Thought for the day

One of the toughest things in life is to make things simple:

11 Feb 2016

Reported Crimes



ಶ್ರೀ. ತಾಯಪ್ಪ ತಂದೆ ಶರಣಪ್ಪ ಬುಕ್ಕ, 32 ವರ್ಷ, ಕುರುಬರ, ಕುರಿ ಕಾಯುವ ಕೆಲಸ, ಸಾ: ಶಾಖವಾದಿ ತಾ: ರಾಯಚೂರು,ಫಿರ್ಯಾದಿದಾರರು ನಿನ್ನೆ ದಿನಾಂಕ. 09-2-2016 ರಂದು ಮಧ್ಯಾಹ್ನ 1400 ಗಂಟೆಯ ಸುಮಾರಿಗೆ ಶಾಕಾವಾದಿ ಗ್ರಾಮದ ತನ್ನ ಮನಗೆ ಯಾರೋ ಒಬ್ಬ ಅಪರಿಚಿತನು ಬಂದು ಮನೆಯಲ್ಲಿದ್ದ ತನ್ನ ಹೆಂಡತಿಗೆ ಹಸಿವು ಆಗಿದೆ ಅಂತಾ ಕೇಳಿದ್ದರಿಂದ ತನ್ನ ಹೆಂಡತಿ ತಾಯಮ್ಮ ಆತನಿಗೆ ಮನೆಯ ಹೊರಗೆ ಕುಡಿಸಿ ಊಟ ಕೊಡಲಾಗಿ ಊಟ ಮಾಡಿದ ನಂತರ ಸದರಿ ಅಪರಿಚಿತ ಮನೆಯಲ್ಲಿ ತನ್ನ 5 ವರ್ಷದ ಮಗ ಮರಿಸ್ವಾಮಿ ಇತನಿಗೆ ಮಂಡಾಳು, ಬೆಲ್ಲಾ ತಿನ್ನಲು ಕೊಟ್ಟು ನಂತರ ಸದರಿ ತನ್ನ ಮಗನನ್ನು ತನ್ನೊಂದಿಗೆ ಕರೆದುಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ವಗೈರೆ ನೀಡಿದ ಹೇಳಿಕೆ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.
          ನಂತರ ಪ್ರಕರಣದ ತನಿಖೆಯಲ್ಲಿ ದಿನಾಂಕ: 10.02.2016 ರಂದು ಪ್ರಕರಣದ ಸಾಕ್ಷ್ಯಧಾರಗಳನ್ನು ಆಧರಿಸಿ ಆರೋಪಿ ಅಪರಿಚಿತನನ್ನು ರಾತ್ರಿ 21.00 ಗಂಟೆಗೆ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ಪರಿಪ್ರಶ್ನೆ ಮಾಡಿ ಸದರಿಯವನ ಸ್ವಖುಷಿ ಹೇಳಿಕೆಯನ್ನು ದಾಖಲು ಪಡಿಸಿಕೊಳ್ಳಲಾಗಿ ಸದರಿಯವನು ತನ್ನ ಹೆಸರು ವಿರೇಶ ತಂ: ಕಂಬಯ್ಯ ವಯ: 30 ವರ್ಷ ಜಾ: ಬೋಯ, ಸಾ: ಚಟ್ಲ ಮಲ್ಲಾಪೂರ ತಾ: ಗದ್ವಾಲ್, ಜಿ: ಮಹಬೂಬ್ ನಗರ ಅಂತಾ ಹೇಳಿದ್ದಲ್ಲದೇ ಪ್ರಥಮ ವರ್ತಮಾನ ಪತ್ರದ ಕೃತ್ಯದ ಬಗ್ಗೆ ತನ್ನ ತಪ್ಪೊಪ್ಪಿಗೆ ನೀಡಿದ್ದು ಹಾಗೂ ಸದರಿ ಆಪಾದೀತನು ತಾನು ಸದರಿ ಬಾಲಕ ಮರಿಸ್ವಾಮಿ ತಂ: ತಾಯಪ್ಪ, 5 ವರ್ಷ, ಕುರುಬರ ಸಾ: ಶಾಖಾವಾದಿ ಈತನನ್ನು ದಿನಾಂಕ: 09.02.2016 ರಂದು ಮದ್ಯಾಹ್ನ ತಾನು ಶಾಖವಾದಿ ಗ್ರಾಮದಿಂದ ಅಪಹರಿಸಿಕೊಂಡು ಸದರಿ ಬಾಲಕನನ್ನು ರಾಯಚೂರು ನಗರದ KSRTC ಸಿಬ್ಬಂದಿಯವರ ಕ್ವಾಟರ್ಸ ಬದಿಯ ಈಶ್ವರ ಗುಡಿಯ ಹತ್ತಿರ ಮುಳ್ಳು ಗಿಡಗಂಟೆಗಳ ಸ್ಥಳದಲ್ಲಿ ಕರೆದೊಯ್ದು ಸದರಿ ಬಾಲಕನೊಂದಿಗೆ ಅನೈಸರ್ಗಿಕ ಸಂಭೋಗ ಮಾಡಿ ಕತ್ತು ಹಿಚುಕಿ ಕೊಲೆ ಮಾಡಿದ್ದಲ್ಲದೇ, ಆತನ ಎರಡೂ ಕಿವಿಗಳನ್ನು ಬ್ಲೇಡಿನಿಂದ ಕತ್ತರಿಸಿ ಕಿವಿಗಳಲ್ಲಿನ ಬಂಗಾರದ ಮುರುವುಗಳನ್ನು ತೆಗೆದುಕೊಂಡು ತನ್ನ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಶವವನ್ನು ಅಲ್ಲಿಯೇ ಗಿಡಗಂಟೆಗಳಲ್ಲಿ ಬಿಸಾಡಿ, ನಂತರ ಬಂಗಾರದ ಮುರುವುಗಳನ್ನು ಮಾರಿ ಹಣ ಪಡೆದುಕೊಂಡಿದ್ದು ಇರುತ್ತದೆ ಅಂತಾ ವಗೈರೆ ಸ್ವಖುಷಿ ಹೇಳಿಕೆ ನೀಡಿದ್ದು, ಮೇರೆಗೆ ಸದರಿಯವನ ವಶದಲ್ಲಿದ್ದ ಹಣ ರೂ: 4200/- ಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದಲ್ಲದೇ ಸದರಿಯವನ ತೋರಿಕೆಯ ಮೇರೆಗೆ ರಾಯಚೂರು ನಗರದ KSRTC ಸಿಬ್ಬಂದಿ ವಸತಿ ಗೃಹಗಳ ದಕ್ಷಿಣ ದಿಕ್ಕಿಗಿರುವ ಈಶ್ವರ ಗುಡಿಯ ಮುಳ್ಳು ಗಿಡಗಂಟೆಗಳಲ್ಲಿ ದೊರೆತ ಅಪಹರಣಕ್ಕೊಳಗಾದ ಬಾಲಕ ಮರಿಸ್ವಾಮಿಯ ಮೃತದೇಹವನ್ನು ಮುಂದಿನ ಕ್ರಮ ಕುರಿತು ದಿನಾಂಕ: 11.02.2016 ರಂದು ರಾತ್ರಿ 01.30 ಗಂಟೆಯ ಸುಮಾರಿಗೆ ರಿಮ್ಸ ಭೋದಕ ಆಸ್ಪತ್ರೆಗೆ ಮುಂದಿನ ಕ್ರಮ ಕುರಿತು ಕಾಯ್ದಿರಿಸಿದ್ದು ಇರುತ್ತದೆ.
            ರೀತಿ ಪ್ರಕರಣದಲ್ಲಿ ವರೆಗಿನ ತನಿಖೆಯಿಂದ ಆರೋಪಿತನು ಮೃತ ಬಾಲಕನನ್ನು ಅವನ ಕಿವಿಯಲ್ಲಿನ ಬಂಗಾರದ ಮುರುವುಗಳನ್ನು ದೋಚುವ ಉದ್ದೇಶದಿಂದ ಅಪಹರಿಸಿಕೊಂಡು, ಮೇಲಿನ ಸ್ಥಳಕ್ಕೆ ಕರೆದೊಯ್ದಿದ್ದಲ್ಲದೇ, ಸದರಿ ಬಾಲಕನೊಂದಿಗೆ ಅನೈಸರ್ಗಿಕವಾಗಿ ವರ್ತಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಲ್ಲದೇ ಎರಡೂ ಕಿವಿಗಳನ್ನು ಬ್ಲೇಡಿನಿಂದ ಕತ್ತರಿಸಿ ಬಂಗಾರದ ಮುರುವುಗಳನ್ನು ತೆಗೆದುಕೊಂಡು ಶವವನ್ನು ತನ್ನ ಕೃತ್ಯ ಮರೆಮಾಚುವ ಕುರಿತು ಮುಳ್ಳುಗಿಡಗಂಟೆಗಳಲ್ಲಿ ಎಸೆದು ಹೋಗಿದ್ದಾಗಿ  ಕಂಡು ಬಂದಿದ್ದು ಮೇರೆಗೆ    UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 25/2016 PÀ®A 369, 302, 201, 392 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು PÉÊPÉÆArgÀÄvÁÛgÉ.


¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:11.02.2016 gÀAzÀÄ   -E¯Áè-- ¥ÀææPÀgÀtUÀ¼À£ÀÄß ¥ÀvÉÛ ªÀiÁr -E¯Áè--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.