Thought for the day

One of the toughest things in life is to make things simple:

24 Mar 2016

Reported Crimes



                                 
¥ÀwæPÁ ¥ÀæPÀluÉ
  ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÉÆ¯É ¥ÀæPÀgÀtzÀ ªÀiÁ»w:-
               ¢£ÁAPÀ 212/03/16 gÀAzÀÄ 1830 UÀAmÉ ¬ÄAzÀ 1900 UÀAmÉAiÀÄ CªÀ¢üAiÀÄ°è ¦gÁå¢zÁgÀ£À vÀAzÉAiÀiÁzÀ PÀȵÀÚ¥Àà 56 ªÀµÀð eÁ: ªÀiÁ¢UÀ ¸Á:ªÀlUÀ¯ï FvÀ£ÀÄ  QgÁt CAUÀrUÉ ºÉÆÃV ªÁ¥À¸ï ªÀÄ£ÉUÉ §gÀÄwÛgÀĪÁUÀ, DgÉÆæ ºÀ£ÀĪÀÄAvÀ @ PÀÄAl ºÀ£ÀĪÀÄAvÀ EªÀ£ÀÄ »A¢£À ªÉʱÀªÀÄå¢AzÀ ¦gÁå¢zÁgÀ£À vÀAzÉ ªÀÄvÀÄÛ EvÀgÀgÀ «gÀÄzÀÞ ¤ÃrzÀÝ PÉøï CzÀÄ ºÉÃUÉ ©qÀÄUÀqÉAiÀiÁVzÉ CAvÁ CAzÀÄ ¤Ã£ÀÄ PÉÆÃnð¤AzÀ ¥ÁgÁV¢ÝÃAiÀiÁ DzÀgÉ £Á£ÀÄ ¤£ÀߣÀÄß fêÀ ¸À»vÀ G½¸ÀĪÀÅ¢®è PÉÆ¯É ªÀiÁqÀÄvÉÛãÉAzÀÄ CAzÀÄ ZÁPÀÆ« ¤AzÀ ¦üAiÀiÁð¢zÁgÀ£À vÀAzÉAiÀÄ  vÀ¯É »A¨sÁUÀ zÀ°è, JqÀUÀtÂÚ£À ºÀÄ©â£À ¥ÀPÀÌzÀ°è, JqÀ ªÉÆtUÉÊ  PɼÀUÉ ªÀÄvÀÄÛ ºÉÆPÀ̼ÀÄ ªÉÄîUÀqÉ ºÉÆmÉÖUÉ ªÀÄÄAvÁzÀ PÀqÉUÀ¼À°è ZÀÄaÑzÀÝjAzÀ gÀPÀÛUÁAiÀĪÁVzÀÄÝ, PÀ«vÁ¼À zÀ ¸ÀªÀÄÄzÁAiÀÄ D¸ÀàvÉæAiÀÄ°è ¥ÀæxÀªÀÄ aQvÉì ¤ÃqÀĪÀ PÁ®PÉÌ ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ PÀ«vÁ¼À oÁuÉ ªÉÆ.