Thought for the day

One of the toughest things in life is to make things simple:

28 Apr 2014

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
             ¦üAiÀiÁð¢ E¸Áä¬Ä¯ï vÀAzÉ ¨ÁµÁ¸Á¨ï ªÉÄÃuÉzÁ¼ï ,ªÀAiÀÄ:20ªÀ, eÁ:ªÀÄĹèA, G:MPÀÌ®ÄvÀ£À, ¸Á:PÁn¨É¸ï ¹AzsÀ£ÀÆgÀÄ FvÀ£À  vÁ¬ÄAiÀiÁzÀ ºÀĸɣÀ©Ã ªÀAiÀÄ:38ªÀ, FPÉAiÀÄÄ  ªÀÄÄZÀѼÀPÁåA¥ï ¹ÃªÀiÁzÀ°è vÁªÀÅ °ÃfUÉ ªÀiÁrzÀ E.ZÀAzÀæ±ÉÃRgï EªÀgÀ UÀzÉÝAiÀÄ°è ¢£ÁAPÀ:26-04-2014 gÀAzÀÄ ªÀÄzÁåºÀß 2-00 UÀAmÉ ¸ÀĪÀiÁjUÉ £É®Äè PÉƬÄÝzÀÝ ºÀÄ®è£ÀÄß vÉUÉAiÀÄÄwÛzÁÝUÀ §®UÁ®Ä »ªÀÄär ºÀwÛgÀ ºÁªÀÅ PÀaÑzÀÄÝ, SÁ£ÀV OµÀ¢ü PÉÆr¹ gÁwæAiÉįÁè ¤zÉÝ PÁ¬Ä¹zÀÄÝ, ªÁAwAiÀiÁVzÀÝjAzÀ ¢£ÁAPÀ: 27-04-2014 gÀAzÀÄ ¨É½UÉÎ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃjPÉ ªÀiÁrzÀÄÝ, D¸ÀàvÉæAiÀÄ°è G¥ÀZÁgÀ ¥ÀqÉAiÀÄĪÁUÀ ZÉÃvÀj¹PÉƼÀîzÉà ¢£ÁAPÀ:27-04-2014 gÀAzÀÄ ¨É½UÉÎ 08-00 UÀAmÉUÉ ªÀÄÈvÀ¥ÀnÖzÀÄÝ, ªÀÄÈvÀ¼À ªÀÄgÀtzÀ°è AiÀiÁgÀ ªÉÄÃ¯É AiÀiÁªÀ vÀgÀºÀzÀ ¸ÀA±ÀAiÀÄ EgÀĪÀ¢®è CAvÁ PÉÆlÖ zÀÆj£À ªÉÄðAzÁ ¹AzsÀ£ÀÆgÀ £ÀUÀgÀ ¥Éưøï oÁuÉ AiÀÄÄrDgï £ÀA.08/2014 ,PÀ®A.174 ¹.Dgï.¦.¹ CrAiÀÄ°è ¥ÀæPÀgÀt zÁR®¹ vÀ¤SÉ PÉÊUÉÆArzÀÄÝ EgÀÄvÀÛzÉ .
