Thought for the day

One of the toughest things in life is to make things simple:

25 Mar 2014

REPORTED CRIMES

   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-  
                ¢£ÁAPÀ: 24-03-2014 gÀAzÀÄ 1-30 ¦.JªÀiï ¸ÀĪÀiÁjUÉ ¹AzsÀ£ÀÆgÀÄ-gÁAiÀÄZÀÆgÀÄ gÀ¸ÉÛAiÀÄ°è ¹AzsÀ£ÀÆgÀÄ £ÀUÀgÀzÀ ¸ÀvÁÌgï ºÉÆÃmÉ¯ï ºÀwÛgÀ ¦üAiÀiÁ𢠠§æºÁä£ÀAzÀgÉrØ vÀAzÉ PÉÆÃngÉrØ PÁ¸ÀÄ , ªÀAiÀÄ: 60ªÀ, eÁ: gÉrØ , G: UÉƧâgÀzÀ CAUÀr , ¸Á: ¥ÉÆÃvÁß¼ï ,vÁ: ªÀiÁ£À« FvÀ£ÀÄ  ¦ÃgÀ¸Á¨ï FvÀ£ÀÄ £ÀqɸÀÄwÛzÀÝ vÀªÀÄä PÁgï £ÀA.PÉJ-36/JªÀiï-9721 £ÉÃzÀÝgÀ°è ¹AzsÀ£ÀÆgÀÄ¢AzÀ ¥ÉÆÃvÁß¼ÀPÉÌ ºÉÆÃUÀĪÁUÀ »AzÀÄUÀqɬÄAzÀ  gÁªÀÄZÀAzÁægÉrØ zÀĨÁâ UÁå¸ï mÁåAPÀgï £ÀA.J¦-05/nJPïì-4500 £ÉÃzÀÝgÀ ZÁ®PÀ , ¸Á: ¨sÀQÛªÀįÁè , vÁ:ªÀÄ»§Æ¨ï £ÀUÀgÀ(J.¦)FvÀ£ÀÄ £ÀqɸÀÄwÛzÀÝ UÁå¸ï mÁåAPÀgï £ÀA.J¦-05/nJPïì-4500 £ÉÃzÀÝ£ÀÄß eÉÆÃgÁV ¤®ðPÀëëöåvÀ£À¢AzÀ £ÀqɹPÉÆAqÀÄ PÁgï NªÀgï mÉÃPï ªÀiÁqÀ®Ä ºÉÆÃV PÁjUÉ §®UÀqÉ lPÀÌgï PÉÆnzÀÝjAzÀ PÁj£À §®UÀqÉAiÀÄ JgÀqÀÄ qÉÆÃgïUÀ¼ÀÄ ªÀÄvÀÄÛ §®UÀqÉ «ÄgÀgï dRA DVzÀÄÝ EgÀÄvÀÛzÉ AiÀiÁjUÀÆ AiÀiÁªÀÅzÉà UÁAiÀÄUÀ¼ÀÄ DVgÀĪÀ¢®è CAvÁ PÉÆlÖ zÀÆj£À  ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.86/2014 , PÀ®A. 279 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

                     ದಿನಾಂಕ 24/03/2014 ರಂದು ಪಿರ್ಯಾದಿ UÀzÉÝ¥Àà vÀAzÉ £ÀgÀ¸À¥Àà ºÀ¼É¥ÉÃmÉ 25 ªÀµÀð PÀÆ° eÁ:£ÁAiÀÄPÀ  PÀÆ° PÉ®¸ï ¸Á:zÉêÀgÀUÀrØ  vÁ: ¸ÀÄgÀ¥ÀÄgÀ f¯Áè: AiÀiÁzÀVj FvÀ£À  ಅಳಿಯನಾದ ಗದ್ದೆಪ್ಪ ತಂದೆ ನರಸಪ್ಪ ಹಳೆಪೇಟೆ ಸಾ: ದೇವರಗಡ್ಡಿ ಇತನು ಇಂದು ಮದ್ಯಾಹ್ನ ಬೆಂಗಳೂರದಿಂದ ಪಿರ್ಯಧಿ ಊರಾದ ಕನ್ನಾಳಿಗೆ ಗ್ರಾಮಕ್ಕೆ ಬಂದಿರುತ್ತಾನೆ. ನಂತರ ತನ್ನ ಡಿಸ್ಕವರಿ ಮೋಟಾರ ಸೈಕಲ್ ಹೊಸದು ನಂಬರ ಇಲ್ಲದ್ದು ಅದರ ಚೆಸ್ಸಿ ನಂ.MD2A14AZXDWG38973.