Thought for the day

One of the toughest things in life is to make things simple:

30 Jun 2016

Reported Crimes


  
¥ÀwæPÁ ¥ÀæPÀluÉ

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

              ¢£ÁAPÀ:- 28/06/2016 gÀAzÀÄ ¨É½UÉÎ 10-00 UÀAmÉAiÀÄ ¸ÀĪÀiÁjUÉ ¦J¸ïL zÉêÀzÀÄUÀð ¥Éưøï oÁuÉ gÀªÀgÀÄ oÁuÉAiÀÄ°èzÁÝUÀ, PÀȵÁÚ £À¢AiÀÄ wÃgÀzÀ ¤®ªÀAf UÁæªÀÄzÀ PÀqɬÄAzÀ CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁqÀÄwÛzÁÝgÉ CAvÁ RavÀªÁzÀ ¨Áwä §AzÀ ªÉÄÃgÉUÉ vÁ£ÀÄ ¥ÀAZÀgÀÄ ªÀÄvÀÄÛ ¹§âA¢AiÀĪÀgÀÄ PÀÆrPÉÆAqÀÄ ¤®ªÀAf UÁæªÀÄzÀ PÀqÉUÉ ºÉÆÃV ªÀĺÉÃAzÀæ mÁåPÀÖgï ZÉ¹ì £ÀA. ZJBG02950 £ÉÃzÀÝgÀ ZÁ®PÀ£ÀÄ AiÀiÁªÀÅzÉà ¥ÀgÀªÁ¤UÉ ¥ÀvÀæªÀ£ÀÄß ¥ÀqÉAiÀÄzÉà PÀ¼ÀîvÀ£À¢AzÀ ªÀÄgÀ¼À£ÀÄß ¸ÁUÁl ªÀiÁrzÀÄÝ mÁæ° £ÀA§gï EgÀĪÀÅ¢¯Áè, mÁæöå°AiÀÄ°è ¸ÀĪÀiÁgÀÄ 1750/- gÀÆ. ¨É¯É ¨Á¼ÀĪÀ ªÀÄgÀ¼À£ÀÄß vÀÄA©zÀÄÝ, ¸ÀzÀj mÁåPÀÖgï ZÁ®PÀ£ÀÄ ¸ÀܼÀ¢AzÀ Nr ºÉÆÃVzÀÄÝ EgÀÄvÀÛzÉ. EzÀ£ÀÄß ¦J¸ïL gÀªÀgÀÄ MAzÀÄ ¥ÀAZÀ£ÁªÉÄ ªÀÄÄzÉݪÀiÁ®£ÀÄß vÀAzÀÄ ºÁdgÀÄ ¥Àr¹zÀÄÝ ¸ÀzÀj ZÁ®PÀ ªÀÄvÀÄÛ ªÀiÁ®PÀ£À (ºÉ¸ÀgÀÄ «¼Á¸À UÉÆwÛ®è) «gÀÄzÀÞ PÀæªÀÄ dgÀÄV¸À®Ä ¤ÃrzÀ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA: 139/2016  PÀ®A: 4(1A) ,21 MMRD ACT  &  379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÀgÀzÀPÀëuÉ PÁAiÉÄÝ CrAiÀÄ°è£À ¥ÀæPÀgÀtzÀ ªÀiÁ»w:-
           ದಿನಾಂಕ 28/06/2016 ರಂದು 11-30 ಎ.ಎಂ.ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಪಿಸಿ 628 ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 197/2016 ನೇದ್ದನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಫಿರ್ಯಾದಿ ಶ್ರೀಮತಿ ಮುಮತಾಜ ಬೇಗಂ ಗಂಡ ನೂರಸಾಬ ವಯ 29 ವರ್ಷ ಉ: ಮನೆಕೆಲಸ ಸಾ:ಯರಡೋಣಾ ತಾ: ಗಂಗಾವತಿ ಹಾ:ವ: ಮುಕ್ಕುಂದಾ ತಾ : ಸಿಂಧನೂರು. FPÉAiÀÄÄ  2004 ನೇ ಸಾಲಿನಲ್ಲಿ ಆರೋಪಿ ನೂರುಸಾಬ ಈತನನ್ನು ಮದುವೆ ಮಾಡಿಕೊಂಡಿದ್ದು, ಆರೋಪಿತರ ತಂದೆ-ತಾಯಿಯ ಒತ್ತಾಯದ ಮೇರೆಗೆ ಫಿರ್ಯಾದಿದಾರಳ ತಂದೆಯು ಸದ್ರಿ ಆರೋಪಿತನಿಗೆ 50,000/- ನಗದು ಹಣ, 05 ತೊಲೆ ಬಂಗಾರದ ಸರ ಮತ್ತು 30,000/- ಬೆಲೆಬಾಳುವ ಮನೆಬಳಿಕೆ ಸಾಮಾನು ಕೊಟ್ಟಿದ್ದು, ಫಿರ್ಯಾದಿದಾರಳು ಆರೋಪಿಯ ಜೊತೆ 06 ವರ್ಷಗಳ ಕಾಲ ಸರಿಯಾಗಿ ಸಂಸಾರ ಮಾಡಿಕೊಂಡು ಬಂದಿದ್ದು, ನಂತರ ಫಿರ್ಯಾದಿದಾರಳಿಗೆ ಆರೋಪಿತನು ವಿನಾ ಕಾರಣ ಹೊಡೆ ಬಡೆ ಮಾಡುತ್ತಾ ಇನ್ನೂ ತವರು ಮನೆಯಿಂದ ಹೆಚ್ಚಿಗೆ ವರದಕ್ಷಣೆ ತೆಗದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದರಿಂದ ಫಿರ್ಯಾದಿರಾಳು ಮುಕ್ಕುಂದಾ ಗ್ರಾಮಕ್ಕೆ ಬಂದು ತನ್ನ ತಂದೆ-ತಾಯಿ ಹತ್ತಿರ ಬಂದು ಇದ್ದಾಗ ದಿನಾಂಕ 28-05-2016 ರಂದು  ನೂರಸಾಬ ತಂದೆ ಜಿ. ರಾಜಾಸಾಬ ಗಡಂಗ ವಯ 34 ವರ್ಷ ಉ: ಒಕ್ಕಲುತನ ಸಾ: ಯರಡೋಣ ತಾ: ಗಂಗಾವತಿ ಜಿ: ಕೊಪ್ಪಳ. Fತನು ಮುಕ್ಕುಂದಾ ಗ್ರಾಮಕ್ಕೆ ಬಂದು ಫಿರ್ಯಾದಿದಾರಳಿಗೆ ಎನಲೇ ಸೂಳೆ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಹೇಳಿದರು ನೀನು ಇಲ್ಲಿ ಅರಾಮಾಗಿ ಇದ್ದೆನು ಅಂತಾ ಅವಾಚ್ಯವಾಗಿ ಬೈದಾಡಿ ಫಿರ್ಯಾದಿದಾರಳ ಕೂದಲು ಹಿಡಿದು ಎಳೆದು ಮನೆಯಿಂದ ಎಳೆದುಕೊಂಡು ಬಂದು ಹೊಟ್ಟೆಗೆ ಒದ್ದು, ಈ ಸಲ ನೀನು ಬದುಕಿದಿ ಇನ್ನೊಮ್ಮೆ ರಾತ್ರಿ ಸಮಯದಲ್ಲಿ ಬಂದು ನಿನ್ನನ್ನು ಕೊಲ್ಲುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ನ್ಯಾಯಾಲಯದ ಖಾಸಗಿ ದೂರಿನ ಮೇರೆಗೆ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 138/2016 ಕಲಂ 498 (ಎ), 323, 324, 504, 506, ಐಪಿಸಿ ಮತ್ತು 3 & 4 ವರದಕ್ಷಿಣೆ ನಿಷೇಧ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :29.06.2016 gÀAzÀÄ  95¥ÀææPÀgÀtUÀ¼À£ÀÄß ¥ÀvÉÛ ªÀiÁr  15,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.  

