Thought for the day

One of the toughest things in life is to make things simple:

30 Dec 2015

Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ PÁAiÉÄÝ ¥ÀæPÀgÀ£ÀzÀ ªÀiÁ»w:-
         ¦üAiÀiÁ𢠠ºÀA¥ÀªÀÄä UÀAqÀ ªÀÄÄvÀÛtÚ @ ªÀÄÄ¢AiÀÄ¥Àà  30 ªÀµÀð ¸Á UÀÄAqÀ ¸ÀAPÀ£Á¼À vÁ:¹AzsÀ£ÀÆgÀ  FPÉAiÀÄ  ªÀÄzÀÄªÉ J- 1) ªÀÄÄvÀÛtÚ @ªÀÄÄ¢AiÀÄ¥Àà vÁ¬Ä ¸ÀAUÀªÀÄä 35 ªÀµÀð G ©.JA n.¹ §¸ï ZÁ®PÀ ©¯ï £ÀA. 7590r¥ÉÆà £ÀA.18 ªÉÊmï ¦ü¯ïØ ¨ÉAUÀ¼ÀÆgÀÄ ºÁ.ªÀ ºÀ®ÌªÁlV vÁ °AUÀ¸ÀUÀÆgÀ  FvÀ£À eÉÆvÉ DVzÀÄÝ, ªÀÄzÀĪÉAiÀÄ°è £ÀUÀzÀÄ ºÀt gÀÆ. 10,000/- & 1 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ, E§âgÀÄ ªÀÄPÀ̼ÁVzÀÄÝ, £ÀAvÀgÀ ) ªÀÄÄvÀÛtÚ @ªÀÄÄ¢AiÀÄ¥Àà vÁ¬Ä ¸ÀAUÀªÀÄä 35 ªÀµÀð G ©.JA n.¹ §¸ï ZÁ®PÀ ©¯ï £ÀA. 7590r¥ÉÆà £ÀA.18 ªÉÊmï ¦ü¯ïØ ¨ÉAUÀ¼ÀÆgÀÄ ºÁ.ªÀ ºÀ®ÌªÁlV vÁ °AUÀ¸ÀUÀÆgÀ ºÁUÀÆ EvÀgÉà 6 d£ÀgÀÄ. ¸ÉÃj ¦üAiÀiÁð¢zÁgÀ½UÉ vÀªÀgÀÄ ªÀģɬÄAzÀ E£ÀÄß ºÉaÑ£À ªÀgÀzÀQëuÉ vÉUÉzÀÄPÉÆAqÀÄ ¨Á CAvÁ zÉÊ»PÀ & ªÀiÁ£À¹PÀ »A¸É ¤Ãr, vÀgÀ¢zÀÝPÉÌ ¦üAiÀiÁð¢zÁgÀ¼À£ÀÄß vÀªÀgÀÄ ªÀÄ£ÉUÉ PÀ¼ÀÄ»¹zÀÄÝ, CA¢¤AzÀ®Æ ¦üAiÀÄð¢zÁgÀ¼ÀÄ vÀ£Àß vÀªÀgÀÄ ªÀÄ£ÉAiÀÄ°èzÀÄÝ, J¯Áè DgÉÆævÀgÀÄ ¢£ÁAPÀ 27/9/15 gÀAzÀÄ 1700 UÀAmÉUÉ  CPÀæªÀÄPÀÆl gÀa¹PÉÆAqÀÄ UÀÄAqÀ ¸ÀAPÀ£Á¼À UÁæªÀÄzÀ ¦ügÁå¢üAiÀÄ vÀAzÉAiÀÄ ªÀÄ£É ºÀwÛgÀ §AzÀÄ ¦üAiÀiÁð¢UÉ ªÀgÀzÀQëuÉ vÉUÉzÀÄPÉÆAqÀÄ ¨Á CAvÁ ºÉýzÀgÉà vÁgÀzÉà vÀªÀgÀÄ ªÀÄ£ÉAiÀÄ°è E¢ÝAiÀiÁ ¤Ã£ÀÄ ªÀgÀzÀQëuÉ vÀgÀ°®èªÉAzÀgÉ ªÀÄ£ÉUÉ §gÀ ¨ÉÃqÀ MAzÀÄ ªÉÃ¼É §AzÀgÉà ¤£Àß fêÀ ¸À»vÀ ©qÀĪÀÅ¢®èªÉAzÀÄ fêÀzÀ ¨ÉzÀjPÉ ºÁQgÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA. 185/15 £ÉÃzÀÝgÀ ¸ÁgÁA±ÀzÀ ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA.197/15 PÀ®A 506 ¸À»vÀ 149 L.¦.¹  & 3 & 4 r.¦. PÁAiÉÄÝ  CrAiÀÄ°è UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                                 ದಿನಾಂಕ: 29-12-2015 ರಂದು 8-30 ಪಿ.ಎಮ್ ಸುಮಾರಿಗೆ ಫಿರ್ಯಾದಿ ಭೀಮರಾಯ ತಂದೆ ರಾಮಚಂದ್ರಪ್ಪ ವಯ: 31 ವರ್ಷ, ಜಾ: ಕಬ್ಬೇರ್, : ಕಾಯಿಪಲ್ಲೆ ವ್ಯಾಪಾರ, ಸಾ: ಮಹೆಬೂಬ್ ಕಾಲೋನಿ ಸಿಂಧನೂರು.FvÀನು ಮತ್ತು ಕವಿತಾ ಇವರು ಟಾಟಾ ಎಸಿ ವಾಹನ ಚೆಸ್ಸಿ ನಂ MAT445064EVA04685 ನೇದ್ದರಲ್ಲಿ ಜವಳಗೇರಾ ಸಂತೆಯಲ್ಲಿ ಕಾಯಿಪಲ್ಲೆ ವ್ಯಾಪಾರ ಮಾಡಿಕೊಂಡು ವಾಪಸ್ ಸಿಂಧನೂರಿಗೆ ಬರುತ್ತಿದ್ದಾಗ ದಾರಿಯಲ್ಲಿ ಸಿಂಧನೂರು ರಾಯಚೂರು ರಸ್ತೆಯಲ್ಲಿ ಸಿಂಧನೂರ ಹಿರೇ ಹಳ್ಳದ ಬ್ರಿಡ್ಜ್ ಮೇಲೆ ಎದುರುಗಡೆ ಸಿಂಧನೂರು ಕಡೆಯಿಂದ ಬಂದ ಲಾರಿ ನಂ ಎಪಿ-21 ಎಕ್ಸ್-4789 ನೇದ್ದನ್ನು ಅದರ ಚಾಲಕನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಾಟಾ ಎಸಿಗೆ ಟಕ್ಕರ್ ಕೊಟ್ಟಿದ್ದರಿಂದ ಟಾಟಾ ಎಸಿ ದಲ್ಲಿದ್ದ ಫಿರ್ಯಾದಿ ಮತ್ತು ಕವಿತಾ ಹಾಗೂ ಟಾಟಾ ಎಸಿ ಚಾಲಕ ಸದ್ದಾಂ ಹುಸೇನ್ ಇವರಿಗೆ ಸಾದಾರಣ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಲಾರಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿಕೆ ಫಿರ್ಯಾದು ಕೊಟ್ಟ ಮೇರೆಗೆ ಸಿಂಧನೂರು ನಗರ ಠಾಣೆ   ಗುನ್ನೆ ನಂ 252/2015 ಕಲಂ 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
                           ದಿ:29-12-2015 ರಂದು ಸಾಯಂಕಾಲ 4-50 ಗಂಟೆಗೆ ಸಿರವಾರ ಸೀಮೆಯಲ್ಲಿ ತುಂಗಭದ್ರ ಎಡದಂಡೆ ಕಾಲುವೆಯ ಉಪಕಾಲುವೆ ನಂ.89ರ ಹತ್ತಿರ ಇರುವ ಮನೆಯ ಮರೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ1 ] ಗುರುನಾಥರಡ್ಡಿ ತಂದೆ ಸಂಗಪ್ಪಗೌಡ ಜಾತಿ:ಲಿಂಗಾಯತ ವಯ-35ವರ್ಷ,ಉ:ವ್ಯವಸಾಯ ಸಾ:ಸಿರವಾರ 2] ಎಂ.ಡಿ.