ನೇದ್ದನ್ನು ತೆಗೆದುಕೊಂಡು ಮುದಗಲ್ ಗೆ ಹೋಗಿ ವಾಪಸ್ ಕನ್ನಾಳಿಗೆ ಇಂದು ಸಂಜೆ 7.00 ಗಂಟೆ ಸುಮಾರಿಗೆ ಬರುವಾಗ ಮುದಗಲ್-ತಾವರಗೇರ ರಸ್ತೆಯ ಪಿಕಳಿಹಾಳ ಸಮೀಪ ಇರುವ ಬ್ರಿಡ್ಜ್ ಹತ್ತಿರ ತನ್ನ  ಮೋಟರ್ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು  ಬಂದು ನಿಯಂತ್ರಣ ಮಾಡದೇ ಸ್ಕಿಡ್ಡಾಗಿ ಬಿದ್ದಿದ್ದು ಮೃತನಿಗೆ ತಲೆಗೆ ಮೂಗಿನಲ್ಲಿ & ಬಾಯಿಯಲ್ಲಿ ರಕ್ತ ಬಂದಿದ್ದು,ಮತ್ತು ತಲೆಗೆ ಒಳಪೆಟ್ಟಾಗಿ ಸ್ಧಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ..ಅಂತಾ PÉÆlÖ zÀÆj£À  ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 66/2014 PÀ®A 279,304(J) L¦¹.CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

EvÀgÉ L.¦.¹ ¥ÀægÀPÀgÀtzÀ ªÀiÁ»w:-
             ಈಗ್ಗೆ 6 ವರ್ಷ ಗಳ ಹಿಂದೆ ತಮ್ಮ ಅಣ್ಣ ತಮ್ಮೊಂದಿರೊಂದಿಗೆ ಜಮೀನುಗಳ ವಿಭಾಗದಲ್ಲಿ ಹೆಚ್ಚುವರಿಯಾಗಿ ಶ್ರೀಮತಿ ಮಂಗಮ್ಮ ಗಂಡ ಬಾಬು :40 ವರ್ಷ ಜಾ:ಉಪ್ಪಾರ :ಕೂಲಿ ಕೆಲಸ ಸಾ:ಹೊಸಪೇಟೆ FPÉಗೆ 30 ಸಾವಿರ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕೊಡಬೇಕಾಗಿದ್ದು ಆಗಿನಿಂದಲೂ ಪಿರ್ಯಾದಿದಾರಳು ಕೇಳಿದ್ದಾಗ್ಗೆ  1] ಶಿವಣ್ಣ ತಂದೆ ಬಸ್ಸಪ್ಪ :50 ವರ್ಷ  2] ನರಸಮ್ಮ ಗಂಡ ಶಿವಣ್ಣ :40 3] ಶಿವು ತಂದೆ ಶಿವಣ್ಣ :21 ವರ್ಷ 4] ರವಿ ತಂದೆ ಶಿವಣ್ಣ :25 ವರ್ಷ ಎಲ್ಲರೂ ಜಾತಿ:ಉಪ್ಪಾರ್ ಸಾ:ಹೊಸಪೇಟೆ ಗ್ರಾಮ EªÀgÀÄUÀ¼ÀÄ  ಕೊಡದೆ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದು ಅಲ್ಲದೆ. ದಿನಾಂಕ:24.03.2014 ರಂದು ಬೆಳಿಗ್ಗೆ 8.00 ಗಂಟೆಯ ಸುಮಾರಿಗೆ ಪಿರ್ಯಾದಿದಾರಳು ತನ್ನ ಮನೆಯ ಮುಂದೆ ಇರುವಾಗ್ಗೆ ಆರೋಪಿತರೆಲ್ಲರೂ ಆಕೆಯನ್ನು ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ PÉÆlÖ zÀÆj£À  ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ ಗುನ್ನೆ £ÀA: 98/2014 PÀ®A:341, 323,504, 506 ¸À»vÀ 34 L.¦.¹ CrAiÀÄ°è ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.

