Thought for the day

One of the toughest things in life is to make things simple:

10 Nov 2015

Reported Crimes

¥ÀwæPÁ ¥ÀæPÀluÉ


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-

¦üAiÀiÁð¢ü ²æêÀÄw AiÀÄ®èªÀÄä UÀAqÀ ¢: vÀªÀÄätÚ ªÀUÀÆÎgÀÄ, 68ªÀµÀð, PÀÄgÀħgÀÄ, ªÀÄ£ÉPÉ®¸À ¸Á-zÉÆAqÀA§½îvÁ- zÉêÀzÀÄUÀð FPÉAiÀÄ ªÀÄUÀ£ÁzÀ ªÀÄÈvÀ ©üêÀÄtÚ FvÀ£À ºÉ¸Àj£À°è zÉêÀzÀÄUÀð vÁ®ÆQ£À zÉÆAqÀA§½î ¹ÃªÀiÁAvÀgÀzÀ°è K¼ÀÄ JPÀÌgÉ LzÀÄ UÀÄAmÉ d«ÄäzÀÄÝ, ¸ÀzÀj ºÉÆ®zÀ°è ºÀwÛ ¨É¼ÉAiÀÄ£ÀÄß £Án ªÀiÁrzÀÄÝ, FUÉÎ £Á¯ÉÌöÊzÀÄ ªÀµÀðUÀ¼À »AzÉ zÉêÀzÀÄUÀðzÀ J¸ï © ºÉZï ¨ÁåAQ£À°è ºÉÆ® ªÀiÁnðUÉÃeï ªÀiÁr ¸Á® ¥ÀqÉ¢zÀÄÝ, F ºÉÆ®PÉÌ J®ègÀÆ zÀÄrzÀ ºÀtªÀ£ÀÄß ºÀwÛ ¨É¼É¸À®Ä Qæ«Ä£Á±ÀPÀ OµÀzÀ ªÀÄvÀÄÛ UÉƧâgÀªÀ£ÀÄß ºÉÆ®PÉÌ ºÁPÀ®Ä G¥ÀAiÉÆÃV¹zÀÄÝ, DzÁUÀÆå ºÀwÛ ¨É¼ÉAiÀÄÄ ¸ÀjAiÀiÁV ¨ÁgÀzÉ EzÀÄÝzÀÝjAzÀ ¦üAiÀiÁð¢AiÀÄ ªÀÄUÀ£ÀÄ vÀ£Àß fêÀ£ÀzÀ°è fUÀÄ¥ÉìAiÀÄ£ÀÄß ºÉÆA¢, ¢£ÁAPÀ:-16/09/2015 gÀAzÀÄ ªÀÄzsÁåºÀß 12-00 UÀAmÉAiÀÄ ¸ÀĪÀiÁjUÉ ¨É¼ÉUÉ ¹A¥Àr¸ÀĪÀ Qæ«Ä£Á±ÀPÀ OµÀzÀªÀ£ÀÄß ¸Éë¹zÀÄÝ, ºÉaÑ£À E¯ÁfUÁV jªÀiïì D¸ÀàvÉæ gÁAiÀÄZÀÆj£À°è ¸ÉÃjPÉAiÀiÁVzÀÄÝ, E¯Áf¤AzÀ UÀÄtªÀÄÄR£ÁUÀzÉ, ºÁUÀÆ ¸Á®zÀ ¨ÁzÉAiÀÄ£ÀÄß vÁ¼À¯ÁgÀzÉ ¢£ÁAPÀ:-09/11/2015 gÀAzÀÄ ¨É½UÉÎ 8-10 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖzÀÄÝ EgÀÄvÀÛzÉ CAvÁ °TvÀ zÀÆj£À ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA: 19/2015 PÀ®A 174 ¹Dg惡.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.



