Thought for the day

One of the toughest things in life is to make things simple:

30 Oct 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

ಮೋಸ ಹಾಗೂ ವಂಚನೆಯ ¥ÀæPÀgÀtಗಳ ªÀiÁ»w :-

     ದಿನಾಂಕ 29-10-2016 ರಂದು ಬೆಳಿಗ್ಗೆ 9-00  ಫಿರ್ಯಾದಿದಾರರಾದ ಶ್ರೀ.ಮಲ್ಲಿಕಾರ್ಜುನ ತಂದೆ ನಾಗಪ್ಪ ಹೊಸಮನಿ, 53 ವರ್ಷ, ಲಿಂಗಾಯತ, ಒಕ್ಕಲುತನ ಸಾಃ ಚಿಕ್ಕಸ್ಗೂರು, ತಾಃರಾಯಚೂರು. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿರುವ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶ ಏನೆಂದರೆ, ರಾಯಚೂರು ಮಕ್ತಲ್ ಪೇಟೆಯಲ್ಲಿ ಚಂದ್ರಮೌಳೇಶ್ವರ ಗುಡಿಯ ಎದುರುಗಡೆ ಚಿಕ್ಕಸ್ಗೂರು ಚೌಕಿ ಮಠಕ್ಕೆ ಸೇರಿದ ಆಸ್ತಿ ಸಂಖ್ಯೆ 10-2-44 (ಹಳೆಯ ನಂಬರ್ 10-2-41) ಮತ್ತು ಆಸ್ತಿ ಸಂಖ್ಯೆ10-2-45 (ಹಳೆಯ ನಂಬರ್ 10-2-41/1) ಒಟ್ಟು 110X91 ಅಡಿ ಜಾಗದಲ್ಲಿ ಮಠದವರು ರಾಯಚೂರು ನಗರಸಭೆಯಿಂದ ಅಧಿಕೃತ ಪರವಾನಿಗೆ ಪಡೆದು ಮಠದ ಶ್ರೀಯುತ ಡಾ//ಸಿದ್ಧಲಿಂಗ ಮಹಾಸ್ವಾಮಿಗಳು ಕಟ್ಟಡ ನಿರ್ಮಾಣ ಮಾಡುತ್ತಿದ್ದು ಆದರೆ ಮೇಲ್ಕಾಣಿಸಿದ ಆರೋಪಿತರಾದ 1) ವಿಜಯ ಕುಮಾರ ಪಾಟೀಲ್  2) ಲಿಂಗಪ್ಪ 3) ಸಿದ್ದಯ್ಯ ಸ್ವಾಮಿ ಎಲ್ಲಾರು ಸಾಃ ಹೊಸಪೇಟೆ, ತಾಃ ರಾಯಚೂರು   ಚೌಕಿ ಮಠದ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಮೇಲೆ ನಮೂದಿಸಿರುವ ಆಸ್ತಿಯನ್ನು ಮೋಸ ಹಾಗೂ ವಂಚನೆಯಿಂದ ಲಪಟಾಯಿಸುವ ದುರುದ್ದೇಶದಿಂದ ಚೌಕಿ ಮಠದ ಈ ಹಿಂದಿನ ಶ್ರೀ.