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
                                        ªÀĺÁAvÀªÀÄä UÀAqÀ «±Àé£ÁxÀ ªÀ-46 ªÀµÀð eÁ-dAUÀªÀÄ G-¸ÀºÀ²PÀëQ ¸À.¥Áæ.±Á¯É ¤ÃgÀªÀiÁ£À«
¸Á-ªÀÄzÀÄj vÁ-DzÉÆä f-PÀ£ÀÆð¯ï ºÁ.ªÀ.-¤ÃgÀªÀiÁ£À« vÁ-ªÀiÁ£À«
FPÉAiÀÄ  ಮಗ¼ÁzÀ ಶಿವಗೀತಾ ಈಕೆಯ ಲಗ್ನ ಇದ್ದು, ಶಾಮಿಯಾನ ಮತ್ತು ಇತರೆ ಸಾಮಾನುಳನ್ನು ಖರೀದಿ ಮಾಡುವ ಸಲುವಾಗಿ ನು ಮತ್ತು ನ್ನ ಗಂಡ ಇಬ್ಬರು ಕೂಡಿ ನಮ್ಮ ಟಿವಿಎಸ್ ಹೆವ್ಯಿ ಡ್ಯೂಟಿ ನಂ.ಕೆಎ-36/ವೈ-5086 ನೇದ್ದರಲ್ಲಿ ನೀರಮಾನವಿಯ ಸಿರವಾರ ಕಡೆ ಇರುವ ನಮ್ಮ ಮನೆಯಿಂದ ಮಾನವಿ ಕಡೆಗೆ ಬರುತ್ತಿರುವಾಗ ನನ್ನ ಗಂಡನು ನನಗೆ ವಾಹನದ ಹಿಂದುಗಡೆ ಕೂಡಿಸಿಕೊಂಡು ¢£ÁAPÀ: 27.04.2014 gÀAzÀÄ ಬೆಳಿಗ್ಗೆ 11-30 ಗಂಟೆಗೆ ಸಾರಾಯಿ ರಾಮಣ್ಣನ ಮನೆ ಹತ್ತಿರ ನಮಗೆ ಎದುರಾಗಿ ನೀರಮಾನವಿಯಿಂದ ಸಿರವಾರ ರಸ್ತೆ ಹಿಡಿದು ಒಂದು ಟ್ರಾಕ್ಟರ್‌ ಮತ್ತು ಟ್ರಾಲಿ ಇದ್ದು, ಅದರ ಚಾಲಕನು ಟ್ರಾಕ್ಟರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೇ ರಸ್ತೆಯ ಎಡಬಾಜು ಬಿಟ್ಟು ರಾಂಗ ಸೈಡ್ ಬಲಗಡೆ ಬಂದು ನಮ್ಮ ಟಿವಿಎಸ್ ಹೆವ್ಯಿ ಡ್ಯೂಟಿಗೆ ಟಕ್ಕರ್ ಕೊಟ್ಟಿದ್ದು, ಅದರಿಂದ ನಾವು ಕೆಳಗೆ ಅಂಗಾತವಾಗಿ ಬಿದ್ದೆವು. ಅಗ ಟ್ರಾಕ್ಟರ್ ಇಂಜಿನ್‌‌ನ ಬಲಭಾಗದ ಹಿಂದಿನ ದೊಡ್ಡ ಗಾಲಿ ನನ್ನ ಗಂಡನ ಬಲಗಡೆ ಸೊಂಟದ ಮೇಲೆ ಏರಿದ್ದು, ನಾನು ಬಾಯಿಬಾಯಿ ಬಡಿದುಕೊಳ್ಳಲು ಟ್ರಾಕ್ಟರ್ ಚಾಲಕ ಬ್ರೆಕ್ ಹಾಕಿ ನಿಲ್ಲಿಸಿ, ಇಳಿದು ಓಡಿ ಹೋದನು. ಅಲ್ಲಿಯೇ ನಿಂತಿದ್ದ ಈ ಘಟನೆಯನ್ನು ನೋಡಿದ ನನ್ನ ಮಕ್ಕಳಾದ ಚಂದ್ರಶೇಖರ್ ಮತ್ತು ವಿನೋಧಕುಮಾರ್ , ನೀರಮಾನವಿ ಗ್ರಾಮದ ದೊಡ್ಡಬಸವ ತಂದೆ ಗಂಗಣ್ಣ ಕುಂಭಾರ್ , ಆಂಜನೇಯ ತಂದೆ ಬಸಣ್ಣ ವಡ್ಡರು ಇವರು ಬಂದು ನನಗೆ ಎಬ್ಬಿಸಿದರು. ನೋಡಿಕೊಳ್ಳಲು ನನಗೆ ಯಾವುದೇ ಗಾಯಗಳಾಗಿರಲಿಲ್ಲಾ. ನನ್ನ ಗಂಡನಿಗೆ ನೋಡಲು ಬಲಸೊಂಟದಿಂದ ಮುಂಭಾಗದ ಬಲತೊಡೆ ಸಂಧಿನಿಂದ ಗುಧದ್ವಾರದವರೆಗೆ ಭಾರಿ ಆಳವಾಗಿ ಸೀಳಿ ರಕ್ತಗಾಯವಾಗಿದ್ದು, ಬಲವೃಷಣ ಗಾಯವಾಗಿ ಬೀಜ ಹೊರಬಂದಿದ್ದು, ಒದ್ದಾಡಹತ್ತಿದನು. ಅಪಘಾತಪಡಿಸಿದ ಟ್ರಾಕ್ಟರನ್ನು ನೋಡಲು ಸೋನಾಲಿಕಾ ಇಎಲ್ 740 ನಂ.