ªÀÄ»¼É PÁuÉ ¥ÀæPÀgÀtzÀ ªÀiÁ»w:-







1 PÁuÉAiÀiÁzÀ ªÀåQÛAiÀÄ ºÉ¸ÀgÀÄ «¼Á¸À ಶ್ರೀಮತಿ ಮಾಹೇ ಜಬೀನ್ ಗಂಡ ನಿಸಾರ್ ಅಹ್ಮದ್ ವಯ: 36 ವರ್ಷ ಜಾ:ಮುಸ್ಲಿಂ ಉ: ಮನೆಕೆಲಸ ಸಾ

ಮನೆನಂ: 12-12-209/ಡಿ ಹಾಜಿ ಕಾಲೋನಿ ರಾಯಚೂರು

2 °AUÀ ªÀÄvÀÄÛ ªÀAiÀĸÀÄì ªÀÄ»¼É ªÀAiÀÄ: 36 ªÀµÀð

3 JvÀÛgÀ ªÀÄvÀÄÛ ªÉÄÊPÀlÄÖ 5 ¦üÃmï, 5 EAZÀÄ ¸ÁzsÁgÀt ªÉÄÊPÀlÄÖ,

4 ªÉÄʧtÚ ªÀÄvÀÄÛ ªÀÄÄR ¸ÁzÁ UÉA¥ÀÄ, zÀÄAqÀ£É ªÀÄÄR

5 PÀÆzÀ°£À §tÚ ªÀÄvÀÄÛ «zsÀ PÀ¥ÀÄà §tÚzÀªÀÅUÀ¼ÀÄ

6 w½¢gÀĪÀ ¨sÁµÉ GzÀÄð

7 ªÀåQÛAiÀÄ GzÉÆåÃUÀ ªÀÄ£É PÉ®¸À

8 zsÀj¹gÀĪÀ GqÀÄ¥ÀÄUÀ¼ÀÄ ªÀÄvÀÄÛ D¨sÀgÀtUÀ¼ÀÄ ತಿಳಿ ಹಸಿರು ಬಣ್ಣದ, ಬಂಗಾರ ಬಣ್ಣದ ಡುಜೈನವುಳ್ಳ ಸೀರೆ, ಮತ್ತು ಕುಪ್ಪಸ , ಹಸಿರು ಬಣ್ಣದ ಪೇಟಿಕೋಟ್ ಬಲಗಡೆ ಮೂಗಿನಲ್ಲಿ ಬಿಳಿ ಹರಳಿನ ಮೂಗುತಿ ಇರುತ್ತದೆ. ಹಾಗೂ ಕೈಗಳಲ್ಲಿ ಹಸಿರು ಬಣ್ಣದ ಬಳೆಗಳು, ಕಿವಿಯಲ್ಲಿ ಕೆಂಪು ಹರಳಿನ ಸಣ್ಣ ಗಾತ್ರದ ಬಂಗಾದ ಕಿವಿಯೋಲೆ ಇರುತ್ತವೆ. ಕಾಲಲ್ಲಿ ಬೆಳ್ಳಿಯ ಚೈನಗಳು ಇರುತ್ತವೆ.

