Thought for the day

One of the toughest things in life is to make things simple:

14 Dec 2015

Reported Crimes


ದಿನಾಂಕ-27/11/2015 ರಂದು ರಾತ್ರಿ 8 ಗಂಟೆ ಸುಮಾರಿಗೆ ಬಾಲಯ್ಯ ಕ್ಯಾಂಪ್ ಹತ್ತಿರ ಅಪಘಾತದ ಮಾಹಿತಿ ತಿಳಿದುಕೊಂಡು ಸ್ಥಳಕ್ಕೆ ಬೇಟಿ ನೀಡಿ ಘಟನಾ ಸ್ಥಳದಲ್ಲಿ ಅಪಘಾತದಲ್ಲಿ ಸುಟ್ಟ ಲಾರಿಯನ್ನು ಅಗ್ನಿ ಶಾಮಕದಳದವರ ಸಹಾಯದಿಂದ ಆರಿಸಿ ನಂತರ ಘಟನೆಯ ಪ್ರತ್ಯೇಕ್ಷ ಸಾಕ್ಷಿದಾರರಾದ ವೀರೇಶಸ್ವಾಮಿ ಈತನನ್ನು ವಿಚಾರಿಸಿ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ದಿನಾಂಕ;-27/11/2015 ರಂದು ಸಂಜೆ 6-30 ಗಂಟೆ ಸುಮಾರಿಗೆ ಮೇಲ್ಕಂಡ ಆರೋಪಿ ನಂ.1 ಅಶೋಕ ಲೈಲ್ಯಾಂಡ್ ಲಾರಿ ನಂ.ಕೆ.ಎ.03-ಎ-3377 ರ ಚಾಲಕ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ ಈತನು ತನ್ನ ಲಾರಿಯನ್ನು ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬರುತ್ತಿರುವಾಗ ಅದೇ ವೇಳೆಗೆ ಸಿಂಧನೂರು ಕಡೆಯಿಂದ ಮಾನ್ವಿ ಕಡೆಗೆ ಮೇಲ್ಕಂಡ ಆರೋಪಿ ನಂ.2. ಮಹಿಬೂಬಪಾಷ ತಂದೆ ಅಜೀಜಪಾಷ್ 26 ವರ್ಷ,ಜಾ:-ಮುಸ್ಲಿಂ.ಲಾರಿ ನಂ.ಕೆ.ಎ.36-5929 ರ ಚಾಲಕ,ಸಾ:-ಸಿಯಾತಲಾಬ ರಾಯಚೂರು.ಈತನು ತನ್ನ ಲಾರಿಯಲ್ಲಿ ಅಕ್ಕಿ ಲೋಡ್ ಮಾಡಿಕೊಂಡು ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಎರಡೂ ಲಾರಿಯ ಚಾಲಕರುಗಳು ತಮ್ಮ ತಮ್ಮ ಲಾರಿಗಳನ್ನು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಮುಖಾಮುಖಿಯಾಗಿ ಟಕ್ಕರಪಡಿಸಿದ್ದರಿಂದ ಲಾರಿ ನಂ.ಕೆ.ಎ.03-ಎ-3377 ನೇದ್ದಕ್ಕೆ ಶಾರ್ಕ ಶರ್ಕೂಟ್ ಆಗಿ ಸಂಪೂರ್ಣವಾಗಿ ಸುಟ್ಟಿದ್ದು ಲಾರಿ ಚಾಲಕನಿಗೆ ಅಲ್ಲಲ್ಲಿ ಗಾಯಗಳಾಗಿದ್ದು.ಲಾರಿ ನಂಬರ್.ಕೆ.ಎ.36-5929 ನೆದ್ದಕ್ಕೆ ಬಲಗಡೆ ಟಕ್ಕರಪಡಿಸಿದ್ದರಿಂದ ಸದರಿ ಲಾರಿಯಲ್ಲಿಯ 40 ರಿಂದ 50 ಚೀಲಗಳಷ್ಟು ಅಪಘಾತದಲ್ಲಿ ರಸ್ತೆಯ ಮೇಲೆ ಅಕ್ಕಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇರುತ್ತದೆ. ಆರೋಪಿ ನಂ.1.ಈತನಿಗೆ ಮೈಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಸದರಿ ಎರಡೂ ಲಾರಿಗಳ ಚಾಲಕರುಗುಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 179/2015.ಕಲಂ.279.337 ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.