            ತಮ್ಮ ಗ್ರಾಮದ ಆನಂದ ಸಾಗರ್ ಉಪ್ಪಾರ ಈತನು ಪಿರ್ಯಾದಿ ಶ್ರೀ ವಿರುಪಣ್ಣಗೌಡ ತಂದೆ ಬಸನಗೌಡ :55 ವರ್ಷ ಜಾ:ಲಿಂಗಾಯತ :ಒಕ್ಕಲುತನ , ಸಾ:ಯರಮರಸ್ ಗ್ರಾಮ  FvÀ ಪ್ರಾಪ್ತ ಮಗಳಾದ ಬಸವರಾಜೇಶ್ವರಿಯನ್ನು ಕರೆದುಕೊಂಡು ಹೋಗಿದ್ದು ಇದೆ ವಿಷಯದಲ್ಲಿ ಪಿರ್ಯಾದಿದಾರರ ಮತ್ತು ಆನಂದ ಸಾಗರ ಮನೆಯವರ ಮಧ್ಯ ಮನಸ್ತಾಪಗಳಿದ್ದು ಇದೆ ಉದ್ದೇಶದಿಂದ ದಿನಾಂಕ:22.03.2014 ರಂದು ರಾತ್ರಿ 11.30 ಗಂಟೆಯ ಸುಮಾರಿಗೆ 4 d£ÀgÀÄ ¸ÉÃj ಪಿರ್ಯಾದಿದಾರನ ಮನೆಯ ಮುಂದೆ ಹೋಗಿ ಪಿರ್ಯಾದಿದಾರನನ್ನು ತಡೆದು ನಿಲ್ಲಿಸಿ ಏನಲೆ ಗೌಡ ನಿನ್ನ ಮಗಳನ್ನು ನಾವು ಕರೆದುಕೊಂಡು ಹೋಗಿದ್ದೇವೆ ನಿನ್ನ ಮಗಳನ್ನು ಸಾಕಲು ಹಣ ಕೊಡು ಇಲ್ಲದಿದ್ದರೆ ನಿನ್ನ ಮಗಳನ್ನು ಕೊಂದ್ದು ಹಾಕಿ ಬಿಡುತ್ತೇವೆ  ಅಂತಾ ಅವಾಚ್ಯವಾಗಿ ಬೈದಾಡಿ ಇನ್ನೂ ಒಂದು ವಾರದ ಒಳಗಾಗಿ ಹಣ ಕೊಡದೆ ಇದ್ದರೆ ನಿನ್ನನ್ನು ಸಹ ಕೊಂದು ಹಾಕಿ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ದಬ್ಬಾಡಿದ್ದು ಇರುತ್ತದೆ. ಅಂತಾ PÉÆlÖ  ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 96/2014 PÀ®A:341, 504, 506 ¸À»vÀ 34 L.¦.¹ CrAiÀÄ°è ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
                    ¢£ÁAPÀ: 24.03.2014 gÀAzÀÄ  4-35 ಗಂಟೆಗೆ ಪಿರ್ಯಾದಿ ªÀĺÉñÀ  vÀAzÉ ¸ÀAUÀAiÀÄå ¸Áé«Ä ªÀAiÀiÁ:33  ªÀµÀð, eÁ: dAUÀªÀÄ G: ªÀĺÉÃAzÀæ ¥ÉÊ£Á£ïì £À°è CmÉÃAqÀgï PÉ®¸À ¸Á: ªÀÄ£É £ÀA: E.qÀ§Æè J¸ï.192 ¤d°AUÀ¥Àà PÁ¯ÉÆä gÁAiÀÄZÀÆgÀÄ FvÀ£ÀÄ  ಪೈನಾನ್ಸ್ ನಲ್ಲಿ ಅಟೇಂಡರ್ ಕೆಲಸ ಮಾಡಿಕೊಂಡು ಇರುತ್ತಿದ್ದಾಗ್ಗೆ PÀj§¸ÀAiÀÄå vÀAzÉ ©üêÀÄAiÀÄå ¸Á: UÁgÀ®¢¤ß vÁ: gÁAiÀÄZÀÆgÀÄ FvÀ£ÀÄ ಪಿರ್ಯಾದಿಯ ಹತ್ತಿರ ಬಂದು, ಆರೋಪಿತನ ತಂದೆ ಸಾಲ ತೆಗೆದುಕೊಳ್ಳವಾಗ ಕೊಟ್ಟಿದ್ದ ಸ್ಯಾಲರಿ ಸರ್ಟಿಫಿಕೇಟ್ ಕೊಡು ಅಂತಾ ಪಿರ್ಯಾದಿಗೆ ಕೇಳಿದ್ದು ಆಗ ಪಿರ್ಯಾದಿಯು , ಎನ್.ಓ.ಸಿ ಬರುವವರೆಗೆ ಸ್ಯಾಲರಿ ಸರ್ಟಿಫೀಕೇಟ್ ಕೊಡಲು ಬರುವುದಿಲ್ಲಾ ಅಂತಾ ಹೇಳಿದ್ದು ಆಗ ಆರೋಪಿತನು ಒಮ್ಮಿಂದೊಮ್ಮೆಲೇ ಸಿಟ್ಟಿಗೆ ಬಂದು , ಪಿರ್ಯಾದಿಗೆ , ಏನಲೇ ಸೂಳೇ ಮಗನೇ ನನ್ನ ಸ್ಯಾಲರಿ ಸರ್ಟಿಫಿಕೇಟ್ ಕೊಡಲು ಬರುವುದಿಲ್ಲಾ ಅಂತಾ ಅನ್ನುತ್ತೇನಲೇ, ಅಂತಾ ಅಂದು ತನ್ನ ಕೈಯಲ್ಲಿದ್ದ ಕಬ್ಬಿಣದ ಪೈಪನಿಂದ ಪಿರ್ಯಾದಿಯ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದ ಮತ್ತು  ಪಿರ್ಯಾದಿಯನ್ನು ಮುಗಿಸಿಬಿಡುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದನು ಅಂತಾ PÉÆlÖ zÀÆj£À  ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 53/2014 PÀ®A: 448, 324, 325, 504, 506 L¦¹ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
             ಫಿರ್ಯಾದಿ ²æà ªÀÄw PÁªÉÃj UÀAqÀ ªÉAPÀmÉñÀ 26 ªÀµÀð eÁ: zÁ¸ÀgÀÄ G: ªÀÄ£ÉUÉ®¸À ¸Á: »ªÀÄVj PÁA¥ÉèÃPïì ºÀwÛgÀ ¸ÉÖõÀ£ï KjAiÀiÁ gÁAiÀÄZÀÆgÀÄ FPÉAiÀÄÄ ದಿನಾಂಕ- 01-08-2012 ರಂದು ªÉAPÀmÉñÀ ªÀAiÀiÁ: 50 ªÀµÀð G: ²PÀëPÀgÀÄ ¸Á: »ªÀÄVj PÁA¥ÉèÃPïì ºÀwÛgÀ ¸ÉÖõÀ£ï KjAiÀiÁ gÁAiÀÄZÀÆgÀÄFvÀ£ÉÆA¢UÉ ಮದುವೆ ಆಗಿದ್ದು ತಾನು ತನ್ನ ಗಂಡನಿಗೆ ಎರಡನೇ ಹೆಂಡತಿಯಾಗಿದ್ದು, ಮದುವೆ ಆದಾಗಿನಿಂದ ತನ್ನ ಗಂಡನ ಮನೆಯಲ್ಲಿ ಸಂಸಾರ ಮಾಡುತ್ತಾ ಬಂದಿದ್ದು, ಬರು-ಬರುತಾ, ಜೂನ್ 2013 ದಿಂದ ತನ್ನ ಗಂಡನು ತನ್ನ ಮೇಲೆ ಸಂಶೆಯ ಪಟ್ಟು ನೀನು ಅವರನ್ನಾ, ಇವರನ್ನಾ ನೋಡುತ್ತಿ, ಅಂತಾ ಅವಾಚ್ಯವಾಗಿ ಬೈಯುದು, ಕೈಯಿಂದ ಹೊಡೆ-ಬಡೆ ಮಾಡಿ ಮಾನಸಿ ದೈಹಿಕ ಹಿಂಸೆ ಮಾಡುತ್ತಾ ಬಂದಿದ್ದು ಅಲ್ಲದೇ ದಿನಾಂಕ- 16-02-2014 ರಂದು ಬೆಳಿಗ್ಗೆ 10.30 ಗಂಟೆಗೆ ತನ್ನ ಗಂಡನ ಮನೆಯಲ್ಲಿ ಇದ್ದಾಗ್ಗೆ ತನಗೆ ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ  ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದ್ದು ಇಂದಿನವರೆಗೆ ಮನೆಯೊಳಗೆ ಕರೆದುಕೊಂಡಿಲ್ಲಾ ಅಂತಾ ತನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ PÉÆlÖ zÀÆj£À  ಮೇಲಿಂದ ¥À²ÑªÀÄ ¥Éưøï oÁuÉ gÁAiÀÄZÀÆgÀ UÀÄ£Éß £ÀA; 54/2013 PÀ®A: 498(J)L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.