9 UÀÄgÀÄw£À a£ÉíUÀ¼ÀÄ ಎಡ ಭಾಗದ ತುಟಿನ ಮೇಲಿನ ಭಾಗದಲ್ಲಿ ಸಣ್ಣ ಕರಿ ಮಚ್ಚೆ ಇರುತ್ತದೆ.

10 zÉÊ»PÀ H£ÀvÉ E¯Áè

11 ¸ÀA¥ÀQð¸À§ºÀÄzÁzÀ zÀÆgÀªÁt ¸ÀASÉå 08532-226148

¦.J¸ï.L(PÁ¸ÀÄ) ¸ÀzÀgÀ §eÁgï oÁuÉ ªÉÆ.¨ÉÊ £ÀA: 9480803845



ಈ ದಿವಸ ದಿನಾಂಕ 09-11-2015 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರಾದ ನಿಸಾರ್ ಅಹ್ಮದ್ ಸಾಃ ಹಾಜಿ ಕಾಲೋನಿ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನೆಂದರೆ, ತಾನು ದಿನಾಂಕ 22-02-1997 ರಂದು ರಾಯಚೂರು ನಗರದ ಅರಬ್ ಮೊಹಲ್ಲಾದ ಮಹ್ಮದ್ ಖಾಸೀಮ್ ಇವರ ಮಗಳಾದ ಮಾಹೇ ಜಬೀನ್ ಎಂಬುವವಳೊಂದಿಗೆ ಮದುವೆ ಮಾಡಿಕೊಂಡಿದ್ದು ತನಗೆ 4 ಜನ ಗಂಡು ಮಕ್ಕಳಿದ್ದು ತಮ್ಮ ಮನೆಯಲ್ಲಿ ತಾನು ತಾನು ತನ್ನ ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದು ದೊಡ್ಡ ಮಗ ಅಹ್ಮದ್ ನವಾಜ್ ವಯಃ 18 ವರ್ಷ ಈತನು ಮಂಗಳೂರಿನಲ್ಲಿ ಅಬ್ಯಾಸ ಮಾಡುತ್ತಿದ್ದು ದಿನಾಂಕ 07-11-2015 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರು ತಾನು ಮತ್ತು ತನ್ನ ಹೆಂಡತಿ ಮಾಹೇ ಜಬೀನ್ ವಯಃ 36 ವರ್ಷ ಇವಳೊಂದಿಗೆ ಅವಳ ತವರು ಮನೆಗೆ ಹೋಗಿದ್ದು ಅಲ್ಲಿ ತನ್ನ ಹೆಂಡತಿಯ ತಮ್ಮ ಮತ್ತು ತಾಯಿಯೊಂದಿಗೆ ಮಾತನಾಡುತ್ತಾ ಇರುವಾಗ ಬೆಳಿಗ್ಗೆ 10-00 ಗಂಟೆಯ ಸುಮಾರು ತನ್ನ ಹೆಂಡತಿ ಅವರ ಮನೆಯ ಹೊರಗಡೆ ಆವರಣದಲ್ಲಿ ನಿಂತುಕೊಂಡಿದ್ದು ತಾನು 10-30 ಗಂಟೆಗೆ ಮನೆಗೆ ಹೋಗಬೇಕೆಂದು ನೋಡಲು ತನ್ನ ಹೆಂಡತಿ ಕಾಣದೇ ಇದ್ದು ತಾನು ತನ್ನ ಮನೆಗೆ ಹೋಗಿ ನೋಡಲು ಅಲ್ಲಿಯು ಬರದೇ ಇದ್ದ ಕಾರಣ ಇಲ್ಲಿಯ ವರೆಗೆ ಹುಡುಕಾಡಲಾಗಿ ಅವಳ ಇರುವಿಕೆಯ ಬಗ್ಗೆ ಮಾಹಿತಿ ದೊರೆಯದೇ ಇದ್ದು ಅವಳು ತನ್ನ ಮೊಬೈಲ್ ನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು ಅವರ ಕೊರಳಲ್ಲಿ 7 ತೊಲೆ ತೂಕದ ಬಂಗಾರದ ನಕ್ಲೆಸ್ ಅ ಕಿ ರೂ 1,50,000/- ಬೆಲೆಬಾಳುವದು ಇದ್ದು ಅವಳು ದಿನಾಂಕ 07-11-2015 ರಂದು ಬೆಳಿಗ್ಗೆ 10-30 ಗಂಟೆಯಿಂದ ಕಾಣೆಯಾಗಿದ್ದು ಸದರಿಯವಳಿಗೆ ಪತ್ತೆ ಮಾಡಿಕೊಡಬೇಕೆಂದು ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಗುನ್ನ ನಂ 242/2015 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿ:-09/09/2015 ರಂದು ಕೊತ್ತಪಲ್ಲಿ ಲೋಕೇಶ ತಂದೆ ಬಾನು ಪ್ರಸಾದ 21 ವರ್ಷ, ಕಮ್ಮಾ ಸಾ;-ಗುಂಜಳ್ಳಿ ಕ್ಯಾಂಪ.ತಾ;-ಸಿಂಧನೂರುFvÀ£À ತಂದೆಯವರಾದ ಕೆ.ಭಾನುಪ್ರಸಾದ ಇವರು ನಮ್ಮ ಮೋ ಸೈ ನಂಬರ್ ಕೆ.ಎ.36-ಇಡಿ-2238 ನೆದ್ದನ್ನು ನಡೆಸಿಕೊಂಡು ಜವಳಗೇರ ಹತ್ತಿರ ಇರುವ ನಮ್ಮ ಹೊಲಕ್ಕೆ ಹೋಗಿದ್ದು.ಸಾಯಂಕಾಲ 6-30 ಗಂಟೆ ಸುಮಾರಿಗೆ ನನ್ನ ತಂದೆಯವರು ಪೋನ್ ಮಾಡಿ ತಿಳಿಸಿದ್ದೇನೆಂದರೆ,ನಾನು ನಮ್ಮ ಹೊಲದಿಂದ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಜವಳಗೇರ ಸಮೀಪದ ಪಿಡಬ್ಲೂಡಿ ಕ್ಯಾಂಪ್ ಹತ್ತಿರ ಇರುವ ಕಾಲುವೆ ಪಕ್ಕದಲ್ಲಿ ಕಾಲುವೆಯಿಂದ ಮೋಟಾರ್ ಸೈಕಲ್ ನಡೆಸಿಕೊಂಡು ಸಿಂಧನೂರು ಕಡೆಗೆ ಬರುತ್ತಿರುವಾಗ ಜಗಳಗೇರ ಕಡೆಯಿಂದ ಮೋಟಾರ್ ಸೈಕಲ್ ನಂಬರ್ ಕೆ.ಎ.34-ಇಎ-0123 ರ ಚಾಲಕನು ತನ್ನ ಮೋಟಾರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಹಿಂದಿನಿಂದ ಟಕ್ಕರಪಡಿಸಿದ್ದು,ಇದರಿಂದ ನನಗೆ ಬಲಗಾಲು ತೊಡೆ ಮತ್ತು ಮೊಣಕಾಲು ಕೆಳಗೆ ಮುರಿದು ಬಲಬುಜದ ಹತ್ತಿರ ಭಾರೀ ಒಳಪೆಟ್ಟಾಗಿದ್ದು,ಅಲ್ಲದೆ ಬೆನ್ನು ಹಿಂದೂಗಡೆ ಸೈಲನ್ಸರ ಪೈಪ್ ತಗುಲು ಸುಟ್ಟಿದ್ದು ಇರುತ್ತದೆ.ನಂತರ ನಾನು ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿರುತ್ತೇನೆ ಅಂತಾ ತಿಳಿಸಿದ ತಕ್ಷಣ ನಾನು ಆಸ್ಪತ್ರೆಗೆ ಬಂದು ನೋಡಲಾಗಿ ಮೇಲಿನಂತೆ ವಿಷಯ ನಿಜವಿದ್ದು,ನಂತರ ನನ್ನ ತಂದೆಯವರನ್ನು ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ನಂತರ ಬಳ್ಳಾರಿಯ ಆದರ್ಶ ಹೆಲ್ತ ಕೇರಿನಲ್ಲಿ ಸಹ ಚಿಕಿತ್ಸೆ ಕೊಡಿಸಿ ಈಗ ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ನಮ್ಮ ತಂದೆಯವರಿಗೆ ಇಲ್ಲಿಯವರೆಗೆ ಚಿಕಿತ್ಸೆ ಕೊಡಿಸಿ ಈಗ ತಡವಾಗಿ ಬಂದು ಪಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ನಮ್ಮ ತಂದೆಯವರಿಗೆ ಅಪಘಾತಪಡಿಸಿದ ಮೋಟಾರ್ ಸೈಕಲ್ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 160/2015.ಕಲ.279,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

