Thought for the day

One of the toughest things in life is to make things simple:

26 Dec 2014

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
AiÀÄÄ.r.Dgï. ¥ÀæPÀgÀtzÀ ªÀiÁ»w:-
             ಈಗ್ಗೆ 1 ತಿಂಗಳ .ಹಿಂದೆ  ಫಿರ್ಯಾದಿಯ ಹೆಂಡತಿ ಚೆನ್ನಮ್ಮ ಈಕೆಯು ತನ್ನ ತವರು ಮನೆಯಿಂದ ಹೆರಿಗೆಯಾಗಿ ಮಗಳು ಸಿಂಚನಾ 4 ತಿಂಗಳು, ಇವಳೊಂದಿಗೆ ತನ್ನ ಗಂಡನ ಊರಾದ ತೊಪ್ಪಲದೊಡ್ಡಿ ಗ್ರಾಮಕ್ಕೆ ಬಂದಿದ್ದಳು, ಮನೆಯಲ್ಲಿ ತಾಯಿ ಮಗು ಇಬ್ಬರೂ ಆರೋಗ್ಯವಾಗಿ ಚೆನ್ನಾಗಿದ್ದರು, ದಿನಾಂಕ 24-12-2014 ರಂದು  ಮಧ್ಯಾಹ್ನ 12-00 ಗಂಟೆಗೆ ಆರೋಗ್ಯ ಇಲಾಖೆಯವರು ಮೂರನೇ ಪೋಲಿಯೋ ಲಸಿಕೆ ಹನಿ ಹಾಕಿ ಇಂಜೆಕ್ಷೆನ್ ಮಾಡಿ ಹೋಗಿದ್ದು ಇತ್ತು. ಅವರು ಪೊಲೀಯೋ ಲಸಿಕೆ ಹಾಕಿ ಹೋದ ನಂತರ ಕುಮಾರಿ ಸಿಂಚನಾ ಈಕೆಯು ಆರೋಗ್ಯವಾಗಿ ಚೆನ್ನಾಗಿದ್ದಳು, ನಂತರ  ತಮ್ಮ ತಾಯಿ ಎದೆ ಹಾಲು  ಕುಡಿದು ಸುಮ್ಮನೇ ಮಲಗಿಕೊಂಡಿತ್ತು. ಪೊಲೀಯೋ ಲಸಿಕೆ ಇಂಜೆಕ್ಷನ್  ನೋವಿನಿಂದ ಮಲಗಿರಬಹುದು ಅಂತ ಸುಮ್ಮನಾಗಿದ್ದರು, ನಂತರ ಮಗು ಮಲಗಿದಲ್ಲಿಯೇ ಮಲಗಿದ್ದಕ್ಕೆ ದಿನಾಂಕ 25-12-2014 ರಂದು ಬೆಳಗಿನ ಜಾವ  03-00 ಗಂಟೆಗೆ ಮಗುವಿನ  ತಾಯಿ ಸಿಂಚನಾಳನ್ನು ನೋಡಲು ಕುಮಾರಿ ಸಿಂಚನಾ ಈಕೆಯು ಉಸಿರು ನಿಂತುಕೊಂಡಿದ್ದು ಕೂಡಲೇ ಆಕೆಯ ತಾಯಿ ಗಾಬರಿಯಾಗಿ ತನ್ನ ಗಂಡನನ್ನು ಹಾಗೂ ಇತರರನ್ನು ಕರೆದು ಆಕೆಯ ಮೈ ಕೈಯನ್ನು ಉಜ್ಜಿದ್ದು ಯಾವುದೇ ಉಸಿರಾಟ ಇರದೇ ಮಗು ಮೃತಪಟ್ಟಿದ್ದು ಇರುತ್ತದೆ.
            ಕುಮಾರಿ ಸಿಂಚನಾ ತಂದೆ ವಂದ್ಲೆಪ್ಪ 4 ತಿಂಗಳು ಹೆಣ್ಣು ಮಗು ಈಕೆಗೆ ಆರೋಗ್ಯ ಇಲಾಖೆಯವರು ಪೊಲೀಯೋ ಲಸಿಕೆ ಹಾಕಿ ಇಂಜೆಕ್ಷನ್ ಮಾಡಿ ಹೋಗಿದ್ದರು, ನಂತರ ಮಗು ತನ್ನ ತಾಯಿಯ ಎದೆಹಾಲು ಕುಡಿದು ಮಲಗಿದಲ್ಲಿಯೇ ಮಲಗಿದ್ದು ದಿನಾಂಕ 25-12-2014 ರಂದು ಬೆಳಗಿನ ಜಾವ 03-00 ಗಂಟೆಗೆ ಮಗು ಮಲಗಿದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ, ನಮ್ಮ ಮಗುವಿನ ಸಾವಿನಲ್ಲಿ ನಮಗೆ ಸಂಶಯವಿರುತ್ತದೆ. ಕಾರಣ ನಮ್ಮ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಬೇಕು ಅಂತ ಮುಂತಾಗಿ ನೀಡಿದ ಫಿರ್ಯಾದಿ ದಾರನ ಹೇಳಿಕೆ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ  ಯು.ಡಿ.ಆರ್ ಸಂಖ್ಯೆ 18/2014 ಕಲಂ; 174 (ಸಿ) ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
                       ಪಿರ್ಯಾಧಿ ಶ್ರೀ ದುರಗೇಶ ತಂದೆ ಕರಿಯಪ್ಪ ಯಾದವ ಗೊಲ್ಲರ 25 ವರ್ಷ ಮೆಷೆನ್ ಕೆಲಸ ಸಾ.ವೆಂಕಟರಾಯನ ಪೇಟೆ ಮುದಗಲ್ಲ FvÀ£À ತಂಯು ದಿನಾಲು ಅತಿಯಾದ ಮದ್ಯಸೇವನೆ ಮಾಡುತ್ತಾ ಊರಲ್ಲಿ ತಿರುಗಾಡುತ್ತಿದ್ದನು,ನಾವು ಎಷ್ಟುಸಾರಿ ಬುದ್ದಿವಾದ ಹೇಳಿದರು ಕೇಳುತ್ತಿರಲಿಲ್ಲ. ಹಿಗಿರುವಾಗ ಇಂದು ದಿ.26.12.2014 ರಂದು ಮದ್ಯಾಹ್ನ 01.30 ಗಂಟೆ ಸುಮಾರಿಗೆ ಪಿರ್ಯಾದಿಯ ತಂದೆ ಕೋಟೆ ಕಂದಕದ ನಿರಿನಲ್ಲಿ ಬಿದ್ದು ತೇಲಾಡುತ್ತಿರುತ್ತಾನೆ ಎಂದು ಜನರು ಮಾತನಾಡುತ್ತಿರುವದನ್ನು ಕೇಳಿ ತನ್ನ ತಂದೆಯನ್ನು ಚಿಕಿತ್ಸೆಗೆಂದು ಸರಕಾರಿ ಆಸ್ಪತ್ರೆ ಮುದಗಲ್ಲಗೆ ಸೇರಿಕೆ ಮಾಡಿಲಾಗಿ ವ್ಯದ್ಯರು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ. ನನ್ನ ತಂದೆ ಕರಿಯಪ್ಪನು ಇಂದು ಬೆಳಗ್ಗೆ 10.00 ಗಂಟೆ ಯಿಂದ ಮದ್ಯಹ್ನ 01.30 ಗಂಟೆಯ ಅವದಿಯಲ್ಲಿ ಅತಿಯಾಗಿ ಮದ್ಯಸೇವನೆ ಮಾಡಿ ಕೋಟೆ ಕಂದಕದ ಹತ್ತಿರ ನೆಡೆದುಕೊಂಡು ಹೋಗುವಾಗ ಜೋಲಿಹೋಗಿ ಕಂದಕದ ನೀರಿನಲ್ಲಿ ಬಿದ್ದು ಮೃತ ಪಟ್ಟಿದ್ದು ಇತನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲ. ಅಂತಾ ಮುಂತಾಗಿ ನೀಡಿದ ಲಿಖಿತದೂರಿನ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 28/2014 PÀ®A.174 ¹.Dgï.