Thought for the day

One of the toughest things in life is to make things simple:

11 Nov 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
   
ದಿನಾಂಕ;-10/11/2015 ರಂದು ಬೆಳಿಗ್ಗೆ

11-30 ಗಂಟೆಗೆ ಶ್ರೀಮತಿ ಈರಮ್ಮ ಗಂಡ ಮಹಾಂತೇಶ 40 ವರ್ಷ,ಜಾ:-ಲಿಂಗಾಯತ, ;-ಕೂಲಿಕೆಲಸ,ಸಾ:-ಬಳಗಾನೂರು ತಾ;-ಸಿಂಧನೂರು ಇವರು ಖುದ್ದಾಗಿ ಠಾಣೆಗ ಹಾಜರಾಗಿ ತಮ್ಮ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ,ನನಗೆ 1).ದಿ.ವಿಶ್ವನಾಥ 2).ಕುಮಾರಿ ಅಂಬಿಕಾ 3).ದಿ.ಸರೋಜ ರೀತಿಯಾಗಿ ಮೂರು ಜನ ಮಕ್ಕಳಿದ್ದು.ತನ್ನ ಹಿರಿಯ ಮಗ ವಿಶ್ವನಾಥ ವಯಾ 19 ವರ್ಷ, ಈತನು ಈಗ್ಗೆ ಸುಮಾರು 1 ವರ್ಷದ ಕೆಳಗೆ ಹಾವು ಕಚ್ಚಿ ಮೃತಪಟ್ಟಿದ್ದರಿಂದ ತನ್ನ ಗಂಡನು ತನ್ನ ಮಗ ಸತ್ತ ಚಿಂತೆಯಲ್ಲಿ ಮಾನಸಿಕವಾಗಿದ್ದು.ತನ್ನ ಗಂಡನು ಚಾಲಕ ಕೆಲಸಕ್ಕೆ ಹೋಗಿ 2-3 ದಿನ ನಂತರ ಮನೆಗೆ ಬರುತ್ತಿದ್ದನು, ದಿನಾಂಕ;-25/06/2015 ರಂದು ಪಿರ್ಯಾದಿ ಕೆಲಸಕ್ಕೆ ಹೋದಾಗ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯ ಅವಧಿಯಲ್ಲಿ ಮನೆಯಿಂದ ತನ್ನ ಗಂಡ ಚಾಲಕ ಕೆಲಸಕ್ಕೆ ಹೋಗಿ ವಾಪಾಸ ಮನೆಗೆ ಬಾರದೆ ತನ್ನ ಗಂಡನು ಕಾಣೆಯಾಗಿದ್ದು ಇರುತ್ತದೆ.ಇಲ್ಲಿಯವರೆಗೂ ನಮ್ಮ ಬಂದು, ಬಳಗ, ಸಂಬಂಧಿಕರಲ್ಲಿ ಹೋಗಿ ವಿಚಾರಿಸಿ ಅಲ್ಲಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ.ಕಾಣೆಯಾದ , ಮಹಾಂತೇಶ ತಂದೆ ಮುದುಕಪ್ಪ ನಾಗರಬೆಂಚಿ 42 ವರ್ಷ.ಲಿಂಗಾಯತ,                ಚಾಲಕ ಕೆಲಸ,ಸಾ:-ಬಳಗಾನೂರು. ತಾ;-ಸಿಂಧನೂರು ನನ್ನ ಗಂಡನನ್ನು ಪತ್ತೆ ಮಾಡಿ ಕೊಡಲು ವಿನಂತಿ ಅಂತಾ  ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ¥Éưøï ಠಾಣಾ ಅಪರಾಧ ಸಂಖ್ಯೆ 161/2015.ಕಲಂ'' ಮನುಷ್ಯ ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.


                                                        


5
PÁuÉAiÀiÁzÀ ªÀåQÛAiÀÄ ºÉ¸ÀgÀÄ «¼Á¸À
ಮಹಾಂತೇಶ ತಂದೆ ಮುದುಕಪ್ಪ 42 ವರ್ಷ.ಲಿಂಗಾಯತ,     ಚಾಲಕ ಕೆಲಸ,ಸಾ:-ಬಳಗಾನೂರು. ತಾ;-ಸಿಂಧನೂರು
           8
°AUÀ ªÀÄvÀÄÛ ªÀAiÀĸÀÄì
ªÀÄ£ÀĵÀå ªÀAiÀÄ: 42 ªÀµÀð
9
JvÀÛgÀ ªÀÄvÀÄÛ ªÉÄÊPÀlÄÖ
5 ¦üÃmï, vɼÀî£ÉAiÀÄ ªÉÄÊPÀlÄÖ,
10
ªÉÄʧtÚ ªÀÄvÀÄÛ ªÀÄÄR
¸ÁzÁ PÀ¥ÀÄà ªÉÄʧtÚ , PÉÆÃ®Ä ªÀÄÄR
11
PÀÆzÀ°£À §tÚ ªÀÄvÀÄÛ «zsÀ
 PÀ¥ÀÄà §tÚzÀªÀÅUÀ¼ÀÄ 
12
w½¢gÀĪÀ ¨sÁµÉ
PÀ£ÀßqÀ
13
ªÀåQÛAiÀÄ GzÉÆåÃUÀ
mÁmÁ J.¹.ªÁºÀ£À ZÁ®PÀ
14
zsÀj¹gÀĪÀ GqÀÄ¥ÀÄUÀ¼ÀÄ ªÀÄvÀÄÛ D¨sÀgÀtUÀ¼ÀÄ
ಹಸಿರು ಬಣ್ಣದ ಲುಂಗಿ ಗೀರುಳ್ಳ ಬಿಳಿಯ ಬಣ್ಣದ ಅಂಗಿ.


.¦üAiÀiÁð¢AiÀÄ ²æà C£ÀAvÀ vÀAzÉ ºÀ£ÀĪÀÄAvÀgÁªï, ªÀAiÀÄ: 60 ªÀµÀð, eÁ: UÀAUÁªÀÄvÀ, G: E£ÀÆìgÀ£ïì JeÉAmï ¸Á: wgÀĪÀÄ® ¤®AiÀÄ ªÉAPÀmÉñÀégÀ £ÀUÀgÀ (DzÀ±Àð PÁ¯ÉÆä) ¹AzsÀ£ÀÆgÀÄ .¦üAiÀiÁð¢AiÀÄ ªÀÄUÀ£ÁzÀ PÀȵÀÚ @ QnÖ, ªÀAiÀÄ: 36 ªÀµÀð, FvÀ£ÀÄ ¢£ÁAPÀ:17-10-2015 gÀAzÀÄ gÁwæ 11-30 UÀAmÉUÉ vÀ£Àß ºÉAqÀwAiÀÄ ¸ÀAUÀqÀ PËlÄA©PÀ «µÀAiÀÄzÀ°è dUÀ¼À ªÀiÁrPÉÆAqÀÄ ¹AzsÀ£ÀÆgÀÄ £ÀUÀgÀzÀ ªÉAPÀmÉñÀégÀ £ÀUÀgÀzÀ°ègÀĪÀ vÀªÀÄä ªÀģɬÄAzÀ ºÉÆÃzÀªÀ£ÀÄ ªÁ¥À¸ï ªÀÄ£ÉUÉ ¨ÁgÀzÉà PÁuÉAiÀiÁVzÀÄÝ, E°èAiÀĪÀgÉUÉ ºÀÄqÀÄPÁrzÀgÀÄ ¹QÌgÀĪÀ¢®è, ¸ÀzÀj PÀȵÀÚ @ QnÖ AiÀÄ£ÀÄß ¥ÀvÉÛ ªÀiÁrPÉÆqÀ®Ä «£ÀAw CAvÁ PÉÆlÖ ¦üAiÀiÁðzÀzÀ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.211/2015, PÀ®A.ªÀÄ£ÀĵÀå PÁuÉ ¥ÀæPÁgÀ UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ. 