29 Jun 2016

Reported Crimes


  
¥ÀwæPÁ ¥ÀæPÀluÉ
PÀ£Àß PÀ¼ÀªÀÅ ¥ÀæPÀgÀtzÀ ªÀiÁ»w:-
               ದಿನಾಂಕ 23.06.2016 ರಂದು ರಾತ್ರಿ 11.30 ಗಂಟೆ ಸುಮಾರಿಗೆ  ರಾಯಲಸೀಮಾ ಎಕ್ಸಪ್ರೆಸ್  ಮುಖಾಂತರ ನನ್ನ ತಮ್ಮ,  ನನ್ನ ತಮ್ಮನ ಹೆಂಡತಿಯಾದ ಜಯಶ್ರೀ ಮತ್ತು ಮಗಳಾದ ಅಕ್ಷತಾ ಕೂಡಿಕೊಂಡು ರೈಲ್ವೆ ಆಸ್ಪತ್ರೆ, ಲಾಲಗೋಡಾ, ಸಿಕಂದ್ರಾಬಾದಗೆ ಹೋದರು. ಉಳಿದ ಇಬ್ಬರು ಮಕ್ಕಳಾದ ಪವಿತ್ರಾ, ಪವನ ಕುಮಾರ  ಇವರು ನನ್ನ ಮನೆಯಲ್ಲಿ ಇರುತ್ತಾರೆ. ದಿನಾಂಕ 26.06.2016 ರಂದು ರಾತ್ರಿ 10.30 ಗಂಟೆಗೆ ನನ್ನ ತಮ್ಮನ ಮಕ್ಕಳಾದ ಪವಿತ್ರಾ, ಪವನ ಕುಮಾರ  ಇವರು ಅವರ ಮನೆ ಬೀಗ ಹಾಕಿಕೊಂಡು ನಮ್ಮ ಮನೆಗೆ ಮಲಗಲು ಬಂದರು. ಅದೇ ರೀತಿಯಾಗಿ ದಿನಾಂಕ 27.06.2016 ರಂದು ಮುಂಜಾನೆ 06.00 ಗಂಟೆ ಸುಮಾರಿಗೆ ತಮ್ಮ ಮನೆಗೆ ಹೋಗಿ ನೋಡಲಾಗಿ ಮನೆಯ ಬಾಗಿಲದ ಪತ್ತ ಮುರಿದಿದ್ದು ಮನೆಯೊಳಗೆ ಹೋಗಿ ನೋಡಲಾಗಿ ಅಲ್ಮಾರಾದಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿ ಮಾಡಿದ್ದನ್ನು ನೋಡಿ ತಮ್ಮನ  ಮಗಳಾದ ಪವಿತ್ರಾ ಈಕೆಯು ನನಗೆ ಫೋನ್ ಮುಖಾಂತರ ಯಾರೋ ಅಪರಿಚಿತ ಕಳ್ಳರು ಮನೆಯ ಬಾಗಿಲದ ಪತ್ತ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಳು. ಆಗ ನಾನು  ನನ್ನ ತಮ್ಮನ ಮನೆಗೆ ಬಂದು ನೋಡಿದೇನು ಮತ್ತು ನನ್ನ ತಮ್ಮನಾದ ಈರಣ್ಣ ಈತನಿಗೆ ಫೋನ್ ಮುಖಾಂತರ ಮಾತನಾಡಿ ನಿಮ್ಮ ಮನೆ ಕಳ್ಳತನವಾಗಿದೆ ಅಂತಾ ತಿಳಿಸಿದಾಗ ಆತನು ಅಲ್ಮಾರಾದಲ್ಲಿ 1) ಒಂದು ತೊಲೆ ಬಂಗಾರದ ಚೈನ್ ಅಕಿ ರೂ.13,000/-, 2)  ಅರ್ಧ ತೊಲೆ ಬಂಗಾರದ ಜುಮಕಿ ಬೆಂಡೋಲೆ ಅಕಿ ರೂ.6,000/-, 3)ಮೂರು ದೊಡ್ಡ ಬಂಗಾರದ ಗುಂಡುಗಳು ಅಕಿ ರೂ.1000/-, 4) 10 ಸಣ್ಣ ಬಂಗಾರದ ಗುಂಡುಗಳು ಅಕಿ ರೂ.2000/-, 5) 10 ತೊಲೆ ಬೆಳ್ಳಿಯ ಕಾಲುಚೈನ್ ಅಕಿ ರೂ.2000/-, 6) 2 ತೊಲೆ ಬೆಳ್ಳಿಯ ಕಾಲು ಊಂಗುರ ಅಕಿ ರೂ.400/- ಹೀಗೆ ಒಟ್ಟು ಅಕಿ ರೂ, 24,400/-ಬೆಲೆ ಬಾಳುವುಗಳು ಅಲ್ಮಾರಾದಲ್ಲಿ ಇದ್ದವು ಅಂತಾ ತಿಳಿಸಿದನು. ನಾನು ಅಲ್ಮಾರಾದಲ್ಲಿ ಹುಡುಕಾಡಲಾಗಿ ನನ್ನ ತಮ್ಮ ಹೇಳಿದಂತಹ ಆಭರಣಗಳು ಕಳುವು ಆಗಿದ್ದು ಇರುತ್ತದೆ..