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕಯಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 26/12/14 ರಂದು ಮೃತ ತಿಮ್ಮಣ್ಣ ಈತನು ತನ್ನ ಹೊಲದ ಪಹಣಿಯನ್ನು ತರಲು ಹಿರೆಕೊಟ್ನೆಕಲ್ ಗ್ರಾಮಕ್ಕೆ ಹೋಗಿ ಬರೋಣ ಬಾ ಅಂತಾ ಫಿರ್ಯಾದಿ CdÄð£À¥Àà vÀAzÉ ºÀ£ÀĪÀÄAvÀ ZɮĪÁ¢, 48 ªÀµÀð, MPÀÌ®ÄvÀ£À ¸Á: eÁ£ÉPÀ¯ï vÁ : ªÀiÁ£À« FvÀ£À ತಮ್ಮನಾದ ಮೃತ ರಾಮಚಂದ್ರನಿಗೆ ಕರೆದಿದ್ದರಿಂದ ರಾಮಚಂದ್ರನು ತನ್ನ ಮೋಟಾರ್ ಸೈಕಲ್ ನಂ ಕೆ.ಎ-36/ಈ.ಈ.3175 ನೇದ್ದನ್ನು ತೆಗೆದುಕೊಂಡು ಅದರ ಮೇಲೆ ತಿಮ್ಮಣ್ಣನಿಗೆ ಕರೆದುಕೊಂಡು ಹಿರೆಕೊಟ್ನೆಕಲ್ ಗ್ರಾಮಕ್ಕೆ ಹೋಗಿ ಪಹಣಿಯನ್ನು ತೆಗೆದುಕೊಂಡು ಪುಃ ಅದೇ ಮೋಟಾರ್ ಸೈಕಲ್ ಮೇಲೆ ಹಿರೆಕೊಟ್ನೆಕಲ್ ದಿಂದ ಮಾನವಿ ರಸ್ತೆ ಹಿಡಿದು ಖಾದರ್ ಲಿಂಗ ದರ್ಗಾ ಹತ್ತಿರ ಬರುವಾಗ ಹಿಂದಿನಿಂದ ಅಂದರೆ ಹಿರೆಕೊಟ್ನೆಕಲ್ ಕಡೆಯಿಂದ ಟ್ರೇಲರ್ ಲಾರಿ ನಂ ಎ.ಪಿ 29/ಯು-5108 ನೇದ್ದನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ರಾಮಚಂದ್ರನ ಮೋಟಾರ್ ಸೈಕಲ್ಲಿಗೆ ಹಿಂದೆ ಢಿಕ್ಕಿ ಕೊಟ್ಟಾಗ ಅವರಿಬ್ಬರು ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದಾಗ ಅವರಿಬ್ಬರ ಮೇಲೆ ಟ್ರೇಲರ್  ಲಾರಿಯು ಹಾಯ್ದು ಹೋಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಸದರಿ ಲಾರಿಯ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 339/14 ಕಲಂ 279,304 (ಎ) ಐ.ಪಿ.ಸಿ ಸಹಿತ 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ದಿನಾಂಕ 26/12/2014 ರಂದು ಸಿಂಧನೂರಿನ ಬ್ಯಾಂಕಿನಲ್ಲಿ ನಮ್ಮಿಬ್ಬರದು ಕೆಲಸವಿದ್ದುದರಿಂದ ಶ್ರೀ ಬದ್ದೆಪ್ಪಾ ತಂದೆ ಮೂಕಪ್ಪ 60 ವರ್ಷ,ಜಾ;-ಲಂಬಾಣಿ ,ಉ;-ಒಕ್ಕಲುತನ, ಸಾ;-ದಿಗ್ಗನಾಯಕನ ಬಾವಿ ತಾ:- ಲಿಂಗಸೂಗೂರ ಮತ್ತು ಮೈಹಿಬೂಬ ಇಬ್ಬರು ಕೂಡಿಕೊಂಡು ಮೋ.