Thought for the day

One of the toughest things in life is to make things simple:

3 Feb 2015

RAICHUR DISTRICT REPORTED CRIMES

CPÀæªÀÄ ªÀÄgÀ¼ÀÄ ¸ÁUÁuÉ ¥ÀæPÀgÀtzÀ ªÀiÁ»w:-
ದಿನಾಂಕ: 02.02.2015 ರಂದು ಬೆಳಿಗ್ಗೆ 11-10 ಗಂಟೆಗೆ ಸಿ.ಪಿ.ಐ ಮಸ್ಕಿ ರವರು. ಮುದಗಲ್ಲ ಠಾಣೆಯ ಎ.ಎಸ್.ಐ ಅಮಾನುಲ್ಲಾಖಾನ ಹಾಗೂ ಜೀಪ ಚಾಲಕ ಗೋವಿಂದ ಪಿಸಿ 106 ರವರು ಕೂಡಿಕೊಂಡು ಪಂಚರೊಂದಿಗೆ ಬುದ್ದಿನ್ನಿ ಕ್ರಾಸ ಹತ್ತಿರ ಹೋಗಿ, ಟ್ರ್ಯಾಕ್ಟರ್ ನಂ. ಕೆ,, 36/ಟಿಸಿ-4102 & ಟ್ರಾಲಿ ನಂ, ಇರುವುದಿಲ್ಲ ಸದರಿ ಟ್ರ್ಯಾಕ್ಟರಿಯಲ್ಲಿ ಅಕ್ರಮವಾಗಿ ಮೆದಿಕನಾಳ ಹಳ್ಳದಿಂದ ನೈಸರ್ಗಿಕ ಸಂಪತ್ತಾದ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ಯಾವುದೇ  ಮಾಹಿತಿ ನೀಡದೇ, ಹಾಗೂ ಸರಕಾರಕ್ಕೆ ಹಣ ಸಂದಾಯ ಮಾಡದೇ ಮರಳನ್ನು ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ. ನಮ್ಮನ್ನು ನೋಡಿ ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿ ಓಡಿಹೋಗಿದ್ದು. ನಂತರ ಸದರಿ ಟ್ರ್ಯಾಕ್ಟರಿಯಲ್ಲಿದ್ದ ಮರಳಿಗೆ ಸಂಬಂಧಪಟ್ಟ ದಾಖಲಾತಿಗಳು ಇರದ ಕಾರಣಸದರಿ ಟ್ರ್ಯಾಕ್ಟರಿಯನ್ನು ಜಪ್ತಿಮಾಡಿಕೊಂಡು ತಂದು ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಮತ್ತು ವರದಿ ಸಾರಾಂಶದ ಮೇಲಿಂದ   ªÀÄÄzÀUÀ¯ï oÁuÉ UÀÄ£Éß £ÀA: 17/2015, PÀ®A 379 L¦¹. & 4(1)(A),21,MMDR Act.1957 CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ

                ದಿನಾಂಕ  3-2-2015 ರಂದು ಬೆಳಿಗ್ಗೆ 9-00 ಗಂಟೆಗೆ ಮಾನ್ಯ ಜಿ.ಹರೀಶ ಸಿ.ಪಿ.ಐ  ಮಾನವಿ ರವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾನವಿ ನಗರದ ಸೂರ್ಯ ಪೆಟ್ರೋಲ್ ಬಂಕ್ ಹತ್ತಿರ 1)  ಟ್ರ್ಯಾಕ್ಟರ್ ನಂ ಕೆ.ಎ 32/ಟಿ.ಎ 2440,. ಟ್ರಾಲಿ ನಂ ಕೆ.ಎ 36 ಟಿ 8690 ನೇದ್ದರ ಚಾಲಕ ಬಸರಾಜ ತಂದೆ ರಾಮಸ್ವಾಮಿ ವಯಾ 25 ವರ್ಷ  ಜಾತಿ ಹರಿಜನ ಸಾ: ಗಾರಲದಿನ್ನಿ ತಾ: ರಾಯಚೂರು 2) ಟ್ರ್ಯಾಕ್ಟರ್ ನಂ ಕೆ.ಎ 36/ ಟಿ.ಬಿ 7365 ಟ್ರಾಲಿ ನಂ ಕೆ.ಎ 36/ಟಿ.ಬಿ 4071 ನೇದ್ದರ ಚಾಲಕ ಮಹ್ಮದ್ ತಂದೆ ಮಹ್ಮದ್ ಖಾಜಾಹುಸೇನ್ ವಯಾ 35 ವರ್ಷ ಜಾತಿ ಮುಸ್ಲಿಂ ಸಾ: ಜುಮ್ಮಲದೊಡ್ಡಿ ಮಾನವಿ 3) ಟ್ರ್ಯಾಕ್ಟರ್ ನಂ ಕೆ.ಎ 36/ಟಿ.ಎ 0252, ಟ್ರಾಲಿ ನಂ ಇರುವದಿಲ್ಲಾ ನೇದ್ದರ ಚಾಲಕ ರಾಮು ತಾಯಿ ಹುಸೇನಮ್ಮ ಕಲ್ಲೂರು ವಯಾ 28 ವರ್ಷ ಜಾತಿ ಹರಿಜನ ಸಾ: ಮಾರೆಮ್ಮ ಗುಡಿ ಹತ್ತಿರ ಕೋನಾಪೂರು ಪೇಟೆ ಮಾನವಿ ಸದರಿ 3 ಟ್ರ್ಯಾಕ್ಟರ್ ಗಳಲ್ಲಿ  ಮರಳು ತುಂಬಿಕೊಂಡು ಬಂದು ನಿಲ್ಲಿಸಿದ್ದು ಅವುಗಳನ್ನು ಪರಿಶೀಲನೆ ಮಾಡಲಾಗಿ ಸದರಿ ಚಾಲಕರು ಯಾವದೇ ಪರವಾನಿಗೆ ಇಲ್ಲದೆ ಸರಕಾರಕ್ಕೆ ರಾಜಧನವನ್ನು ತುಂಬದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಮದ್ಲಾಪೂರು ಹಳ್ಳದಿಂದ  ಸಾಗಿಸುತ್ತಿರುವದಾಗಿ ತಿಳಿಸಿ ನಂತರ ಮರಳು ತುಂಬಿದ ಟ್ರ್ಯಾಕ್ಟರ್ ಗಳನ್ನು ಹಿಡಿದುಕೊಂಡು ಬಂದು ತಮ್ಮ ವಶಕ್ಕೆ ಒಪ್ಪಿಸಿರುವದಾಗಿ ತಿಳಿಸಿರುತ್ತಾರೆ. ಪ್ರಯುಕ್ತ ಸದರಿ ಟ್ರ್ಯಾಕ್ಟರ್ ಚಾಲಕರ ವಿರುದ್ದ ಮೊಕದ್ದಮೆ ಹೂಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತಾ ವರದಿ ಇದ್ದ ಮೇರೆಗೆ ಸದ್ರಿ ಮರಳು ಟ್ರಾಕ್ಟರಗಳನ್ನು ಜಪ್ತಿಮಾಡಿಕೊಂಡು ಚಾಲಕರನ್ನು ವಶಕ್ಕೆ ತೆಗೆದುಕೊಂಡು ವರದಿ ಮತ್ತು ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.43/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು

¥Éưøï zÁ½ ¥ÀæPÀgÀtzÀ ªÀiÁ»w:-
       ದಿನಾಂಕ 02-02-2015 ರಂದು ದುರ್ಗಾಕ್ಯಂಪನ ದುರಗಪ್ಪ ಕುರಬರು ಇವರ ಮನೆಯಮುಂದಿನ ಸಾರ್ವಜನಿಕ ರಸ್ತೆಯಲ್ಲಿ ತಮ್ಮ è 1) ನಾಗರಾಜ ತಂದೆ ಕ್ರಿಷ್ಣ ವ;32 ಜಾತಿ:ಕಮ್ಮಾ ಉ;ಒಕ್ಕಲತನºÁUÀÆ EvÀgÉ 7 d£ÀgÀÄ ¸ÉÃj vÀªÀÄä ¯Á¨sÀPÁÌV CAzÀgï-§ºÁgï JA§ £À¹Ã©£À 52 E¸ÉàÃmï J¯ÉUÀ¼À ¸ÀºÁAiÀÄ¢AzÀ ºÀtzÀ ¥ÀAxÀ PÀnÖ dÆeÁl DqÀÄwÛgÀĪÁUÀ ªÀiÁ£Àå ¦.J¸ï.L vÀÄgÀÄ«ºÁ¼À gÀªÀgÀÄ ಡಿ.ಎಸ್.ಪಿ, ¹AzsÀ£ÀÆgÀÄ ಸಿ.ಪಿ.ಐ ಸಾಹೇಬರ ಮಾರ್ಗದರ್ಶನದಲ್ಲಿ ಮಾಹಿತಿ ಪಡೆದು ಸಿಬ್ಬಂದಿ ಮತ್ತು ಪಂಚರೊಂದಗೆ ºÉÆÃಗಿ ದಾಳಿ ಮಾಡಿ ಒಟ್ಟು 8 ಜನ ರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಜೂಜಾಟದ ನಗದು ಹಣ 2450 ರೂ 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 10/2015 PÀ®A 87 PÉ.¦. AiÀiÁåPïÖ, CrAiÀÄ°è ¥ÀæPÀgÀt zÁR°¹PÉƼÀî¯ÁVzÉ. .


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:03.02.2015 gÀAzÀÄ 75 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.