ಸಿದ್ಧರಾಮ ಮಹಾಸ್ವಾಮಿಗಳು ಈ ಆಸ್ತಿಯನ್ನು ತಮ್ಮ ಗ್ರಾಮದ ಕೆಂಪನ ಮಠ ಹೊಸಪೇಟೆ ಈ ಮಠಕ್ಕೆ ಬರೆದುಕೊಟ್ಟಿರುವ ಬಗ್ಗೆ ಸುಳ್ಳು ಮೃತ್ಯುಪತ್ರವನ್ನು ತಯಾರಿಸಿ ಅದರಲ್ಲಿ ಚೌಕಿ ಮಠದ ಈ ಹಿಂದಿನ ಶ್ರೀ.ಸಿದ್ಧರಾಮ ಮಹಾಸ್ವಾಮಿಗಳ ಖೊಟ್ಟಿ ಸಹಿಯನ್ನು ಮಾಡಿ ಮತ್ತು ನೀಲಕಂಠಪ್ಪಗೌಡ ಎಂಬುವವರ ಸುಳ್ಳು ಸಾಕ್ಷಿ ಸಹಿಯನ್ನು ಮಾಡಿ  ಈ ರೀತಿ ಖೊಟ್ಟಿ ಮಾಹಿತಿ ಮತ್ತು ಖೊಟ್ಟಿ ಸಹಿಗಳುಳ್ಳ  ದಾಖಲೆಯನ್ನು ನೈಜ್ಯವಾದ ದಾಖಲೆಯೆಂದು ದಿನಾಂಕ 26-9-2016 ರಂದು ರಾಯಚೂರು ನಗರಸಭೆ ಕಾರ್ಯಾಲಯದಲ್ಲಿ ಹಾಜರುಪಡಿಸಿ ಮಠದ ಆಸ್ತಿಯನ್ನು ಮೋಸದಿಂದ ಲಪಟಾಯಿಸಲು ಪ್ರಯತ್ನಿಸಿದ್ದುಇರುತ್ತದೆ. ಅಂತಾ ಇದ್ದ ಫಿರ್ಯಾದಿ ಮೇಲಿಂದ ಪಿ.ಎಸ್.. ಸದರ ಬಜಾರ ಪೊಲೀಸ್ ಠಾಣಾ ರವರು ಠಾಣಾ  ಅಪರಾಧ ಸಂಖ್ಯೆ 154/2016 ಕಲಂ  465, 468, 471, 420, 511 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ  ಕೈಕೊಂಡಿದ್ದು ಇರುತ್ತದೆ.
ಎಸ್.ಸಿ./ಎಸ್.ಟಿ. ಪ್ರಕರಣಗಳ ಮಾಹಿತಿ.
     ದಿನಾಂಕ:29/10/16 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿದಾರನಾದ ²æÃzÉêÀgÁd vÀAzÉ gÁªÀĸÁé«Ä,33ªÀµÀð,¤AUÀ®zÉÆrØ, eÁ:£ÁAiÀÄPÀ, G:MPÀÌ®ÄvÀ£À, ¸Á:ºÀ¢Ý£Á ಇತನು ಸುಂಕೇಶ್ವರಹಾಳ ಗ್ರಾಮದ ಈಳಿಗೇರ ರಂಗಮ್ಮ ಹೊಟೇಲನಲ್ಲಿ ಚಹಾ ಕುಡಿಯಲು ಕುಳಿತ್ತಿದ್ದಾಗ ಅಲ್ಲಿಗೆ ಎರಡು ಮೊಟಾರು ಸೈಕಲ್ ಮೇಲೆ ಆರೋಪಿತರಾದ     3) ¥Àæ¨sÀÄ vÀAzÉ §ÆzÉAiÀÄå ¸Áé«Ä  ಹಾಗೂ ಇತರೆ 4 ಜನರು ಕೂಡಿಕೊಂಡು ಬಂದು ಫಿರ್ಯಾದಿಗೆ ಬೂದೆಪ್ಪಗೌಡನು ಏನಲೇ ಬ್ಯಾಡರ ಸೂಳೆ ಮನಗೆ ನಿಂದು ಬಹಳ ಆಗಿದೆ ಅಂತ ಅಂದಾಗ ತಾನು ಹೊಟೇಲನಿಂದ ಹೊರಗೆ ಬಂದಿದ್ದು, ಆರೋಪಿ 1) ಪ್ರಭು ಈತನು ಏನಲೇ ಲಂಗಾ ಸೂಳೆ ಮಗನೆ ನಮ್ಮ ಹೊಲಕ್ಕೆ ನೀರು ಬರದಂತೆ ಮೊಟಾರು ಯಾಕೆ ಹಚ್ಚಿದಲೇ ಅಂತ ಅಂದವನೆ ಹೊಟೇಲ್ ಕೊನೆಯಲ್ಲಿದ್ದ ಕೊಡ್ಲಿಯನ್ನು ತೆಗೆದುಕೊಂಡು ಫಿರ್ಯಾದಿಯ ಬಲ ಭುಜಕ್ಕೆ ಎರಡು ಬಾರಿ ಕೊಡ್ಲಿಯಿಂದ ಹೊಡೆದಿದ್ದು, ಮತ್ತು ಎಡ ಮೊಣಕಾಲಿನ ಕೆಳಗಡೆ ಹೊಡೆದು ರಕ್ತಗಾಯ ಮಾಡಿದ್ದು, ಆರೋಪಿ 2) ನಾಗರಾಜನು ಕೊಡ್ಲಿ ತೂಮಿನಿಂದ ಬೆನ್ನು ಹಿಂದೆ, ಸೊಂಟಕ್ಕೆ ಹೊಡೆದು ರಕ್ತಗಾಯ ಮಾಡಿದನು. ಆರೋಪಿ 4) ಸೂಗುರೇಶ ಮತ್ತು 5) ವಿನೋದ ಇಬ್ಬರು ಕಾಲಿನಿಂದ ಒದಿದ್ದು, ಬೂದೆಪ್ಪಗೌಡನು ಈ ಬ್ಯಾಡರ ಸೂಳೆ ಮಗನನ್ನು ಅಲ್ಲಿ ಇಲ್ಲಿ ಕಡಿಬೇಡಿರಿ ಕೊಡ್ಲಿಯಿಂದ ಹೊಡೆದು ಸಾಯಿಸಬೇಕು ಅಂತ ಅಂದಿದ್ದು, ಆರೋಪಿತರೆಲ್ಲರು ಕೊಲೆ ಮಾಡುವ ಉದ್ದೇಶದಿಂದ ಕೊಡ್ಲಿಯಿಂದ ಹೊಡೆದು, ಕಾಲಿನಿಂದ ಒದ್ದು, ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪಿ.ಎಸ್.. ಗಬ್ಬೂರ ರವರು  ಠಾಣಾ ಗುನ್ನೆ ನಂ.142/2016 ಕಲಂ:143, 147, 148, 323, 324, 307, 504, 506, ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ/ ಎಸ್.ಟಿ ಕಾಯ್ದೆ 1989 ಅಡಿಯಲ್ಲಿ ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :29.10.2016 gÀAzÀÄ 204/- ¥ÀææPÀgÀtUÀ¼À£ÀÄß ¥ÀvÉÛ ªÀiÁr 27900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   

