Thought for the day

One of the toughest things in life is to make things simple:

23 Sept 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
EvÀgÉ L.¦.¹. ¥ÀæPÀgÀtzÀ ªÀiÁ»w:-
ದಿನಾಂಕ 22/02015 ರಂದು ರಾತ್ರಿ 10ಗಂಟೆಗೆ ಫಿರ್ಯಾದಿದಾರರಾದ ನರಸಿಂಗ ಗೃಹಪಾಲಕ ಸರಕಾರಿ ಬಾಲಕರ ಭಾಲ ಮಂದಿರ ಸಿಯಾತಲಾಬ ರಾಯೂರು ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಂಶವೇನಂದರೆ ತಮ್ಮ ಸರಕಾರಿ ಬಾಲಮಂದಿರದಲ್ಲಿ ಪರುಶುರಾಮ ಯಲ್ಲಾಪ್ಪ ಗಾಝಿಯವರ್ ಆಧಿಕ್ಷಕರು ರಾಮಾಂಜನಯ್ಯ ವಿಷಯ ಪರೀವಿಕ್ಷಕರು ದರ್ಜೆ-2 , ವಿಜಯ ಆಪ್ತಸಮಾಲೋಚಕರು ನೀಸಾರ, ದ್ವಿತಿಯ ದರ್ಜೆಯ ಸಹಾಯಕ, ಅಶೋಕ, ಬಸವರಾಜ , ವಿಷ್ಣು , ರಕ್ಷಕರು (ಗಾರ್ಡ) ಮುಂತಾದವರು ಕಾರ್ಯನಿರ್ವಹಿಸಿತ್ತಿದ್ದು ಸೋಮಣ್ಣ 15 ವರ್ಷ ಜಾ: ಲಮಾಣಿ ಸಾ: ಮಾನ್ವಿ ಎಂಬ ಬಾಲಕನು ದಿನಾಂಕ 14-07-2015 ರಂದು ಬಾಲ ಮಂದಿರದಿಂದಾ ಓಡಿ ಹೋಗಿದ್ದು ಸದರಿ ಬಾಲಕನನ್ನು ದಿನಾಂಕ 13-09-2015 ರಂದು ರಕ್ಷಣಾಧಿಕಾರಿ ಶಿವರಾಜರವರು ಪತ್ತೆ ಮಾಡಿದ್ದು ಅದೇ ದಿವಸ ದಿನಾಂಕ 14-07-2015 ರಂದು ವೆಂಕಟೇಶ ತಂದೆ ವಂಡ್ರಪ್ಪ 12 ವರ್ಷ ಸಾ: ರೂಪನಗುಡಿ ತಾ:ಜಿ: ಬಳ್ಲಾರಿ ಈತನು ಮದ್ಯಾಹ್ನ ಶಾಲೆಯಿಂದ 1-30ಗಂಟೆಗೆ ಬಂದು ಮದ್ಯಹ್ನ 2ಗಂಟೆಗೆ ಶಾಲೆಗೆ ಹೋಗಿದ್ದು ಸಂಜೆ 4-30 ಗಂಟೆಗೆ ವಾಪಸ ಬರದೇ ಇದ್ದು ಈ ವಿಷಯವನ್ನು ತಾವು ತಮ್ಮ ಅಧೀಕ್ಷಕರಾದ ಪರುಶುರಾಮ್ ಯಲ್ಲಪ್ಪ ಗಾಝಿಯವರ್ ಇವರ ಗಮನಕ್ಕೆ ತಂದ್ದಿದ್ದರು ಸಹ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸದೆ ಹಾಗೂ ಪೊಲೀಸ್ ಠಾಣೆಗೆ ದೂರು ದಾಖಲಿಸದೆ ತಮ್ಮ ಕರ್ತವ್ಯದಲ್ಲಿ ಬೇಜವಾಬ್ದಾರಿತನ ಮೆರೆದಿರುವುದರಿಂದ ಸದರಿ ಅಧಿಕಾರಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮುಂತಾಗಿ ಇದ್ದ ದೂರಿನ ಸಾರಂಶದ ಮೇಲಿಂದ ಸದರ್ ಬಜಾರ್ ಪೊಲಿಸ್ ಠಾಣಾ ಗುನ್ನೆ ನಂಬರ 202/2015 ಕಲಂ 317, 