ದಿನಾಂಕ 13-12-2015 ರಂದು 9.20 ಪಿ.ಎಂ. ಸುಮಾರು ಗಾಯಾಳು ಅಮರಪ್ಪ ತಂದೆ ಪರಸಪ್ಪ ಕನ್ನಾಳ ಇತನು ತನ್ನ ಮೋಟಾರು ಸೈಕಲ್ ನಂ ಕೆಎ 36 ಇಇ 3629 ನೇದ್ದನ್ನು vÉಗೆದುಕೊಂಡು ಲಿಂಗಸೂಗುರು-ಮುದುಗಲ್ಲ ರಸ್ತೆಯ ಮೇಲೆ ಲಿಂಗಸೂಗುರು ಕಡೆಯಿಂದ ಮುದುಗಲ್ ಕಡೆಗೆ ಗಡ್ಡಿಹಳ್ಳದ ಹತ್ತಿರ ಹೊರಟಾಗ ಎದುರುಗಡೆಯಿಂದ ಬಂದ ಮೋಟಾರು ಸೈಕಲ್ ನಂ ಕೆಎ 36 ಎಚ್. 9031 ನೇದ್ದರ ಸವಾರನು ತನ್ನ ಮೋಟಾರು ಸೈಕಲ್ ನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನವಾಗಿ ನಡೆಸಿಕೊಂಡು ಬಂದು ಅಮರಪ್ಪನ ಮೋಟಾರು ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಅಮರಪ್ಪನ ತಲೆಗೆ ಭಾರಿಗಾಯವಾಗಿ ಟಕ್ಕರ್ ಕೊಟ್ಟ ಸವಾರಿನಿಗೂ ಸಹ ಸಣ್ಣ ಪುಟ್ಟಗಾಯಳು ಆಗಿದ್ದು ಆರೋಪಿತನು ಘಟನೆ ಜರುಗಿದ ನಂತರ ಮೋಟಾರು ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ. ಮುಂದಿನ ಕ್ರಮ ಜರಗಿಸಲು ವಿನಂತಿ ಅಂತಾ ¥ÀgÀ±ÀÆgÀªÀÄ vÀAzÉ ºÀ£ÀĪÀÄAvÀ ªÀAiÀiÁ: 35 ªÀµÀð, eÁ: ªÀiÁ¢UÀ, ¸ÀªÀiÁd¸ÉÃªÉ ¸Á: UÉÆÃgɨÁ¼À gÀªÀgÀÄ PÉÆlÖ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:322/15 PÀ®A. 279, 337, 338 L.¦.¹ ¸À»vÀ 187 LJA« PÁAiÉÄÝ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.

ದಿನಾಂಕ: 13-12-2015 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಲಿಖಿತ ದೂರನ್ನುನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ: 13-12-2015 ರಂದು ಮಧ್ಯಾಹ್ನ3-30 ಗಂಟೆ ಸುಮಾರು ಪಿರ್ಯಾದಿಯ ತಮ್ಮನಾದ ಮೃತ ಚನ್ನಬಸವ ಈತನು ತನ್ನ ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂ ಕೆ.ಎ 37 ಯು. 8515 ನೇದ್ದನ್ನುಸಿಂಧನೂರ ಮಸ್ಕಿ ರಸ್ತೆಯ ಮುದ್ದಾಪೂರ ಕ್ರಾಸ್ ಹತ್ತೀರದ ರಾಜೇಂದ್ರ ನಗರ ಕ್ಯಾಂಪ್ ರಸ್ತೆಯಲ್ಲಿ ಮಸ್ಕಿ ಕಡೆಗೆ ಹೋಗುವಾಗ ಮಸ್ಕಿ ರಸ್ತೆಯ ಕಡೆಯಿಂದ ಲಾರಿ ನಂ ಕೆ.ಎ 32 ಎ 4727 ನೆದ್ದರ ಚಾಲಕ ಹೆಸರು ವಿಳಾಸ ಗೊತ್ತೀರುವದಿಲ್ಲ £ÉÃzÀÝgÀ ಚಾಲಕನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೋಂಡು ಬಂದು ವೇಗದ ನಿಯಂತ್ರಣ ಮಾಡಲಾಗದೆ ಮೋಟಾರ್ ಸೈಕಲ್ ನಡೆಸುತ್ತಿದ್ದ ಪಿರ್ಯಾದಿಯ ತಮ್ಮನಾದ ಚನ್ನಬಸವ ಈತನ ಮೋಟಾರ್ ಸೈಕಲ್ ಗೆ ಅಪಘಾತ ಮಾಡಿದ್ದರಿಂದ ಆತನಿಗೆ ಅಪಘಾತದಲ್ಲಿ ಹಣೆಯ ಮೇಲೆ ಭಾರಿ ರಕ್ತಗಾಯ ಮತ್ತು ಮೂಗಿನಲ್ಲಿ ಮತ್ತು ಬಾಯಿಯಲ್ಲಿ ರಕ್ತಗಾಯವಾಗಿದ್ದು ಅಲ್ಲದೆ ಬಲಗೈ ರಟ್ಟೆಗೆ ಓಳಪೆಟ್ಟು ,ಬಲಗಾಲು ತೋಡೆಗೆ ಒಳಪೆಟ್ಟುಗಳಾಗಿ ಸ್ತಳದಲ್ಲಿಯೇ ಮೃತ ಪಟ್ಟಿದ್ದು ಸದರಿ ಘಟನೆಯು ಲಾರಿ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಆರೋಪಿತನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಒಡಿಹೋಗಿದ್ದು ಕಾರಣ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ವಿರೇಶ ತಂ ಶಿವಯೋಗ ಸ್ವಾಮಿ 40 ವರ್ಷ ಜಾ: ಜಂಗಮ ಉ: ಒಕ್ಕಲುತನ ಸಾ: ಎಲೆಕೂಡ್ಲಗಿ ತಾ: ಸಿಂಧನೂರ EªÀgÀÄ PÉÆlÖ ಲಿಖಿತ ದೂರಿನ ಸಾರಂಶದ ಮೇಲಿಂದ vÀÄgÀÄ«ºÁ¼À ¥ÉưøÀ oÁuÉ ಗುನ್ನೆ ನಂ 185/2015 ಕಲಂ 279,304(ಎ) ಐ.ಪಿ.ಸಿ 187 ಐ.ಎಮ್.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೇನು.