Thought for the day

One of the toughest things in life is to make things simple:

6 Dec 2015

Reported Crimes


ದಿನಾಂಕ 05-12-2015 ರಂದು 21-15 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಹನುಮಂತ ತಂದೆ ಮಹಾದೇವಪ್ಪ ಬಳಗನೂರು ವಯಸ್ಸು 40 ವರ್ಷ ಜಾ: ಮಾದಿಗ ಉ:ಕೂಲಿಕೆಲಸ ಸಾ: ಅಮೀನಗಡ gÀªÀರು ತಂದು ಹಾಜರು ಪಡಿಸಿದ ಲಿಖಿತ ಪಿರ್ಯಾದಿಯ ಸಾರಂಶವೆಂನೆದರೆ ಪಿರ್ಯಾದಿಯ ಮಗಳಾದ ಸುಮಿತ್ರಾಳು ತಮ್ಮ ಊರಿನವನಾದ ಶಿವಕುಮಾರು @ ಶಿವಪುತ್ರ ತಾಯಿ ಹುಸೇನಮ್ಮ ವಯಸ್ಸು 21 ವರ್ಷ ಜಾ: ಮಾದಿ ಉ:ಕೂಲಿಕೆಲಸ ಸಾ:ಅಮೀನಗಡ ತಾ: ಮಾನವಿ Fತನೊಂದಿಗೆ 01 ಸಾರಿ ಮನೆಯನ್ನು ಬಿಟ್ಟು ಹೋದಾಗ ಪಿರ್ಯಾದಿಯು ಅಕೆಯನ್ನು ಮನೆಗೆ ಕರೆದುಕೊಂಡು ಬಂದು ಬುದ್ದಿ ಮಾತು ಹೇಳಿ ತನ್ನ ಮನೆಯಲ್ಲಿ ಇಟ್ಟುಕೊಂಡಾಗ ದಿನಾಂಕ 04-12-2015 ರಂದು ಮದ್ಯಾಹ್ನ 13-00 ಗಂಟೆಗೆ ಕುಮಾರಿ ಸುಮಿತ್ರಾಳು ಪ್ರತಿ ದಿನಂದತೆ ಕವಿತಾಳಕ್ಕೆ ತನ್ನ ಚಿಕ್ಕಪ್ಪನ ಮಗಳಾದ ಗಂಗಮ್ಮಳೊಂದಿಗೆ ಟೇಲರ್ ಕೆಲಸ ಕಲಿಯಲು ಬಂದಾಗ ಅಪಾದಿತನು ಸುಮಿತ್ರಾಳನ್ನು ಕವಿತಾಳದಿಂದ ಪಿರ್ಯಾದಿಯ ಮಾನ-ಮಾರ್ಯದೆ ತೆಗೆಯಲೋ ಇಲ್ಲವೋ ಬೇರೆ ಯಾವುದೋ ದೂರುದ್ವೇಶದಿಂದ ಒತ್ತಾಯ ಪೂರ್ವಕವಾಗಿ ಎಳೆದುಕೊಂಡು ಹೋಗಿದ್ದರಿಂದ ಪಿರ್ಯಾದಿಯು ತನ್ನ ಮಗಳನ್ನು ಅವತ್ತಿನಿಂದ ಹುಡುಕಾಡಿದರೂ ಸಿಗದಿದ್ದರಿಂದ ಇಂದು ತಮ್ಮ ಮನೆಯಲ್ಲಿ ವಿಚಾರ ಮಾಡಿಕೊಂಡು ಅಪಹರಣಕ್ಕೊಳಗಾದ ತನ್ನ ಮಗಳನ್ನು ಪತ್ತೆ ಮಾಡಿ ಅಪಾದಿತನನನನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಲಿಖಿತ ಪಿರ್ಯಾದಿಯ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 128/2015 ಕಲಂ;363 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,




