Thought for the day

One of the toughest things in life is to make things simple:

12 Oct 2014

Reported Crimes

.
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            
      ಅಮರ ಹಿರೇಮಠ ತಂದೆ ಸಿದ್ಧರಾಮಯ್ಯ ಹಿರೇಮಠ, ವಯ:21 ವರ್ಷ, ಜಾ: ಜಂಗಮ, :ಡಿಪ್ಲೋಮಾ ಫೈನಲ್ ಇಯರ್ ವಿದ್ಯಾರ್ಥಿ, ಸಾ: ತುರುವಿಹಾಳ, ತಾ: ಸಿಂಧನೂರು FvÀ£ÀÄ ದಿನಾಂಕ : 11-10-2014 ರಂದು 2-30 ಪಿ.ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿ.ಡಬ್ಲೂ.ಡಿ ಕ್ಯಾಂಪನ, ಜ್ಯೂನಿಯರ ಕಾಲೇಜ್ ಹತ್ತಿರ ಫಿರ್ಯಾದಿಯು ಪ್ರಮೋದ್ ಕುಮಾರ ಈತನ ಮೋಟಾರ್ ಸೈಕಲ್ ನಂ KA-36 EB-5698 ನೇದ್ದರ ಹಿಂದುಗಡೆ ಕುಳಿತುಕೊಂಡು  ಎಸ್.ಡಿ.ಎಮ್.ಟಿ ಪಾಲಿಟೆಕ್ನಿಕ್ ಕಾಲೇಜ್ ಕಡೆಯಿಂದ ಎಮ್.ಜಿ ಸರ್ಕಲ್ ಕಡೆ ಬರುತ್ತಿದ್ದಾಗ ಎದುರುಗಡೆಯಿಂದ ದಶರಥ, ಎನ್..ಕೆ.ಆರ್.ಟಿ.ಸಿ ಬಸ್ ನಂ.ಕೆಎ-35/ಎಫ್-145 ನೇದ್ದರ ಚಾಲಕ, ಹೂವಿನ ಹಡಗಲಿ ಡಿಪೋ. FvÀ£ÀÄ ತನ್ನ ಬಸ್ ನಂ KA-35 F-145 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿಗೆ ತಲೆಗೆ ಪೆಟ್ಟಾಗಿದ್ದು , ಪ್ರಮೋದ್ ಕುಮಾರನಿಗೆ ಹಿಂದೆಲೆಗೆ, ಬಲಗೈ ಅಂಗೈ ಹತ್ತಿರ, ಎದೆಗೆ ಪೆಟ್ಟಾಗಿ, ಬಲಭುಜದ ಎಲಬು ಮುರಿದಂತಾಗಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.233/2014, ಕಲಂ.279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

                 ¢£ÁAPÀ :-11-10-2014 gÀAzÀÄ  17-30 ಪಿ.ಎಮ್ PÉÌ ಫಿರ್ಯಾದಿದಾರgÁzÀ ನಾಗರಾಜು ಮೇಕಾ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ gÀªÀgÀÄ ಠಾಣೆಯಲ್ಲಿದ್ದಾಗ ಫಿರ್ಯಾದಿದಾರರ ದೂರವಾಣಿ ಕರೆ ಮಾಡಿ ರಸ್ತೆ ಅಪಘಾತವಾದ ಬಗ್ಗೆ ಮಾಹಿತಿ ಬಂದಿದ್ದರಿಂದ ಘಟನೆಯ ಸ್ಥಳಕ್ಕೆ ಹೋಗಿ ನೋಡಲು ಗಾಯಾಳು ತನ್ನ ಹೆಸರು ವಿಳಾಸವನ್ನು ಅರಿ ಬರೆ ಹೇಳಿದ್ದು ಗಾಯಾಳು ವೃದ್ದೆಗೆ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಟಕ್ಕರು ಕೊಟ್ಟಿದ್ದರಿಂದ ಅಕೆಗೆ ಎಡಕಾಲಿನ,ತೊಡೆಯು ಮುರಿದು ಭಾರಿ ಗಾಯಗೊಂಡಿದ್ದು, ಎಡಗಡೆ ಬಾಯಿಗೆ ಎಡ ಕಣ್ಣಿಗೆ ಎಡಗಡೆ ಹಣೆಗೆ ರಕ್ತಗಾಯಗೊಂಡಿದ್ದು ಕಂಡುಬಂದಿರುತ್ತದೆ UÁAiÀÄ UÉÆAqÀ ಭಾಗಮ್ಮ ಗಂಡ ಬಸವರಾಜು 65 ವರ್ಷ ಜಾತಿ:ಎಸ್.