EvÀgÉ L¦¹ ¥ÀæPÀgÀtUÀ¼À ªÀiÁ»w:-
¢£ÁAPÀ:- 07/11/2015 gÀAzÀÄ ¨É½UÉÎ 06-45 UÀAmÉUÉ G®Ì§AqÀ vÁAqÁzÀ°è  ¦üAiÀiÁ𢠲æêÀÄw  UËgÀªÀÄä UÀAqÀ NAPÁgÀ¥Àà ¥ÀªÁgÀ 30ªÀµÀð, eÁ: ®ªÀiÁtÂ, G: ºÉÆ®ªÀÄ£ÉPÉ®¸À, ¸Á- G®Ì§Ar vÁAqÁ vÁ-zÉÃzÀÄUÀð FPÉAiÀÄ NAPÁgÀ¥Àà ¥ÀªÁgÀ FvÀ£ÀÄ §»zÉð¸ÉUÉ ºÉÆÃzÁUÀ, ¦üAiÀiÁð¢AiÀÄ UÀAqÀ£À£ÀÄß DgÉÆæüvÀgÉ®ègÀÆ CqÀØUÀnÖ ¤°è¹, DvÀ¤UÉ CªÁZÀå ±À§ÝUÀ½AzÀ  ¨ÉÊzÀÄ, ZÀ¥Àà°¬ÄAzÀ ªÀÄvÀÄÛ PÉʬÄAzÀ ºÉÆqɧqÉ ªÀiÁrzÀÝgÀ «µÀAiÀÄzÀ°è ¦üAiÀiÁð¢zÁgÀ¼ÀÄ vÀ£Àß UÀAqÀ¤UÉ ªÉÄîÌAqÀ DgÉÆævÀgÀÆ dUÀ¼À ªÀiÁrPÉÆAqÀ «µÀAiÀÄzÀ°è vÀªÀÄä vÁAqÁzÀ »jAiÀÄjUÉ w½¸À¨ÉÃPÉAzÀÄ
¤AUÀ¥Àà£À ºÉÆÃl¯ï ºÀwÛgÀ ºÉÆÃUÀÄwÛzÁÝUÀ, ¦üAiÀiÁð¢zÁgÀ½UÉ DgÉÆævÀgÉ®ègÀÆ CªÁZÀå ±À§ÝUÀ½AzÀ ¨ÉÊzÀÄ, PÀÆzÀ®Ä »rzÀÄ J¼ÉzÁr, ¨É¤ßUÉ ªÉÄÊPÉÊUÉ PÉʬÄAzÀ ºÉÆqÉzÀÄ, DgÉÆævÀgÉ®ègÀÆ ¦üAiÀiÁð¢zÁgÀ½UÉ K£À¯Éà ¸ÀÆ¼É F Hj£À°è ¤ÃªÀÅ ºÉÃUÉ ¨Á¼ÉªÀÅ ªÀiÁqÀÄwÛj, £ÁªÀÅ £ÉÆÃqÀÄvÉÛêÉ, ¤ªÀÄä£ÀÄß fêÀ ¸À»vÀ ©qÀĪÀÅ¢®èªÉAzÀÄ fêÀzÀ ¨ÉzsÀjPÉ ºÁQzÀÄÝ EgÀÄvÀÛzÉ. CAvÁ °TvÀ zÀÆgÀ£ÀÄß ºÁdgÀÄ¥Àr¹zÀ ¸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï C¥ÀgÁzsÀ ¸ÀASÉå 242/2015  PÀ®A-341, 504, 355, 323, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÀÛzÉ. .

