Thought for the day

One of the toughest things in life is to make things simple:

8 Jan 2016

Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹/J¸ï.n. PÀAiÉÄÝ ¥ÀæPÀgÀtzÀ ªÀiÁ»w:-
               ¦üAiÀiÁð¢ vÁAiÀÄ¥Àà vÀAzÉ ºÀ£ÀĪÀÄAvÀ bÀ®ªÁ¢ 48 ªÀµÀð G: MPÀÌ®ÄvÀ£À ¸Á:PÀ£Áßj vÁ: ¹AzsÀ£ÀÆgÀÄ ªÀÄvÀÄÛ 1)ªÉÊ. gÁªÀÄ PÀȵÀÚ vÀAzÉ ªÉAPÀmÉñÀégÀ gÁªï eÁw PÀªÀiÁä ¸Á: §Æ¢ªÁ¼À PÁåA¥ï ºÁUÀÆ  EvÀgÉà 5 d£ÀgÀ ºÉÆ®UÀ¼ÀÄ CPÀÌ-¥ÀPÀÌzÀ°èzÀÄÝ, DgÉÆævÀgÀÄ ¦üAiÀiÁð¢zÁgÀ£À ºÉÆ® Rjâ ªÀiÁqÀ¨ÉÃPÉAzÀÄ PÉýzÀÄÝ, PÉÆqÀ¢zÀÝPÉÌ ¢£ÁAPÀ 15/12/15 gÀAzÀÄ 1630 UÀAmÉ ¸ÀĪÀiÁjUÉ PÀ£Áßj ¹ÃªÀiÁ ¦üAiÀiÁ𢠺ÉÆ® ¸ÀªÉÃð £ÀA.87/2 gÀ°è ¦üAiÀiÁð¢ EvÀgÀgÉÆA¢UÉ ºÉÆ®zÀ°è PÉ®¸À ªÀiÁqÀÄwÛzÁÝUÀ DgÉÆævÀgÀÄ ¸ÀªÀiÁ£À GzÉÝñÀ¢AzÀ CPÀæªÀÄPÀÆl gÀa¹PÉÆAqÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr ¦üAiÀiÁð¢ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ ªÀiÁr fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ   UÁæ. oÁuÉ  UÀÄ£Éß £ÀA. 11/16 PÀ®A 447,504, 323,506 ¸À»vÀ 149 L¦¹ & 3(i)(x) J¸ï¹/J¸ïn ¦.J. PÁAiÉÄÝ CrAiÀÄ°è ¥ÀæPÀgÀt zÁR°¸ÀPÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï, ¥ÀæPÀgÀtzÀ ªÀiÁ»w:-
              ಮೃತ CªÀÄgÀªÀÄä UÀAqÀ ¸ÀtÚ©üêÀÄtÚ ªÀ-35 ªÀµÀð eÁ-PÀÄgÀħgÀÄ G-ºÉÆ®ªÀÄ£ÉUÉ®¸À ¸Á-PÉÆgÀ« vÁ-ªÀiÁ£À« FPÉAiÀÄÄ  ತಮ್ಮ ಸಂಬಂಧಿಕರ ಹೊಲವನ್ನು ಪಾಲಿಗೆ ಮಾಡಿದ್ದು, ಖಾಸಗಿ ರೀತಿಯಿಂದ 1,50,000/- ರೂ ಸಾಲ ಮಾಡಿ ಅದರಲ್ಲಿ ಭತ್ತ ಮತ್ತು ಹತ್ತಿಯನ್ನು ಬೆಳೆದಿದ್ದು,ಸರಿಯಾಗಿ ಮಳೆ ಬಾರದ ಕಾರಣ ಇಳುವರಿ ಕಡಿಮೆ ಬಂದಿದ್ದರಿಂದ ಮತ್ತು ಕೃಷಿಯಲ್ಲಿ ನಷ್ಟವಾಗಿದ್ದರಿಂದ ಮತ್ತು ತನ್ನ ಮಗಳ ಮದುವೆಯು ಇನ್ನೂ ಒಂದು ತಿಂಗಳು ಇದ್ದುದರಿಂದ ಬೇಸತ್ತು ಇಂದು ದಿ: 