Thought for the day

One of the toughest things in life is to make things simple:

11 Aug 2014

Reported Crimes


                                 
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ 11-08-2014 ರಂದು 03-30 .ಎಂ. ಸುಮಾರಿಗೆ ಆರೋಪಿತ£ÁzÀ ಜಗನ್ನಾಥ ತಂದೆ ಬಾಬುರಾವ S.R.S. Travels Bus No.KA 42 -9777 ನೆದ್ದರ ಚಾಲಕ ಸಾಃ ಹಳ್ಳಿಖೇಡ (ಬಿ) ತಾಃ ಹುಮನಾಬಾದ  FvÀ£ÀÄ ತಾನು ಚಾಲನೆ ಮಾಡುತ್ತಿರುವ S.R.S. Travels Bus No.KA 42 - 9777 ನೆದ್ದನ್ನು ಸಿಂಧನೂರು ಸಿರುಗಪ್ಪ ರಸ್ತೆಯಲ್ಲಿ ಸಿರುಗುಪ್ಪ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಬಂದು ಬೂದಿವಾಳಕ್ಯಾಂಪ ಸಮೀಪ ಇರುವ ಖಾದರಬಾಷಾ ದರ್ಗಾ ಹೊಲದ ಹತ್ತಿರ ರಸ್ತೆ ದಾಟುತ್ತಿದ್ದ ಎರಡು ಎಮ್ಮೆಗಳಿಗೆ ಟಕ್ಕರ ಕೊಟ್ಟಿದ್ದು, ಬಸ್ ನಿಯಂತ್ರಣ ತಪ್ಪಿ ರಸ್ತೆಯ ಎಡಬಾಜು ಇರುವ ಹೊಲದಲ್ಲಿ ಓಳು ಮಗ್ಗಲಾಗಿದ್ದರಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಫಿರ್ಯಾದಿ ಸಾಜೀದುಲ್ಲಾ ಖಾನ ತಂದೆ ಜಾಹುರಲ್ಲಾ ಖಾನ್ 51ವರ್ಷ, ಮುಸ್ಲಿಂ, ಸರ್ಕಾರಿ ಡಿಗ್ರಿ ಕಾಲೀಜಿನಲ್ಲಿ ಸುಪರಿಂಡೆಂಟ ಸಾಃ ವಿನೋಬನಗರ, ವಿವೇಕಾನಂದ ಹೈಸ್ಕೂಲ ಹಿಂಭಾಗ 4ನೇ ಕ್ರಾಸ ತುಮಕೂರು FvÀ¤ಗೆ ಎಡಗಾಲ ಪಾದಕ್ಕೆ, ಮೊಣಕಾಲಿಗೆ ಸಾದಾ ಸ್ವರೂಪದ ತೆರಚಿದ ಗಾಯ ಮತ್ತು ಒಳಪೆಟ್ಟು ಆಗಿದ್ದುಮತ್ತು ಜಾಹರ ಜಬೀನ ಹಾಗೂ ಗೌತಮಶೆಟ್ಟಿ ಇವರಿಗೆ ಎರಡೂ ಕಾಲುಗಳಿಗೆ, ಹಣೆಗೆ, ಬಲಗೈಗೆ, ಭಾರಿ ರಕ್ತಗಾಯಗಳಾಗಿದ್ದು, ಅಲ್ಲದೇ ಎರಡೂ ಎಮ್ಮೆಗಳ ಕಾಲುಗಳು ಮುರಿದು, ಕೊಂಬು, ನಾಲಿಗೆ ಕಟ್ಟಾಗಿ, ಪಕ್ಕಡಿ ಹತ್ತಿರ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿರುತ್ತವೆ  ಅಂತಾ ಇದ್ದ ಫಿರ್ಯಾದಿ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 186/2014 PÀ®A. 279, 337, 338 L¦¹ CrAiÀÄ°è  ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
    
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.08.2014 gÀAzÀÄ  61 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   16,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.