Thought for the day

One of the toughest things in life is to make things simple:

28 Dec 2015

Reported Crimes

                                                                                  
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

ದಿನಾಂಕ 27-12-2015 ರಂದು 13-45 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ :  ಅಮರೇಶ ತಂದೆ ಬಸ್ಸಣ್ಣ ಹಳೆಗೌಡರು ವಯಸ್ಸು 20 ವರ್ಷ ಜಾ:ಲಿಂಗಾಯತ್ ಉ:ಒಕ್ಕಲತನ ಸಾ:ಅನಂದಗಲ್ ತಾ:ಮಾನವಿ EªÀರು ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ದಿನಾಂಕ 27-12-2015 ರಂದು 10-30 ಗಂಟೆಯಿಂದ 11-00 ಗಂಟೆಯ ಅವಧಿಯಲ್ಲಿ  ಪಿರ್ಯಾದಿದಾರರು ಮತ್ತು ಗಾಯಾಳುಗ¼ÁzÀ .1) ಶರಣಪ್ಪ ತಂದೆ ಮಲ್ಲಿಕಾಜಪ್ಪ 38 ವರ್ಷ 2) ಅಕ್ಕಮ್ಮ ಗಂಡ ಯಂಕಪ್ಪ 48 ವರ್ಷ3) ಅಮರೇಶ ತಂದೆ ಮಲ್ಲಪ್ಪ ಜಾಡಲದಿನ್ನಿ 32 ವರ್ಷ ಎಲ್ಲರು ಜಾ: ಲಿಂಗಾಯತ್  ಸಾ: ತಪ್ಪಲದೋಡ್ಡಿEªÀgÀÄUÀ¼ÀÄ ಮದುವೆಗೆ ಅಂತಾ ತಂದಿದ್ದ ಸಾಮಾಗ್ರಿಗಳನ್ನು ತಪ್ಪಲದೋಡ್ಡಿಯಿಂದ ಕವಿತಾಳಕ್ಕೆ ಕೊಟ್ಟು ವಾಪಾಸು  ತಪ್ಪಲದೋಡ್ಡಿಗೆ ಟಾ ಟಾ ಎ/ಸಿ  ಗಾಡಿ ನಂಬರು ಕೆ ಎ 36 1347 ಗಾಡಿಯಲ್ಲಿ ಹೋಗುವಾಗ ಆರೋಪಿತನು ತಾನು ನಡೆಸುತ್ತಿದ್ದ ವಾಹನವನ್ನು  ಕವಿತಾಳ -  ಹಟ್ಟಿ ಮುಖ್ಯ ರಸ್ತೆಯಲ್ಲಿರುವ ಲಕ್ಷ್ಮೀ ನರಸಿಂಹ ಗುಡಿಯ ಹತ್ತಿರ  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಗಾಡಿ ಎಕ್ಸಲ್ ಕಟ್ಟಾಗಿ ರಸ್ತೆಯ ಬಲಗಡೆ ತಿರುಗಿ ಅಲ್ಲಿಯೇ ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಗುದ್ದಿದ್ದರಿಂದ ಅದರಲ್ಲಿ ಕುಳಿತ್ತಿದ್ದ ಮೂರು ಜನ ಗಾಯಾಳುಗಳಾದ ಶರಣಪ್ಪನಿಗೆ ಬಲಗಡೆಯ ಹಣೆಯ ಮದ್ಯ ಭಾಗದಲ್ಲಿ ರಕ್ತಗಾಯ, ಬಲಗೈ ಮೊಣಕೈ ಕೆಳಗೆ ಬಲ ಭುಜಕ್ಕೆ ಬಲ ಪಕ್ಕೆಗೆ ಒಳಪೇಟ್ಟುಗಳಾಗಿದ್ದು. ಅಕ್ಕಮ್ಮಳಿಗೆ ಬಲ ಭುಜಕ್ಕೆ ಬಲಕಿವಿಯ ಕೆಳಗೆ ರಕ್ತಗಾಯಗಳಾಗಿರುತ್ತವೆ. ಅಮರೇಶನಿಗೆ ಬಲ ಭುಜಕ್ಕೆ ಒಳಪೇಟ್ಟುಗಳಾಗಿ ಸಾದಾ ಗಾಯಾಗಳು ಆಗಿದ್ದು. ಟಾ ಟಾ ಎ/ಸಿ  ಗಾಡಿಯನ್ನು ನಡೆಸಿ ಮರಕ್ಕೆ ಗುದ್ದಿದ್ದರಿಂದ ಬಂಪರು ಮುಂದಿನ ಗ್ಲಾಸ್ ಸ್ಟೆರಿಂಗ್ ಗುಂಡಿ ಮತ್ತು ಪಟ್ಟಿಗಳು ಹಾಗು ಇತರೆ ಕಡೆಗೆ ಜಖಂಗೊಂಡಿದ್ದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿ  ಚಾಲಕನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಫಿರ್ಯಾದಿದಾರರ ಗಣಕೀಕೃತ ಪಿರ್ಯಾದಿಯ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 136/2015 ಕಲಂ 279.337.ಐ ಪಿ ಸಿ ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