                 ಪಿರ್ಯಾದಿ ±ÀgÀtªÀÄä UÀAqÀ CA§gÉñÀ ªÀ-33 ªÀµÀð eÁ-£ÁAiÀÄPÀ G-ªÀÄ£ÉUÉ®¸À ¸Á-¨ÁUÀ®ªÁqÀ ºÁ.ªÀ.ªÀÄ°è£ÀªÀÄqÀUÀÄ vÁ-ªÀiÁ£À« FPÉAiÀÄ ತಂದೆ ತಾಯಿಯವರು ಈಗ್ಗೆ 13-14 ವರ್ಷಗಳ ಹಿಂದೆ ಬಾಗಲವಾಡ ಗ್ರಾಮದ ಅಮರೇಶ ಎಂಬಾತನೊಂದಿಗೆ ಲಗ್ನ ಮಾಡಿಕೊಟ್ಟಿದ್ದು, ಪಿರ್ಯಾದಿಗೆ ತನ್ನ ಗಂಡನು ಮದುವೆಯಾದ ನಂತರ 7-8 ವರ್ಷ ಚೆನ್ನಾಗಿ ಸಂಸಾರ ಮಾಡಿದ್ದು, ಇಬ್ಬರು ಅನೋನ್ಯವಾಗಿ ಚೆನ್ನಾಗಿದ್ದರು. ಆತನ ತಂದೆತಾಯಿಯವರು ಮೃತಪಟ್ಟ ನಂತರ ತಂದೆಯ ಆಸ್ತಿಯನ್ನು ಕುಡಿಯುವ ಚಟಕ್ಕೆ ಮಾರಿಕೊಂಡಿದ್ದು,  ಪಿರ್ಯಾದಿಯು ಗಂಡನಿಗೆ ಈ ರೀತಿ ಆಸ್ತಿ ಮಾರಿಕೊಂಡು ಮದ್ಯಪಾನ ಮಾಡಿದರೆ ಮುಂದೆ ಮಕ್ಕಳ ಗತಿ ಏನು ಅಂತಾ ಒಳ್ಳೆಯ ರೀತಿಯಿಂದ ಹೇಳಿದಾಗ ಆರೋಪಿತನು ಮಕ್ಕಳು ಸಾಯಿಲಿ ಅವೆಲ್ಲಾ ನಿನೇಗೇಕೆ ಸೂಳೇ ಅಂತಾ ಹೊಡೆಬಡೆ ಮಾಡುತ್ತಿದ್ದುದರಿಂದ ಆತನ ಕಿರುಕುಳ ತಾಳಲಾರದೇ ಈಗ್ಗೆ ಒಂದು ವರ್ಷದ ಹಿಂದೆ ಮಲ್ಲಿನಮಡುಗು ಗ್ರಾಮದ ತವರು ಮನೆಗೆ ಬಂದು ವಾಸವಾಗಿದ್ದರಿಂದ ಮಲ್ಲಿನಮಡುಗು ಗ್ರಾಮಕ್ಕೆ ಆರೋಪಿತನು ಮನೆಗೆ ಬಂದಾಗಲೆಲ್ಲಾ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡುತ್ತಿದ್ದರಿಂದ ಅದನ್ನು ತಾಳಲಾರದೇ ತನ್ನ ಸಂಬಂಧಿಕರಿಗೆ ಹೇಳಿ ಗಂಡನಿಗೆ ಬುದ್ದಿವಾದ ಹೇಳಿರೀ ಅಂತಾ ಹೇಳಿದ್ದರಿಂದ ಯಾರ ಮಾತು ಕೇಳದೇ ಮದ್ಯಪಾನ ಮಾಡಿ ಕುಡಿದು ಬಂದು ಪಿರ್ಯಾದಿಗೆ ಅವಾಚ್ಯವಾಗಿ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದನು. ದಿನಾಂಕ : 25/03/14 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿದಾರಳು ತನ್ನ ತವರು ಮನೆಯ ಮಲ್ಲಿನಮಡುಗು ಗ್ರಾಮದಲ್ಲಿ ಮನೆಯಲ್ಲಿದ್ದಾಗ ತನ್ನ ಗಂಡ ಅಮರೇಶನು ಬಂದು ಏನಲೇ ಸೂಳೇ ಅಡುಗೆ ಮಾಡಿದ್ದೀಯಾ ಇಲ್ಲಾ, ಜಲ್ದಿ ಊಟ ಬಡಿಸು ಅಂತಾ ಅವಾಚ್ಯವಾಗಿ ಬೈದಿದ್ದರಿಂದ ಆಕೆಯು ಹೀಗೆಲ್ಲಾ ಹೊಲಸುಹೊಲಸು ಮಾತನಾಡಬೇಡ ಅಂತಾ ಅಂದಾಗ ಅಮರೇಶನು ಪಿರ್ಯಾದಿಯ ತಲೆಗೂದುಲು ಹಿಡಿದು ಹೊರಗೆ ಎಳೆದು ಬಂದು ಕೈಗಳಿಂದ ಮುಖಕ್ಕೆ ಮತ್ತು ಬೆನ್ನಿಗೆ ಹೊಡೆಯ ಹತ್ತಿದನು. ಆಗ ಮನೆಯ ಬಾಜು ಇದ್ದವರು ಬಿಡಿಸಿಕೊಂಡಿದ್ದು, ನಂತರ ನೀನು ಊರಿಗೆ ಬಾ ಸೂಳೇ ನಿನ್ನನ್ನು ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ತನ್ನ ಗಂಡನಾದ ಅಮರೇಶ ಸಾ-ಬಾಗಲವಾಡ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 93/14 ಕಲಂ 498(ಎ), 504, 323,506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 DvÀä ºÀvÉå ¥ÀæPÀgÀtzÀ ªÀiÁ»w:-              
                   ªÀÄÈvÀ ªÀĺÉñï vÀAzÉ gÁªÀiÁAd£ÉÃAiÀÄ £ÁAiÀÄPï , 40ªÀ, G: ªÉÄøÀ£ï PÉ®¸À, ¸Á: JªÀiï.© PÁ¯ÉÆä ¹AzsÀ£ÀÆgÀÄ FvÀ£ÀÄ  ¦üAiÀiÁ𢠪ÀÄzsÀĪÀiÁ®w UÀAqÀ ªÀĺÉñï , ªÀAiÀÄ: 38ªÀ, eÁ: £ÁAiÀÄPï, G: gÉÆnÖPÉÃAzÀæzÀ°è gÉÆnÖ ªÀiÁqÀĪÀzÀÄ , ¸Á: JªÀiï.© PÁ¯ÉÆä ¹AzsÀ£ÀÆgÀÄ  FPÉAiÀÄ UÀAqÀ¤zÀÄÝ ªÉÄøÀ£ï PÉ®¸À ªÀiÁqÀÄwÛzÀÄÝ ¦üAiÀiÁð¢AiÀÄÄ ªÉÆzÀ®£É ºÉAqÀw EzÀÄÝ, gÀ« vÀAzÉ £ÀgÀ¹AºÀ®Ä ¸Á: ªÀÄ»§Æ¨ï PÁ¯ÉÆä ¹AzsÀ£ÀÆgÀÄ ®Qëöäà UÀAqÀ gÀ« ¸Á: ªÀÄ»§Æ¨ï PÁ¯ÉÆä ¹AzsÀ£ÀÆgÀÄ ªÁt UÀAqÀ ²ªÀUÁå£À¥Àà J®ègÀÆ ¸Á: d£ÀvÁ PÁ¯ÉÆä ¹AzsÀ£ÀÆgÀÄ EªÀgÀÄUÀ¼ÀÄ ªÀÄÈvÀ¤UÉ JgÀqÀ£Éà ®UÀß ªÀiÁr ¦üAiÀiÁð¢AiÀÄ ¸ÀAUÀqÀ ¸ÀA¸ÁgÀ ªÀiÁr¸ÀzÀAvÉ ªÀÄÈvÀ£À£ÀÄß DgÉÆævÀgÀÄ vÀªÀÄä ºÀwÛgÀ ElÄÖPÉÆAqÀÄ ¦üAiÀiÁð¢AiÀÄ UÀAqÀ£À D¹ÛAiÀÄ£ÀÄß vÀªÀÄä ºÉ¸ÀjUÉ ªÀiÁr¹PÉÆAqÀÄ ªÀÄvÀÄÛ RaðUÉ ºÉÆ® ªÀiÁgÀÄ CAvÁ ºÉÆqɧqÉ ªÀiÁrzÀÝjAzÀ ªÀÄÈvÀ£ÀÄ DgÉÆævÀgÀ QjQj vÁ¼À¯ÁgÀzÉà ¢£ÁAPÀ: 24-03-2014 gÀAzÀÄ 3-00 ¦.JªÀiï zÀ°è vÀ£Àß ªÀÄ£ÉAiÀÄ ºÀwÛgÀ Qæ«Ä£Á±ÀPÀ ¸Éë¹ ªÀÄÈvÀ¥ÀnÖzÀÄÝ EgÀÄvÀÛzÉ CAvÁ PÉÆlÖ zÀÆj£À  ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.87/2014, PÀ®A. 306 ¸À»vÀ 34 L¦¹ gÀ°è UÀÄ£Éß zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ .
J¸ï.¹. /J¸ï.n. ¥ÀæPÀgÀtzÀ ªÀiÁ»w:-
                         ದಿ.23-03-2014 ರಂದು ರಾತ್ರಿ 8-00 ಗಂಟೆಯ ವೇಳೆಗೆ ಪಿರ್ಯಾದಿ ಶ್ರೀಶರಣಪ್ಪ ತಂದೆ ದೇವಪುತ್ರಪ್ಪ ಜಾತಿ:ಮಾದಿಗ,ವಯ-30ವರ್ಷ, ಉ:ಕೂಲಿಕೆಲಸ,ಸಾ:ಜಂಬಲದಿನ್ನಿ.FvÀನು ಜಂಬಲದಿನ್ನಿ ಗ್ರಾಮದಲ್ಲಿ ತನಗೆ ಜನತಾ ಮನೆ ಮಂಜೂರು ಮಾಡಲು ಕೆ.ಗುಡದಿನ್ನಿ ಗ್ರಾಮ ಪಂಚಾಯತಿಯ ಉಪಾದ್ಯಕ್ಷಳ ಮಗನಾದ ಆರೋಪಿ ಬಸನಗೌಡನಿಗೆ ಕೇಳಿದಾಗ ಆರೋಪಿತನು 20 ಸಾವಿರ ರೂಪಾಯಿ ಕೊಡು ಅಂದರೆ ಮನೆ ಮಂಜೂರು ಮಾಡುತ್ತೇನೆಂದು ಅಂದಾಗ ಪಿರ್ಯಾದಿದಾರನು ನಾನು ಬಡವನಿರುತ್ತೇನೆ ನಾವು ಆರಿಸಿದ ಮೇಲೆ ನೀವು ರಾಜಕೀಯಕ್ಕೆ ಬಂದಿದ್ದೀರಿ ಅದಕ್ಕೆ ಒಂದು ಮನೆ ಮಂಜೂರು ಮಾಡಿರಿ ಅಂತಾ ಕೇಳಿದ್ದಕ್ಕೆ ಆರೋಪಿತgÁzÀ 1] ಬಸನಗೌಡ ತಂದೆ ಲೋಹಿತಪ್ಪಗೌಡ ಜಾತಿ:ಲಿಂಗಾಯತ ಸಾ:ಜಂಬಲದಿನ್ನಿ          2] ಲೋಹಿತಪ್ಪಗೌಡಜಾತಿ:ಲಿಂಗಾಯತಸಾ:ಜಂಬಲದಿನ್ನಿ   3] ಮಲ್ಲಪ್ಪ ತಂದೆ ಬೀರಪ್ಪ ಜಾತಿ:ಕುರುಬರು ಗ್ರಾ.ಪಂ.ಮಾಜಿ ಅಧ್ಯಕ್ಷ ಸಾ:ಜಂಬಲದಿನ್ನ 4] ಶರಣಪ್ಪತಂದೆಮಲ್ಲಪ್ಪಜಾತಿ:ಕುರುಬರು ಜಂಬಲದಿನ್ನಿ   5] ಪಂಪಾಪತಿ ಸಾ:ಬಲ್ಲಟಗಿ     [6] ರಮಜಾನಸಾಬ ತಂದೆ ಮುನಿಸಿಸಾಬ ಜಾತಿ:ಮುಸ್ಲಿಂ ಸಾ:ಜಂಬಲದಿನ್ನಿ  7] ವೀರೇಶ ತಂದೆ ಗುಂಡಪ್ಪಗೌಡ ಮಲ್ಲದಗುಡ್ಡ ಸಾ:ಜಂಬಲದಿನ್ನಿ EªÀgÀÄUÀ¼ÀÄ ಏಕಾಎಕಿ ಅಕ್ರಮಕೂಟ ರಚಿಸಿಕೊಂಡು ಬಂದವರೆ ಅವರಲ್ಲಿ ಆರೋಪಿ ಬಸನಗೌಡನು ಪಿರ್ಯಾದಿದಾರನಿಗೆ ಲೇ ಮಾದಿಗ ಸೂಳೇಮಗನೆ ನೀನು ಯಾವುದ ಕ್ಕಾದರೂ ಅಡ್ಡ ಬರುತ್ತಿ ಅಂತಾ ಅಂದು ಜಗಳ ತೆಗದು ಚಪ್ಪಲಿಯಿಂದ ಹೊಡೆದಿದ್ದು ನಂತರ ಉಳಿದವರು ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿ ಎಲ್ಲರೂ ಸೇರಿ ಮಾದಿಗ ಸೂಳೇಮಗನೆ ಎಂದು ಜಾತಿ ನಿಂದನೆ ಮಾಡಿರುವ ಬಗ್ಗೆ ನೀಡಿದ ದೂರಿನ ಮೇಲಿಂದ ¹gÀªÁgÀ oÁuÉ UÀÄ£Éß £ÀA: 92/2014 -ಕಲಂ:143,147,148,323, 355,504,506 R/W 149 IPC &3[1][10]SC/ST ACT.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