ಪಿರ್ಯಾದಿ gÉÃtÄPÀªÀÄä UÀAqÀ £ÁUÀ¥Àà ªÀ-28 ªÀµÀð eÁ-£ÁAiÀÄPÀ G-PÀÆ° ¸Á-EA¢gÁ£ÀUÀgÀ, ªÀiÁ£À« FPÉಯ ಗಂಡ ನಾಗಪ್ಪ ಈತನು ದಿ: 08/11/15 ರಂದು ಸಾಯಂಕಾಲ ಪಿರ್ಯಾದಿಯು ಕೆಲಸಕ್ಕೆ ಸಾಯಂಕಾಲ 6-00 ಗಂಟೆಗೆ ವಾಪಾಸ್ ಮನೆಗೆ ಬಂದಿದ್ದು, ಪಿರ್ಯಾದಿಯ ಗಂಡನು ಮನೆಯಲ್ಲಿ ಮಲಗಿಕೊಂಡಿದ್ದು, ಆತನನ್ನು ಎಬ್ಬಿಸಿ ಹೊರಗೆ ಕರೆದಿದ್ದು, ಆತನು ಕುಡಿಯುವ ಚಟದವನಿದ್ದು, ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಪುನಃ ರಾತ್ರಿ ಮನೆಗೆ ಬಾರದೇ ಇದ್ದುದರಿಂದ ಪಿರ್ಯಾದಿಯು ದಿ: 09/11/15 ರಂದು ತನ್ನ ಗಂಡ ಮನೆಗೆ ಬರುತ್ತಾನೆ ಅಂತಾ ತಿಳಿದು ಕೂಲಿ ಕೆಲಸಕ್ಕೆ ಬೆಳಿಗ್ಗೆ 0900 ಗಂಟೆಗೆ ಹೋಗಿದ್ದು, ಬೆಳಿಗ್ಗೆ 11-00 ಗಂಟೆ ಸುಮಾರು ತಾನು ಕೆಲಸ ಮಾಡುವ ಕಾಲಕ್ಕೆ ಮಹಾದೇವ ಸಾ-ಸಂತೆಬಜಾರ್ ಮಾನವಿ ಈತನು ಪಿರ್ಯಾದಿದಾರಳ ಹತ್ತಿರ ಹೋಗಿ ತಿಳಿಸಿದ್ದೇನೆಂದರೆ ನಿನ್ನ ಗಂಡ ನಾಗಪ್ಪನು ರಾಯಚೂರು ರಸ್ತೆಯಲ್ಲಿ ಎಂ.ಈರಣ್ಣ ಕಂಟ್ರಾಕ್ಟರ್ ಸಾ-ಮಾನವಿ ಈತನ ಮನೆ ಹತ್ತಿರ ಮುಖ್ಯ ರಸ್ತೆಯ ಎಡಬಾಜುವನಲ್ಲಿ ಗಾಯ ಹೊಂದಿ ಆತನನ್ನು 108 ವಾಹನದಲ್ಲಿ ಪೊಲೀಸರು ಚಿಕಿತ್ಸೆ ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಮೇರೆಗೆ ಕೂಡಲೇ ಮಹಾದೇವ ಎಂಬಾತನೊಂದಿಗೆ ಮೋಟಾರ್ ಸೈಕಲ್ ಮೇಲೆ ಕುಳಿತುಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ಪಿರ್ಯಾದಿಯ ಗಂಡನಿಗೆ ಎಡಗೈ ಮತ್ತು ಬಲಗೈ , ರಟ್ಟೆಯ ಮೇಲೆ ಭಾರಿ ಒಳಪೆಟ್ಟಾಗಿ ರಕ್ತಗಾಯವಾಗಿ ತಲೆಗೆ ಭಾರಿ ಒಳಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿದ್ದು, ನಂತರ ಚಿಕಿತ್ಸೆ ಪಡೆಯುವ ಕಾಲಕ್ಕೆ ಮದ್ಯಾಹ್ನ 2-00 ಗಂಟೆಗೆ ಮೃತಪಟ್ಟಿರುತ್ತಾನೆ ನಿನ್ನೆ ದಿ: 08/11/15 ರಿಂದ ದಿ: 09/11/15 ರಂದು ಬೆಳಿಗ್ಗೆ 10-00 ಗಂಟೆಯ ಅವಧಿಯಲ್ಲಿ ರಾಯಚೂರು ಮೇನ್‌ ರೋಡಿನಲ್ಲಿ ನಡೆದುಕೊಂಡು ಹೊರಟಾಗ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾಗಪ್ಪನಿಗೆ ಟಕ್ಕರ್ ಮಾಡಿ ವಾಹನವನ್ನು ನಿಲ್ಲಿಸದೇ ಹೋಗದ್ದು ಕಂಡುಬರುತ್ತದೆ. ಕಾರಣ ಅಪರಿಚಿತ ಚಾಲಕನನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಂತ ಇದ್ದ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.291/2015 ಕಲಂ 279, 304(ಎ) ಐಪಿಸಿ & 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

CPÀæªÀÄ ªÀÄgÀ¼ÀÄ ¸ÁWÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ 09-11-2015 ರಂದು 7.15 ಪಿಎಂ ಸುಮಾರು ಈ.ಜೆ.ಉದ್ಭಾಳ ಸೀಮಾದ ಹಳ್ಳದಲ್ಲಿ ಆರೋಪಿ ನಂ. 2 ಜಾನ್ ಡೀರೆ ಕಂಪನಿಯ ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-1961 ಮತ್ತು ನಂಬರ್ ಇಲ್ಲದ ಟ್ರಾಲಿಯ ಮಾಲೀಕ ಈತನು ತನ್ನ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬರಲು ಹೇಳಿ ಕಳಿಸಿದ ಪ್ರಕಾರ ಆರೋಪಿ ನಂ. 1 ತಿಮ್ಮಯ್ಯ ತಂದೆ ಪಂಪಣ್ಣ ಇವನು ಹಳ್ಳದಲ್ಲಿ ಮರಳನ್ನು ಟ್ರ್ಯಾಲಿಯಲ್ಲಿ ತುಂಬಿಕೊಂಡು ಹೊರಡುವ ತಯಾರಿಯಲ್ಲಿದ್ದಾಗ ಎ.ಎಸ್.ಐ. ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿ ನಂ. 1) ತಿಮ್ಮಯ್ಯ ತಂದೆ ಪಂಪಣ್ಣ, ವಯಾ: 25 ವರ್ಷ, ಜಾ:ನಾಯಕ, ಜಾನ್ ಡೀರೆ ಕಂಪನಿಯ ಟ್ರ್ಯಾಕ್ಟರ್ ನಂ. ಕೆಎ-36-ಟಿಸಿ-1961 ಮತ್ತು ನಂಬರ್ ಇಲ್ಲದ ಟ್ರಾಲಿಯ ಚಾಲಕ, ಸಾ:ಗೊಣ್ಣಿಗನೂರು ತಾ:ಸಿಂಧನೂರು ಇವನನ್ನು ವಶಕ್ಕೆ ತೆಗೆದುಕೊಂಡು ಟ್ರ್ಯಾಕ್ಟರ್ ಮತ್ತು ಮರಳು ತುಂಬಿದ ಟ್ರ್ಯಾಲಿಯನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ಮರಳು ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 308/2015 ಕಲಂ 43 KARNATAKA MINOR MINERAL CONSISTENT RULE 1994 & 379 IPC ರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