ಟಿ ಸಾ:ದೇವರಗುಡ್ಡ FPÉAiÀÄ£ÀÄß ಅಂಬ್ಯೂಲೇನ್ಸ್ ಅನ್ನು ಕರೆಸಿ ಇಲಾಜುಗಾಗಿ ಅಲ್ಲಿಂದ ಸ್ಥಳಿಯರ ಸಹಾಯದಿಂದ ದೇವದುರ್ಗ ಅಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೇಚ್ಚಿನ ಚಿಕಿತ್ಸೆ ಕುರಿತು ಠಾಣೆಯ ಮುಖ್ಯ ಪೇದೆ-151 ಬಂಡಯ್ಯ ಇವರೊಂದಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೇನೆ. ಸದರಿ ಘಟನೆಯೂ ಸುಮಾರು 7-30 ಗಂಟೆಯಾಗಿರಬಹುದು ಎಂದು ಸ್ಥಳಿಯರಿಂದ ತಿಳಿದು ಬಂದಿದ್ದು ಇರುತ್ತದೆ. ಯಾವೊದೋ ಅಪರಿಚಿತ ವಾಹನವು ಅತಿ ವೇಗ ಮತ್ತು ಅಲಕ್ಷತನದಿಂದ ವಾಹನವನ್ನು ನಡೆಸಿ ಟಕ್ಕರು ಕೊಟ್ಟು ಭಾರಿ ರಕ್ತಗಾಯಗಳನ್ನು ಮತ್ತು ಸದಾ ರಕ್ತಗಾಯಗಳನ್ನು ಮಾಡಿ ವಾಹನವನ್ನು ನಿಲ್ಲಿಸದೇ ಹೋದವನ ಮೇಲೆ ಮುಂದಿನ ಕಾನೂನು ತೆಗೆದುಕೊಳ್ಳಬೇಕೆಂದು PÉÆlÖ zÀÆj£À  ಮೇಲಿಂದ eÁ®ºÀ½î ¥Éưøï oÁuÉ C.¸ÀA. 92/2014 PÀ®A-279.338.  ಐ.ಪಿ.ಸಿ ಮತ್ತು 187 ಐ ಎಮ್ ವಿ ಕಾಯಿದೆ CrAiÀÄ°è   ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
            ಫಿರ್ಯಾದಿ ®Qëöä ¨Á¬Ä UÀAqÀ PÀÄAl «gÉñÀ ªÀAiÀÄ: 33 ªÀµÀð, eÁ: ºÀq¥Àzï G: ¥Á£ï ±Á¥ï ¸Á; zsÉÆéUÀ°è ¹AzsÀ£ÀÆgÀÄ . FPÉAiÀÄ ಮಗಳಾದ ಲಕ್ಷ್ಮಿ ಬಾಯಿ ಈಕೆಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು , ಇಬ್ಬರೂ ಹೆಣ್ಣು ಮಕ್ಕಳಿದ್ದು , ಬಹಳ ವರ್ಷಗಳಿಂದ ಮುಟ್ಟು ಹೊಟ್ಟೆ ನೋವು ಇದ್ದು, ಆಗಾಗ ಹೊಟ್ಟೆ ನೋವು ಬರುತ್ತಿದ್ದು ಇದರಿಂದ ಹೊಟ್ಟೆ ನೋವಿನ ಬಾಧೆ ತಾಳಲಾರದೇ, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-10-2014 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಸಿಂಧನೂರು ದೋಬಿಗಲ್ಲಿಯಲ್ಲಿದ್ದ ತಮ್ಮ ವಾಸದ ಮನೆಯಲ್ಲಿ ಬಲ್ಲಿಸಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಮಗಳ ಮರಣದಲ್ಲಿ ಯಾರ ಮೇಲೆ ಯಾವ ತರಹದ ಸಂಶಯ ಇರುವುದಿಲ್ಲ ಅಂತಾ ಇದ್ದ ಹೇಳಿಕೆ ಮೇಲಿಂದ ¹AzsÀ£ÀÆgÀÄ £ÀUÀgÀ ಠಾಣಾ ಯು.ಡಿ.ಆರ್ ನಂ 15/2014 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.    
