Thought for the day

One of the toughest things in life is to make things simple:

23 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
                ದಿನಾಂಕ: 21-03-2016 ರಂದು 20-00 ಗಂಟೆಗೆ ಪಿ.ಎಸ್.ಐ vÀÄgÀÄ«ºÁ¼À oÁuÉ , gÀªÀgÀÄ  ಅಕ್ರಮ ಮರಳು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮರಳು ತುಂಬಿದ 1) Mahindra-475 DI, No.KA-36/TB-3227 ಹಾಗೂ Trailly No. KA-33/3736  ಮತ್ತು 2) Mahindra-475 DI, Eng No.RCWS0055 ಹಾಗೂ Trailly No. AP-7/AF-8921/22  ನೇದ್ದರೊಂದಿಗೆ ಮೂಲ ದಾಳಿ ಪಂಚನಾಮೆಯನ್ನು ಒಪ್ಪಿಸಿ ಟ್ರಾಕ್ಟರ್ ಚಾಲಕ & ಮಾಲಿಕರ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ಸದರಿ ಟ್ರಾಕ್ಟರ್ ನ ಚಾಲಕರು ತಮ್ಮ ಟ್ರಾಕ್ಟರ್ ಮಾಲಿಕರ ಮಾತು ಕೇಳಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಹಂಪನಾಳ ಹಳ್ಳದಲ್ಲಿ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಕಳ್ಳತನದಿಂದ ತುಂಬಿಕೊಂಡು ದುರ್ಗಾ ಕ್ಯಾಂಪ್ ಕಡೆಗೆ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು, ಸಿಬ್ಬಂದಿ ರವರ ಸಹಕಾರದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಟ್ರಾಕ್ಟರ್ ಗಳ ಚಾಲಕರು ಸ್ಥಳದಲ್ಲಿಯೇ ಟ್ರಾಕ್ಟರ್ ಮತ್ತು ಮರಳು ತುಂಬಿದ ಟ್ರಾಲಿಯನ್ನು ನಿಲ್ಲಿಸಿ ಓಡಿ ಹೋಗಿದ್ದು, ನಂತರ ಪಿ.ಎಸ್.ಐ ಸಾಹೇಬರು ಪಂಚರ ಸಮಕ್ಷಮ ಟ್ರಾಕ್ಟರ್ & ಮರಳು ತುಂಬಿದ ಟ್ರಾಲಿಗಳನ್ನು ವಶಕ್ಕೆ ತೆಗೆದುಕೊಂಡು ಬಂದು ವಿವರವಾದ ದಾಳಿ ಪಂಚನಾಮೆ ವರದಿ ಸಲ್ಲಿಸಿದ್ದುದರ ಆಧಾರದ ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 50/2016 PÀ®A. 4(1A), 21,22 Mines And Minerals Regulation Of Development Act 1957 And  378, 379 IPC ಕಲಂ.4(1A), 21,22 MMRD Act 1957 &  378, 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ. 
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
¦ügÁå¢ ²æêÀÄw £ÁUÀªÀÄä UÀAqÀ §¸ÀªÀgÁd 24ªÀµÀð, eÁ:PÀ¨ÉâÃgÀ, G:PÀÆ°PÉ®¸À ¸Á-AiÀiÁlUÀ¯ï. ºÁ.ªÀ. ºÀÆ«£ÉqÀV.FPÉAiÀÄ£ÀÄß FUÉÎ ¸ÀĪÀiÁgÀÄ 5 ªÀµÀðUÀ¼À »AzÉ AiÀiÁlUÀ¯ï UÁæªÀÄzÀ   §¸ÀªÀgÁd vÀAzÉ ®ZÀªÀÄ¥Àà ©üêÀÄ£ÀºÀ½ FvÀ£ÉÆA¢UÉ ªÀÄzÀĪÉAiÀiÁVzÀÄÝ, ¦üAiÀiÁð¢AiÀÄ UÀAqÀ ªÀÄvÀÄÛ UÀAqÀ£À ªÀÄ£ÉAiÀĪÀgÀÄ ¦üAiÀiÁð¢zÁgÀ¼À£ÀÄß 2ªÀµÀðzÀ ªÀgÉUÉ ZÀ£ÁßV  £ÉÆÃrPÉÆArzÀÄÝ, £ÀAvÀgÀ DPÉAiÀÄ UÀAqÀ §¸ÀªÀgÁd DPÉAiÀÄ CvÉÛ GvÀÛªÀÄä ªÀÄvÀÄÛ ªÉÄÊzÀÄ£À ©üêÀıÀ¥Àà EªÀgÀÄUÀ¼ÀÄ ¤Ã£ÀÄ ¸ÀjAiÀiÁV E¯Áè ¤£ÀUÉ CqÀÄUÉ ªÀiÁqÀ®Ä §gÀĪÀÅ¢®è. ¤Ã£ÀÄ UÉÆrØ E¢Ý, ¤£ÀUÉ ªÀÄPÀ̼ÁUÀĪÀÅ¢®è CAvÁ zÉÊ»PÀ ªÀÄvÀÄÛ ªÀiÁ£À¹PÀ »A¸ÉAiÀÄ£ÀÄß ¤ÃqÀÄvÁÛ §AzÀÄ CªÁZÀå ±À§ÝUÀ½AzÀ ¨ÉÊAiÀÄÄwÛzÀÝjAzÀÝ FUÉÎ 6 wAUÀ¼À »AzÉ vÀ£Àß vÀªÀgÀÄ ªÀÄ£ÉAiÀÄ°è ªÁ¸ÀªÁVzÀÄÝ, ¢£ÁAPÀ:-20/03/2016 gÀAzÀÄ ¦üAiÀiÁð¢zÁgÀ¼ÀÄ ªÀÄzsÁåºÀß 13-00 UÀAmÉAiÀÄ ¸ÀĪÀiÁjUÉ vÀªÀÄä ºÉƸÀ ªÀÄ£ÉAiÀÄ ªÀÄÄAzÀÄUÀqÉ EzÁÝUÀ ¦üAiÀiÁð¢AiÀÄ UÀAqÀ. CvÉÛ ªÀÄvÀÄÛ ªÉÄÊzÀÄ£À EªÀgÀÄUÀ¼ÀÄ §A zÀÄ ¦üAiÀiÁð¢zÁgÀ½UÉ J¯Éà ¸ÀƼÉ, §¸À« CAvÁ CªÁZÀå ±À§ÝUÀ½AzÀ ¨ÉÊzÀÄ PÉʬÄAzÀ ºÉÆqɧqÉ ªÀiÁr, ¦üAiÀiÁð¢üAiÀÄ vÁ¬ÄUÀÆ PÀÆqÀ CªÁZÀå ±À§ÝUÀ½AzÀ ¨ÉÊzÀÄ, ¤£Àß UÀAqÀ¤UÉ JgÀqÀ£É ªÀÄzÀÄªÉ ªÀiÁrzÉݪÉ, ¤Ã£ÀÄ ªÀÄvÀÄÛ ¤£Àß vÀAzÉ vÁ¬Ä K£ÀÄ ªÀiÁqÀÄwÛj ªÀiÁrPÉƽîj CAvÁ CªÁZÀå ±À§ÝUÀ½AzÀ ¨ÉÊzÀÄ, dUÀ¼À ©r¸À®Ä §AzÀªÀjUÀÆ PÀÆqÀ CªÁZÀå ±À§ÝUÀ½AzÀ ¨ÉÊzÀÄ, ¦üAiÀiÁð¢AiÀÄ UÀAqÀ£ÀÄ £À£Àß «gÀÄzÀÝ ºÁQPÉÆAqÀgÉ, ¤£ÀߣÀÄß fêÀ ¸À»vÀ ©qÀĪÀÅ¢®è CAvÁ fêÀzÀ ¨ÉzÀjPÉAiÀÄ£ÀÄß ºÁQzÀÄÝ EgÀÄvÀÛzÉ. CAvÁ ¤ÃrzÀ ºÉýPÉ ¦üAiÀiÁ𢠸ÁgÁA±ÀzÀ ªÉÄðAzÀ zÉêÀzÀÄUÀð  ¥Éưøï oÁuÉ UÀÄ£Éß £ÀA:  75/2016.  PÀ®A.  498(J), 323, 504, 506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ. 