ಕೆಎ-36/ಟಿಎ-1621 ಇದ್ದು, ಕೆಂಪುಕಲರಿನ ಟ್ರಾಲಿ ಇದ್ದು, ಅದರಲ್ಲಿ ಮರಳು ತುಂಬಿದ್ದು, ಟ್ರಾಲಿಗೆ ನಂಬರ್ ಬರೆಸಿರುವುದಿಲ್ಲಾ. ಆಗ ನನ್ನ ಮಗ  ವಿನೋಧಕುಮಾರ ಓಡಿ ಹೋಗಿ ನೀರಮಾನವಿ ಬಸ್‌‌ನಿಲ್ದಾಣದಲ್ಲಿ ನಿಂತ ಒಂದು ಖಾಸಗಿ ಜೀಪನ್ನು ತಂದಿದ್ದು, ಅದರಲ್ಲಿ ಗಾಯಗೊಂಡ ನನ್ನ ಗಂಡನಿಗೆ ಹಾಕಿಕೊಂಡು ನಾನು ಮತ್ತು ನನ್ನಿಬ್ಬರ ಮಕ್ಕಳು ಕೂಡಿಕೊಂಡು ಮಾನವಿ ಸರಕಾರಿ ಅಸ್ಪತ್ರೆಗೆ ಸೇರಿಕೆ ಮಾಡಿದ್ದು, ಇಲಾಜು ಫಲಕಾರಿಯಾಗದೇ ಮಧ್ಯಾಹ್ನ 12-40 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ §AzÀÄ ಸದರಿ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.124/14 ಕಲಂ 279,304(ಎ) ಐಪಿಸಿ ಮತ್ತು 187 ಐಎಂವಿ ಕಾಯಿದೆ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
                ಫೀರ್ಯಾದಿ ZÉ£Àߧ¸ÀªÀ vÀAzÉ £ÁUÀ¥Àà ªÀAiÀÄ 27 ªÀµÀð eÁ : ºÀqÀ¥ÀzÀ G: PÀÄ®PÀ¸ÀÄ§Ä ¸Á : »gÉÃPÉÆÃmÉßÃPÀ¯ï FvÀ£À ಮಾವನ ಮಗನಾದ ವೀರೇಶ ತಂದೆ ಅಮರೇಶ ಈತನು ತನ್ನ ಹೆಂಡತಿ ಚಕ್ಕಪ್ಪನು ಜವಳಗೇರಾದಲ್ಲಿ ಮೃತಪಟ್ಟಿದ್ದರಿಂದ ಶವ ಸಂಸ್ಕಾರ ಕುರಿತು ವೀರೇಶನು ದಿನಾಂಕ 27-04-14 ರಂದು ಬೆಳಗ್ಗೆ  10-00 ಗಂಟೆಗೆ ತನ್ನ ಹಿರೋ ಹೊಂಡಾ ಸಿ.ಡಿ. ಡಿಲೆಕ್ಸ್ ಮೋಟರ್ ಸೈಕಲ್ ನಂ. ಕೆಎ-36 ವೈ-2114 ನೇದ್ದನ್ನು ತೆಗೆದುಕೊಂಡು ಹೋಗಿದ್ದನು.  ಪುನ: ಶವಸಂಸ್ಕಾರ ಮುಗಿಸಿಕೊಂಡು ಹಿರೇಕೋಟ್ನೇಕಲ್ ಗೆ ಸಿಂಧನೂರು ಮಾನವಿ ಮುಖ್ಯ ರಸ್ತೆಯ ಮೇಲೆ ಮೋಟರ್ ಸೈಕಲ್ ಮೇಲೆ ಬರುತ್ತಿರುವಾಗ ಆತನ ಎದುರಾಗಿ ಮಹೇಂದ್ರ ಮ್ಯಾಕ್ಸ್ ವಾಹನ ನಂ. ಕೆಎ-50 ಎಂ-62 ನೇದ್ದರ ಚಾಲಕ£ÁzÀ GªÉÄñÀ ªÀĺÉÃAzÀæ ªÀiÁåPïì ªÁºÀ£À £ÀA. PÉJ-50 JA-62 £ÉÃzÀÝgÀ ZÁ®PÀ ¸Á : ªÀÄgÀ§UÉ vÁ : dvÁÛ f: ¸ÁAVè (ªÀĺÁgÁµÀÖç)  FvÀ£ÀÄ  ತನ್ನ ವಾಹನವನ್ನು ಮಾನವಿ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗ ವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆ ಎಡಬಾಜು ಹೊರಟ ವೀರೇಶನ ಮೋಟರ್ ಸೈಕಲ್ ಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ವೀರೇಶನಿಗೆ ತಲೆಗೆ ಭಾರಿ ಪೆಟ್ಟಾಗಿ,. ಬಲಗಾಲು ಮುರಿದು, ಬಲಗೈಗೆ ಗಾಯವಾಗಿದ್ದು, ಇಲಾಜು ಕುರಿತು ಒಂದು ವಾಹನದಲ್ಲಿ ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ವೈದ್ಯರು ಪರೀಕ್ಷಿಸಿ ಆತನಿಗೆ ಹೆಚ್ಚಿನ ಇಲಾಜಿಗಾಗಿ ರಾಯಚೂರುಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರಿಂದ ವೀರೇಶನನ್ನು ಮಾನವಿ ಸರಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ವಾಹನದಲ್ಲಿ ಹಾಕಿಕೊಂಡು ಹೊರಟಾಗ ರಿಮ್ಸ್ ಭೋದಕ ಆಸ್ಪತ್ರೆಯ ಸಮೀಪ ಸಂಜೆ 5-30 ಗಂಟೆಗೆ ಮೃತ ಪಟ್ಟಿದ್ದು,. ಆತನನ್ನು ಅದೇ ವಾಹನದಲ್ಲಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ವೈದ್ಯರು ಮೃತಪಟ್ಟಿರುತ್ತಾನೆ ಅಂತಾ ಸಂಜೆ 5-45 ಗಂಟೆಗೆ ತಿಳಿಸಿದ್ದು ಇರುತ್ತದೆ.  ಈ ಅಪಘಾತವು ಮಹೇಂದ್ರ ಮ್ಯಾಕ್ಸ್ ವಾಹನ ನಂ. ಕೆಎ-50 ಎಂ-62 ನೇದ್ದರ ಚಾಲಕನ ಉಮೇಶನ ನಿರ್ಲಕ್ಷತನದಿಂದ ಜರುಗಿದ್ದು ಆತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಂತ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.125/14 ಕಲಂ 279,337, 304(ಎ) ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
          ¢£ÁAPÀ- 26-04-2014 gÀAzÀÄ gÁwæ 8-00 UÀAmÉ ¸ÀĪÀiÁjUÉ ªÀÄjUɪÀÄä ¢©â vÁAqÁzÀ°è ¦üAiÀiÁð¢ FgÀªÀÄä UÀAqÀ £ÀÆgÁ £ÁAiÀÄÌ 36 ªÀµÀð eÁw.