Thought for the day

One of the toughest things in life is to make things simple:

24 Mar 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

PÉÆ¯É ¥ÀæPÀgÀtzÀ ªÀiÁ»w:-

        ದಿನಾಂಕ 23-03-2015 ರಂದು ಸಾಯಂಕಾಲ 5-00 ಗಂಟೆಗೆ ಮಲ್ಲನಗೌಡ ತಂದೆ ಬಸನಗೌಡ ಮಾಲಿ ಪಾಟೀಲ ಸಾಃ ಆನ್ವರಿ ಇವರು ಪೋನ ಮಾಡಿ ತಿಳಿಸಿದ್ದೇನೆಂದರೆ, ಕವಿತಾಳ ಠಾಣಾ ವ್ಯಾಪ್ತಿ ಕವಿತಾಳ- ಆನ್ವರಿ ರಸ್ತೆ ತಿಮ್ಮಾಪೂರು ಸೀಮಾದಲ್ಲಿ ಬರುವ ಸರಕಾರಿ ಅರಣ್ಯ ಪ್ರದೇಶದಲ್ಲಿ ಒಬ್ಬ ಅಪರಿಚಿತ [ಸುಮಾರು 30 ರಿಂದ 35 ವಯಸ್ಸಿನ ವಳಿದ್ದು ಅವಳ ಮೈಮೇಲೆ ಒಂದು ಬಿಳಿಯ ಕುಪ್ಪಸ ಮತ್ತು ಒಂದು ತಿಳಿ ನೀಲಿ ಬಣ್ಣದ ಸೀರೆ ಹಾಗೂ ನೀಲಿ ಬಣ್ಣದ ಲಂಗವಿದ್ದು , ಮೈಮೇಲೆ ನಾಶಿ ಚುಕ್ಕೆವುಳ್ಳ ವೇಲು ಮತ್ತು ಕೊರಳಲ್ಲೆ ಕರಿ ಮಣಿಯ ತಾಳಿ ಸರ, ಕಾಲಲ್ಲಿ ಬೆಳ್ಳಿಯ ಕಾಲುಂಗುರ, ಕೈಯಲ್ಲಿ ಕೆಂಪು ಗಾಜಿನ ಬಳೆಗಳು ಇದ್ದು ಮೃತಳು ಸುಮಾರು 5 ಅಡಿ ಎತ್ತರವಾಗಿದ್ದು, ಸದೃಡ ಮೈಕಟ್ಟು  ಹೊಂದಿದ್ದು ಮುಖ ಬಿಸಿಲಿಗೆ ಸುಟ್ಟು ಕಂದುಗಟ್ಟಿರುತ್ತದೆ]ಮಹಿಳೆಯನ್ನು ಯಾರೋ ಯಾವುದೋ ಉದ್ದೇಶಕ್ಕಾಗಿ ಕರೆದುಕೊಂಡು ಬಂದು ಮುಖಕ್ಕೆ ಹಾಗೂ ತಲೆಗೆ ಕಲ್ಲುಗಳಿಂದ ಜಜ್ಜಿ ಶವದ ಗುರುತು ಸಿಗದಂತೆ ಮುಖವನ್ನು ವಿರೂಪಗೊಳಿಸಿರುತ್ತಾರೆ ಅಂತ ಅರಣ್ಯ ಪ್ರದೇಶ ಕಾಯುವ ದಿನಗೂಲಿ ನೌಕರ ಅನ್ವರಿ ಗ್ರಾಮದ ಗಂಗಪ್ಪ   ಸಾಯಂಕಾಲ 4-00 ಗಂಟೆಗೆ ನೋಡಿ ವಾಪಸ್ ಊರಿಗೆ ಬಂದು ತಿಳಿಸಿದ ಮೇರೆಗೆ ಆತನೊಂದಿಗೆ ಗಂಗಪ್ಪ ತಂದೆ ಆದೆಪ್ಪ ತಳವಾರ ವಯಃ 35 ವರ್ಷ ಜಾತಿಃ ನಾಯಕ ಉಃ ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕಾವಲುಗಾರ ಸಾಃ ಆನ್ವರಿ ತಾಃ ಲಿಂಗಸ್ಗೂರು  (ಮೊ.ನಂ.9972197874)FvÀ£ÀÄ ಮತ್ತು ಮಂಜುನಾಥ ದೊರೆ ಸ್ಥಳಕ್ಕೆ ಬಂದು ನೋಡಿ ತಮಗೆ ಪೋನ ಮಾಡಿರುತ್ತೇವೆ ಅಂತ ತಿಳಿಸಿದ್ದು ಕೂಡಲೇ ನಾನು ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲು ವಿಷಯವು ನಿಜವಿದ್ದು ಅರಣ್ಯ ಪ್ರದೇಶ ಕಾಯುವ ಕಾವಲುಗಾರ ಗಂಗಪ್ಪ ಸಾಃ ಆನ್ವರಿ ಈತನಿಗೆ ಕರೆದುಕೊಂಡು ರಾತ್ರಿ 8-30 ಗಂಟೆಗೆ ವಾಪಸ್ ಠಾಣೆಗೆ ಬಂದು ಆತನ ಹೇಳಿಕೆ ಫಿರ್ಯಾದು ಪಡೆದುಕೊಂಡಿದ್ದು ಅವರ ಹೇಳಿಕೆಯ ಸಾರಾಂಶದ ಮೇಲಿಂದ ಕವಿತಾಳ ಠಾಣೆ ಗುನ್ನೆ ನಂ  29/2015 ಕಲಂ 302,201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
       ದಿನಾಂಕ 23-3-15 ರಂದು  ಫಿರ್ಯಾಧಿ ಶ್ರೀ ಶಂಭುಲಿಂಗಪ್ಪ ತಂ ಚಿದಾನಂದಪ್ಪ ವ,40 ಜಾತಿ ಕುರುಬರ .ಜೆ,ಎಂ.ಎಫ್.ಸಿ. ನ್ಯಾಯಾಲಯ ಸಿಂಧನೂರಲ್ಲಿ ದಲ್ಲಿ ಬೆಲೀಫೆರ್ ಸಾ ಸುಕಾಲಪೇಟ್ ಸಿಂಧನೂರ FvÀನು  ರಾತ್ರಿ 8-00 ಗಂಟೆಗೆ  ಪಿ.ಎಸ್.ಐ. ತುರುವಿಹಾಳ  ಕ್ಯಾಂಪ ನೀಡಿಗೋಳದಲ್ಲಿ ಲಿಖಿತ ಫಿರ್ಯಾದು ನೀಡಿದ್ದನ್ನು ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಪಿ.ಸಿ388 ರವರ ಮುಖಾಂತರ ಕಳುಹಿಸಿದ್ದು  ಅದರ  ಸಾರಾಂಶವೆನಂದರೆ.   ಸಿಂಧನೂರು ತಾಲೂಕಿನ   ನೀಡಗೋಳ ಗ್ರಾಮದ  ವೆಂಕಾರೆಡ್ಡಿ  ತಂ  ಶರಬಣ್ಣ ಈತನು  ನೀಡಗೋಳ ಸೀಮಾದಲ್ಲಿರುವ ತನ್ನ  ಜಮೀನ ಸರ್ವೆ ನಂ 2/1-10 ಗುಂಟೆ ನೇದ್ದರಲ್ಲಿ ಅಕ್ರಮವಾಗಿ  15 ಜನ ನಿಡಿಗೋಳ ಗ್ರಾಮದ ನಿವಾಸಿಗಳು ವಾಸವಾಗಿದ್ದು ಸದರಿ ಜಮೀನನ್ನು ತನ್ನ  ಕಬ್ಜಕ್ಕೆ ಕೊಡಿಸಲು ಮಾನ್ಯ ನ್ಯಾಯಾಲಯದಲ್ಲಿ ದಾವೆ ಹಾಕಿದ್ದು  ಇತ್ತು.  ಆ.ಪ್ರಕಾರ  ಮಾನ್ಯ ನ್ಯಾಯಲಯವು  ಕಬ್ಜದಾರನಿಗೆ ಸದರಿ ಜಮೀನನ್ನು ಪೋಲಿಸ  ರಕ್ಷಣೆಯೊಂದಿಗೆ  ಹೋಗಿ   ಕಬ್ಜ ಕೊಡುಸುವಂತೆ   ನ್ಯಾಯಲಯದ ಬೆಲಿಫೆರ್ ನಿಗೆ ಆಧೇಶಿದ ಪ್ರಕಾರ  ದಿನಾಂಕ 23-3-15 ರಂದು  ಮಧ್ಯಾಹ್ನ 2-00 ಗಂಟೆಯ  ಸುಮಾರು  ಫಿರ್ಯಾಧಿದಾರನು ಪೋಲಿಸ ರಕ್ಷಣೆಯೊಂದಿಗೆ ಹೋಗಿ ಅಕ್ರಮ ಗುಡಿಸಲಿಗಳನ್ನು ತೆರುವು ಗೊಳಿಸುವಾಗ ಆರೋಪಿತgÁzÀ 1)  ಕನಸಾವಿ ಹನುಮಂತಪ್ಪ ತಂ ಹನುಮಂತಪ್ಪ ºÁUÀÆ EvÀgÉ 30 d£ÀgÀÄ  ಗುಂಪುಕಟ್ಟಿಕೊಂಡು  ಕೈಯಲ್ಲಿ  ಕಲ್ಲು ಬಡಿಗೆ ಕಬ್ಬಿಣದ  ಹಾರಿ ಹಿಡಿದುಕೊಂಡು ಬಂದು ಫಿರ್ಯಾಧಿಯ  ಕರ್ತವ್ಯಕ್ಕೆ  ಅಡೆತಡೆ ಮಾಡಿ ಕೈಯಿಂದ  ಹೊಡೆಯುವಾಗ ಜೋಪಡಿಯ ತಗಡು ಆರೋಪಿತರ ಪೈಕಿ ಒಬ್ಬವನ ಹಣೆಗೆ ತಗುಲಿ  ರಕ್ತ ಗಾಯವಾಗಿದ್ದು , ಅಲ್ಲದೆ ಆರೋಪಿತರ ಪೈಕಿ  ಅಬ್ದುಲ ತಂ ರಾಜಸಾಬ ಈತನು ತಮ್ಮ ಗುಡಿಸಲಿಗೆ ತಾನೆ ಬೆಂಕಿ ಹಚ್ಚಿ  ಅವಾಚ್ಯವಾದ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ  ಮುಂತಾಗಿದ್ದ ದೂರಿನ   ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 29/2015 ಕಲಂ 143.147.148. 504.353.323..506 ರೆ/ವಿ 149 L.¦.¹ CrAiÀÄ°è ಗುನ್ನೆ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                          ದಿನಾಂಕ : 23/03/15 ರಂದು ಬೆಳಿಗ್ಗೆ 07-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ್ ಮುಖಾಂತರ ಎಂ.ಎಲ್.ಸಿ.ವಸೂಲಾಗಿದ್ದು, ಅದರಲ್ಲಿ ಅಮರೇಶ್ವರ ಕ್ಯಾಂಪ್‌ ಹತ್ತಿರ ಮೋಟಾರ್ ಸೈಕಲ್ ಅಪಘಾತದಲ್ಲಿ ದುರುಗಪ್ಪ ತಂದೆ ಆದಿಬಸಪ್ಪ ಈತನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದಮೇರೆಗೆ ಪಿ.ಎಸ್.ಐ.ರವರ ಆದೇಶದಮೇರೆಗೆ ಎ.ಎಸ್.ಐ.(ಕೆ), ರವರು ಪಿ.ಸಿ.12, ಪಿ.ಸಿ.136 ರವರೊಂದಿಗೆ ಸಿಂಧನೂರು ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಶವಗಾರ ಕೋಣೆಯಲ್ಲಿದ್ದ ಶವವನ್ನು ನೋಡಿ ಮತ್ತು ಗಾಯಾಳುವನ್ನು ವಿಚಾರಿಸಿದ್ದು, ಸ್ಥಳದಲ್ಲಿ ಹಾಜರಿದ್ದ ಮೃತನ ಸಹೋದರ ಸಂಬಂಧಿಯಾದ ಶಿವಪ್ಪ ತಂದೆ ದುರುಗಪ್ಪ ಸಾ-ಮಲ್ಕಾಪೂರು ರವರು ನೀಡಿದ ಲಿಖಿತ ಪಿರ್ಯಾದಿಯನ್ನು ಪಿ.