J¸ï.¹.J¸ï.n. ¥ÀæPÀgÀtzÀ ªÀiÁ»w:-

ದಿನಾಂಕ 08-11-2015 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಫಿರ್ಯಾದಿ ಶ್ರೀ ದಾಸಪ್ಪ ತಂದೆ ತಿಪ್ಪಯ್ಯ ವಯಾ 60 ವರ್ಷ ಜಾತಿ ಮಾದಿಗ ಉ: ಒಕ್ಕಲುತನ ಹಾಗೂ ಕೂಲಿ ಸಾ: ಕಮಲಾಪೂರ ತಾ:ಜಿ: ರಾಯಚೂರುFÃvÀ£ÀÄ ಮತ್ತು ಅತನ ಮಗ ದೇವಿಮಿತ್ರ ಹಾಗೂ ತಮ್ಮ ರಾಜರತ್ನಂ ಕೂಡಿಕೊಂಡು ತಮ್ಮ ಜೋಳದ ಬೆಳೆ ಹೊಲಕ್ಕೆ ಹೋಗಿ ಮಲಗಿಕೊಂಡಾಗ ಮೇಲೆ ನಮೂದಿಸಿದ 1]ಖಾಜಹುಸೇನ ತಂದೆ ರೋಜ್ಜುಸಬ 2]ಖಾಜಾಹುಸೇನನ ಹೆಂಡತಿ 3]ಚಿನ್ನಹುಸೇನ ತಂದೆ ರೊಜ್ಜುಸಾಬ4]ಮೆಹಬೂಬ ತಂದೆ ಚಿನ್ನಹುಸೇನ 5]ಮೆಹಬೂಬಬೀ ಗಂಡ 6]ಚಿನ್ನಹುಸೇನಶಾಲಂಸಾಬ ತಂದೆ ಖುದನಸಾಬ7]ಅಲ್ಲಿಪೀರ ತಂದೆ ಶಾಲಂಸಾಬ 8]ಮಹ್ಮದ ತಂದೆ ಶಾಲಂಸಾಬ9]ಖಾಜಮ್ಮ ಗಂಡ ಶಾಲಂಸಾಬ 10]ಹುಸೇನಿ ತಂದೆ ಖುದನಸಾಬ11]ಮೌಲಮ್ಮ ಗಂಡ ಹುಸೇನಿ 12]ಮೆಹಬೂಬ ತಂದೆ ಹುಸೇನಿ13]ಗೌಸಪೀರ ತಂದೆ ಹುಸೇನಸಾ 14]ಬಸುಭಾನ ತಂದೆ ಹುಸೇನಿ 15]ಉಸ್ಮಾನ ತಂದೆ ಖುದನಸಾಬ ಎಲ್ಲರೂ ಜಾತಿ ಮುಸ್ಲಿಂ ಸಾ: ಕಮಲಾಪೂರ ನೇದವರು 2 ಅಟೋಗಳಲ್ಲಿ ದಿನಾಂಕ 09-11-2015 ರಂದು ಬೆಳಗಿನ ಜಾವ 05-00 ಗಂಟೆಗೆ ಫಿರ್ಯಾದಿದಾರರ ಹೊಲಕ್ಕೆ ಹೋಗಿ ಫಿರ್ಯಾದಿದಾರರಿಗೆ ಮತ್ತು ಅತನ ಜನರಿಗೆ ‘’ ಎಲೇ ಮಾದಿಗ ಸೂಳೇ ಮಕ್ಕಳೇ ನಿಮಗೆ ಯಾರಿಗಾದರೂ ಮುಗಿಸಿಯೇ ನಾವು ಊರು ಬಿಡುತ್ತೇವೆ ಅಂತಾ ಬೈದಾಡಿದವರೇ ಅರೋಪಿ ಗೌಸಪೀರ ಈತನು ಕೊಡಲಿಯಿಂದ ಫಿರ್ಯಾದಿದಾರರ ಬಲಗಾಲ ಪಾದಕ್ಕೆ ಹೊಡೆದು ರಕ್ತಗಾಯಗೊಳಿಸಿದ್ದು ಅಲ್ಲಿಪೀರ ಈತನು ಕಟ್ಟಿಗೆಯಿಂದ ಎಡಮೊಣಕೈಗೆ, ಎಡಬುಜಕ್ಕೆ ಬಲಬುಜಕ್ಕೆ ಹೊಡೆದು ಮೂಕಪೆಟ್ಟುಗೊಳಿಸಿದ್ದು ಇರುತ್ತದೆ, ಉಳಿದವರೆಲ್ಲರೂ ಕೂಡಿ ಕೈಗಳಿಂದ ಬಡಿಯುತ್ತಿರುವಾಗ್ಗೆ ಬಿಡಿಸಲು ಬಂದ ದೇವಿಮಿತ್ರ ಮತ್ತು ರಾಜರತ್ನಂ ಇವರಿಗೂ ಕೂಡ ಹೊಡೆದು ರಾಜರತ್ನಂ ಇವರಿಗೆ ಅಲ್ಲಿಪೀರ, ಮೆಹಬೂಬ,ಲ ಗೌಸಪೀರ ಮತ್ತು ಹುಸೇನಿ ಇವರು ಅಟೋದಲ್ಲಿ ಹಾಕಿಕೊಂಡು ರೈಲ್ವೇ ಪಟ್ಟಿಗೆ ಹಾಕುತ್ತೇವೆಂದು ಅಟೋ ತೆಗೆದುಕೊಂಡು ಹೋದರು, ಅವರಿಗೆ ಹೆದರಿಕೊಂಡು ಗಧಾರದವರೆಗೆ ಓಡಿಕೊಂಡು ಹೋಗಿ ಅಲ್ಲಿಂದ ಅಟೋದಲ್ಲಿ ರೀಮ್ಸ ಅಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿರುತ್ತೇನೆ, ಕಾರಣ ಮೇಲೆ ಹೇಳಿದ 15 ಜನರ ವಿರುದ್ದ ಕಾನೂನ ಕ್ರಮ ತೆಗೆದುಕೊಳ್ಳಬೇಕು ಅಂತಾ ಮುಂತಾಗಿದ್ದ ಮೇರಗೆ ಗುನ್ನೆ ನಂ 270/2015 ಕಲಂ 143,147,148,323,324,504,506,364 ಸಹಿತ 149 .ಐ.ಪಿ.ಸಿ & 3 (1) (10) ಎಸ್.ಸಿ/ ಎಸ್.ಟಿ ಪಿ.ಎ ಕಾಯ್ದೆ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- .

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 10.11.2015 gÀAzÀÄ 90 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,600/-

gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.