®ªÀiÁt G;- ºÉÆ®ªÀÄ£ÉUÉ®¸À ¸Á;- ªÀÄjUɪÀÄä ¢©â vÁAqÁ  FPÉAiÀÄÄ ªÀÄ£ÉAiÀÄ ªÀÄÄAzÀÄUÀqÉ EzÁÝUÀ ¦üAiÀiÁ𢠺ÁUÀÆ ¦üAiÀiÁð¢AiÀÄ UÀAqÀ,   DgÉÆævÀgÁzÀ 1]¥Á®¥Àà vÀAzÉ gÀAUÀAiÀÄå PÀįÉÃðgÀ ºÁUÀÆ EvÀgÉ 11 d£ÀgÀÄ DPÀæªÀÄPÀÆl gÀa¹PÉÆAqÀÄ §AzÀÄ ¦üAiÀiÁð¢zÁgÀ½UÉ D. £ÀA, 1 ªÀÄvÀÄÛ 2 zÀªÀgÀÄ ¨sÀnÖ ¸ÁgÁ¬Ä PÀÄrAiÀÄ®Ä PÉýzÀÝPÉÌ E®è CAvÁ ºÉýzÀÝPÉÌ CªÁZÀå ±À§ÝUÀ½AzÀ PÉʬÄAzÀ ºÉÆqɧr ªÀiÁr PÁ°¤AzÀ MzÀÄÝ F vÁAqÁzÀ°èzÀÄÝ  ¤ÃªÀÅ ºÉÃUÉ fêÀ£À ªÀiÁqÀÄwÛÃj £ÉÆÃqÀÄvÉÛÃªÉ CAvÁ ¤ªÀÄä£ÀÄß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQzÀÄÝ CAvÁ PÉÆlÖ  zÀÆj£À ªÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA.68/2014. PÀ®A- 143, 147, 504, 323, 506, ¸À»vÀ 149 L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
     ¢£ÁAPÀ:26.04.2014 gÀAzÀÄ ªÀÄzÁåºÀß 2.00 UÀAmÉ ¸ÀĪÀiÁjUÉ ¦gÁå¢ ºÀ£ÀĪÀĪÀé UÀAqÀ PÀÆqÉè¥Àà PÀ£ÁߥÀÆgÀºÀnÖ, 55 ªÀµÀð, PÀÄgÀħgÀ ¸Á: ªÉÄUÀ¼À¥ÉÃmÉ ªÀÄÄzÀUÀ®è FPÉAiÀÄÄ vÀªÀÄä ªÀÄ£ÉAiÀÄ ªÀÄÄAzÉ vÀªÀÄä PÀÄ®¸ÀÜgÁzÀ ¹zÀÝ¥Àà EªÀgÉÆA¢UÉ  ªÀiÁvÀ£ÁqÀÄwÛgÀĪÁUÀ ¦qÀتÀé UÀAqÀ PÀÄ¥ÀàtÚ ºÁUÀÆ EvÀgÉà 04 d£ÀgÀÄ J®ègÀÆ ¸Á. ªÉÄUÀ¼À¥ÉÃmÉ ªÀÄÄzÀUÀ®è EªÀgÀÄUÀ¼ÀÄ PÀÆrPÉÆAqÀÄ §AzÀÄ ¦gÁå¢zÁgÀ½UÉ ¹zÀÝ¥Àà£ÉÆA¢UÉ AiÀiÁPÉà ªÀiÁvÀ£ÁqÀÄwÛAiÀįÉà ¸ÀÆ¼É ªÀÄUÀ¼Éà JAzÀÄ CªÁZÀåªÁV ¨ÉÊzÀÄ PÉʬÄAzÀ ºÉÆqÉzÀgÀÄ.  £ÀAvÀgÀ ¦qÀتÀé FPÉAiÀÄÄ C°èAiÉÄà ©¢ÝzÀÝ MAzÀÄ §rUÉAiÀÄ£ÀÄß vÀUÉzÀÄPÉÆAqÀÄ ¦gÁå¢zÁgÀ¼À ¨Á¬ÄUÉ ºÉÆqÉzÀÄ gÀPÀÛUÁAiÀÄ ªÀiÁrzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA: 86/14 PÀ®A. 143, 147, 148,323, 324, 504 gÉ/«.149 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.    