ಸಿ.12 ರವರ ಮುಖಾಂತರ ಮುಂದಿನ ಕ್ರಮಕ್ಕಾಗಿ ಕಳುಹಿಸಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು, ಅದರ ಸಾರಾಂಶವೇನೆಂದರೆ ದಿ: 22/03/15 ರಂದು ಮಾನವಿಯ ಕಾತರಕಿ ಗ್ರಾಮದಲ್ಲಿ ಉರುಸು ನಿಮಿತ್ಯ ದುರುಗಪ್ಪ ತಂದೆ ಆದಿಬಸಪ್ಪ ಮತ್ತು ನಮ್ಮೂರಿನ ರಾಮರಡ್ಡಿ ತಂದೆ ಕಾಂತೆಪ್ಪ ಇವರು ಕೂಡಿಕೊಂಡು ದುರುಗಪ್ಪನ ಮೋಟಾರ್ ಸೈಕಲ್ ನಂ.ಕೆಎ-36/ಇಇ-8730 ನೇದ್ದರ ಮೇಲೆ ಹೋಗಿ ಉರುಸು ಮುಗಿಸಿಕೊಂಡು ವಾಪಾಸ್ ರಾತ್ರಿ ಮಲ್ಕಾಪೂರಿಗೆ ಬರುವಾಗ ರಾಮರಡ್ಡಿ ಈತನು ಮೋ.ಸೈಕಲನ್ನು ನಡೆಸುತ್ತಿದ್ದು, ದುರುಗಪ್ಪನು ಹಿಂದೆ ಕುಳಿತಿದ್ದನು. ಮಾನವಿ-ಸಿಂಧನೂರು ಮುಖ್ಯರಸ್ತೆಯ ಮೇಲೆ ಅಮರೇಶ್ವರ ಕ್ಯಾಂಪ್ ದಾಟಿ ಬರುತ್ತಿರುವಾಗ ರಸ್ತೆಯ ಎಡಬಾಜುವಿನಲ್ಲಿ ಒಂದು ಎಮ್ಮೆ ಸತ್ತು ಬಿದ್ದಿದ್ದು, ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಾತ್ರಿ 11-00 ಗಂಟೆ ಸುಮಾರಿಗೆ ಎಮ್ಮೆಗೆ ಟಕ್ಕರ್ ಕೊಟ್ಟಿದ್ದರಿಂದ ಸ್ಥಳದಲ್ಲಿಯೇ ಬಿದ್ದು ಚಾಲಕ ರಾಮರಡ್ಡಿ  ಈತನಿಗೆ ಬಲಗಾಲಿನ ಪಾದದ ಬಳಿ ರಕ್ತಗಾಯವಾಗಿತ್ತು. ಮತ್ತು ಮೋಟಾರ್ ಸೈಕಲ್ ಹಿಂದೆ ಕುಳಿತ ದುರುಗಪ್ಪನಿಗೆ ತಲೆಯ ಹಿಂಭಾಗದಲ್ಲಿ, ಮುಂದಲೆಯಲ್ಲಿ ಭಾರಿರಕ್ತಗಾಯವಾಗಿತ್ತು. ಯಾರೋ ದಾರಿಹೋಕರು 108 ವಾಹನಕ್ಕೆ ಪೋನ್ ಮಾಡಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ 108 ವಾಹನ ಬಂದು ರಾಮರಡ್ಡಿ ಮತ್ತು ದುರುಗಪ್ಪನನ್ನು ಹಾಕಿಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದಾಗ ದುರುಗಪ್ಪನು ದಾರಿಯ ಮದ್ಯದಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.87/2015 ಕಲಂ 279, 337, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 24.03.2015 gÀAzÀÄ            20  ¥ÀææPÀgÀtUÀ¼À£ÀÄß ¥ÀvÉÛ ªÀiÁr  3,500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.