¥Éưøï zÁ½ ¥ÀæPÀgÀtzÀ ªÀiÁ»w:-
                ದಿನಾಂಕ 21-03-2016 ರಂದು ಸಂಜೆ 5-30 ಗಂಟೆಗೆ ಜಿ,ಚಂದ್ರಶೇಖರ ಸಿಪಿಐ ಪಶ್ಚಿಮ ವೃತ್ತ ರಾಯಚೂರು ಮತ್ತು ಸಿಬ್ಬಂದಿ ಅಲ್ಲದೇ ಪಂಚರಾದ 1] ಬಿಲಾಲ್, 2] ಮುಸ್ತಾಫ್ ಇವರೊಂದಿಗೆ ಪಶ್ಚಿಮ ವೃತ್ತ ವ್ಯಾಪ್ತಿಯ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯಲ್ಲಿ ಬರುವ ಜಲಾಲನಗರದಲ್ಲಿ ಸಂಜೆ 5-40 ಗಂಟೆಗೆ ಜೂಜಾಟದಲ್ಲಿ ತೊಡಗಿದ 1] ] ರಮೇಶ ತಂದೆ ಚಿನ್ನಯ್ಯ, 29ವರ್ಷ, ಮುನ್ನೂರುಕಾಪು, ಕೂಲಿ, ಸಾ: ಜಲಾಲನಗರ ರಾಯಚೂರು 2] ಯಂಕಪ್ಪ ತಂದೆ ತಿಮ್ಮಣ್ಣ, 40ವರ್ಷ, ಉಪ್ಪಾರ, ಕೂಲಿ ಕೆಲಸ ಸಾ: ಜಲಾಲನಗರ  ರಾಯಚೂರು ಇವರ ಮೇಲೆ ದಾಳಿ ಮಾಡಿ ಸದರಿಯವರ ಅಂಗ ಜಡ್ತಿ ಮಾಡಿ, ಒಟ್ಟು 1] ನಗದು ಹಣ 2110/- ರೂ, 2] ಒಂದು ಸಮಸಂಗ ಕಂಪನಿಯ ಮೊಬೈಲ್ [ಐಎಮ್ಇಐ.ನಂ-352378/05/79527773] .ಕಿ.ರೂ 300/- ಇಲ್ಲಾ.3] ಮಟಕಾ ಚೀಟಿ ಮತ್ತು 4] ಒಂದು ಬಾಲ  ಪೆನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಸಂಜೆ 5-40 ರಿಂದ 6-40 ರ ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡು ರಾತ್ರಿ 7-00 ಗಂಟೆಗೆ ಠಾಣೆಗೆ ಬಂದು ದಾಳಿ ಪಂಚನಾಮೆ, ಮುದ್ದೆಮಾಲು, ಆರೋಪಿತರೊಂದಿಗೆ ಹಾಜರುಪಡಿಸಿ ಮುಂದಿನ ಕ್ರಮಕುರಿತು ಜ್ಞಾಪನಾ ಪತ್ರ ನೀಡಿದ್ದು, ಸದರಿ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ಗುನ್ನೆ ನಂ. 38/2016 ಕಲಂ 78(3) ಕೆ.ಪಿ.ಕಾಯ್ದೆ 420 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
               ದಿನಾಂಕ: 21.03.2016 ರಂದು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಫಿರ್ಯಾದಿ ²æêÀÄw zÀÄgÀÄUÀªÀÄä UÀAqÀ AiÀÄ®è¥Àà ªÀAiÀiÁ: 40 ªÀµÀð,eÁ: CA©UÉÃgï G: PÀÆ°PÉ®¸À ¸Á: d£ÀvÁ PÁ¯ÉÆä UÀÄgÀÄUÀÄAmÁ UÁæªÀÄ FPÉAiÀÄ  ತಂಗಿಯಾದ  ಮೃತ ರೇಣುಕಾ ಈಕೆಯು ಮನೆಯಲ್ಲಿ ಅಡುಗೆ ಮಾಡುವ ಕಾಲಕ್ಕೆ ಸೀಮೆ ಎಣ್ಣೆ ತೊಟ್ಟುಕೊಂಡ ಬಟ್ಟೆಗೆ ಸಿಡಿದಿದ್ದು, ಗಮನಿಸದೇ ಬೆಂಕಿ ಹಚ್ಚಿದ್ದರಿಂದ ಒಮ್ಮಿಂದೊಮ್ಮಲೇ ಮೈಗೆ ಬೆಂಕಿ ಹತ್ತಿದ್ದು ಇಲಾಜು ಕುರಿತು ಲಿಂಗಸ್ಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುವಾಗ ಬೆಳಿಗ್ಗೆ 11.30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಯಾರ ಮೇಲೆ ಯಾವುದೇ ರೀತಿಯ ಸಂಶಯ ಫಿರ್ಯಾದಿ ಇರುವುದಿಲ್ಲ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ ºÀnÖ ¥Éưøï oÁuÉ. AiÀÄÄ.r.Dgï. £ÀA:05/2016 PÀ®A 174  ¹.Dgï.¦.¹. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