ದಿನಾಂಕ 05-12-2015 ರಂದು ಮದ್ಯಾಹ್ನ 12-45 ಗಂಟೆಗೆ ರಾಯಚೂರು ರಿಮ್ಸ್ ಆಸ್ಪತ್ರೆ ರಾಯಚೂರು ಎಂ.ಎಲ್.ಸಿ.ನಿಸ್ತಂತು ಸಂ.20 ದಿ: 05/12/15 ರ ಪ್ರಕಾರ ವಸೂಲಾಗಿದ್ದು, ಅದರಲ್ಲಿ ದೇವಮ್ಮಗಂಡದೇವಣ್ಣ ಸಾ-ಸುಂಕೇಶ್ವರ ತಾಂಡಾ ಈಕೆಯು ಜಗಳದಲ್ಲಿ ದುಃಖಪಾತ ಹೊಂದಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾಳೆ ಅಂತಾಇದ್ದ ಎಂ.ಎಲ್.ಸಿ.ಆಧಾರದ ಮೇಲಿಂದ ¢: 05/12/15 ರಂದು ಮದ್ಯಾಹ್ನ 2-00 ಗಂಟೆಗೆ ಠಾಣೆಯಿಂದ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಬೇಟಿ ನೀಡಿ ಇಲಾಜು ಪಡೆಯುತ್ತಿದ್ದ ದೇವಮ್ಮ ಆಕೆಯನ್ನು ವಿಚಾರಿಸಿ ಹಾಜರಿದ್ದ ಆಕೆಯ ಗಂಡ ದೇವಣ್ಣ ಈತನಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ಆತನ ಹೆಂಡತಿ ದೇವಮ್ಮ, ತಾಯಿ ಚಂದಮ್ಮ ಎಲ್ಲರೂ ದಿ:05/12/15 ರಂದು ಬೆಳಿಗ್ಗೆ 07-00 ಗಂಟೆಗೆ ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಸಮಾನ ಉದ್ದೇಶ ಹೊಂದಿ ಅಕ್ರಮಕೂಟ ರಚಿಸಿಕೊಡು ವಿನಾಃ ಕಾರಣ ಪಿರ್ಯಾದಿಯ ಮನೆಗೆ ಬಂದು ಪಿರ್ಯಾದಿಯ ಚಂದಮ್ಮ ಈಕೆಗೆ ಎಲ್ಲರೂ “ಏನಲೇ ಭೂಸೂಡಿ ಸೂಳೇ ದಿನಾಲೂ ನಮ್ಮ ಹೆಸರಿಟ್ಟು ಬೈಯುತ್ತೀ ಯಾಕೇ ನಿಮದುಬಾಳ ಆಗಿದೇ ಸೂಳೇ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿಗೆ ಮತ್ತುಚಂದಮ್ಮ ಈಕೆಗೆ ಕೈಗಳಿಂದ ಹೊಡೆಬಡೆಮಾಡಿ ಬಿಡಿಸಲು ಬಂದ ಪಿರ್ಯಾದಿ ಹೆಂಡತಿ ದೇವಮ್ಮಳಿಗೆ ಪಾಂಡು ಈತನು ಕಟ್ಟಿಗೆಯಿಂದ ತಲೆಗೆ ಬಲವಾಗಿ ಹೊಡೆದು ರಕ್ತಗಾಯ ಮಾಡಿ ಉಳಿದ ಆರೋಪಿತರು ದೇವಮ್ಮಳಿಗೆಮತ್ತು ಚಂದಮ್ಮ ಇವರಿಗೆ ಕೂದಲು ಹಿಡಿದು ಹೊಡೆ ಬಡೆ ಮಾಡಿ ನಂತರ ಮಕ್ಕಳೇ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಕಾರಣ ಹೊಡೆಬಡೆಮಾಡಿದ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ ಠಾಣೆಗೆ ರಾತ್ರಿ 7-30 ಗಂಟೆಗೆ ಬಂದು ಸದ್ರಿ ಪಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.329/2015 ಕಲಂ 143,147,148,504,323,324,506, SHಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

ದಿನಾಂಕ: 05-12-15 ರಂದು ಮುಂಜಾನೆ 09-00 ಗಂಟೆ ಸುಮಾರಿಗೆ ವೆಂಕಟಾಪೂರು ಗ್ರಾಮದ ಬಸವಣ್ಣ ಗುಡಿಯ ಹತ್ತಿರ ದಿನಾಂಕ: 04-12-15 ರಂದು ಸಾಯಂಕಾಲ 5-00 ಮತ್ತು ರಾತ್ರಿ 8-00 ಗಂಟೆಗೆ ಕನಕದಾಸರ ಜಯಂತಿ ಆಚರಣೆ ಮಾಡಿದ ಸಲುವಾಗಿ ಕುರುಬರ ಮತ್ತು ನಾಯಕ ಜನಾಂಗದವರಿಗೆ ನಡೆದ ಘಟನೆಯ ಕುರಿತು ಗ್ರಾಮದ ಹಿರಿಯರು ಆರೋಪಿತರು ಮತ್ತು ಗಾಯಾಳುಗಳನ್ನು ವಿಚಾರಣೆ ಮಾಡುವ ಸಲುವಾಗಿ ಬರಲು ತಿಳಿಸಿದಾಗ ಗಾಯಾಳುಗಳು ಬಂದು ಹಿರಿಯರ ಹತ್ತಿರ ಇದ್ದಾಗ 1] ಗೋವಿಂದಪ್ಪ ತಂದೆ ಯಂಕಪ್ಪ ತಳವಾರ, ºÁUÀÆ EvÀgÉ 13 d£ÀgÀÄ PÀÆr ಅಕ್ರಮವಾಗಿ ಗುಂಪುಗೂಡಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಕಟ್ಟಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಬಂದು ಜಗಳ ತೆಗದು ಹೊಡೆ-ಬಡೆ ಮಾಡಿ ಭಾರಿ ರಕ್ತಗಾಯಗೊಳಿಸಿ ಮಾರಣಾಂತಿಕ ಹಲ್ಲೆ ಮಾಡಿ ಜಗಳ ಬಿಡಿಸಲು ಬಂದ ಹೆಣ್ಣುಮಕ್ಕಳಿಗೆ ಅವಾಚ್ಯವಾಗಿ ಬೈದು ಹೊಡೆ-ಬಡೆ ಮಾಡಿ ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ ಹನುಮಪ್ಪ ತಂ: ದುರುಗಪ್ಪ, 26 ವರ್ಷ, ಕುರುಬರ,ಕ್ಕಲುತನ ಸಾ: ವೆಂಕಟಾಪೂರು ತಾ: ಲಿಂಗಸುಗೂರು gÀªÀgÀÄ PÉÆlÖ zÀÆj£À ªÉÄðAzÀ ಮಸ್ಕಿ oÁuÉ UÀÄ£Éß £ÀA; 176/15 ಕಲಂ 143,147,148,504,323,324,307,354,506 ಸಹಿತ 149 ಐ,ಪಿ,ಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀÀ¤PÉ PÉÊPÉÆArgÀÄvÁÛgÉ.



ದಿನಾಂಕ: 05-12-2015 ರಂದು ಬೆಳಿಗ್ಗೆ 10.00 ಗಂಟೆಗೆ ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಮನ್ಸೂರ ಅಹ್ಮದ್ ಖಾನ್ ಪಿ.ಸಿ 438 ರವರು ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ ರಾಯಚೂರು ರವರ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ: 246/2015 ದಿನಾಂಕ: 23-11-2015 ನೇದ್ದರ ಅನ್ವಯ ಇರುವುದನ್ನು ಠಾಣೆಯಲ್ಲಿ ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯನ್ನು ಶ್ರೀ ಮಹ್ಮದ್ ಮುನಾವರ ಮಿಯಾ ಇಂಡಸಂಡ್ ಬ್ಯಾಂಕ್ ಮ್ಯಾನೇಜರ ಬ್ರೇಸ್ತವಾರ ಪೇಟೆ ರಾಯಚೂರು ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ಬ್ಯಾಂಕಿನಿಂದ 1) ರಾಘವೇಂದ್ರ ತಂದೆ ರಾಜಾರಾವ ಉ: ವ್ಯಾಪಾರ ಸಾ

ಮನೆ ನಂ: 327/ಡಬ್ಲೂ.ಡಿ 6 ಸಿಂಧನೂರು ಈತನು ತಮ್ಮ ಬ್ಯಾಂಕಿನಿಂದ ವಾಹನವನ್ನು ಸಾಲದ ರೂಪದಲ್ಲಿ ಖರೀದಿಸಲು ದಿನಾಂಕ: 13-06-2012 ರಂದು ತಮ್ಮ ಬ್ಯಾಂಕಿನ ನಿಯಮಾವಳಿಗೆ ಅನುಸಾರವಾಗಿ ಅಗ್ರಿಮೆಂಟ್ ಮಾಡಿಕೊಂಡು ರೂ 4 ಲಕ್ಷ, 80 ಸಾವಿರಗಳ ಬೆಲೆಗೆ ವಾಹನ TEMPTRAX TOOFAN DI 11 + 1TD 2650 DSL BS3 BERING NO: KE36/A-4783 ನೇದ್ದನ್ನು ಖರೀದಿಸಿದ್ದು 2) ಆರೋಪಿ ನಂ: ಎನ್ ಯುವರಾಜ ತಂದೆ ಸಣ್ಣ ರುದ್ರಪ್ಪ ಉ: ವ್ಯಾಪಾರ ಸಾ

ಮನೆ ನಂ: 179 ಸಿರಗುಪ್ಪ ಜಿಲ್ಲಾ ಬಳ್ಳಾರಿ ಈತನು ಜಾಮೀನು ನೀಡಿದ್ದು ಬ್ಯಾಂಕಿಗೆ ಕೆಲವೊಂದು ಕಂತುಗಳನ್ನು ಕಟ್ಟಿ ಇನ್ನುಳಿದ ಕಂತಿನ ಹಣವನ್ನು ಬ್ಯಾಂಕಿಗೆ ಪಾವತಿಸದೇ ದಿನಾಂಕ: 13-06-2012 ರಿಂದ 19-01-2015 ರ ಅವಧಿಯಲ್ಲಿ ಇನ್ನುಳಿದ ಕಂತುಗಳನ್ನು ಪಾವತಿಸದೇ ಮತ್ತು ವಾಹನವನ್ನು ಅಪರಿಚಿತ ಸ್ಥಳದಲ್ಲಿ ಬಚ್ಚಿಟ್ಟು ಒಳ ಸಂಚು ಮಾಡಿ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ¸ÀzÀgÀ §eÁgï ಠಾಣಾ ಗುನ್ನೆ ನಂ: 269/2015 ಕಲಂ: 406, 420, 422, 120(ಬಿ) ಐ,ಪಿ,ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.