            ದಿನಾಂಕ: 27-12-15 ರಂದು  ರಂದು 11-30 ಗಂಟೆಗೆ ಪಿ.ಎಸ್.ಐ. (ಕಾ.ಸು.) ಸಾಹೇಬರು ಮತ್ತು ಸಿಬ್ಬಂಧಿಯವರು ಅಕ್ರಮ ಮರಳು ಸಾಗಾಣಿಕೆ  ಧಾಳಿಯಿಂದ ವಾಪಾಸ್ಸು ಠಾಣೆಗೆ ಬಂದು ಟ್ರಾಕ್ಟರ್   ಮತ್ತು ಟ್ರಾಲಿಯನ್ನು ಚಾಲಕನ ಸಹಿತ ವಶಕ್ಕೆ ನೀಡಿ ಟ್ರ್ಯಾಕ್ಟರ್ ಚಾಲಕನ ಹಾಗೂ ಮಾಲಕನ ಮೇಲೆ ಕ್ರಮ ಜರುಗಿಸುವಂತೆ ಪಂಚನಾಮೆಯನ್ನು ಹಾಜರುಪಡಿಸಿದ್ದು, ಸದರಿ ಪಂಚನಾಮೆಯ ಸಾರಾಂಶವೇನೆಂದರೆ, ದಿನಾಂಕ 27-12-15 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ  ವಿದಾನ ಪರಿಷತ್ ಚುನಾವಣೆ ನಿಮಿತ್ಯ ತಾನು ಮತ್ತು ಸಿಬ್ಬಂಧಿಯೊಂದಿಗೆ ಇಲಾಖೆಯ ಜೀಪ ನಂ ಕೆ. 36/ಜಿ-281 ನೇದ್ದರಲ್ಲಿ ಮಾನವಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಸಿಂಧನೂರು ರೋಡಿನಲ್ಲಿರುವ ವಿಜಯನಗರ ಕ್ರಾಸ ಹತ್ತಿರ  ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ಇಂಜಿನ ನಂಬರ್ ZJXG 03230   ಮತ್ತು  ಚಾಸ್ಸಿ ನಂ   ZJXG 03230 ನೇದ್ದರ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಕೊಂಡು ಬರುತಿದ್ದು, ತಾವು ಸದರಿ ಟ್ರ್ಯಾಕ್ಟರ್ ಅನ್ನು ತಡೆದು ನಿಲ್ಲಿಸಿ 1) ಮಹೆಬೂಬಪಾಷಾ ತಂದೆ ಅಜೀಜ ವಯಾ 22 ವರ್ಷ ಜಾತಿ ಮುಸ್ಲಿಂ : ಟ್ರ್ಯಾಕ್ಟರ್ ಚಾಲಕ ಸಾ: ಬುರಾನಪೂರು FvÀ£À£ÀÄß ಮರಳು ಸಾಗಣಿಕೆಯ ಪರವಾನಿಗೆಯ ಬಗ್ಗೆ ವಿಚಾರಿಸಲು, ಮರಳು ಸಾಗಾಣಿಕೆ ಬಗ್ಗೆ ತನ್ನ ಹತ್ತಿರ ಯಾವದೇ ದಾಖಲಾತಿಗಳು ಇಲ್ಲಾ ಅಂತಾ ತಿಳಿಸಿದ್ದು, ಕಾರಣ ಸದರಿ ಮರಳು ಟ್ರ್ಯಾಕ್ಟರ್  ಅನ್ನು ಜಪ್ತಿ ಮಾಡಿಕೊಂಡು ಚಾಲಕನನ್ನು ವಶಕ್ಕೆ ತೆಗೆದುಕೊಂಡು ಬಂದಿದ್ದು ಕಾರಣ ಟ್ರ್ಯಾಕ್ಟರ್ ಚಾಲಕ/ ಮಾಲಕ£ÁzÀ. 2) ಖಾಜಾ ತಂದೆ ಮಹೆಬೂಬಸಾಬ ಟ್ರ್ಯಾಕ್ಟರ್ ಮಾಲಕ ಸಾ: ಬುರಾನಪೂರು ವಿರುದ್ದ ಕ್ರಮ ಜರುಗಿಸುವಂತೆ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.352/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.12.2015 gÀAzÀÄ 18 ¥ÀææPÀgÀtUÀ¼À£ÀÄß ¥ÀvÉÛ ªÀiÁr 2300/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.