¢£ÁAPÀ: 07/11/2015 gÀAzÀÄ ¨É½UÉÎ 06-00 UÀAmÉAiÀÄ ¸ÀĪÀiÁjUÉ G®Ì§Ar vÁAqÁzÀ°è ²æêÀÄw  ZÀ£ÀߪÀÄä UÀAqÀ ¨ÉÆÃd¥Àà 38ªÀµÀð, eÁ:®ªÀiÁtÂ, G:ªÀÄ£ÉPÉ®¸À. ¸Á-G®Ì§Ar vÁAqÁ (PÁå¢UÉÃgÁ) ¦üAiÀiÁ¢ðAiÀÄ ªÀÄ£ÉAiÀÄ ªÀÄÄAzÉ ¦üAiÀiÁð¢zÁgÀ¼À JvÀÄÛUÀ¼ÀÄ gÀ¸ÉÛAiÀÄ ªÉÄÃ¯É Nr ºÉÆÃzÀ «µÀAiÀÄzÀ°è, ) 1] NAPÁj  vÀAzÉ UÀt¥Àw ¥ÀªÁgÀ. 2)UËgÀªÀÄä UÀAqÀ NAPÁj  J®ègÀÆ eÁw¬ÄAzÀ ®ªÀiÁt ¸Á-G®Ì§Ar (PÁå¢UÉÃgÁ) vÁAqÁ. vÁ-zÉêÀzÀÄUÀð.DgÉÆævÀgÉ®ègÀÆ §AzÀÄ ¦üAiÀiÁð¢AiÉÆA¢UÉ dUÀ¼À  vÉUÉzÀÄ ¦üAiÀiÁð¢zÁgÀ½UÉ K£À¯Éà a£Á°, ¸ÀƼÉ, ¨ÉÆøÀÄr CAvÁ CªÁZÀå ±À§ÝUÀ½AzÀ  ¨ÉÊzÀÄ, ¤£ÉãÀÄ ªÀiÁqÀÄwÛ a£Á° JAzÀÄ ¨ÉÊzÀÄ, vÀ¯ÉAiÀÄ PÀÆzÀ®Ä »rzÀÄ J¼ÉzÁr, PÉʬÄAzÀ ºÉÆqɧqÉ ªÀiÁr, ¹ÃgÉ »rzÀÄ J¼ÉzÀÄ C¥ÀªÀiÁ£ÀUÉƽ¹ PÁ°¤AzÀ MzÀÄÝ, F ¸ÀƼÉAiÀÄ£ÀÄß £ÁªÀÅ ©qÀĪÀÅ¢®è CAvÁ fêÀzÀ ¨ÉzsÀjPÉ ºÁQzÀÄÝ EgÀÄvÀÛzÉ. CAvÁ PÀ£ÀßqÀzÀ®°è ¨ÉgÀ¼ÀZÀÄÑ ªÀiÁrzÀ zÀÆgÀ£ÀÄß ºÁdgÀÄ¥Àr¹zÀ ¸ÁgÁA±ÀzÀ ªÉÄðAzÀ  zÉêÀzÀÄUÀð  ¥Éưøï oÁuÉ. C¥ÀgÁzsÀ ¸ÀASÉå 243/2015  PÀ®A- 504, 354 323, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÀÛzÉ. .




gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ: 10-11-2015 ರಂದು 11-30 ಎ.ಎಮ್ ಸುಮಾರಿಗೆ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದ ಡಿಗ್ರಿ ಕಾಲೇಜ್ ಹತ್ತಿರ ಫಿರ್ಯಾದಿಯು ಅಮರೇಶ ತಂದೆ ಬಸಪ್ಪ ತಲೆಖಾನ್ ವಯ: 55 ವರ್ಷ, ಜಾ: ಲಿಂಗಾಯತ, : ಒಕ್ಕಲುತನ ಸಾ: ಅರಳಹಳ್ಳಿ ತಾ: ಸಿಂಧನೂರು ಈತನು ನಡೆಸುತ್ತಿದ್ದ ಮೋಟಾರ್ ಸೈಕಲ್ ನಂ ಕೆಎ-36 ಆರ್-5873 ನೇದ್ದರ ಮೇಲೆ ಹಿಂದುಗಡೆ ಕುಳಿತುಕೊಂಡು ಅರಳಹಳ್ಳಿಯಿಂದ ಸಿಂಧನೂರಿಗೆ ಬರುವಾಗ ಎದುರಿಗೆ ಸಿಂಧನೂರು ಕಡೆಯಿಂದ ಅಶ್ವಥ್ಥಾಮ ತಂದೆ ವೀರನಗೌಡ, ಈಳಿಗೇರ, ವಯ: 38 ವರ್ಷಸಾ: ರಾಮದುರ್ಗ ಜಿ: ಬೆಳಗಾವಿ, ಹಾವ: ಕಾತರಕಿ ತಾ: ಮಾನವಿ. ಆರೋಪಿತನು ಮೋಟಾರ್ ಸೈಕಲ್ ನಂ ಕೆಎ-24 ಎಸ್-0285 ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಎರಡು ಮೋಟಾರ್ ಸೈಕಲ್ ಗಳವರು ಕೆಳಗೆ ಬಿದ್ದು, ಫಿರ್ಯಾದಿಗೆ ಎರಡು ಮೊಣಕಾಲು ಕೆಳಗೆ ತರಚಿ ಗಾಯಗಳಾಗಿದ್ದು, ಶೇಖರಗೌಡನಿಗೆ ಬಲಗಾಲು ಮೊಣಕಾಲ ಕೆಳಗೆ ಮತ್ತು ಪಾದದ ಹತ್ತಿರ ಬಲವಾದ ರಕ್ತಗಾಯಗಳಾಗಿದ್ದು, ಆರೋಪಿತನಿಗೆ ಹಿಂದಲೆಗೆ ಒಳಪೆಟ್ಟಾಗಿ ಎಡಕಿವಿಯಲ್ಲಿ ರಕ್ತಸ್ರಾವವಾಗಿದ್ದು, ಬಲಗಾಲು ಪಾದಕ್ಕೆ ಮತ್ತು ಬಲ ಭುಜಕ್ಕೆ ತರಚಿದ ಗಾಯ ಮತ್ತು ರಕ್ತಗಾಯಗಳಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ.210/2015 ಕಲಂ.279, 337, 338 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÀÛzÉ. .