                                               

29 Oct 2016

Reported Crimes


                                       

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w

J¸ï.¹./J¸ï.n. ¥ÀæPÀgÀtzÀ ªÀiÁ»w :-

     ದಿನಾಂಕ:28.10.16 ರಂದು ಬೆಳಗ್ಗೆ 11- 00 ಗಂಟೆಗೆ ಫಿರ್ಯಾದಿದಾರರು gÁdÄ vÀAzÉ ªÀiÁ£À¥Àà ªÀ-24 ªÀµÀð eÁ-ªÀiÁ¢UÀ G-PÀÆ°PÉ®¸À ¸Á-ªÀįÁÌ¥ÀÆgÀÄ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೆನೆಂದರೆ,  ದಿನಾಂಕ:28.10.16 ರಂದು ಬೆಳಗ್ಗೆ 07-30 ಗಂಟೆಯಿಂದ 08-00 ಗಂಟೆಯ ಅವಧಿಯಲ್ಲಿ ಫಿರ್ಯಾದಿಯು ತಮ್ಮ ಊರಿನಲ್ಲಿರುವ ಮಣ್ಣು ಬಸವ ಇವರ ಹೋಟೆಲಿಗೆ ಚಹ ಕುಡಿಯಲು ಹೋದಾಗ ಆರೋಪಿ  1] ªÀiÁgÉÃ¥Àà vÀAzÉ ©üÃgÀ¥Àà ªÀ-35 ªÀµÀð eÁ-PÀÄgÀħgÀÄ, ªÀÄvÀÄÛ EvÀgÉ DgÀÄ d£ÀgÀÄ  J¯ÁègÀÆ G-MPÀÌ®ÄvÀ£À ¸Á-ªÀįÁÌ¥ÀÆgÀÄ  vÁ-ªÀiÁ£À« EªÀgÉ®ègÀÆ PÀÆr. ಅಕ್ರಮ ಕೂಟದೊಂದಿಗೆ ಫಿರ್ಯಾದಿಯನ್ನು ಹೊಟೇಲ್ ಒಳಗೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಜಾತಿ ನಿಂದನೆ ಮಾಡುವಾಗ, ಫಿರ್ಯಾದಿಯು ಅದನ್ನು ತನ್ನ ಮೋಬೈಲಿನಲ್ಲಿ ವಿಡಿಯೋ ಮಾಡುವಾಗ ಆರೋಪಿತರು  ಫಿರ್ಯಾದಿದಾರರ ಸೀಮ್‌ ಸಮೇತ ಇದ್ದ  ಮೋಬೈಲನ್ನು ಕಸಿದುಕೊಂಡು, ವಿಡಿಯೋವನ್ನು ಡಿಲಿಟ್‌ ಮಾಡಿ, ಫಿರ್ಯಾದಿಗೆ ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ. ಅಲ್ಲದೇ  ಹೊಟೇಲ್ ಮಾಲೀಕನಿಗೆ ನೀನು ಮಾದಿಗ ಜನಾಂಗದವರಿಗೆ ಚಹ , ಟಿಪೀನ್ ಕೊಟ್ಟರೆ ನಿನ್ನ ಹೊಟೇಲ್ ಕಿತ್ತಿ ಹಾಕಿ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ, ಅಂತ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ:121/2016 ಕಲಂ: 143,147,323,341,395,504,506 ಸಹಿತ 149 ಐಪಿಸಿ ಮತ್ತು 3 (1) (10)  ಎಸ್‌‌ಸಿಎಸ್‌‌ಟಿ   ಯಾಕ್ಟ-1989 ಮತ್ತು ಕಲಂ-4 (1) ಪಿಸಿಅರ್ ಕಾಯ್ದೆ 1955 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿ .

AiÀÄÄ.r.Dgï. ¥ÀæPÀgÀtzÀ ªÀiÁ»w :-

                    ¢£ÁAPÀ 19-10-2016 gÀAzÀÄ gÁwæ 8.30 UÀAmÉAiÀÄ ¸ÀĪÀiÁjUÉ AiÀıÉÆÃzsÀªÀÄä vÀAzÉ ¸ÁéªÉÄî¥Àà, ªÀAiÀiÁ: 16 ªÀµÀð, eÁ:ªÀiÁ¢UÀ, ªÀÄ£ÉUÉ®¸À, ¸Á:¸Á¸À®ªÀÄj PÁåA¥ï vÁ;¹AzsÀ£ÀÆgÀÄ .ªÀÄÈvÀ¼ÀÄ vÀ£Àß ªÀÄ£ÉAiÀÄ°è PÀgÉAmï E®èzÀ ¸ÀªÀÄAiÀÄzÀ°è CrUÉ ªÀiÁqÀ®Ä ¥ÀA¥ï ¸ËÖªï ºÀZÀÑ®Ä ¥ÀA¥ï ºÉÆqÉ¢zÀÄÝ DUÀ ¹ÃªÉÄ JuÉÚ °ÃPï DV ºÉÆgÀ§AzÁUÀ ¨ÉAQ ¥ÉÆlÖt PÀrØ VÃj PÀrØ ºÀaÑzÁUÀ MªÉÄä¯Éà DPÉAiÀÄ GlÖ §mÉÖUÀ½UÉ ¨ÉAQ ºÀwÛzÀÄÝ, ªÀÄÈvÀ¼À vÀAzÉ ¸ÁéªÉÄî¥Àà ªÀÄvÀÄÛ  vÁ¬Ä PÀÆr ¨ÉAQ Dj¹ ¹AzsÀ£ÀÆgÀÄ ¸ÀPÁðj D¸ÀàvÉæUÉ G¥ÀZÁgÀ PÀÄjvÀÄ ¸ÉÃjPÉ ªÀiÁrzÀÄÝ. £ÀAvÀgÀ ºÉaÑ£À G¥ÀZÁgÀ PÀÄjvÀÄ §¼ÁîjAiÀÄ «ªÀiïì D¸ÀàvÉæUÉ ¸ÉÃjPÉ ªÀiÁrzÁUÀ G¥ÀZÁgÀ ¥ÀqÉAiÀÄĪÀ PÁ®PÉÌ UÀÄtªÀÄÄR¼ÁUÀzÉà ¢£ÁAPÀ 28-10-2016 gÀAzÀÄ ¨É¼ÀV£À eÁªÀ 05.05 ¸ÀĪÀiÁjUÉ D¸ÀàvÉæAiÀÄ°è ªÀÄÈvÀ¥ÀnÖgÀÄvÁÛ¼É, DPÉAiÀÄ ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzsÉà vÀgÀºÀzÀ ¸ÀA±ÀAiÀÄ EgÀĪÀÅ¢¯Áè CAvÁ ªÀÄÈvÀ¼À vÀAzÉ ¸ÁéªÉÄî¥Àà vÀAzÉ ¥ÉzÀÝAiÀÄå, ªÀAiÀiÁ: 38 ªÀµÀð, eÁ:ªÀiÁ¢UÀ, PÀÆ°PÉ®¸À, ¸Á:¸Á¸À®ªÀÄj PÁåA¥ï vÁ;¹AzsÀ£ÀÆgÀÄ EªÀgÀÄ ¤ÃrzÀ ºÉýPÉ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ¹AzsÀ£ÀÆgÀ UÁæ«ÄÃt oÁuÉ AiÀÄÄ.r.Dgï £ÀA. 27/2016 PÀ®A 174 ¹.Dgï.¦.¹ CrAiÀÄ°è ¥ÀæPÀgÀtzÀ zÁR°¹PÉÆArzÀÄÝ EgÀÄvÀÛzÉ. 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.10.2016 gÀAzÀÄ 34 ¥ÀææPÀgÀtUÀ¼À£ÀÄß ¥ÀvÉÛ ªÀiÁr 5300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
                   

                                                 

27 Oct 2016

Reported Crimes


                              