                 ¢£ÁAPÀ: 11.10.2014 gÀAzÀÄ  ಬೆಳಿಗ್ಗೆ 8-30 ಗಂಟೆಗೆ ಮೃತ ಶ್ರೀಮತಿ £ÁUÀgÀvÀß UÀAqÀ ºÀÄZÀÑ¥Àà 22 ªÀµÀð £ÁAiÀÄPÀ ¸Á;¥ÀÄ®¢¤ß. ತಾ;-ಸಿಂಧನೂರು ಮತ್ತು ಈಕೆಯ ಗಂಡ ಇಬ್ಬರು ಹೊಲಕ್ಕೆ ಬೆಳಗೆ ಕ್ರಿಮಿನಾಶಕ ಎಣ್ಣೆ ಹೊಡೆಯಲು  ಹೋಗಿ ವಾಪಾಸ್ ಮನೆಗೆ ಬಂದಿದ್ದು ಮನೆಯಲ್ಲಿ ಸರಿಯಾಗಿ ಕೈ ತೊಳೆದುಕೊಳ್ಳದೇ ಊಟ ಮಾಡಿದ್ದರಿಂದ ಎಣ್ಣೆ ಆಂಶ ಹೊಟ್ಟೆಯಲ್ಲಿ ಹೋಗಿ ಸಂಕಟ ಎದ್ದಿದ್ದರಿಂದ Eಲಾಜು ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಇಲಾಜು ಫಲಿಸದೇ ಸಂಜೆ 5-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಸದರಿ ಘಟನೆಯು ಆಕಸ್ಮಿಕವಾಗಿ ಜರುಗಿದ್ದು ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ AiÀÄÄ.r.Dgï. £ÀA: 24/2014.ಕಲಂ.174.ಸಿ.ಆರ್.ಪಿ.ಸಿ.ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:_
               ಫಿರ್ಯಾದಿ C¤vÁ UÀAqÀ ±ÀAPÀgï, 30 ªÀµÀð, eÁ: PÀÄgÀħgÀÄ, G: ªÀÄ£ÉPÉ®¸À, ¸Á: JªÀiï.JªÀiï.PÁ¯ÉÆä gÁAiÀÄZÀÆgÀÄ EªÀjUÉ  ಈಗ್ಗೆ 12 ವರ್ಷಗಳಿಂದೆ ಆರೋಪಿತನೊಂದಿಗೆ ಮದುವೆಯಾಗಿ ಮೂರು ಮಕ್ಕಳಿದ್ದು, ನಂತರ 06 ವರ್ಷಗಳವರೆಗೆ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಬರುಬರುತ್ತಾ ±ÀAPÀgï vÀAzÉ dA§tÚ, 35 ªÀµÀð, eÁ: PÀÄgÀħgÀÄ, ¸Á: JªÀiï.JªÀiï.PÁ¯ÉÆä gÁAiÀÄZÀÆgÀÄ FvÀ£ÀÄ  ವಿನಾಕಾರಣ ಫಿರ್ಯಾದಿಗೆ ಅವಾಚ್ಯವಾಗಿ ಬೈಯುವುದು, ಅನುಮಾನಿಸುವುದು, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುವುದು ಮಾಡುತ್ತಾ ಬಂದಿದ್ದು,  ¢£ÁAPÀ; 11.10.2014 gÀAzÀÄ  ಬೆಳಗ್ಗೆ 