Thought for the day

One of the toughest things in life is to make things simple:

15 Jun 2015

Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-



gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                    ದಿನಾಂಕ:15-06-2015 ರಂದು ಬೆಳಗಿನ ಜಾವ 1.15 ಗಂಟೆ ಸುಮಾರಿಗೆ ರಾಯಚೂರ ಹೈದ್ರಾಬಾದ್ ಮುಖ್ಯ ರಸ್ತೆಯ 1ನೇ ಕ್ರಾಸ್ ಶಕ್ತಿನಗರದ ಕ್ಯಾಶ್ ಟೆಕ್ ಮುಂದಿನ ರಸ್ತೆಯ ಮೇಲೆ ಫಿರ್ಯಾದಿ ಶ್ರೀ.ಪಾಗುಂಟಪ್ಪ ತಂದೆ ಯಂಕಪ್ಪ, 70 ವರ್ಷ, ಜಾ:ಉಪ್ಪಾರ, :ನಿವೃತ್ತ ನೌಕರ ಸಾ:ಯರಮರಸ್ FvÀ£ÀÄ ತಮ್ಮ ಮೃತ ಸೂರಪ್ಪ ತಂದೆ ಯಂಕಪ್ಪ 60ವರ್ಷ, ಈತನು ರಸ್ತೆ ದಾಟುತ್ತಿರುವಾಗ ಆರೋಪಿ ಯಾವುದೋ ಕ್ರೂಸರ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆದಾಟುತ್ತಿದ್ದ ಸೂರಪ್ಪನಿಗೆ ಟಕ್ಕರ್ ಮಾಡಿ ವಾಹನವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದು, ಸೂರಪ್ಪನಿಗೆ ತಲೆಗೆ ಭಾರೀ ರಕ್ತಗಾಯವಾಗಿ, ಕೈಕಾಲುಗಳಿಗೆ ತರಚಿದಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಮುಂತಾಗಿ ಇದ್ದ ಪೀರ್ಯಾದಿ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA.68/2015 PÀ®A: 279, 304() ಐಪಿಸಿ  ಹಾಗೂ 187 L.JA«.ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
         ದಿನಾಂಕ: 15-06-2015 ರಂದು 02-40 ಎ.ಎಮ್ ಗಂಟೆಗೆ  ಸಿಂಧನೂರು ನಗರದ ಹಿರೇಹಳ್ಳದಲ್ಲಿ ಆರೋಪಿ 01 ಸೋಮನಾಥ ತಂದೆ ಅಮರೇಶ, 24 ವರ್ಷ, ಲಮಾಣಿ : ಟ್ರ್ಯಾಕ್ಟರ್ ಇಂಜನ್ ನಂ RFOS04000 & ಟ್ರ್ಯಾಲಿ ನೇದ್ದರ ಚಾಲಕ ಸಾ: ಜನತಾ ಕಾಲೋನಿ ಸಿಂಧನೂರು ನೇದ್ದವನು ಟ್ರ್ಯಾಕ್ಟರ್ ಇಂಜನ್ ನಂ RFOS04000 ನೇದ್ದರ ಟ್ರ್ಯಾಲಿಯಲ್ಲಿ, ಆರೋಪಿ 02 ಗದ್ದೆಪ್ಪ ತಂದೆ ನಾರಾಯಣಪ್ಪ, 21 ವರ್ಷ, ಉಪ್ಪಾರ, : ಟ್ರ್ಯಾಕ್ಟರ್ ಇಂಜನ್ ನಂ SCA9385 & ಟ್ರ್ಯಾಲಿ ನೇದ್ದರ ಚಾಲಕ ಸಾ: ಭಗೀರಥ ಕಾಲೋನಿ  ಸಿಂಧನೂರು ನೇದ್ದವನು ಟ್ರ್ಯಾಕ್ಟರ್ ಇಂಜನ್ ನಂ SCA9385 ನೇದ್ದರ ಟ್ರ್ಯಾಲಿಯಲ್ಲಿ ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೇ ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿ 01 & 02 ನೇದ್ದವರನ್ನು ಹಿಡಿದು ಅವರಿಂದ ಸದರಿ ಎರಡು ಟ್ರ್ಯಾಕ್ಟರ್,  ಟ್ರ್ಯಾಲಿಗಳನ್ನು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು, ಆರೋಪಿ 03 ಟ್ರ್ಯಾಕ್ಟರ್ ಇಂಜನ್ ನಂ RFOS04000 & ಟ್ರ್ಯಾಲಿ ನೇದ್ದರ ಮಾಲೀಕ ನೇದ್ದವನು ಆರೋಪಿ 01 ನೇದ್ದವನಿಗೆ ಮತ್ತು ಆರೋಪಿ 04 ಟ್ರ್ಯಾಕ್ಟರ್ ಇಂಜನ್ ನಂ SCA9385 & ಟ್ರ್ಯಾಲಿ ನೇದ್ದರ ಮಾಲೀಕ. ನೇದ್ದವನು ಆರೋಪಿ 02 ನೇದ್ದವನಿಗೆ ಟ್ರ್ಯಾಕ್ಟರ್ ಗಳನ್ನು ಅನಧಿಕೃತವಾಗಿ ಮತ್ತು ಕಳುವಿನಿಂದ ಮರಳು ಸಾಗಾಣಿಕೆ ಮಾಡಲು ಕೊಟ್ಟಿದ್ದು ಇರುತ್ತದೆ ಅಂತಾ ಇದ್ದ ಜಪ್ತಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಪೊಲೀಸ್ ಠಾಣೆ.ಗುನ್ನೆ ನಂ. 95/2015, ಕಲಂ: 379 .ಪಿ.ಸಿ & ಕಲಂ 43 OF KARNATAKA MINOR MINIRAL CONSISTANT RULE 1994 & 15 OF ENVIRONMENT PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
C¥ÀºÀgÀt ¥ÀæPÀgÀtzÀ ªÀiÁ»w:-