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
                       ದಿನಾಂಕ:-24/10/2016 ರಂದು ಸಾಯಂಕಾಲ 17-20 ಗಂಟೆ ಸುಮಾರಿಗೆ ಪಿರ್ಯಾದಿ ಅಣ್ಣನ ಮಗನಾದ ಭೀರಪ್ಪನು ತನ್ನ ಮೋಟಾರ ಸೈಕಲ್ ನಂಬರ ಕೆಎ-02-EW-3956 ನೆದ್ದರ ಹಿಂದುಗಡೆ ಅಬಿಜಿತನನ್ನು ಕೂಡಿಸಿಕೊಂಡು ಜವಳಗೇರಾದಿಂದ ಸಿ ಎಸ್ ಎಫ ಕ್ಯಾಂಪಿಗೆ ಬರುತ್ತಿರುವಾಗ ಜವಳಗೇರಾ-ತುರುಕಟ್ಟಿ ಕ್ಯಾಂಪ ರಸ್ತೆಯ ಮೇಲೆ  ಸ್ಟಾಕ ಯಾರ್ಡ  ಇನ್ನು ಸ್ವಲ್ಪ ಮುಂದೆ ಇರುವಾಗ ಮೋಟಾರ ಸೈಕಲ್ ನಡೆಸಿಕೊಂಡು ಹೋಗುತ್ತಿರುವಾಗ ಎದುರಿನಿಂದ ಲಾರಿ ನಂಬರ ಕೆಎ-01-ಎಡಿ-8582 ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಯಂತ್ರಣಗೊಳಿಸದೆ ಭೀರಪ್ಪನ ಮೋಟಾರ ಸೈಕಲ್ ಗೆ ಮುಂದಿನಿಂದ ಡಿಕ್ಕಿಪಡಿಸಿದರಿಂದ ಭೀರಪ್ಪ ತಂದೆ ಮಾನಪ್ಪ 24 ವರ್ಷ ಮೋ.ಸೈ ನಂ- ಕೆ.02ಈಡ್ಬ್ಲೂ3956 ರ ಚಾಲಕ ಜಾ: ಕುರುಬರು ಸಾ: ಸಿ.ಎಸ್.ಎಫ್ 1 ನೇ ಕ್ಯಾಂಪ್ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ಇರುತ್ತದೆ. ಮೋಟಾರ ಸೈಕಲ್ ಹಿಂದೆ ಕುಳಿತ ಅಭೀಜಿತ್ ತಂದೆ ನರಸಪ್ಪ  13 ವರ್ಷ ಜಾ: ಕುರುಬರು ಸಾ: ಸಿ.ಎಸ್.ಎಫ್ 1 ನೇ ಕ್ಯಾಂಪ್ ಈತನಿಗೆ ಬಲಗಾಲು ಮೊಣಕಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಅಪಘಾತಪಡಿಸಿದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಹೊತ್ತು ನಿಲ್ಲಿಸಿ ನಂತರ ಲಾರಿ ಸಮೇತ ಓಡಿ ಹೋಗಿದ್ದು ಇರುತ್ತದೆ. ಅಪಘಾತವಾದ ನಂತರ ಗಾಯಾಳುವನ್ನು ಆಸ್ಪತ್ರೆಗೆ ತೋರಿಸಿ ಈಗ ಬಂದು ಪಿರ್ಯಾದಿ ನೀಡಿರುತ್ತೇನೆ ಅಂತಾ ಮಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂಬರ 153/2016 ಕಲಂ 279,338,304() ಐಪಿಸಿ ಮತ್ತು 187 ಎಂ ವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
CªÀ±ÀåPÀ ªÀ¸ÀÄÛUÀ¼À PÁAiÉÄÝ ¥ÀæPÀgÀtzÀ ªÀiÁ»w:-
                    ದಿನಾಂಕ 25/10/16 ರಂದು  ಬೆಳಗಿನ ಜಾವ 03.00 ಗಂಟೆಗೆ ಸಿ.ಪಿ. ಮಾನವಿ ರವರು 1]  ಲಾರಿ ನಂ ಕೆ..36/5178    ಅಂ.ಕಿ ರೂ 10,00,000/- ರೂ ಗಳು ಹಾಗೂ ಅದರಲ್ಲಿದ್ದ 50 ಕೆ.ಜಿಯ  400 ಅಕ್ಕಿ ಚೀಲ ಗಳು ಚೀಲಗಳ ಮೇಲೆ ಅಕ್ಕಿ ದರ ನಮೂದು ಇರುವದಿಲ್ಲ.
2] 
ಲಾರಿ ನಂ AP-21/X-0543  ಅಂ.ಕಿ ರೂ 10,00,000/- ರೂ ಗಳು ಹಾಗೂ ಅದರಲ್ಲಿದ್ದ 50 ಕೆ.ಜಿಯ  400 ಅಕ್ಕಿ ಚೀಲ ಗಳು ಚೀಲಗಳ ಮೇಲೆ ಅಕ್ಕಿ ದರ ನಮೂದುಇರುವದಿಲ್ಲ.3] ಲಾರಿ ನಂ AP-04/V-5041  ಅಂ.ಕಿ ರೂ 10,00,000/- ರೂ ಗಳು ಹಾಗೂ ಅದರಲ್ಲಿದ್ದ 50 ಕೆ.ಜಿಯ  380 ಅಕ್ಕಿ ಚೀಲ ಗಳು ಚೀಲಗಳಮೇಲೆಅಕ್ಕಿದರನಮೂದುಇರುವದಿಲ್ಲ.4] ಹಾಗೂ ಅಕ್ಕಿ ಲೋಡಿಗೆ ಸಂಬಂದಿಸಿದ ದಾಖಲಾತಿಗಳು    F ಮುದ್ದೆ ಮಾಲು ವಿನೊಂದಿಗೆ ಠಾಣೆಗೆ ಬಂದು ಒಬ್ಬ ಆರೋಪಿ, ಹಾಗೂ  ದಾಳಿ ಪಂಚನಾಮೆಯನ್ನು ನೀಡಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿ ನೀಡಿದ್ದು ಸದರಿ ಪಂಚನಾಮೆಯ ಸಾರಾಂಶವೇನೆಂದರೆ, ಮೇಲ್ಕಂಡ 3 ಲಾರಿಗಳಲ್ಲಿ ಸದರಿ ಲಾರಿಗಳ ಚಾಲಕರು  / ಮಾಲೀಕರುಗಳು  ತಮ್ಮ ತಮ್ಮ ಲಾರಿಯಲ್ಲಿ ಅನಧಿಕೃತವಾಗಿ ಬಿಸಿಯೂಟದ ಅಕ್ಕಿ ಚೀಲಗಳನ್ನು ಲೋಡ್ ಮಾಡಿಕೊಂಡು ರಾಯಚೂರನಿಂದ ಸಿಂಧನೂರಿಗೆ ಸಾಗಾಣಿಕೆ ಮಾಡುವ ಬಗ್ಗೆ ಮಾಹಿತಿ ಬಂದು ಸಿ.ಪಿ. ಸಾಹೇಬರು  ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಹೊಗಿ ದಾಳಿ ಮಾಡಿ ಹಿಡಿದು ಸದರಿ ಲಾರಿಗಳನ್ನು ಹಿಡಿದು  ಸದರಿ ಲಾರಿಗಳಲ್ಲಿನ ಅಕ್ಕಿ ಲೋಡಿನ ಹಾಗೂ ದಾಖಲಾತಿಗಳ  ಪರಿಶೀಲನೆ ಮಾಡಿದಾಗ  ಲಾರಿಗಳಲ್ಲಿ ಲೋಡ್ ಮಾಡಿದ  ಅಕ್ಕಿಯು ಬಿಸಿಯೂಟಕ್ಕೆ  ಸಂಭಂಧಿಸಿದ್ದು ಇದ್ದು ಅದನ್ನು ಮೇಲ್ಕಂಡ ಲಾರಿಗಳಲ್ಲಿ ಅದರ ಚಾಲಕರುಗಳು ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದ ಕಾರಣ  ಜಪ್ತು ಮಾಡಿಕೊಂಡಿದ್ದು ಕಾರಣ ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 256/16 ಕಲಂ 3 & 7 ಅವಶ್ಯಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.  

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :26.10.2016 gÀAzÀÄ 329 ¥ÀææPÀgÀtUÀ¼À£ÀÄß ¥ÀvÉÛ ªÀiÁr 44,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.