Thought for the day

One of the toughest things in life is to make things simple:

14 May 2015

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ:-20/04/2015 ರಂದು ಬೆಳಿಗ್ಗೆ 10-45 ಗಂಟೆ ಸುಮಾರಿಗೆ ಮೃತ ಶರಣಮ್ಮ ಈಕೆಯು ಹೊಲದಲ್ಲಿ ನೆಲ್ಲು ಬೆಳೆ ಕೊಯ್ಯುತ್ತಿರುವಾಗ ಬಲಗಾಲು ಪಾದದ ಮೇಲೆ ಹಾವು ಕಚ್ಚಿದ್ದು ಇಲಾಜ ಕುರಿತು ಪೋತ್ನಾಳ ಶರಣ ಬಸವೇಶ್ವರ ಕ್ಲಿನಿಕದಲ್ಲಿ ತೋರಿಸಿ ನಂತರ ಹೆಚ್ಚಿನ ಇಲಾಜ ಕುರಿತು ರಾಯಚೂರಿನ ಶಿವಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:-23/04/2015 ರಂದು ರಾತ್ರಿ  2ಎ.ಎಂಕ್ಕೆ ಮೃತಪಟ್ಟಿರುತ್ತಾಳೆ ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿ ಶ್ರೀ.ಮಹಾದೇವರೆಡ್ಡಿ ತಂದೆ ಸಿದ್ದನಗೌಡ 28 ವರ್ಷ,ಜಾ:-ಲಿಂಗಾಯತ ಸಾ:-ಜಾಲವಾಡಗಿ,ತಾ;-ಸಿಂಧನೂರು EªÀgÀÄ PÉÆlÖ  ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂಬರ್ 09/2015.ಕಲಂ.174.ಸಿ.ಆರ್.ಪಿ.ಸಿ.CrAiÀÄ°è ಪ್ರಕರಣ ದಾಖಲಿಸಿಕೋಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 13-05-2015 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ಮೃತ ಯಲ್ಲಮ್ಮಳು ರೇಣುಕಮ್ಮಳೊಂದಿಗೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಹಿಂದುಗಡೆ ಕುಳಿತು ನೆಲ್ಲು ತಿರುವಿ ಹಾಕಲಿಕ್ಕೆ ಕೂಲಿ ಕೆಲಸಕ್ಕೆ ಸಾಸಲಮರಿ ಕಡೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಶ್ರೀಪುರಂ ಜಂಕ್ಷನ್ ಬ್ರಿಡ್ಜ್ ಮೇಲೆ ಹೊರಟಾಗ ಹಿಂದುಗಡೆಯಿಂದ ಸಿಂಧನೂರು ಕಡೆಯಿಂದ ಆರೋಪಿತನು (ಹೆಸರು ವಿಳಾಸ ಗೊತ್ತಾಗಿರುವುದಿಲ್ಲ) ತನ್ನ ಲಾರಿ ನಂ ಎಪಿ-12 ವಿ-1681 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರ್ ಟ್ರಾಲಿಗೆ ಹಿಂದುಗಡೆ ಟಕ್ಕರ್ ಕೊಟ್ಟಾಗ ಟ್ರಾಲಿ ಹಿಂದುಗಡೆ ಕುಳಿತ ಯಲ್ಲಮ್ಮಳು ಕೆಳಗೆ ಬಿದ್ದಾಗ ಲಾರಿಯ ಮುಂದಿನ ಎಡಗಾಲಿ ಯಲ್ಲಮ್ಮಳ ಹೊಟ್ಟೆಯ ಮೇಲೆ ಹಾಯ್ದಿದ್ದರಿಂದ ಕರುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ರೇಣುಕಾಳಿಗೆ ತಲೆಗೆ ನಡುವೆ ಒಳಪೆಟ್ಟಾಗಿದ್ದು, ಲಾರಿ ಚಾಲಕನು ಲಾರಿ ನಿಲ್ಲಿಸಿ ಓಡಿ  ಹೋಗಿದ್ದು ಇರುತ್ತದೆ ಅಂತಾ ರಾಮಣ್ಣ ತಂದೆ ಶಿವಣ್ಣ ಜಾಲಹಳ್ಳಿ ವಯ 48 ವರ್ಷ ಜಾ: ಕಬ್ಬೇರ್ ಉ : ಹಮಾಲಿ ಕೆಲಸ ಸಾ: ಶ್ರೀಪುರಂ ಜೆಂಕ್ಷನ್ ಹಿಂದೂಸ್ಥಾನ ರೈಸ್ ಮಿಲ್ ಹತ್ತಿರ ತಾ: ಸಿಂಧನೂರು EªÀgÀÄ PÉÆlÖ zÀÆj£À  ಮೇಲಿಂದ ಠಾಣಾ ಗುನ್ನ ನಂ. 129/2015 ಕಲಂ 279, 337, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
¥Éưøï zÁ½ ¥ÀæPÀgÀtzÀ ªÀiÁ»w:-

              ಜಂಬುನಾಥಹಳ್ಳಿಗ್ರಾಮ ವೆಂಕಟೇಶ್ವರ ಕ್ಯಾಂಪ್ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ ನಂ 1 ಈತನು  1-00 ರೂ ಗೆ ರೂ 80-00 ರೂಯಂತೆ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಂಡು ಜನರಿಗೆ ಮೋಸ ಮಾಡುವಾಗ ಪಿ.ಎಸ್.ಐ ತುರುವಿಹಾಳ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿ.ಸಿ-388,454, ರವರು ಪಂಚರೊಂದಿಗೆ ದಾಳಿ ನಡೆಯಿಸಿ ಆರೋಪಿ ನಂ  1) ಬಸವಂತಪ್ಪ  ತಂದೆ ಕನಕಪ್ಪ ವ: 65, ಜಾತಿ-ಕಬ್ಬೇರ ಸಾ-ಒಕ್ಕಲುತನ  ಸಾ-ಜಂಬುನಾಥಹಳ್ಳಿ ತಾ: ಸಿಂಧನೂರುನೇದವನಿಗೆ ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ-210/.ಮತ್ತು 1 ಮಟಕಾ ನಂಬರ್ ಬರೆದ ಚೀಟಿ, 1 ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಸದರಿಯವನ್ನು ವಿಚಾರಿಸಲಾಗಿ ತಾನು ಬರೆದ ಮಟಕಾ ಪಟ್ಟಿಯನ್ನು ಆರೋಪಿ ನಂ 2 ಶಶಿ ತಂದೆ ದೇವಪ್ಪ ತೆಲಗರು (ಬುಕ್ಕಿ) ಸಾ-ಜಂಬಿನಾಥಹಳ್ಳಿತಾ: ಸಿಂಧನೂರು ನೇದವನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ವರದಿ ನೀಡಿದ್ದರ ಸಾರಾಂಶ ಮೇಲಿಂದ vÀÄgÀÄ«ºÁ¼À oÁuÉ , UÀÄ£Éß £ÀA. 56/2015Û PÀ®A. 78(111) PÉ.¦. AiÀiÁåPïÖ ºÁUÀÆ 420 L¦¹CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