ವಾಹೀದ್ ತಂದೆ ಇಮಾಮುದ್ದೀನ್ ಮುಸ್ಲಿಂ ವಯ-35ವರ್ಷ,ಉ:ವ್ಯವಸಾಯ ಸಾ:ಸಿರವಾರ.  3] ಶೇಖರಪ್ಪ ತಂದೆ ತಿಮ್ಮಪ್ಪ ಜಾತಿ:ಲಿಂಗಾಯತ ವಯ-38ವರ್ಷ, ಉ:ವ್ಯವಸಾಯ ಸಾ:ಸಿರವಾರ   4] ಮಹಾಂತೇಶ ತಂದೆ ದೊಡ್ಡಪ್ಪ ಜಾತಿ:ಲಿಂಗಾಯತ ವಯ-38ವರ್ಷ, ಉ:ವ್ಯವಸಾಯ ಸಾ:ಸಿರವಾರ     5] ಬಸವರಾಜ ತಂದೆ ಶರಣಪ್ಪ ಜಾತಿ:ಲಿಂಗಾಯತ ವಯ-40ವರ್ಷ, ಉ:ವ್ಯವಸಾಯ ಸಾ:ಸಿರವಾರ     6] ದೇವರಾಜ ತಂದೆ ವೀರನಗೌಡ ಜಾತಿ:ನಾಯಕ,ವಯ-28ವರ್ಷ, ಉ:ವ್ಯವಸಾಯ ಸಾ:ಕುರಕುಂದಾ    7] ಗಂಗಾಧರಸ್ವಾಮಿ ತಂದೆ ಅಮರಯ್ಯಸ್ವಾಮಿ ಜಾತಿ:ಜಂಗಮ ವಯ-42ವರ್ಷ, ಉ:ವ್ಯವಸಾಯ ಸಾ:ಸಿರವಾರ   8] ನರಸನಗೌಡ ತಂದೆ ಶರಣಪ್ಪಗೌಡ ಜಾತಿ:ಲಿಂಗಾಯತ ವಯ-35ವರ್ಷ, ಉ:ವ್ಯವಸಾಯ ಸಾ:ಸಿರವಾರ     9] ಅಮರೇಶ ತಂದೆ ಗುರುನಾಥರಡ್ಡಿ,ಜಾತಿ:ಲಿಂಗಾಯತ ವಯ-45ವರ್ಷ, ಉ:ವ್ಯವಸಾಯ ಸಾ:ಸಿರವಾರ     10] ಜಂಬಣ್ಣ ತಂದೆ ಮಲ್ಲಯ್ಯ ಜಾತಿ:ಹೆಳವರು ವಯ-38ವರ್ಷ ,ಉ:ವ್ಯವಸಾಯ ಸಾ:ಸಿರ  11] ಶಿವರಾಮರಡ್ಡಿ ತಂದೆ ಚಂದ್ರಶೇಖರಪ್ಪಗೌಡ ಜಾತಿ:ಲಿಂಗಾಯತ ವಯ-40ವರ್ಷ,ಉ:ವ್ಯವಸಾಯ ಸಾ:ಸಿರವಾರ  EªÀgÀÄUÀ¼ÀÄ  ದುಂಡಾಗಿ ಕುಳಿತುಕೊಂಡು ಹಣವನ್ನು ಪಣ ಕ್ಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್..ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೇಟ್ ಜೂಜಾಟದ ಹಣ ರೂ:13,500=00 ಹಾಗೂ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಮುದ್ದೆಮಾಲ ಸಮೇತ ವಾಗಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ¹gÀªÁgÀ ¥Éưøï oÁuÉ,UÀÄ£Éß £ÀA:  261-2015 PÀ®A: 87 PÀ.¥ÉÆÃ. PÁAiÉÄÝ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



EvÀgÉ L.¦.¹. ¥ÀæPÀgÀtzÀ ªÀiÁ»w:-
                    ದಿನಾಂಕ 29-12-2015 ರಂದು ಕೋರ್ಟ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ದೂರು ಸಂಖ್ಯೆ 149/2015 ನೇದ್ದನ್ನು ಹಾಜರಪಡಿಸಿದ್ದು ಸಾರಾಂಶದಲ್ಲಿ ದಿನಾಂಕ 28-06-2015 ರಂದು 8 ಎಎಂ ಕ್ಕೆ ಆರ್.ಹೆಚ್.2 ಸೀಮಾ ಫಿರ್ಯಾದಿ ಮೀರಾ ಕಬಿರಾಜ ಗಂಡ ಅಮೃತ ಕಬಿರಾಜ ವಯ:50ವರ್ಷ ಉ:ಮನೆಗೆಲಸ ಮತ್ತು ಒಕ್ಕಲುತನ ಸಾ: ಆರ್.