            
¥Éưøï zÁ½ ¥ÀæPÀgÀtzÀ ªÀiÁ»w:-   
ದಿನಾಂಕ 10-11-2015 ರಂದು ಮದ್ಯಾಹ್ನ 1-15 ಗಂಟೆಗೆ ಗಂಜ್ ಏರಿಯಾದ ತಾಯಮ್ಮ ಗುಡಿ ಹತ್ತಿರ ಅಮರಪ್ಪ.ಎಸ್. ಶಿವಬಲ್ ಪಿ.ಎಸ್.(ಕಾಸು) ಪಂಚರು ಮತ್ತು ಸಿಬ್ಬಂದಿಯವರಾದ ಬಷೀರ್ ಅಹ್ಮದ್ ಹೆಚ್.ಸಿ 243, ರಾಜಪ್ಪ ಹೆಚ್ ಸಿ-215 ಮತ್ತು ಶಿವಾಜಿರಾವ್ ಸಿಪಿಸಿ 151, ಸೂರ್ಯ ಪ್ರಕಾಶ ಪಿಸಿ 159 ರವರೊಂದಿಗೆ ಗಂಜ ಏರಿಯಾದ ತಾಯಮ್ಮ ಗುಡಿಯ ಪೂರ್ವದ ಕಡೆಗೆ ಹೋಗುವ ರಸ್ತೆಯ ಬಲಭಾಗಕ್ಕೆ ಇರುವ 3 ಅಂಗಡಿಗಳ ನಂತರ 4 ನೇ ಅಂಗಡಿಯ ಮುಂದೆ ಒಂದು ಆಟೊ ಗೂಡ್ಸ್ ವಾಹನದಲ್ಲಿ   ಸೀಮೆ ಎಣ್ಣೆ ಬ್ಯಾರೆಲ್ ಗಳನ್ನು ಅನದಿಕೃತವಾಗಿ ಸಾಗಿಸುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಆಟೋ ಗೂಡ್ಸ ದೊಂದಿಗೆ ನಿಂತಿದ್ದ  ಜನರು ಓಡಿ ಹೋಗಿದ್ದು  ಅದರಲ್ಲಿ ಆಟೋ ಚಾಲಕನು ಸಿಕ್ಕಿದ್ದು ಆತನನ್ನು ವಿಚಾರಿಸಲಾಗಿ ತನ್ನ ಹೆಸರು ಯುಸೂಫ್ ಸಾ: ಪಿಂಜರ್ ವಾಡಿ ರಾಯಚೂರು ಅಂತಾ ತಿಳಿಸಿ ಆಟೋ ಗೂಡ್ಸ್ ತನ್ನದೇ ಇರುತ್ತದೆ ಅಂತಾ ತಿಳಿಸಿದನು. ನಂತರ  ಆಟೊ ಗೂಡ್ಸ್   ವಾಹನದ ಬಾಡಿಯಲ್ಲಿ  5 ಕಬ್ಬಿಣದ ದೊಡ್ಡ ಬ್ಯಾರೆಲ್ ಗಳು ಇದ್ದು ನೋಡಲಾಗಿ 5 ಬ್ಯಾರೆಲ್ ಗಳಲ್ಲಿ ತಲಾ ಸುಮಾರು 200 ಲೀಟರ್ ನಂತೆ ಒಟ್ಟು 1000 ಲೀಟರ್ ಸೀಮೆ ಎಣ್ಣೆ ಅ:ಕಿ: 17500/- ರೂ ಬೆಲೆಬಾಳುವುದು ಇರುತ್ತದೆ. ಅಲ್ಲದೇ ಸದರ ಅಂಗಡಿಯಲ್ಲಿ ನೋಡಲಾಗಿ ಇದಕ್ಕೆ ಸಂಭಂದಿಸಿದ ಧಾಖಲಾತಿಗಳು ಸಿಗಲಿಲ್ಲ. ಸದರಿ ಸೀಮೆ ಎಣ್ಣೆಯನ್ನು ಪರಿಶೀಲಿಸಲು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡುವ ನೀಲಿ ಬಣ್ಣದ ಸೀಮೆ ಎಣ್ಣೆ ಇದ್ದು ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಖಾತ್ರಿಯಾಗಿದ್ದರಿಂದ ಕಾನೂನು ಕ್ರಮ ಜರುಗಿಸಲು ಸದರಿ ಆಟೋ ಗೂಡ್ಸ್ ನಂ    ಕೆ. 36  4831 ಇದ್ದು ಅದರ ಬೆಲೆ .ಕಿ.