟ್ಟಿದ್ದು ಮದುವೆಯಾದ ನಂತರ ಸುಮಾರು 12 ವರ್ಷಗಳವರೆಗೆ ಚೆನ್ನಾಗಿ ನೋಡಿಕೊಂಡು ನಂತರದಲ್ಲಿ ಈಗ್ಗೆ ಸುಮಾರು 3 ವರ್ಷಗಳಿಂದ ಫಿರ್ಯಾದಿದಾರಳ ನಾದಿನಿಯಾದ ಆರೋಪಿ ನಂ. 02 ªÀÄ®èªÀÄä  E§âgÀÆ eÁw °AUÁAiÀÄvÀ,  ¸Á: CgÀPÉÃgÀ. ನೇದ್ದವಳ ಮಾತು ಕೇಳಿ ಫಿರ್ಯಾದಿದಾರಳ ಗಂಡನು, ವಿನಾ ಕಾರಣವಾಗಿ ಫಿರ್ಯಾದಿದಾರಳಿಗೆ ಕಿರುಕುಳ ನೀಡುತ್ತಾ ನೀನು ತವರು ಮನೆಯಿಂದ ತಂದ ಬಂಗಾರದ ನೆಕ್ಲೆಸ್ ಕಳೆದುಕೊಂಡಿದ್ದಿ ಅದು ಹೇಗೆ ಕಳೆಯಿತು ಅಂತಾ ಹೊಡೆಬಡೆ ಮಾಡುತ್ತಾ, ಸರಿಯಾಗಿ ಊಟಕ್ಕೆ ಹಾಕದೇ ಉಪವಾಸ ಹಾಕಿ ದೈಹಿಕ ಮಾನಸಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುವುದು ಮುಂದುವರೆಸಿದ್ದರಿಂದ ಫಿರ್ಯಾದಿರಾಳು ತನ್ನ ತವರು ಮನೆಗೆ ಹೋಗಿದ್ದು, ಫಿರ್ಯಾದಿದಾರಳ ಗಂಡನು ಈಗ್ಗೆ 2 ತಿಂಗಳ ಹಿಂದೆ ಬೇರೆ ಮದುವೆಯಾಗಿರುವ ಸುದ್ದಿ ಕೇಳಿ ಈ ವಿಷಯದಲ್ಲಿ ವಿಚಾರಿಸಲು ದಿನಾಂಕ: 27/07/14 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ  ಅರಕೇರಾಕ್ಕೆ ಬಂದಿದ್ದಾಗ, ಫಿರ್ಯಾದಿಯ ಗಂಡ ಮತ್ತು ನಾದಿನಿ ಮನೆಯಿಂದ ಹೊರಗೆ ಬಂದು ಅದರಲ್ಲಿ ಫಿರ್ಯಾದಿದಾರಳ ಗಂಡನು, ಎಳೆ ಸೂಳೆ ನಮ್ಮ ಮನೆಯ ತನಕ ಬರುವಷ್ಟು ದೈರ್ಯ ಬಂತೆನಲೆ ಅಂತಾ ಅವಾಚ್ಯವಾಗಿ ಬೈದಿದ್ದು ಕೈಯಿಂದ ಕಪಾಳಕ್ಕೆ ಹೊಡೆದಿದ್ದು, ಫಿರ್ಯಾದಿದಯ ನಾದಿನಿಯು ಫಿರ್ಯಾದಿದಾರ ಕೂದಲು ಗಟ್ಟಿಯಾಗಿ ಹಿಡಿದುಕೊಂಡು ಬೆನ್ನಿಗೆ ಗುದ್ದಿದ್ದು, ಅಲ್ಲದೆ ಫಿರ್ಯಾದಿಗೆ ಇನ್ನೊಂದು ಸಾರಿ ನಮ್ಮ ಮನೆಯ ತನಕ ಬಂದದ್ದೆ ಆದರೆ ನಿನ್ನನ್ನು ಮನೆಯ ಮುಂದಿನ ಅಂಗಳದಲ್ಲಿ ಹೂತು ಹಾಕಿಬಿಡುತ್ತೆನೆ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಅಂತಾ ಇದ್ದ ಗಣಕೀಕೃತ ಫಿರ್ಯಾದಿ ಮೇಲಿಂದ  zÉêÀzÀÄUÀð oÁuÉ UÀÄ£Éß £ÀA. 134/2014 PÀ®A-498(J),323,504,506 ¸À»vÀ 34 L¦¹, CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
ದಿ: 26/07/14 ರಂದು ಪಿರ್ಯಾದಿ §ÆzÉ¥Àà vÀAzÉ ªÀiÁgÉ¥Àà ªÀ-50 ªÀµÀð eÁ-ªÀiÁ¢UÀ G-PÀÄj PÁAiÀÄĪÀÅzÀÄ ¸Á-PÉÆgÀ« 
vÁ-ªÀiÁ£À«