1000 ಗಂಟೆಗೆ ಫಿರ್ಯಾದಿಯು ಮನೆಯ ಅಡುಗೆ ಮನೆಯಲ್ಲಿದ್ದಾಗ ಆರೋಪಿತನು ಬಂದು ವಿನಾ ಕಾರಣ ಕೈಗಳಿಂದ ಕಪಾಳಕ್ಕೆ ಹೊಡೆದು, ಅವಾಚ್ಯವಾಗಿ ಬೈದಿದ್ದು, ಅದಕ್ಕೆ ಫಿರ್ಯಾದಿಯು ಹಿಗೇಕೆ ಮಾಡುತ್ತಿ ಅಂತಾ ತನ್ನ ಗಂಡ ಆರೋಪಿತನಿಗೆ ಅಂದಾಗ, ಆರೋಪಿಯು ಹೊರಗಡೆ ಮನೆಯಲ್ಲಿ ಸೀಮೆ ಎಣ್ಣೆ ತೆಗೆದುಕೊಂಡು ಎಣ್ಣೆ ಚೆಲ್ಲಿಕೊಂಡಾಗ, ಫಿರ್ಯಾದಿಯು ಬೇಡಾ ಅಂತಾ ಸೀಮೆ ಎಣ್ಣೆ ಡಬ್ಬಿ ಕಸಿದುಕೊಂಡಾಗ ಸೀಮೆ ಎಣ್ಣೆ ಫಿರ್ಯಾದಿಯ ಮೈಮೇಲೆ ಬಿದ್ದಿದ್ದು, ಆಗ ಆರೋಪಿತನು ಕಡ್ಡಿಗೀರಿ ಬೆಂಕಿ ಹಚ್ಚಿಕೊಳ್ಳುವಾಗ ಆರೋಪಿಗೂ ಮತ್ತು ಫಿರ್ಯಾದಿಗೂ ಬೆಂಕಿ ಹತ್ತಿ ಫಿರ್ಯಾದಿಯ ಮುಖಕ್ಕೆ, ಎದೆಗೆ, ಹೊಟ್ಟೆಗೆ ಮತ್ತು ಕಾಲುಗಳಿಗೆ ಸುಟ್ಟು ಚರ್ಮ ಸುಲಿದಿರುತ್ತದೆ. ಮತ್ತು ಆರೋಪಿತನ ಎರಡೂ ಕೈಗೆ ಮತ್ತು ಬಲ ಕಾಲುಗೆ ಸುಟ್ಟು ಚರ್ಮ ಸುಲಿದಿರುತ್ತದೆ. ಫಿರ್ಯಾದಿಯ ಗಂಡನು ಬೇರೆ ಯಾವುದೋ ಹೆಂಗಸಿನ ಸಂಪರ್ಕ ಹೊಂದಿರಬಹುದು ಆದ್ದರಿಂದ ಅದೇ ಉದ್ದೇಶದಿಂದ ತನಗೆ ಸರಿಯಾಗಿ ನೋಡಿಕೊಳ್ಳದೇ ತನಗೆ  ನೀನು ಬೇರೆಯವರಿಗೆ ನೋಡುತ್ತೀ ಅಂತಾ ಅನುಮಾನ ಪಟ್ಟು ತನಗೆ ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು ಹಾಗು ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದು, ಕಾರಣ ತನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ PÉÆlÖ zÀÆj£À ªÉÄðAzÀ     gÁAiÀÄZÀÆgÀÄ ¥À²ÑªÀÄ ¥Éưøï oÁuÉ UÀÄ£Éß £ÀA: 173/2014 PÀ®A; 498(A) IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.10.2014 gÀAzÀÄ 76 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   8,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.