ಸೈ. ನಂ.ಕೆ.ಎ.36-ಇಎ-4931 ಮೇಲೆ ಸಿಂಧನೂರಿಗೆ ಹೊಗುತ್ತಿರುವಾಗ ಮೈಹಿಬೂಬ ಈತನು ಮೋಟಾರ ಸೈಕಲ್ ನಡೆಸುತ್ತಿದ್ದು ನಾನು ಹಿಂದೆ ಕುಳಿತುಕೊಂಡಿದೆನು ಸಿಂಧನೂರ- ಮಸ್ಕಿ ಮುಖ್ಯ  ರಸ್ತೆಯ ಮೇಲೆ ಗುಡುದೂರ ಹತ್ತಿರ  ಹೋಗುತ್ತಿರುವಾಗ ಮೈಹಿಬೂಬ ಈತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಜಂಪಿನಲ್ಲಿ ನಿಯಂತ್ರಣಗೊಳಿಸದೆ ಪಲ್ಟಿಗೊಳಿಸಿದರಿಂದ ಪಿರ್ಯಾದಿದಾರನಿಗೆ ಮತ್ತು ಆರೋಪಿನಿಗೆ ತಲೆಗೆ ಮತ್ತು ಕೈಕಾಲುಗಳಿಗೆ ತಿವ್ರ ಮತ್ತು ಸಾದಾ ಸ್ವರೂಪದ ರಕ್ತಗಾಯವಾಗಿದ್ದು ಇರುತ್ತದೆ ಕಾರಣ ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 201/2014.ಕಲಂ,279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ 26-12-2014 ರಂದು 6-30 ಎ.ಎಂ. ಸುಮಾರಿಗೆ ಆರೋಪಿತನು ತಾನು ಚಾಲನೆ ಮಾಡುತ್ತಿರುವ ಇಂಜನ ನಂ. REOS 04001 ನೆದ್ದನ್ನು ಉಳ್ಳ ಟ್ರ್ಯಾಕ್ಟರ ಮತ್ತು ಟ್ರ್ಯಾಲಿ ನಂಬರ KA 36  TA 975 ನೆದ್ದರಲ್ಲಿ ಮಲ್ಲಾಪೂರು ಹಳ್ಳದಿಂದ ಯಾವುದೇ ಪರವಾನಿಗೆ ಇಲ್ಲದೇ  ಉಸುಕನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾಗ ಫಿರ್ಯಾದಿದಾರರನ್ನು ನೋಡಿ ಟ್ರಾಕ್ಟರ ಚಾಲಕನು ಟ್ರಾಕ್ಟರ ಮತ್ತು ಟ್ರ್ಯಾಲಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಮುಂದಿನ ಕ್ರಮಕ್ಕಾಗಿ ಉಸುಕು ತುಂಬಿದ ಟ್ರಾಕ್ಟರ ಮತ್ತು ಟ್ರ್ಯಾಲಿಯನ್ನು ತೆಗೆದುಕೊಂಡು ಬಂದು ಠಾಣೆಯಲ್ಲಿ  ಹಾಜರಪಡಿಸಿರುತ್ತೇವೆ ಅಂತಾ ಶ್ರೀಮತಿ ವಿಜಯಾ ಗ್ರಾಮ ಲೆಕ್ಕಾಧಿಕಾರಿಗಳು ಕಲ್ಲೂರು  ಸದ್ಯ ಇನ್‌ಚಾರ್ಚ ಕುನ್ನಟಗಿ ಹೋಬಳಿ ಕಂದಾಯ ನಿರೀಕ್ಷಕರು,EªÀgÀÄ ಕೊಟ್ಟ ಲಿಖಿತ ಫಿರ್ಯಾದಿ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 293/2014  U/S. 43  KARNATAKA MINOR MINERAL  CONSISTENT RULE 1994,  &   379 I P C CrAiÀÄ°è ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.