ಕಾರಣ ಮೇಲ್ಕಂಡ ಬಂಗಾರ, ಬೆಳ್ಳಿ ಆಭರಣಗಳು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋದವರA CC ವಿರುದ್ಧ ಕಾನೂನು ಕ್ರಮ ಜರುಗಿಸಿ ಆಭರಣಗಳು ಪತ್ತೆ ಮಾಡಿಕೊಡಲು ತಮ್ಮಲ್ಲಿ ವಿನಂತಿ CAvÁ ವೆಂಕೋಬಾ ತಂದೆ ಈರಣ್ಣ, ವಯ-45 ವರ್ಷ, ಜಾ-ಮಡಿವಾಳ, ಉ-ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ ಮ್ಯಾನ್ ಕೆಲಸ, ಸಾ-ರೈಲ್ವೆ ಕ್ವಾಟರ್ಸ್ ಮನೆ ನಂ.236/ಡಿ, ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 147/2016 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                ದಿನಾಂಕ    27-06-2016 ರಂದು ರೂಟ್ ನಂ 42/43 ನೇದ್ದಕ್ಕೆ ಫಿರ್ಯಾದಿ  ಮತ್ತು ನಿರ್ವಾಹಕ ರಂಜಾನಸಾಬ ಬಿ ನಂ 1874  ಇವರು  ಬಸ್ ನಂ ಕೆಎ-36/ಎಫ್ 770 ನೇದ್ದನ್ನು ತೆಗೆದುಕೊಂಡು ಮಾನವಿ ಬಿಟ್ಟು ಸಿರವಾರಕ್ಕೆ ಬಂದು ರಾತ್ರಿ ವಾಸ್ತವ್ಯ ಕುರಿತು ಸಿರವಾರದಿಂದ ಶಾವಂತಗಲ್ ಗೆ ಹೊರಟೆವು. ಬಸನಲ್ಲಿ 5 ಜನರು ಪ್ರಯಾಣಿಕರು ಇದ್ದರು ಅವರು ಯಾರು ಅಂತಾ ಗೊತ್ತಿಲ್ಲ. ನಾರಬಂಡಾ –ಶಾವಂತಗಲ್ ಮದ್ಯ ಹಳ್ಳದ ಸ್ವಲ್ಪ ಮುಂದೆ ಹೋಗುವಾಗ ನಮ್ಮ ಬಸ್ಸನ ಹಿಂದೆಗಡೆಯಿಂದ ಬಂದ 3 ಜನ ಮೊಟಾರ್ ಸವಾರರು ತಮ್ಮ ಮೊಟಾರ್ ಸೈಕಲಗಳ ಮೇಲೆ ಇಬ್ಬರಿಬ್ಬರನ್ನು  ಕೂಡಿಸಿಕೊಂಡು  ಬಸ್ಸಿಗೆ ಸೈಡ ಕೇಳಿದರು ನಾನು ಸೈಡ ಕೊಟ್ಟಾಗ ಅದರಲ್ಲಿ ಒಬ್ಬ ಮೊಟಾರ್ ಸೈಕಲ್ ಸವಾರನು ಮುಂದೆ ನಿಲ್ಲಿಸಿದನು. ಅವರು ಕೆಳಗೆ ಇಳಿದು  ನನ್ನ ಹತ್ತಿರ ಬಂದು  ಲೇ ಲಂಗಾ ಸೂಳೆ ಮಗನೇ ಹಿಂದೆ ದಾರಿಯಲ್ಲಿ ಕೊಳಿಯನ್ನು ಹೊಡೆದುಕೊಂಡು ಬಂದಿಯನಲೇ ಅಂತಾ ಜಗಳ ತೆಗೆದರು ಅದಕ್ಕೆ ನಾನು ಇಷ್ಟು ಹೊತ್ತಿನಲ್ಲಿ ಯಾವ ಕೊಳಿ ಅಡ್ಡ ಬಂದಿಲ್ಲಅಂತಾ ಅಂದಾಗ 9 ಜನರು ನಮ್ಮನ್ನ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಗಳಿಂದ ಬೆನ್ನಿಗೆ ಕಪಾಳಕ್ಕೆ ಹೊಡೆದರು. ಕಂಡಕ್ಟರ್ ರಂಜಾನಸಾಬ ಬಿಡಿಸಲು ಬಂದಾಗ ಆತನಿಗೂ ಸಹ ಕೈಗಳಿಂದ ಹೊಡೆದು ಒದ್ದರು. ಅವರೆಲ್ಲರೂ ವಯಸ್ಸಿನವರಿದ್ದು ಹೆಸರು ವಿಳಾಸ ಗೊತ್ತಿರುವದಿಲ್ಲ. ನೋಡಿದಲ್ಲಿ ಗುರುತ್ತಿಸುತ್ತೇವೆ ರೀತಿ ನಮ್ಮ ಮೇಲೆ ಹಲ್ಲೆ ಮಾಡಿದ 9 ಜನರು ಹೋಗುವಾಗ ಬಸ್ಸಿಗೆ ಹಿಂದಿನಿಂದ ಕಲ್ಲು ತೆಗೆದುಕೊಂಡು ಹೊಗೆದರು ಅದರಿಂದ ಬಸ್ಸಿನ ಗ್ಲಾಸ್ ಹೊಡೆದು ಅಂದಾಜು 10,000/- ರೂಪಾಯಿಗಳಷ್ಟು ಲುಕ್ಸಾನ್ ಆಯಿತು. ಅವರು ತಂದು ಮೊಟಾರ್ ಸೈಕಲ್ ನೋಡಲಾಗಿ ಕೆಎ-36/ಇಸಿ 9731 , ಕೆಎ-36/ಎಸ್ 9524 , ಕೆಎ-36/7079 ಅಂತಾ ಇದ್ದವು. ರೀತಿ ವಿನಾ ಕಾರಣ ರಾತ್ರಿ ವೇಳೆ 9 ಜನರು ಬಂದು ನಮ್ಮ ಮೇಲೆ ಹಲ್ಲೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಇನ್ನೊಂದು ಸಾರಿ ರೂಟಿಗೆ ಬಂದರೆ ನಿಮ್ಮನ್ನು ಕೊಲ್ಲಿ ಬೀಡುತ್ತೇವೆಂದು ಕೊಲೆ ಬೆದರಿಕೆ ಹಾಕಿ ಹೊರಟು ಹೋದರು .  ಅಂತಾ  PÉÆ¥ÀlÖ zÀÆj£À ªÉÄðAzÀ ¹gÀªÁgÀ ¥ÉưøÀ oÁuÉ UÀÄ£Éß £ÀA; 112/2016 PÀ®A: 143.147.341.323.353.427.504.506. ಸಹಿತ 149 ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀĪÀÅ«£À ¥ÀæPÀgÀtzÀ ªÀiÁ»w:_  
             ಫಿರ್ಯಾದಿ ಗುರುಪ್ರಸಾದ್ ತಂದೆ ಬನೇಶರಾವ್ ಕುಲಕರ್ಣಿ, ವಯ: 40 ವರ್ಷ, ಜಾ: ಬ್ರಾಹ್ಮಣ, : ಖಾಸಗಿ ನೌಕರಿ, ಸಾ: ಕನಕಗಿರಿ ಓಣಿ ಕೊಪ್ಪಳ, ಹಾವ: ಬಸವ ನಗರ ಕುಷ್ಟಗಿ ರಸ್ತೆ ಸಿಂಧನೂರು gÀªÀರು ದಿನಾಂಕ 02-06-2016 ರಂದು 3-00 ಪಿ.ಎಮ್  ಸುಮಾರಿಗೆ ತಮ್ಮ ಕಪ್ಪು ಬಣ್ಣದ ಹೊಂಡಾ ಶೈನ್ ಮೋಟಾರ್ ಸೈಕಲ್ ನಂ KA-36 W-2537  (ಚೆಸ್ಸಿ ನಂ- ME4JC36CLA8138059, ಮತ್ತು ಇಂಜನ್ ನಂ-JC36E2203538) Model-2010, .ಕಿ ರೂ 18,000/- ಬೆಲೆ ಬಾಳುವದನ್ನು ಸಿಂಧನೂರು-ಕುಷ್ಟಗಿ ರಸ್ತೆಯ ಸಿಂಧನೂರು ನಗರದ ರಿಲಯನ್ಸ್ ಆಫೀಸಿನ ಮುಂದುಗಡೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ, ಆಫಿಸಿನಲ್ಲಿ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ರಾತ್ರಿ 8-45 ಗಂಟೆ ಸುಮಾರಿಗೆ ಆಫಿಸಿನಲ್ಲಿಂದ ಹೊರಗಡೆ ಬಂದು ನೋಡಲು ಯಾರೋ ಕಳ್ಳರು ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಂದಿನಿಂದ ಇಂದಿನವರೆಗೂ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಕಳುವಾದ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿಕೊಡಬೇಬೆಂದು ಅಂತಾ ಇದ್ದ ದೂರಿನ ಮೇರೆಗೆ ಸಿಂಧನೂರು ನಗರ ಠಾಣೆ ಗುನ್ನೆ ನಂ.102/2016 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಸಿ ತನಿಖೆ ಕೈಗೊಂಡಿದ್ದು ಇರುತ್ತದೆ