FvÀನು ತಮ್ಮೂರಿನ ದ್ಯಾವಣ್ಣ ತಂದೆ ಬಾಲಯ್ಯ ಕುರುಬರು ಇವರ ಹೊಲದಲ್ಲಿ ಕುರಿಗಳನ್ನು ಕುರಿಹಟ್ಟಿಯಲ್ಲಿ ನಿಲ್ಲಿಸಿಕೊಂಡು ಅಲ್ಲಿಯೇ ಇದ್ದು, ಅಲ್ಲಿಯೇ ಮಲಗುತ್ತಾರೆ. ನಿನ್ನೆ ಬೆಳಿಗ್ಗೆ 08-00 ಗಂಟೆಗೆ ಸೀಕಲ್ ಹನುಮಂತಪ್ಪ ಈತನ ಮಗನನ್ನು ಆರೋಪಿತನು ತನ್ನ ಹತ್ತಿ ಹೊಲದಲ್ಲಿ ಕುಂಟೆ ಹೊಡೆಯಲು ಕಳುಹಿಸಿಕೊಟ್ಟಿದ್ದರಿಂದ ಆತನು ಪಿರ್ಯಾದಿದಾರನ ಹೊಲದಲ್ಲಿ ಎತ್ತಿನ ಕುಂಟೆಯನ್ನು ಹೊಡೆದುಕೊಂಡು ಬಂದಿದ್ದರಿಂದ ಆತನಿಗೆ ಈ ಕಡೆ ದಾರಿ ಇಲ್ಲಪಾ, ಬೇರೆ ಕಡೆದಾರಿಗೆ ಹೋಗಪಾ ಅಂತಾ ಹೇಳಿದ್ದಕ್ಕೆ ಆತನು ಆರೋಪಿತನ ಹೊಲದಲ್ಲಿ ಕುಂಟೆ ಹೊಡೆದು ಮನೆಗೆ ಹೋಗಿದ್ದು, ಅದೇ ದಿವಸ ಸಾಯಂಕಾಲ 6-30 ಗಂಟೆಗೆ ಪಿರ್ಯಾದಿದಾರನು ತನ್ನ ಕುರಿಗಳನ್ನು ದ್ಯಾವಣ್ಣ ಈತನ ಹೊಲದಲ್ಲಿ ಕುರಿ ಹಟ್ಟಿಯಲ್ಲಿ ನಿಲ್ಲಿಸಿಕೊಂಡಿದ್ದಾಗ ¥ÀgÀ¸À¥Àà vÀAzÉ AiÀÄ®è¥Àà eÁ-ªÀiÁ¢UÀ ¸Á-PÉÆgÀ« vÁ-ªÀiÁ£À«  FvÀ£ÀÄ  ಪಿರ್ಯಾದಿದಾರನ ಹತ್ತಿರ ಹೋಗಿ ಏನಲೇ ಸೂಳೇ ಮಗನೇ ನಾನು ಸೀಕಲ್ ಹನುಮಂತಪ್ಪನ ಮಗನಿಗೆ ನಮ್ಮ ಹತ್ತಿ ಹೊಲದಲ್ಲಿ ಕುಂಟೆ ಹೊಡೆಯಲು ಕಳುಹಿಸಿದ್ದೆ ಆತನಿಗೆ ನೀವು ನಮ್ಮ ಹೊಲದಲ್ಲಿ ದಾರಿ ಇಲ್ಲಾ ಈ ಕಡೆ ಬರಬೇಡೀರಿ ಅಂತಾ ಬೈದಿದ್ದೀ ಅಂತಾ ಅಲ್ಲಲೇ ಸೂಳೇಮಗನೇ ಅಂತಾ ಅವಾಚ್ಯವಾಗಿ ಬೈದು ಕಟ್ಟಿಗೆಯಿಂದ ಪಿರ್ಯಾದಿದಾರನ ಬಲಗಾಲ ಮೊಣಕಾಲ ಮೇಲೆ ಹೊಡೆದಿದ್ದರಿಂದ ಬಾವು ಬಂದಿದ್ದು, ಮತ್ತು ಅದೇ ಕಟ್ಟಿಗೆಯಿಂದ ಬೆನ್ನಿಗೆ ಮತ್ತು ಎಡಗೈ ಮೊಣಕಟ್ಟಿನ ಹತ್ತಿರ ತೆರಚಿದ ಗಾಯ ಮಾಡಿದನು. ನಂತರ ಆರೋಪಿತನು ಮಗನೇ ನಮ್ಮ ಹೊಲದ ತಂಟೆಗೆ ಬಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ನಿನ್ನೆ ರಾತ್ರಿಯಾಗಿದ್ದರಿಂದ ಬಸ್ಸಿನ ಸೌಕರ್ಯ ಇರಲಾರದ್ದರಿಂದ ದಿ: 27/07/14 ರಂದು ರಾತ್ರಿ ಠಾಣೆಗೆ ತಡವಾಗಿ ರಾತ್ರಿ 9-30 ಗಂಟೆಗೆ ಆಸ್ಪತ್ರೆಗೆ ತೋರಿಸಿಕೊಂಡು ಬಂದು ಪಿರ್ಯಾದಿ ನೀಡಿದ್ದು ಇರುತ್ತದೆ. ಕಾರಣ ಪರಸಪ್ಪ ತಂದೆ ಯಲ್ಲಪ್ಪ ಸಾ-ಕೊರವಿ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಇದ್ದ ದೂರಿನ ಆಧಾರದ ಮೇಲಿಂದ  ªÀiÁ£À« ಠಾಣಾ ಗುನ್ನೆ ನಂ.208/14 ಕಲಂ 324,504, 506, ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೊಂಡಿದ್ದು ಇರುತ್ತದೆ