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ:-22/09/2015 ರಂದು ಬೆಳಿಗ್ಗೆ 10-50 ಗಂಟೆ ಸುಮಾರಿಗೆ ನಾನು ಜವಳಗೇರ ಗ್ರಾಮದಲ್ಲಿ ರಸ್ತಾರೋಖೋ ಬಂದೋಬಸ್ತ ಕರ್ತವ್ಯದಲ್ಲಿರುವಾಗ ನೀರಾವರಿ ಇಲಾಖೆಯವರಿಂದ ಮಾಹಿತಿ ಗೋತ್ತಾಗಿದ್ದೇನೆಂದರೆ, ತುಂಗಭದ್ರ ವಿತರಣಾ ಕಾಲುವೆ 54 ರ ಜವಳಗೇರ ಕೆ.ಈ.ಬಿ ಹತ್ತಿರ ಇರುವ ಕಾಲುವೆಯಲ್ಲಿ ಒಂದು ಹೆಣ್ಣು ಶವವು ನೀರಿನಲ್ಲಿ ಹರಿದು ಬಂದಿರುತ್ತದೆ ಅಂತಾ ಮಾಹಿತಿ ತಿಳಿಸಿದ ಮೇರೆಗೆ ನಾನು ಸ್ಥಳಕ್ಕೆ ಹೋಗಲು ಅಲ್ಲಿಗೆ ಹಸ್ಮಕಲ್ ಗ್ರಾಮದ ಪಿರ್ಯಾದಿ ಶ್ರೀಮತಿ ಹನುಮಮ್ಮ ಗಂಡ ನಿಂಗಪ್ಪ ಚಲುವಾದಿ 48 ವರ್ಷ,ಜಾ;-ಚಲುವಾದಿ, ;-ಮನೆಕೆಲಸ,ಸಾ;-ಹಸ್ಮಕಲ್.ತಾ;-ಸಿಂಧನೂರು ಮತ್ತು ಅವಳ ಸಂಬಂಧಿಕರು ಬಂದು ಮೃತ ದೇಹವನ್ನು ಗುರುತಿಸಿ ಲಿಖಿತ ಪಿರ್ಯಾದಿ ಕೊಟ್ಟಿದ್ದು ಸಾರಾಂಶವೇನೆಂದರೆ,ನನಗೆ 5 ಜನ ಹೆಣ್ಣು ಮಕ್ಕಳು ಒಬ್ಬನು ಗಂಡು ಮಗನಿದ್ದು ಮೃತ ಶಾಂತಮ್ಮ ಈಕೆಯು 5-ನೇಯವಳಿದ್ದು, ಈಕೆಗೆ ಇನ್ನು ಮದುವೆಯಾಗಿರುವುದಿಲ್ಲಾ ಇನ್ನೂಳಿದ 4-ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು,ಈಕೆಯು ಸುಮಾರು ದಿನಗಳಿಂದ ತಲೆಭ್ರಮಣೆಯಿಂದ ತಿರುಗಾಡುತ್ತಿದ್ದು ಈ ಹಿಂದೆ 3-4 ಭಾರಿ ತಲೆಭ್ರಮಣೆಯಿಂದ ನಮ್ಮ ಮನೆ ಬಿಟ್ಟು ಹೋಗಿದ್ದು  ನಂತರ ಈಕೆಯನ್ನು ಹುಡುಕಿಕೊಂಡು ಮನೆಗೆ ಕರೆದುಕೊಂಡು ಬಂದಿರುತ್ತೇವೆ.ದಿನಾಂಕ;-20/09/2015 ರಂದು ರವಿವಾರ ದಿವಸ ಮದ್ಯಾಹ್ನ 2 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದನ್ನು ನೋಡಿದ ನನ್ನ ಮಗಳು ಕಾಲುವೆ ನೀರಿನಲ್ಲಿ ಮುಳುಗಿ ಹರಿದು ಹೋಗಿದ್ದು ನಂತರ ನಾವು ಮತ್ತು ನಮ್ಮ ಸಂಬಂಧಿಕರು ಇಲ್ಲಿಯವರೆಗೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ.ಇಂದು ದಿನಾಂಕ;-22/09/2015 ರಂದು ಬೆಳಿಗ್ಗೆ ತುಂಗಭಧ್ರ ವಿತರಣಾ ಕಾಲುವೆ 54 ರಲ್ಲಿ ರಂಗಾಪುರುದಿಂದ ಹುಡುಕುತ್ತ ಬರುತ್ತಿರುವಾಗ ಜವಳಗೇರ ಹತ್ತಿರ ಕಾಲುವೆಯಲ್ಲಿ ಹೆಣ್ಣು ಮಗಳ ಶವ ಹರಿದು ಬಂದಿರುವ ಬಗ್ಗೆ ಮಾಹಿತಿ ಗೊತ್ತಾದ ಮೇರೆಗೆ ಸ್ಥಳಕ್ಕೆ ಹೋಗಿ ಮೃತ ದೇಹವನ್ನು ಗುರುತಿಸಿದ್ದು ಇರುತ್ತದೆ ನನ್ನ ಮಗಳಿಗೆ ತಲೆಭ್ರಮಣೆ ಇದ್ದುದ್ದರಿಂದ ಕಾಲುವೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು.ಈಕೆಯ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತಾ ಮಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ.19/2015.ಕಲಂ.174ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ: -21/09/2015 gÀAzÀÄ gÁwæ 8-00 UÀAmÉAiÀÄ ¸ÀĪÀiÁjUÉ  UËvÀªÀÄ NtÂAiÀÄ°ègÀĪÀ ¦ügÁå¢ ªÀiÁzsÀªÀgÁªï vÀAzÉ «oÉÆçgÁªï G¨sÁ¼É, 35ªÀµÀð, G:ªÁå¥ÁgÀ, ¸Á-UËvÀªÀÄ Nt zÉêÀzÀÄUÀð FvÀÀ£À ¨sÀªÁ¤ ºÉÊqÉÆæðPï EAd¤AiÀÄgï ªÀPÀð±Á¥À DPÀ¹äPÀªÁV ±Ámï ¸ÀPÀÆåðl¤AzÁV  F PɼÀPÀAqÀ ªÀ¸ÀÄÛUÀ¼ÀÄ PÀZÁÑvÉÊ® CA. 1000 °Ãlgï. CA.Q. 2,20,000, Væøï 500 jAzÀ 800 PÉ.f  CA.Q. 1,15,000, lƯïì CA. Q. 1,80,000,  ºÉÊqÉÆæðPï ¥ÉÊ¥ï  CA. Q. 2,00,000,  r¸ÉÃ¯ï ¦®Ögï ªÀÄvÀÄÛ eÉ.¹.© ©r ¨sÁUÀUÀ¼ÀÄ CA.Q. 2,80,000, mÉç¯ï PÀÄað ªÀÄvÀÄÛ EvÀgÉ ©r ¨sÁUÀUÀ¼ÀÄ CA.Q. 50,000. »ÃUÉ MlÄÖ 10,45000 gÀÆ.UÀ¼ÀµÀÄÖ . ¸ÀÄlÄÖ ®ÄPÁì£ÀÄ DVzÀÄÝ F §UÉÎ PÀæªÀÄ dgÀÄV¸ÀĪÀ PÀÄjvÀÄ ¤ÃrzÀ UÀtQÃPÀÈvÀ zÀÆj£À ªÉÄðAzÀ zÉêÀzÀÄUÀð ¥Éưøï oÁuÉAiÀÄCPÀ¹äPÀ ¨ÉAQ  C¥ÀWÁvÀ ¸ÀA. 11/2015 CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.       

                                                         
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.09.2015 gÀAzÀÄ 91 ¥ÀææPÀgÀtUÀ¼À£ÀÄß ¥ÀvÉÛ ªÀiÁr 18,000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.