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ: 26-06-2016 ರಂದು ಸಂಜೆ 0600 ಗಂಟೆ ಸುಮಾರಿಗೆ ಕಮಾಂಡೆರ್ ಜೀಪ್ ನಂ. ಎಪಿ04/ಯು6623£ÉÃzÀÝgÀZÁ®PÀ [ ºÉ¸ÀgÀÄ «¼Á¸À UÉÆwÛgÀĪÀÅ¢®è]ನೇದ್ದªÀ£ÀÄ vÀ£Àß fÃ¥À£ÀÄß  ರಾಯಚೂರು ಸಿಂಗನೊಡಿ ರಸ್ತೆಯ ಮೇಲೆ ಬಾಯಿದೊಡ್ಡಿ ಕ್ರಾಸ್ ಹತ್ತಿರ ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಒಮ್ಮಿಂದೊಮ್ಮಲೆ ಬ್ರೇಕ್ ಹಾಕಿದ್ದರಿಂದ ಪಲ್ಟಿಯಾಗಿ ಬಿದ್ದು, ಅದರಲ್ಲಿದ್ದ ಫಿರ್ಯಾದಿಯ ಬಲಗಡೆ ಸೊಂಟದ ಒಳಗಡೆ ಭಾರೀ ಒಳಪೆಟ್ಟಾಗಿ ಮುರಿದಂತೆ ಆಗಿದ್ದು ಮತ್ತು ಸದರಿ ಜೀಪ್ ಚಾಲಕನು ಓಡಿಹೋಗಿದ್ದು ಇರುತ್ತದೆ ಅಂತಾ ಮುಂತಾಗಿ gÀ«ZÀAzÀæ vÀAzÉ UÉÆëAzÀ, 18 ªÀµÀð, eÁ: PÀÄA¨ÁgÀ, G: MPÀÌ®ÄvÀ£À/¨ÉïÁÝgÀ PÉ®¸À, ¸Á: ¹AUÀ£ÉÆÃr UÁæªÀÄ, vÁ:f: gÁAiÀÄZÀÆgÀÄ. AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 47/2016 PÀ®A 279, 338 L¦¹ ªÀÄvÀÄÛ PÀ®A 187 L.JªÀiï.« DPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

               ¢£ÁAPÀ 27/6/16 gÀAzÀÄ 100 UÀAmÉUÉ UÁAiÀiÁ¼ÀÄ £ÀAzÀ£ÀUËqÀ  vÀAzÉ §¸À£ÀUËqÀ FvÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-34 PÉ-4930 £ÉÃzÀÝgÀ »AzÉ ªÀÄÈvÀ §¸ÀªÀgÁd vÁ¬Ä ¸ÀAUÀªÀé 22 ªÀµÀð  ¸Á:ªÀÄgÀ½ UÁæªÀÄ FvÀ£À£ÀÄß PÀÆr¹PÉÆAqÀÄ    CAPÀ°ªÀÄoÀ §¸ï ¤¯ÁÝtzÀ ºÀwÛgÀ ºÉÆÃUÀÄwÛzÁÝUÀJzÀÄgÀÄUÀqɬÄAzÀDgÉÆæAiÀÄ®è¥ÀàvÀAzɪÀÄjAiÀÄ¥Àà¸Á:     ªÀÄgÀ½ vÁ: °AUÀ¸ÀUÀÆgÀÄ FvÀ£ÀÄ ªÉÆÃmÁgÀ ¸ÉÊPÀ¯ï £ÀA. PÉJ-36 PÀÆå-2670 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ lPÀÌgÀ PÉÆnÖzÀÄÝ,    £ÀAzÀ£ÀUËqÀ¤UÉ JqÀUÁ®Ä  vÉÆqÉUÉ ¨sÁj gÀPÀÛ UÁAiÀĪÁVzÀÄÝ,§¸ÀªÀgÁd¤UÉ vÀ¯ÉUÉ ¨sÁj M¼À¥ÉmÁÖV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA.103/16 PÀ®A 279, 338,304(J) L¦¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