ರೂ 10000 ಹಾಗೂ ಮತ್ತು 1000 ಲೀಟರ್ ಸೀಮೆಎಣ್ಣೆ ಇರುವ 5 ಬ್ಯಾರೆಲ್ ಗಳು ಅ:ಕಿ: 17500/- ರೂ ಬೆಲೆಬಾಳುವುಗಳನ್ನು ತಾಭಾಕ್ಕೆ ತೆಗೆದುಕೊಂಡುಪ್ರತಿ ಬ್ಯಾರೆಲ್ ನಿಂದ ತಲಾ ಒಂದರಂತೆ 500 ಎಂ, ಎಲ್ ನ ಒಟ್ಟು 5 ಪ್ಲಾಸ್ಟಿಕ್  ಬಾಟ್ಲಿಗಳಲ್ಲಿ ಸೀಮೆ ಎಣ್ಣೆಯನ್ನು ರಾಸಾಯನಿಕ ಪರೀಕ್ಷೆ ಕುರಿತು ಸ್ಯಾಂಪಲ್ ಗಾಗಿ ಸಂಗ್ರಹಿಸಿ ಮುಚ್ಚಳ ಮುಚ್ಚಿ ಬಾಯಿಗೆ ಬಿಳಿ ಬಟ್ಟೆ ಹೊದಿಸಿ ದಾರದಿಂದ ಕಟ್ಟಿ ಸಿ.ಎಸ್.ಬಿ ಎಂಬ ಇಂಗ್ಲೀಷ್ ಅಕ್ಷರದ ಸೀಲ್ ನಿಂದ ಸೀಲ್ ಮಾಡಿ ಪಂಚರು  ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಜಪ್ತಿ ಮಾಡಿಕೊಂಡು ಉಳಿದ 5 ಸೀಮೆ ಎಣ್ಣೆಯುಳ್ಳ ಬ್ಯಾರೆಲ್ ಗಳನ್ನು ಆಹಾರ ಇಲಾಖೆಗೆ ಜಮಾ ಮಾಡಲು ವಶಕ್ಕೆ ತೆಗೆದುಕೊಂಡು ದಾಳಿ ಪಂಚನಾಮೆಯನ್ನು ಮದ್ಯಾಹ್ನ  1-30 ರಿಂದ  2-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಬರೆದುಕೊಂಡು ಮದ್ಯಾಹ್ನ 3-00 ಗಂಟೆಗೆ ಮುದ್ದೆಮಾಲು ಹಾಗು ದಾಳಿ ಪಂಚನಾಮೆಯನ್ನು ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ನೀಡಿದ್ದರ ಮೇಲಿಂದ ಮಾರ್ಕೇಟ್ ಯಾರ್ಡ್ ¥Éưøï ಠಾಣಾ ಗುನ್ನೆ ನಂ: 135/2015 ಕಲಂ 1] KARNATAKA ESSENTIAL COMMODITIES LICENSING ORDER 1986 U/s-3  [2] Kerosene (Restriction on use and Fixation of selling price) Act, 1993 U/s-3(i), [3] ESSENTIAL COMMODITIES ACT, 1955 U/s-3,7 ರ ಆಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಕೊಳ್ಳಲಾಗಿದೆ.                                                                                                       
            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.11.2015 gÀAzÀÄ 18 ¥ÀææPÀgÀtUÀ¼À£ÀÄß ¥ÀvÉÛ ªÀiÁr 2,500/-

 gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.