              ¢£ÁAPÀ: 24.03.2014 gÀAzÀÄ ¸ÀAeÉ 5 UÀAmÉUÉ ªÀÄlªÀiÁj UÁæªÀÄzÀ°è  «ÃgÀ¨sÀzÀæ¥Àà vÀAzÉ DAiÀÄåtÚ 53 ªÀµÀð PÀÄgÀħgÀÄ PÀÆ° PÉ®¸À ¸Á: ªÀilªÀiÁj  FvÀ£ÀÄ C£À¢üPÀÈvÀªÁV ªÀÄzÀåªÀ£ÀÄß ªÀiÁgÁl ªÀiÁqÀÄwÛzÁÝ£É CAvÁ §AzÀ RavÀ ¨Áwä ªÉÄÃgÉUÉ ¹.¦.L. AiÀÄgÀUÉÃgÁ ªÀÄvÀÄÛ ¦.L. r.¹.L.©.gÁAiÀÄZÀÆgÀÄ ²æà J.n. ¥ÁnÃ¯ï ªÀÄvÀÄÛ ¦.J¸ï.L. r.¹.Dgï.©. ²æà ¥ÀæPÁ±À ªÀiÁ½ gÁAiÀÄZÀÆgÀÄ gÀªÀgÀÄ ¹§âA¢AiÉÆA¢UÉ fÃ¥ï £ÀA: PÉJ 36 eÉ 230 £ÉÃzÀÝgÀ°è C°èUÉ ºÉÆÃV zÁ½ ªÀiÁrzÁUÀ ªÀÄzÀåªÀ£ÀÄß ªÀiÁgÁl ªÀÄqÀÄwÛgÀĪÀ ªÀåQÛ «ÃgÀ¨sÀzÀæ¥Àà  FvÀ£ÀÄ ¹QÌ©¢ÝzÀÄÝ CªÀ£À ªÀ±ÀzÀ°èzÀÝ «¹Ì,¨ÁæAr »ÃUÉ MlÄÖ 125 ªÀÄzÀåzÀ ¨Ál°UÀ¼ÀÄ C.Q.gÀÆ: 2,514.50/- ¨É¯É ¨Á¼ÀĪÀªÀÅUÀ¼À£ÀÄß ºÁUÀÆ ªÀÄzÀå ªÀiÁgÁl ªÀiÁrzÀ £ÀUÀzÀÄ ºÀt 4000/- gÀÆ.UÀ¼À£ÀÄß d¥ÀÄÛ ªÀiÁrPÉÆAqÀÄ DgÉÆæ «ÃgÀ¨sÀzÀæ¥Àà FvÀ£ÉÆA¢UÉ ªÀÄÄzÉÝ ªÀiÁ®Ä ¸ÀªÉÄÃvÀ AiÀÄgÀUÉÃgÁ  oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ AiÀÄgÀUÉÃgÁ oÁuÉ UÀÄ£Éß £ÀA: 59/2014 PÀ®A: 32,34 PÉ.E. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
¯ÉÆÃPÀ¸À¨sÁ ZÀÄ£ÁªÀuÉAiÀÄ CAUÀªÁV zÁR°¹zÀ ªÀÄAeÁUÀævÀ ¥ÀæPÀgÀtUÀ¼À ªÀiÁ»w:-

1] PÀ®A: 107 ¹.Dgï.¦.¹ CrAiÀÄ°è MlÄÖ  116 d£ÀgÀ ªÉÄÃ¯É 23 ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.
2] PÀ®A: 110 ¹.Dgï.¦.¹ CrAiÀÄ°è MlÄÖ  -- d£ÀgÀ ªÉÄÃ¯É --- ¥ÀæPÀgÀtUÀ¼À£ÀÄß zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.03.2014 gÀAzÀÄ  43 ¥ÀææPÀgÀtUÀ¼À£ÀÄß ¥ÀvÉÛ ªÀiÁr 4900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.