CPÀ¹äPÀ «zÀÄåvï ±Álð ¸ÀPÀÆåðmï¥ÀæPÀgÀtzÀ ªÀiÁ»w:-
             ¢£ÁAPÀ :  26-06-2016 gÀAzÀÄ ¸ÁAiÀiÁAPÁ® 6-00 UÀAmÉAiÀÄ ¸ÀĪÀiÁjUÉ ºÉêÀÄ£ÀÆgÀÄ UÁæªÀÄzÀ°è£À ¦ügÁå¢AiÀÄ ªÀÄ£ÉAiÀÄ°è «zÀÄåvï ±Álð ¸ÀPÀÆåðmï¤AzÀ ¨ÉAQ ºÉÆwÛPÉÆAqÀÄ ªÀÄ£ÉAiÀÄ°èzÀÝ ¸ÁªÀiÁ£ÀÄUÀ¼ÁzÀ 1)5 QéAmÁ¯ï eÉÆüÀ C.Q.22,500 gÀÆ. 2)4QéAl¯ï ¸ÀeÉÓ C.Q.8,000 gÀÆ. 3)2 vÉÆ¯É §AUÁgÀ C.Q.50,000 gÀÆ.  4)1 J¯ï.f n.« C.Q 20,000 gÀÆ. 5) d£ÀvÁ ªÀÄ£ÉAiÀÄ ªÀÄAdÆgÁw¬ÄAzÀ §AzÀ ºÀt 90,000 gÀÆ. 6) ¦ügÁå¢AiÀÄ ªÀÄUÀ£À L.r, PÁqÀð, DzsÁgÀ PÁqÀð, 7 £Éà vÀgÀUÀwAiÀÄ n.¹ ªÀÄvÀÄÛ ¸ÀAVÃvÀ ¸ÁªÀÄVæUÀ¼ÀÄ. 7)¦ügÁå¢AiÀÄ E£ÉÆߧ⠪ÀÄUÀ ZÉ£Àߧ¸ÀªÀ FvÀ£À J¸ï.J¸ï.J¯ï.¹, ¦AiÀÄĹ ªÀÄvÀÄÛ ©.J. ¸É«Ä¸ÀÖgïUÀ¼À ªÀiÁPïìð PÁqÀðUÀ¼ÀÄ 8)PÀÄlÄA§zÀªÀgÀ §mÉÖ §gÉUÀ¼ÀÄ »ÃUÉ MlÄÖ 1,90,500 gÀÆ.UÀ¼ÀµÀÄÖ ¨É¯É ¨Á¼ÀĪÀ ªÀ¸ÀÄÛUÀ¼ÀÄ CPÀ¹äPÀªÁV «zÀÄåvï ±Álð ¸ÀPÀÆåðmï¤AzÀ ¸ÀÄlÄÖ ®ÄPÁì£ÀÄ  AiÀiÁgÀ ªÉÄÃ¯É AiÀiÁªÀ ¸ÀA±ÀAiÀÄ EgÀĪÀÅ¢®è CAvÁ £ÀgÀ¸ÀtÚ vÀAzÉ: §¸ÀìtÚ, 55ªÀµÀð, eÁw: ºÀqÀ¥ÀzÀ(¸À«vÀ ¸ÀªÀiÁd) G: PÀÄ®PÀ¸ÀħÄ, ¸Á: ºÉêÀÄ£ÀÆgÀÄ. gÀªÀgÀÄ PÉÆlÖ  °TvÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ. 02/2016   PÀ®A- «zÀÄåvï ±ÁPï ¸ÀPÀÆåðmï  CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
         

¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.06.2016 gÀAzÀÄ  138  ¥ÀææPÀgÀtUÀ¼À£ÀÄß ¥ÀvÉÛ ªÀiÁr  16,700/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.