ಹೆಚ್.ನಂ.2  ತಾ:ಸಿಂಧನೂರು FPÉಯ ಹೊಲದಲ್ಲಿ ಫಿರ್ಯಾದಿಯು ಕೆಲಸ ಮಾಡುತ್ತಿದ್ದಾಗ ಆರೋಪಿತರು ಜಮೀನಿನ ವಿಷಯದಲ್ಲಿ ಅತಿಕ್ರಮ ಪ್ರವೇಶ ಮಾಡಿ ಫಿರ್ಯಾದಿಯೊಂದಿಗೆ ಜಗಳ ತೆಗೆದು ಕೈಯಿಂದ, ಕಾಲಿನಿಂದ ಹೊಡೆಬಡೆ ಮಾಡಿ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿ ಅವಮಾನಗೊಳಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿ ಬಡಿಗೆಯಿಂದ ಹೊಡೆದಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಮಾನ್ಯ ನ್ಯಾಯಾಲಯ ಉಲ್ಲೇಖಿತ ಖಾಸಗಿ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 353/2015 ಕಲಂ  504, 506  323, 324, 447, 354 ರೆ/ವಿ 34 ಐಪಿಸಿ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-
                   ಫಿರ್ಯಾದಿ ಅಂಬಮ್ಮ ಗಂಡ ಯಮುನಪ್ಪ ಸುಂಕಪ್ಪನವರ, ವಯಾ:45 ವರ್ಷ, ಜಾ:ನಾಯಕ, ಉ:ಹೊಲಮನೆಗೆಲಸ ಸಾ:ಸಿದ್ರಾಮಪೂರು ತಾ:ಸಿಂಧನೂರು  FPÉಯ ಮಗಳಾದ ಮೃತ ಶರಣಮ್ಮ 30 ವರ್ಷ ಈಕೆಗೆ ಲಗ್ನವಾಗಿ 10 ವರ್ಷಗಳಾಗಿದ್ದು ಮೃತ ಶರಣಮ್ಮ ಗಂಡ ಹನುಮಂತ ಕಲ್ಮಂಗಿ, ವಯಾ: 30 ವರ್ಷ, ಜಾ:ನಾಯಕ, ಉ:ಹೊಲಮನೆಗೆಲಸ ಸಾ:ಸಿದ್ರಾಮಪೂರು ಹತ್ತಿರ ಮಹಾಲಿಂಗಪೂರು ಕ್ಯಾಂಪ್ ತಾ:ಸಿಂಧನೂರು FPÉAiÀÄÄ ದಿನಾಂಕ 28-12-2015 ರಂದು 5 ಪಿಎಂ ಸುಮಾರಿಗೆ, ಸಿದ್ರಾಮಪೂರು ಗ್ರಾಮದ ಹತ್ತಿರ, ಅರಳಹಳ್ಳಿ ಡಿ. ಸೀಮಾದಲ್ಲಿ ಮೃತಳ ತಂದೆಯ ಹೊಲದಲ್ಲಿ ಕುರಿಹಟ್ಟಿ ಹಾಕಿಕೊಂಡು ತಮ್ಮ ತಂದೆಯ ಹೊಲದಲ್ಲಿ ಕೆಲಸ ಮಾಡುತ್ತಾ ತಮ್ಮ ಹೊಲದಲ್ಲಿದ್ದ ಕೆರೆಯಲ್ಲಿ ಕುಡಿಯಲು ನೀರು ತುಂಬುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದು ತನ್ನ ಮಗಳ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಇತ್ಯಾದಿಯಾಗಿ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಯು.ಡಿ.ಆರ್. ನಂ. 46/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                 

zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕ 29-12-15 ರಂದು ಸಾಯಂಕಾಲ 19,15 ಗಂಟೆಗೆ ನಮ್ಮ ಠಾಣೆಯಲ್ಲಿ ಕೊರ್ಟ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಹಾಂತೇಶ ಪಿ,ಸಿ 277 ರವರು ನ್ಯಾಯಾಲಯದಿಂದ ೊಂದು ಖಾಸಗಿ ಪಿರ್ಯಾದಿ ಸಂಖ್ಯೆ 102/2015 ನೇದ್ದನ್ನು ತಂದು ಹಾಜರಪಡಿಸಿದ್ದು, ದಿನಾಂಕ 17-12-15 ರಂದು ಮದ್ಯಾಹ್ನ 14,00 ಗಂಟೆಗೆ ಪಿರ್ಯಾದಿ ಮಾನಪ್ಪ ತಂದೆ ಹನುಮಪ್ಪ ಕಬಾಡ 65 ವರ್ಷ ಒಕ್ಕಲುತನ ಸಾ, ದೇಸಾಯಿಬೋಗಾಪುರ FvÀನು ತನ್ನ ಮನೆಯ ಹಿಂದಿನ ತನ್ನ ಜಾಗೆಯಲ್ಲಿ ಕೆಲಸಮಾಡುತ್ತಿರುವಾಗ 1] ಹೇಮಪ್ಪ ತಂದೆ ಬಸಪ್ಪ ನಿಲೋಗಲ್36ವರ್ಷಖಾಸಗಿಚಾಲಕ 2] ಹನುಮಪ್ಪ ಸೊಟ್ಟ ತಂದೆ ಶರಣಪ್ಪ ಬಾಕ್ಲಿ 25 ವರ್ಷ ಒಕ್ಕಲುತನ
3]
ಹನುಮಪ್ಪತಂದೆಹನುಮಪ್ಪಬಾಕ್ಲಿಕುರಬರು35ವರ್ಷ 4] ಹನುಮವ್ವ ಗಂಡ ಬಸಪ್ಪ ನೊಲೋಗಲ್ 55 ವರ್ಷ
5]
ಬಸವ್ವ ಗಂಡ ಶರಣಪ್ಪ ಬಾಕ್ಲಿ 35 ವರ್ಷ ಮನೆಕೆಲಸ ಎಲ್ಲರು ಕುರಬರು ಸಾ, ಎಲ್ಲರು ದೇಸಾಯಿಬೊಗಾಪುರ.  ಅಕ್ರಮಕೂಟ ಕಟ್ಟಿಕೊಂಡು ತನ್ನ ಮಾಲಿಕತ್ವದಲ್ಲಿರುವ ಜಗೆಯಲ್ಲಿ ಅಕ್ರಮ ಪ್ರವೇಶ ಮಾಡಿ ಏನಲೇ ಮಾನ್ಯಾ ಈ ಜಾಗೆಯಲ್ಲಿ ನಾವ್ಯಾಕೆ ಹುಲ್ಲು ಹಾಕಬಾರದು ಬಾರಲೇ ಸೂಳೇ ಮಗನೆ ಅಂತಾ ಅವಾಚ್ಯವಾಗಿ ಬೈದಾಡಿ ದಬ್ಬಾಡಿ, ೀ ಜಾಗೆಯ ಸಂಬಂದ ಕೊರ್ಟನಲ್ಲಿ ಹಾಕಿದ ಕೇಸ್ ವಾಪಸ್ ತೆಗೆಯಬೆಕು ಇಲ್ಲಂದ್ರ ನೀನು ಬಾಳ್ವೆ ಮಾಡುವುದು ಕಷ್ಟವಾಗುತ್ತದೆ ಅಂತಾ ಜೀವದ ಬೇದರಿಕೆ ಹಾಕಿಬಿಡಿಸಲು ಬಂದ ಪಿರ್ಯಾದಿಯ ಹೆಂಡತಿಗೆ ಆರೋಪಿ ನಂ 01 ಇವನು ಕೈಹಿಡಿದು ಮಾನಬಂಗ ಮಾಡಲು ಪ್ರಯತ್ನಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೆಲಿಂದ ಮತ್ತು ನ್ಯಾಯಾಲಯದ ನಿರ್ದೇಶನದಂತೆ ನಮ್ಮ ªÀÄ¹Ì ಠಾಣಾ ಗುನ್ನೆ ನಂಬರ 197/15 ಕಲಂ 143,147,504,354,447,506 ಸಹಿತ 149 ,ಪಿ,ಸಿ ಪ್ರಕಾರ ಕ್ರಮ ಜರುಗಿಸ¯ÁVzÉ.




¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .  
       gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.12.2015 gÀAzÀÄ 40 ¥ÀææPÀgÀtUÀ¼À£ÀÄß ¥ÀvÉÛ ªÀiÁr 5,300-/- gÀÆ. .UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.