ªÉÆøÀzÀ ¥ÀæPÀgÀtzÀ ªÀiÁ»w:- 
             ¢£ÁAPÀ: 27.04.2014  gÀAzÀÄ ಸಾಯಂಕಾಲ 4-00 ಗಂಟೆಗೆ ಫಿರ್ಯಾದಿ ಮನೆಯಲ್ಲಿದ್ದಾಗ ಪೋತ್ನಾಳ್ ಗ್ರಾಮದ ಹುಚ್ಚಪ್ಪ ಎನ್ನುವವರು ಫೋನ್ ಮಾಡಿ ಜೀನೂರು ಕ್ಯಾಂಪ್ ನಲ್ಲಿ 1) §¸ÀAiÀÄå vÀAzÉ ZÉ£ÀßAiÀÄå ªÀAiÀÄ 32 ªÀµÀð eÁ : °AUÁAiÀÄvÀ §tfUÀ G : MPÀÌ®ÄvÀ£À ¸Á : ¨ÉÊ®UÀÄqÀØ ªÀÄAqÀ®A UÀlÄÖ vÁ: UÀzÁé® f: ªÀÄ»§Æ§£ÀUÀgÀ (J¦) 099512260762) ªÀįÉèñÀ vÀAzÉ §¸ÀìtÚ ¥ÀÄAqÉ¥À°è ªÀAiÀÄ 25 ªÀµÀð eÁ : °AUÁAiÀÄvÀ §tfUÀ G : ºÉÆÃmÉ¯ï ªÀiÁ°PÀ ¸Á : ºÀ£ÀĪÀiÁ¥ÀÆgÀ vÁ : f : gÁAiÀÄZÀÆgÀÄ. 9483131059  EªÀgÀÄUÀ¼ÀÄ ಈರಮ್ಮ ಗಂಡ ಅಮರೇಶ ಇವರ ಮನೆ ಬಾಡಿಗೆ ಹಿಡಿದು ಅದರಲ್ಲಿ ನಕಲಿ ಬೀಜಗಳ ಸಂಗ್ರಹಣೆ ಮಾಡಿದ್ದು, ಮತ್ತು ಮೇಲ್ಕಂಡ  MAzÀÄ §Ä¯ÉgÉÆà ªÀiÁåPïì læPï ªÁºÀ£À £ÀA. PÉJ-36 J-7163 C.Q.gÀÆ. 1,00,00/- ವಾಹನದಲ್ಲಿ ಹಳ್ಳಿಗಳಲ್ಲಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುವ ಸಲುವಾಗಿ ಬೀಜಗಳ ಪ್ಯಾಕೆಟ್ ಗಳನ್ನು ಇಟ್ಟಿದ್ದು ಅದನ್ನು ಸ್ಥಳೀಯ ರೈತರು ನೋಡಿ ತಡೆ ಹಿಡಿದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ¦.J¸ï.L. (PÁ.¸ÀÄ) ಹಾಗೂ ಅವರ ಸಿಬ್ಬಂದಿಯವರು ಕೂಡಿ ಖಾಸಗಿ ವಾಹನದಲ್ಲಿ ಹೋಗಿ ನೋಡಲು ವಿಷಯವು ನಿಜವಿದ್ದು, ಪಂಚರಿಗೆ ಬರಮಾಡಿಕೊಂಡು CzÀgÀ°èzÀÝ  1) MAzÀÄ §Ä¯ÉgÉÆà ªÀiÁåPïì læPï ªÁºÀ£À £ÀA. PÉJ-36 J-7163 C.Q.gÀÆ. 1,00,000/- 2) 16 UÉÆÃt aîUÀ¼À°è MAzÉÆAzÀÄ aîzÀ°è 450 UÁæA vÀÆPÀªÀżÀî 100 ¥ÁåPÉmï £ÀPÀ° ©ÃdUÀ¼À ¥ÁåPÉmï UÀ½zÀÄÝ MlÄÖ 1600 ¥ÁåPÉmï UÀ¼ÀÄ MAzÀPÉÌ gÀÆ.300/- AiÀÄAvÉ MlÄÖ C.Q.gÀÆ. 4,80,000/-3] 09 ¥Áè¹ÖPï UÉƧâgÀzÀ aîUÀ¼À°è MAzÉÆAzÀÄ aîzÀ°è 450 UÁæA vÀÆPÀªÀżÀî £ÀPÀ° ©ÃdzÀ 100 ¥ÁåPÉmï UÀ¼ÀÄ MlÄÖ 900 ¥ÁåPÉmï MAzÀÄ ¥ÁåPÉmï UÉ gÀÆ.300/- AiÀÄAvÉ MlÄÖ C.Q.gÀÆ. 2,70,000/-4) CzsÀð UÉÆÃtÂaîzÀ°è 450 UÁæA vÀÆPÀªÀżÀî BALLOGURD-II 32 £ÀPÀ° ©ÃdUÀ¼À ¥ÁåPÉmï MAzÀPÉÌ gÀÆ. 300/- gÀAvÉ MlÄÖ C.Q.gÀÆ. 9600/- »ÃUÉ MlÄÖ 7,59,600/-  5) 5 °ÃlgÀ £À ©½ PÁå£ï ¬ÄzÀÄÝ, CzÀgÀ ªÉÄÃ¯É GAUCHO-600FL SEED DRESSING CAvÁ EzÀÄÝ, PÉøÀj §tÚzÀ PÉ«ÄPÀ¯ïì °PÀéqï ¸Àé®à EgÀÄvÀÛzÉ.6) MAzÀÄ °ÃlgÀ£À ¥Áè¹ÖPï ¨Ánè, CzÀgÀ°è PÉøÀj §tÚzÀ PÉ«ÄPÀ¯ïì °PÀéqï EgÀÄvÀÛzÉ.  7) JgÀqÀÄ zÉÆqÀØ ¸ÉÊf£À ¥Áè¹ÖPï l¨ï, CzÀgÀ°è §tÚ PÀ°¸À®Ä G¥ÀÄAiÉÆÃV¹zÀÄÝ, 8) MAzÀÄ PÉA¥ÀÄ PÀ®j£À ¸ÀtÚ §PÉmï
9) MAzÀÄ ¥Áè¹ÖPï ªÀÄUï 10) MAzÀÄ ¥Áè¹ÖPï ¥ÀÄnÖ. 
EªÀÅUÀ¼À£ÀÄß ಜಪ್ತಿ ªÀiÁrPÉÆAqÀÄ  ವಾಪಸ್ ಠಾಣೆಗೆ ರಾತ್ರಿ 11-15 ಗಂಟೆಗೆ ಬಂದು ವಶಕ್ಕೆ ತೆಗೆದುಕೊಂಡು ವ್ಯಕ್ತಿಗಳನ್ನು ಹಾಗೂ ಜಪ್ತಿ ಮಾಡಿದ ಮುದ್ದೆಮಾಲನ್ನು ಹಾಗೂ ಪಂಚನಾಮೆಯನ್ನು ನೀಡಿ ಸದ್ರಿಯವರು ಇಬ್ಬರು ನಕಲಿ ಬೀಜದ ಪ್ಯಾಕೆಟ್ ಗಳನ್ನು ಒಂದು ಪ್ಯಾಕೆಟ್ ಗೆ 300/- ಯಂತೆ ಹಳ್ಳಿಗಳಲ್ಲಿ ರೈತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಮೋಸ ಮಾಡಿದ್ದು ಅಲ್ಲದೆ ಬೀಜಗಳನ್ನು ಬಿತ್ತಿದ ರೈತರು ಬೆ¼É ನಾಟದ ಆರ್ಥಿಕ ನಷ್ಟ ಉಂಟಾಗುವಂತೆ ಮಾಡುವವರಿದ್ದು, ಸದ್ರಿಯವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ PÉÆlÖ zÀÆj£À  ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 126/2014 ಕಲಂ 420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¯ÉÆÃPÀ¸À¨sÁ ZÀÄ£ÁªÀuÉ ¤Ãw ¸ÀA»vÉ G®èAWÀ£É ¥ÀæPÀgÀtUÀ¼À ªÀiÁ»w:- 
          - E¯Áè -

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.04.2014 gÀAzÀÄ 57¥ÀææPÀgÀtUÀ¼À£ÀÄß ¥ÀvÉÛ ªÀiÁr 10,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.