         ¢:13-05-2015 gÀAzÀÄ 18-30 UÀAmÉUÉ © UÀuÉPÀ¯ï UÁæªÀÄzÀ ºÀ£ÀĪÀiÁ£À zÉêÀgÀ UÀÄqÀØzÀ ¸ÁªÀðd¤PÀ ¸ÀܼÀzÀ°è  ªÀÄlPÁ dÆeÁl £ÀqÉ¢zÉ CAvÁ ¨Áwä ¥ÀqÉzÀ ¦.J¸ï.L eÁ®ºÀ½î gÀªÀgÀÄ  ¹§âA¢AiÉÆA¢UÉ zÁ½ ªÀiÁqÀ¯ÁV  zÉêÀ¥Àà vÀAzÉ £ÁUÀ¥Àà ºÉƸÀªÀĤ, 40 ªÀµÀð, eÁ-°AUÁAiÀÄvÀ, G-MPÀÌ®ÄvÀ£À, ¸Á-© UÀuÉPÀ¯ï FvÀ£ÀÄ ¹QÌ©¢zÀÄÝ DvÀ¤AzÀ 1) 1500/- £ÀUÀzÀÄ ºÀt, 2) MAzÀÄ ªÀÄlPÁ aÃn C.Q E®è 3) MAzÀÄ ¥É£ÀÄß C. Q EgÀĪÀ¢®è EªÀÅUÀ¼À£ÀÄß ªÀ±À¥Àr¹PÉÆAqÀÄ DgÉÆævÀ£ÉÆA¢UÉ oÁuÉUÉ §AzÀÄ ªÀÄlPÁ zÁ½ ¥ÀAZÀ£ÁªÉÄAiÉÆA¢UÉ DgÉƦvÀÀgÀ£ÀÄß  ºÁUÀÆ d¦Û ªÀiÁrPÉÆAqÀ ªÀÄÄzÉݪÀiÁ®£ÀÄß vÀAzÀÄ ªÀÄÄA¢£À PÀæªÀÄ PÀÄjvÀÄ ºÁdgÀÄ ¥Àr¹zÀÄÝ ¸ÀzÀj zsÁ½ ¥ÀAZÀ£ÁªÉÄAiÀÄ ¸ÁgÀA±ÀzÀ ªÉÄðAzÀ   eÁ®ºÀ½î ¥Éưøï oÁuÉ UÀÄ£Éß £ÀA: 62/2015 PÀ®A 78(111)  PÉ ¦ PÁ¬ÄzÉ CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊUÉÆArzÉ.

EvÀgÉ L.¦.¹ ¥ÀæPÀgÀtzÀ ªÀiÁ»w:_
              ದಿನಾಂಕ 13-5-2015 ರಂದು ಮುಂಜಾನೆ 6-15 ಗಂಟೆಗೆ  ಕುರ್ಡಿ ಗ್ರಾಮದ ಫಿರ್ಯಾದಿ ಶ್ರೀಮತಿ ಬಾಬನ್ ಭೀ ಗಂಡ ಖಲೀಲ್ ವಯಾ 32 ವರ್ಷ ಜಾತಿ ಮುಸ್ಲಿಂ ಉ: ಮನೆಗೆಲಸ ಸಾ: ಕುರ್ಡಿ ತಾ: ಮಾನವಿ.FPÉAiÀÄ ಮನೆಯ ಮುಂದಿನಿಂದ ಪಕ್ಕದ ಮನೆಯ ಆರೋಪಿ ಖದೀರ್ ಚೌದ್ರಿ ಈತನು ತನ್ನ ಒಂದು ಮನೆಯಿಂದ ಇನ್ನೊಂದು ಮನೆಗೆ ನಳದ ನೀರನ್ನು ಪೈಪಿನ ಮುಖಾಂತರ ಮೋಟಾರ ಸಹಾಯದಿಂದ  ಕರೆಂಟಿನ ವೈರನ್ನು ಅಳವಡಿಸಿ ತೆಗೆದುಕೊಳ್ಳುತ್ತಿರುವಾಗ ಸದರಿ ಕರೆಂಟಿನ ವೈಯರ್ ಫಿರ್ಯಾದಿಯ ಮನೆಯ ಮುಂದೆ ಹಾಯ್ದು ಹೋಗಿದ್ದರಿಂದ ಫಿರ್ಯಾದಿದಾರಳು ಮನೆಯಿಂದ ಹೊರಕ್ಕೆ ಬಂದಾಗ ಸದರಿ ಡ್ಯಾಮೇಜ್ ಆದ ಕರೆಂಟಿನ ವೈರ್ ಫಿರ್ಯಾದಿ ಮನೆಯ ಮುಂದೆ ಇದ್ದ  ಟಿನ್ನಿಗೆ ತಗಲಿ ಅದರಲ್ಲಿ ಕರೆಂಟ್ ಪಾಸಾಗಿದ್ದು, ಆಗ ಫಿರ್ಯಾದಿದಾರಳು ಮನೆಯಿಂದ ಹೊರಕ್ಕೆ ಬಂದು ಟಿನ್ನಿನ ಮೇಲೆ ಕಾಲಿಟ್ಟಾಗ ಆಕೆಗೆ ಕರೆಂಟ್ ಶಾಕ ಹೊಡೆದು ಚೀರಿಕೊಂಡಾಗ ಮನೆಯಲ್ಲಿದ್ದ ಅವಳ ಗಂಡ ಮೃತ ಖಲೀಲ್ ಇವನು ಹೊರಗೆ ಬಂದು ಆಕೆಯನ್ನು ಕೈಗಳಿಂದ ಹಿಡಿದು ಎಳೆದಾಗ ಆತನಿಗೆ ಸಹ ಕರೆಂಟ ಶಾಕ ಹೊಡೆದು ಅಲ್ಲಿಯೇ ಕುಸಿದು ಬಿದ್ದಿದ್ದು, ಆಗ ಫಿರ್ಯಾದಿಯ ಮೈದುನ ಇವನು ಸಹ ಸಹಾಯಕ್ಕೆಂದು ಅಡ್ಡ ಬಂದಾಗ ಆತನಿಗೆ ಸಹ ಬಲಗೈ ರಟ್ಟೆಗೆ , ಕಿರುಬೆರಳಿಗೆ ಕರೆಂಟ ಶಾಕ ಹೊಡೆದಿದ್ದು, ನಂತರ ಒಂದು ವಾಹನದಲ್ಲಿ ಎಲ್ಲರನ್ನು ಕರೆದುಕೊಂಡು ಹೋಗಿ ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಫಿರ್ಯಾದಿದಾರಳ ಗಂಡನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು , ಸದರಿ ಘಟನೆಯು ಪಕ್ಕದ ಮನೆಯವ£ÁzÀ ಖದೀರ್ ಚೌದ್ರಿ ತಂದೆ ಖಾಜಾಹುಸೇನ್ ಚೌದ್ರಿ ಜಾತಿ ಮುಸ್ಲಿಂ ಸಾ: ಕುರ್ಡಿ ತಾ: ಮಾನವಿ. ನಿರ್ಲಕ್ಷತನದಿಂದ  ಜರುಗಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದ ಮಾನವಿ ಠಾಣಾ ಗುನ್ನೆ ನಂ 133/2015 ಕಲಂ 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             ದಿನಾಂಕ: 14-05-2015 ರಂದು 07-00  ಗಂಟೆಗೆ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ  ಮಹಿಂದ್ರಾ 475 DI ಕಂಪೆನಿ ಟ್ರ್ಯಾಕ್ಟರ್ ನಂ.ಕೆ. 36 ಟಿಬಿ 6528 ಇದ್ದು ಅದರ ಜೊತೆಗಿದ್ದ ಟ್ರ್ಯಾಲಿಗೆ ನಂಬರ್ ಇರುವದಿಲ್ಲ ಸದರಿ ಟ್ರ್ಯಾಲಿಯಲ್ಲಿ ಪರಿಶೀಲಿಸಿ ನೋಡಲು ಟ್ಯಾಕ್ಟರ್ ನಲ್ಲಿ 2 ಕ್ಯೂಬಿಕ್ ಮೀಟರ್ನಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದು ಖಚಿತವಾಗಿದ್ದರಿಂದ ಸದರಿ ಟ್ಯಾಕ್ಟರ್ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಮತ್ತು ಅಕ್ರಮ ಮರಳು ತುಂಬಿದ ಟ್ಯಾಕ್ಟರ್ ನ್ನು  ತಂದು ಮಂಜುನಾಥ ಜಿ ಹೂಗಾರ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ  gÀªÀgÀÄ ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದ್ದ ಜ್ಞಾಪನದ ಸಾರಾಂಶದ ಮೇಲಿಂದ eÁ®ºÀ½î oÁuÉ  UÀÄ£Éß £ÀA.63/2015 PÀ®A:   4(1A) , 21 MMRD ACT  &  379 IPC CrAiÀÄ°è  ¥ÀæPÀgÀt zÁR°¹PÉÆAqÀÄ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 14.05.2015 gÀAzÀÄ  46 ¥ÀææPÀgÀtUÀ¼À£ÀÄß ¥ÀvÉÛ ªÀiÁr  6000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.