07/01/16 ರಂದು ಬೆಳಿಗ್ಗೆ 0800 ಗಂಟೆಗೆ ತನ್ನ ಮನೆಯಲ್ಲಿ ಕ್ರಿಮಿನಾಶಕ ಔಷಧ ಸೇವನೆ ಮಾಡಿ ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜುಗಾಗಿ ರಿಮ್ಸ್ ಬೋಧಕ ಆಸ್ಪತ್ರೆಗೆ ಹೊರಟಾಗ ಆಸ್ಪತ್ರೆ ಸಮೀಪ ಬೆಳಿಗ್ಗೆ 11-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ ಅಂತಾ CAiÀÄåtÚ vÀAzÉ DzÉ¥Àà ªÀ-40 ªÀµÀð eÁ-PÀÄgÀħgÀÄ G-MPÀÌ®ÄvÀ£À ¸Á-§®èlV vÁ-ªÀiÁ£À«  gÀªÀgÀÄ PÉÆlÖ  ಲಿಖಿತ ದೂರಿನ ಸಾರಾಂಶದ ಮೇಲಿಂದ ಮಾನವಿ ಪೊಲೀಸ ಠಾಣಾ ಯು.ಡಿ.ಆರ್.ನಂ.02/16 ಕಲಂ 174 ಸಿಆರ್.ಪಿ.ಸಿ.ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
           ದಿನಾಂಕ 7/01/2016 ರಂದು 16.30 ಗಂಟೆಗೆ ಫಿರ್ಯಾದಿದಾರನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ  ,ಫಿರ್ಯಾದಿ ಶಂಕ್ರಪ್ಪ ತಂದೆ ಗುಂಡಪ್ಪ , 45 ವರ್ಷ, ಲಮಾಣಿ, ಒಕ್ಕಲುತನ ಸಾ: ಸುಂಕೇಶ್ವರ ತಾಂಡಾ ಹಾಗೂ ಆರೋಪಿತgÁzÀ 1]ಹನುಮಂತತಂದೆಗೋವಿಂದಪ್ಪ,ಲಮಾಣಿ,ಸಾ:ಸುಂಕೇಶ್ವರತಾಂಡಾ2] ಶಿವಪ್ಪ ತಂದೆ ಗೋವಿಂದಪ್ಪ, ಲಮಾಣಿ, ಸಾ: ಸುಂಕೇಶ್ವರ ತಾಂಡಾ
3]
ಈರಣ್ಣತಂದೆಗೋವಿಂದಪ್ಪ,ಲಮಾಣಿ,ಸಾ:ಸುಂಕೇಶ್ವರತಾಂಡಾ4]ಗೋವಿಂದಪ್ಪ ತಂದೆ ಲೋಕಪ್ಪ , ಲಮಾಣಿ, ಸಾ: ಸುಂಕೇಶ್ವರ ತಾಂಡಾ
5]
ತ್ಯಾಪ್ಲಮ್ಮಗಂಡಗೋವಿಂದಪ್ಪ,ಲಮಾಣಿ,ಸಾ:ಸುಂಕೇಶ್ವರತಾಂಡಾ6] ಕಮಲಮ್ಮ ಗಂಡ ಹನುಮಂತ, ಲಮಾಣಿ, ಸಾ: ಸುಂಕೇಶ್ವರ ತಾಂಡಾ gÀªÀgÀÄ  ಸಂಬಂಧಿಕರಿದ್ದು ಇಬ್ಬರ ಹೊಲಗಳು ಸುಂಕೇಶ್ವರ ತಾಂಡಾಕ್ಕೆ ಹೋಗುವ ದಾರಿಯಲ್ಲಿ ಹರನಳ್ಳಿ ಸೀಮಾದಲ್ಲಿ ಆಂಜಿನೇಯ ಗುಡಿಯ ಹತ್ತಿರ ತುಂಗಾಭದ್ರಾ ಎಡದಂಡೆಯ ಸೀಳು ಕಾಲುವೆಯ ಆಜುಬಾಜು ಇದ್ದು ಫಿರ್ಯಾದಿ ತನ್ನ ಹೊಲದಲ್ಲಿ ಹತ್ತಿ ಬೆಳೆ ಹಾಕಿದ್ದು ಮತ್ತು ಗೋವಿಂದಪ್ಪನು ತನ್ನ ಹೊಲದಲ್ಲಿ ಬೋರಿನ ನೀರನ್ನು ಕಟ್ಟಿ ಶೇಂಗಾ ನಾಟಿ ಮಾಡಲು ತಯಾರು ಮಾಡಿಕೊಂಡಿದ್ದು  ದಿನಾಂಕ 5/01/2016 ರಂದು ಮಂಗಳವಾರದಂದು ಕಾಲುವೆಗೆ ನೀರು ಬಂದಾಗ ಸರದಿ ಪ್ರಕಾರ ಫಿರ್ಯಾದಿಯು ತನ್ನ ಹೊಲಕ್ಕೆ ನೀರನ್ನು ಕಟ್ಟಿಕೊಳ್ಳಲು ಹೋದಾಗ ಾರೋಪಿತರು ಬಾಯಿ ಮಾಡಿ ತಮ್ಮ ಹೊಲಕ್ಕೆ ನೀರು ಕಟ್ಟಿಕೊಳ್ಳುವದಾಗಿ ಹೇಳಿದ್ದು ಕಾರಣ ಫಿರ್ಯಾದಿದಾರನು ಸುಮ್ಮನಾಗಿದ್ದು ಅದೇ ಹಿನ್ನೆಲೆಯಲ್ಲಿ ಆರೋಪಿತರು ಸಿಟ್ಟು ಇಟ್ಟುಕೊಂಡು ಇಂದು ದಿನಾಂಕ 7/01/16 ರಂದು ಮಧ್ಯಾಹ್ನ 3.00 ಗಂಟೆಯ ಸುಮಾರಿಗೆ ಫಿರ್ಯಾದಿಯು ಆಂಜಿನೇಯ ದೇವರ ಗುಡಿಯ ಮುಂದಿನ ರಸ್ತೆಯಲ್ಲಿ ತನ್ನ ಹೊಲಕ್ಕೆ ಹೋಗುವಾಗ ಆರೋಪಿತರೆಲ್ಲರೂ ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶ ಹೊಂದಿ ರಸ್ತೆಯ ಮೇಲೆ ಬಂದು ಫಿರ್ಯಾದಿಗೆ ಅಡ್ಡಗಟ್ಟಿ  ನಿಲ್ಲಿಸಿ ‘’ಏನಲೇ ಲಂಗಾ ಸೂಳೆ ಮಗನೇ ನಿನ್ನ ಸೊಕ್ಕು ಜಾಸ್ತಿಯಾಗಿದೆ, ಕಾಲುವೆ ನೀರು ನಮಗಿಂತ ಮೊದಲೇ ಬಿಟ್ಟುಕೊಳ್ಳುವದಕ್ಕೆ ಬಂದಿದ್ದಿ  ಅವತ್ತೇ ಹೊಡಿಬೇಕು ಅಂತಾ ಮಾಡಿದ್ವಿ’’  ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಎಲ್ಲರೂ ಕೂಡಿ  ಕೈಗಳಿಂದ ಮೈ ಕೈಗೆ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.  7/2016 ಕಲಂ 143,147,341,504,323,506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.     
ªÀÄ£É PÀ¼ÀĪÀÅ ¥ÀæPÀgÀtzÀ ªÀiÁ»w:-
                  ದಿನಾಂಕ 07-01-2016 ರಂದು ಸಂಜೆ 5-30 ಗಂಟೆಗೆ ಫಿರ್ಯಾದಿ ²æà ²æäªÁ¸À vÀAzÉ ZÀ£ÀßAiÀÄå, 37 ªÀµÀð, G-¤¸Á ¸ÀÄ¥ÀgïªÉʸÀgï gÁAiÀÄZÀÆgÀÄ ¸Á-gÁAiÀÄZÀÆgÀÄ EªÀgÀÄ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.30-12-2015 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮುಂಡರಗಿ ಗ್ರಾಮದಲ್ಲಿ ಅಳವಡಿಸಿದ ಎರ್ ಟೆಲ್ ಸೈಟ್ ಐಡಿ ಎಂ.ಎನ್.ಡಿ.ಆರ್.ಜಿ 1 ಇಂಡಸ್ ಐಡಿ 1088480 ನೇದ್ದರಲ್ಲಿ ಅಳವಡಿಸಿದ ಬ್ಯಾಟ್ರಿ ಬ್ಯಾಂಕ್ ನಲ್ಲಿನ 24 ಸೆಲ್ ಬ್ಯಾಟರಿಗಳನ್ನು ಸೆಲ್ವಾರ್ ರೂಂನಲ್ಲಿ ಅಳವಡಿಸಿದವುಗಳನ್ನು ತೆರೆದ ಬಾಗಿಲದಿಂದ ಒಳಗೆ ಹೋಗಿ 20,000/- ಬೆಲೆ ಬಾಳುವ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಮುಂತಾಗಿ ಇರುವ ಲಿಖಿತ ದೂರಿನ ಮೇಲಿಂದ ಠಾಣಾ ಗುನ್ನೆ ನಂ.06/16 ಕಲಂ.380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:08.01.2016 gÀAzÀÄ  70 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.