             ದಿನಾಂಕ: 21-03-2016 ರಂದು ಬೆಳಿಗ್ಗೆ 11.00 ಗಂಟೆಯಿಂದ ನಗರ ಸಭೆ ಕಾರ್ಯಾಲಯದ ಸಭಾಂಗಣದಲ್ಲಿ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯ ಮಾರಾಟದ ಮಳಿಗೆ ಮತ್ತು ಸ್ಥಳದ ಬಹಿರಂಗ ಹರಾಜು ಕುರಿತು ಸಭೆ ನಡೆಯುತ್ತಿದ್ದು ಸಭೆಯಲ್ಲಿ ನಗರ ಸಭಾ ಅಧ್ಯಕ್ಷರು, ಉಪಾದ್ಯಕ್ಷರು ಮತ್ತು ಸದಸ್ಯರುಗಳು ಭಾಗ ವಹಿಸಿದ್ದರು. ಇದರಲ್ಲಿ ಮಾರುಕಟ್ಟೆಗೆ ಸಂಬಂಧ ಪಟ್ಟಂತೆ ಅಂಗಡಿಕಾರರು ಮತ್ತು ಮಾರಾಟಗಾರರು, ಹರಾಜಿನ ಪ್ರಕ್ರೀಯೇಯಲ್ಲಿ ಹಾಜರಿದ್ದು ಸದರಿ ಹರಾಜು ನಿಯಮಾನುಸಾರ ಲಕ್ಷಾಂತರ ರೂಪಾಯಿಗಳಿಗೆ ಹರಾಜು ನಡೆಯುತ್ತಿತ್ತು ಇಂತ ವೇಳೆಯಲ್ಲಿ ಏಕಾಏಕಿಯಾಗಿ ನಮ್ಮ ಪೂರ್ವಾನುಮತಿ ಪಡೆಯದೇ ಸಭಾಂಗಣದಲ್ಲಿ 1) ಅಂಬಾಜಿ 2) ಮಸೂದ್ ಅಲಿ 3) ರವಿ ಹಾಗೂ ಇತರೆ 2 ಜನರು ಕೂಡಿಕೊಂಡು ಒಳಗೆ ನುಗ್ಗಿ ಮಸೂದ್ ಅಲಿ ಇವರು ನನಗೆ ನಮ್ಮ ಪ್ಲಾಟಿನಲ್ಲಿ ಚರಂಡಿ ನೀರು ಬರುತ್ತಿದೆ ಇದನ್ನು ತಡೆಗಟ್ಟಬೇಕೆಂದು ಆವೇಶದಲ್ಲಿ ಹೇಳುತ್ತಾ ತನ್ನ ಕಾಲಲ್ಲಿಯ ಚಪ್ಪಲಿಯನ್ನು ಹಿಡಿದುಕೊಂಡು ತಮ್ಮ ಮೈಮೇಲೆ ತಮಗೆ ಹೊಡೆಯುವ ಉದ್ದೇಶದಿಂದ ಎರಗಿ ಬಂದಿದ್ದು ಉಳಿದು 4 ಜನ ಆರೋಪಿತರು ಹೊಡಿ ಏನಾಗುತ್ತದೇ ನಾವು ನೋಡಿಕೊಳ್ಳುತ್ತೇವೆ ಅಂತಾ ಪ್ರಚೋದನೆ ಮಾಡಿದ್ದು ನೋಡಿದ ಸಭೆಯಲ್ಲಿದ್ದ 1) ಈರಣ್ಣ @ ಈಶಪ್ಪ 2) ಮಹಾಲಿಂಗ 3) ಶಾಲಮ್ 4)  ನರಸಪ್ಪ 5) ವೀರೇಶ @ ಬೂತಪ್ಪ ಟೆಂಡರ ಪ್ರಕ್ರಿಯೇಯಲ್ಲಿ ಭಾಗ ವಹಿಸಿದ ಗೋವಿಂದಪ್ಪ ಜಿ, ಹಾಗೂ ನಗರ ಸಭೆಯ ಮ್ಯಾನೇಜರ್ ನಾಗರಾಜ ಇವರುಗಳು ತಡೆದಿದ್ದು ಇರುತ್ತದೆ. ಇದು ಪೂರ್ವ ನಿಯೋಜಿತವಾಗಿ ರೀತಿ ದುರ್ವರ್ತನೆಯಿಂದ ನಡೆದುಕೊಂಡು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ. ಮೇಲ್ಕಂಡ 5 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿಸಿಕೊಳ್ಳುತ್ತೇನೆ. ಇದ್ದ  ಫಿರ್ಯಾದಿ ಸಾರಾಂಶ ಮೇಲಿಂದ ¸ÀzÀgï §eÁgï ¥Éưøï oÁuÉ,  ಗುನ್ನೆ ನಂ:45/2016 ಕಲಂ: 143, 147, 355, 353, ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.03.2016 gÀAzÀÄ 127  ¥ÀææPÀgÀtUÀ¼À£ÀÄß ¥ÀvÉÛ ªÀiÁr  18,000/--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.