J¸ï.¹./ J¸ï.n. ¥ÀæPÀgÀtzÀ ªÀiÁ»w:_
       ಫಿರ್ಯಾದಿ ²æà a£ÀßAiÀÄå vÀAzÉ £ÁUÀ¥Àà ªÀAiÀÄ 60 ªÀµÀð eÁw: ªÀqÀØgÀ G: MPÀÌ®ÄvÀ£À ¸Á: ¸Àdð¥ÀÆgÀÄ vÁ.f. gÁAiÀÄZÀÆgÀÄ FvÀ£ÀÄ ತನ್ನ ಹೊಲ ಸರ್ವೆ ನಂ71:2 ವಿ 2-07 ಗುಂಟೆ ನೇದ್ದರಲ್ಲಿ ಆರೋಪಿ 1 «ÃgÀ§æºÀä vÀAzÉ C¥ÀàgÁªï eÁw:CPÀ̸Á°UÀ ¸Á: ¸ÀeÁð¥ÀÆgÀ ಈತನಿಗೆ 40*60 ಒಂದು ಪ್ಲಾಟನ್ನು ಮಾರಾಟ ಮಾಡಿದ್ದು ಆರೊಫಿ ನಂ 1 ಈತನು ಫಿರ್ಯಾದಿಯ ಹೆಸರಿನಲ್ಲಿರುವ  ಸಂಪೂರ್ಣ ಹೊಲವನ್ನು ಲಪಟಾಯಿಸುವ ಉದ್ದೇಶದಿಂದ 2) ªÀÄĸÀ¯É¥Àà vÀAzÉ AiÀÄ®è¥Àà eÁw ªÀÄrªÁ¼À ¸Á.¸ÀeÁð¥ÀÄgÀ3) ªÉAPÀlgÁªÀÄÄ®Ä vÀAzÉ ºÀ£ÀĪÀÄAvÀ eÁw ªÀÄrªÁ¼À ¸Á: ¸Àð¥ÀÆgÀÄ. ಇವರ ಪ್ರಚೋದನೆಯಿಂದ ಮೋಸ ಮಾಡಿ ತನ್ನ ಹೆಸರಿನಲ್ಲೇ ನೊಂದಾಯಿಸಿಕೊಂಡಿರುತ್ತಾನೆ. ದಿನಾಂಕ 18.07.2014 ರಂದು ಮದ್ಯಾಹ್ನ 3.00 ಗಂಟೆಯ ಸಮಯಕ್ಕೆ ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಚಂದ್ರಬಂಡಾದ ನಾಡ ಕಾರ್ಯಾಲಯದ ರಸ್ತೆಯಲ್ಲಿದ್ದಾಗ ಆರೋಪಿ ನಂ 1 ಈತನು ಫಿರ್ಯಾದಿ ಮತ್ತು ಫಿರ್ಯಾದಿಯ ಮಗನ ಜೊತೆ ಜಗಳ ತೆಗೆದು ನನ್ನ ಹೆಸರಲ್ಲಿ ನಾಡತಹಶೀಲ್ದಾರರು ಆದೇಶ ಮಾಡಿದ್ದಾನೆ, ವಡ್ಡರ ಜಾತಿಯವರು ನೀವೆನು ಮಾಡಂಗಿದ್ದಿರಿ ನಿಮ್ಮ ಕೈಲೇ ಏನು ಆಗಲ್ಲ. ಅಂತಾ ಅವಾಚ್ಚ ಶಬ್ದಗಳಿಂದ ಬೈದು,ಸದರಿ ಆದೇಶದ ವಿರುದ್ದ .ಸಿ ಆಫೀಸಿಗೆ ಅಪೀಲ್ ಮಾಡಿದರೆ ನಿಮ್ಮನ್ನು ಕೊಲೆ ಮಾಡುತ್ತೇವೆಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 83/2014 PÀ®A: 504, 506, 109, 420 ಸಹಿತ 34 L¦¹ & 3 (I)(X) J¸ï.¹/J¸ï.n ¦.J DåPïÖ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                                                     
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.07.2014 gÀAzÀÄ    73  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   11,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.