C¥ÀºÀgÀtUÉÆAqÀ ªÀÄ»¼ÉAiÀÄ ¨sÁªÀ avÀæ:-


          ದಿ.14.06.2015 ರಂದು ರಾತ್ರಿ 10-00 ಗಂಟೆ ಯಿಂದ 11-00 ಗಂಟೆಯ ಅವಧಿಯಲ್ಲಿ ಫಿರ್ಯಾದಿ ²æà ¸ÉÆêÀÄ£ÁxÀ vÀAzÉ ²ªÀ¥Àà PÉgÉvÉÆÃl, ªÀAiÀĸÀÄì : 36 ªÀµÀð, G: UÀĪÀiÁ¸ÀÛ PÉ®¸À eÁw: °AUÁAiÀÄvÀ ¸Á: £ÁUÁ¯Á¥ÀÆgÀ gÀªÀgÀÄ ತನ್ನ ಮನೆಯಲ್ಲಿ ಮಲಗಿಕೊಂಡಾಗ ಫಿರ್ಯಾಧಿಯ ಮಗಳು ಅಳುವದನ್ನು ಕೇಳಿ ಫಿರ್ಯಾದಿಯು ಎದ್ದೂ ನೋಡಿದಾಗ ಮನೆಯಲ್ಲಿ ಹೆಂಡತಿ & ಮಗ ಇಲ್ಲದರುವದನ್ನು ನೋಡಿ ಎಲ್ಲಾ ಕಡೆಹುಡುಕಾಡಿದರು ಸಿಕ್ಕಿರುವದಿಲ್ಲಾ ನಂತರ ತಮ್ಮ ಊರಿನವರನ್ನು ಕೇಳಿದಾಗ ¤AUÀ¥Àà vÀAzÉ zÀÄgÀUÀ¥Àà £ÀAd®¢¤ß 32 ªÀµÀð, eÁw: PÀÄgÀħgÀ ¸Á: £ÁUÁ¯Á¥ÀÆgÀ FvÀ£ÀÄ  ಫಿರ್ಯಾಧಿಯ ಹೆಂಡತಿಯಾದ ಲಕ್ಷ್ಮಿ @ ರಾಜೇಶ್ವರಿಯನ್ನು  ಯಾವೂದೋ ಉದ್ದೇಶದಿಂದ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು ಇರುತ್ತದೆ ಹಾಗೂ ಫಿರ್ಯಾದಿಯ  ಮಗ ಸಂಗಮೇಶ ವಯಾ: 1 ವರ್ಷ ಇವನನ್ನು ಜೊತೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ªÀÄÄzÀUÀ¯ï oÁuÉ UÀÄ£Éß £ÀA: 104/2015 PÀ®A 366 363 L¦¹. ಪ್ರಕರಣ ದಾಖಲಿಸಿಕೊಂದು ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.06.2015 gÀAzÀÄ  194 ¥ÀææPÀgÀtUÀ¼À£ÀÄß ¥ÀvÉÛ ªÀiÁr  16,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.