¸ÀA. 31/2016 PÀ®A 302 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ¢£ÁAPÀ 22/3/16 gÀAzÀÄ 1430 UÀAmÉ ¸ÀĪÀiÁgÀÄ ªÀÄÈvÀ/DgÉÆæ §ÄqÀØ¥Àà vÀAzÉ ªÀÄzÀå¥Àà 39 ªÀµÀð eÁw £ÁAiÀÄPÀ G: PÀÆ°PÉ®¸À ¸Á:UÀÄgÀÄUÀÄAmÁ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï£À »AzÉ UÁAiÀiÁ¼ÀÄ zÀÄgÀÄUÀ¥Àà vÀAzÉ ¨Á®¥Àà 40 ªÀµÀð eÁw £ÁAiÀÄPÀ G:MPÀÌ®ÄvÀ£À ¸Á:UÀÄgÀÄUÀÄAmÁ FvÀ£À£ÀÄß PÀÆr¹PÉÆAqÀÄ ªÉÆÃmÁgÀ ¸ÉÊPÀ¯ï CwªÉÃUÀ ªÀÄvÀÄÛ C®PÀëvÀ£À¢AzÀ £ÀqɹzÀÝjAzÀ °AUÀ¸ÀUÀÆgÀÄ PÀ®§ÄgÀV gÀ¸ÉÛ AiÀÄgÀqsÉÆÃuÁ PÁæ¸ï¸À«ÄÃ¥À ¸ÀgÀPÁj ±Á¯ÉJzÀÄgÀÄ UÀqÉ ¹ÌÃqÁV E§âgÀÄ PɼÀUÉ ©zÀzÁUÀ DgÉÆæ §ÄqÀØ¥Àà¤UÉ vÀ¯ÉUÉ E¤ßvÀgÉà PÀqÉ ªÀÄvÀÄÛ zÀÄgÀÄUÀ¥Àà¤UÀÆ ¸ÀºÀ §®UÀqÉ vÀ¯ÉUÉ & PÉÊPÁ®ÄUÀ½UÉ wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ, °AUÀ¸ÀUÀÆgÀÄ D¸ÀàvÉæAiÀÄ°è aQvÉì PÉÆr¹ ºÉaÑ£À aQvÉì UÁV ¨ÁUÀ®PÉÆÃmÉUÉ vÉUÉzÀPÉÆAqÀÄ ºÉÆÃUÀĪÁUÀ 1630 UÀAmÉ ¸ÀĪÀiÁjUÉ §ÄqÀØ¥Àà£ÀÄ zÁjAiÀÄ°è ªÀÄÈvÀ¥ÀnÖgÀÄvÁÛ£É CAvÁ zÀÆj£À ªÉÄðAzÀ °AUÀ¸ÀUÀÆgÀÄ oÁuÉ UÀÄ£Éß £ÀA. 72/16 PÀ®A 279, 338, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿನಾಂಕ:22.03.2016 ರಂದು 22.00 ಗಂಟೆ ಸುಮಾರಿಗೆ ರಾಯಚೂರು ಹೈದ್ರಾಬಾದ್ ಮುಖ್ಯ ರಸ್ತೆಯ ಶಕ್ತಿನಗರದ 1ನೇ ಕ್ರಾಸ್ ಮಸೀದಿ ಹತ್ತಿರ ರಸ್ತೆಯ ಎಡಭಾಗಕಡೆಗೆ  ಫಿರ್ಯಾದಿಯು ತನ್ನ ಯೂನಿಕಾರ್ನ ಮೋಟಾರ್ ಸೈಕಲ್ ನಂ ಕೆಎ-36 ಇಸಿ-4994 ನೇದ್ದರ ಮೇಲೆ ತನ್ನ ಹೆಂಡತಿ ಲಕ್ಷ್ಮಿಯನ್ನು ಕೂಡಿಸಿಕೊಂಡು ಮಸೀದಿ ಕಡೆಯಿಂದ 1ನೇ ಕ್ರಾಸ್ ಕಡೆಗೆ ಹೋಗುತ್ತಿರುವಾಗ ವಿಕ್ರಮ್ ತಂದೆ ಪೃಧ್ವಿನಾಥ ಆಚಾರಿ ಸಾ:ತುಮಕುಂಟಾ ಜಿ:ಮಹಿಬೂಬ್ ನಗರ FvÀ£ÀÄ ತನ್ನ ವಶದಲ್ಲಿ ಇದ್ದ ಲಾರಿ(ಡಿಸಿಎಮ್) ನಂ ಎಪಿ-22 ಟಿಎ-0699 ನೇದ್ದನ್ನು 2ನೇ ಕ್ರಾಸ್ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಗೆ ಹಿಂದಿನಿಂದ ಟಕ್ಕರ್ ಮಾಡಿದ್ದು, ಇದರಿಂದಾಗಿ ಫಿರ್ಯಾದಿಗೆ ಬಲಗಾಲಿನ ಮೊಣಕಾಲಿಗೆ, ಬಲಗಣ್ಣಿನ ಹುಬ್ಬಿನ ಮೇಲೆ ತರಚಿದ ಗಾಯಾಆಗಿದ್ದು ಮತ್ತು ತನ್ನ ಹೆಂಡತಿ ಲಕ್ಷ್ಮಿಗೆ ಬಲಗಾಲಿನ ಹಿಮ್ಮಡಿಗೆ ತರಚಿದಗಾಯ ಸೊಂಟಕ್ಕೆ, ಬಲಗೈ ಹಸ್ತಕ್ಕೆ ಒಳಪೆಟ್ಟಾಗಿರುತ್ತದೆ ಅಂತಾ ಮುಂತಾಗಿ  ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ ±ÀQÛ£ÀUÀgÀ ¥ÉÆ°¸À oÁuÉ. UÀÄ£Éß £ÀA: 20/2016 PÀ®A:279,337, ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
zÉÆA©ü ¥ÀæPÀgÀtzÀ ªÀiÁ»w:-
                   ದಿ.22-03-2016 ರಂದು ಸಂಜೆ 6-00ಗಂಟೆಯ ಸುಮಾರಿಗೆ ಪಿರ್ಯಾದಿ ಶ್ರೀಮತಿ ಬಸಮ್ಮ ಗಂಡ ಜಾನಪ್ಪ ಜಾತಿ:ಮಾದಿಗ,ವಯ:35ವರ್ಷ, :ಹೊಲಮನೆಕೆಲಸ,ಸಾ:ಕಲ್ಲೂರು  FPÉAiÀÄÄ ಕಲ್ಲೂರು ಗ್ರಾಮದಲ್ಲಿ ತಮ್ಮ ಮನೆಯ ಮುಂದೆ ಅಂಗಳದಲ್ಲಿ ಕಸ ಬಳಿಯುತ್ತಿದ್ದಾಗ 1] ಮಾರ್ಥಮ್ಮ ಗಂಡ ಸಾಮುವೇಲಪ್ಪ   [2] ಬಂಜಿಮೆನ್ ತಂದೆ ಸಾಮುವೇಲಪ್ಪ3] ಶಾವಂತ್ರೆಮ್ಮ ತಂದೆ ಸಾಮುವೇಲಪ್ಪ, [4] ದಾರ್ಥೆಮ್ಮ ಗಂಡ ಸುದರ್ಶನ     5] ಪುಟ್ಟಮ್ಮ ಗಂಡ ನರಸಪ್ಪ    [6] ಸುಲೋಚನಮ್ಮ ಗಂಡ ಕಲ್ಲಪ್ಪ ಮಾಸಾಳಿ 7] ಆರ್ಶಿವಾದಮ್ಮ ತಂದೆ ಸುದರ್ಶನ ಎಲ್ಲರೂ ಜಾತಿ:ಮಾದಿಗ ಸಾ:ಕಲ್ಲೂರು EªÀgÀÄUÀ¼ÀÄ ಗುಂಪುಗೂಡಿ ಬಂದು ಪಿರ್ಯಾದಿದಾರ ಳೊಂದಿಗೆ ಜಗಳ ತೆಗೆದು ಸುತ್ತುವರಿದು ನಿಂತು ಅವರಲ್ಲಿ ಮಾರ್ಥಮ್ಮ,ಇಕೆಯುಎಲೆ ಸೂಳೆ ನಿನಗೆಷ್ಟು ಸೊಕ್ಕಲೆ ನಮ್ಮ ಮನೆ ಕಡೆಗೆ ಕಸ ದೊಬ್ಬುತ್ತಿ ಸೂಳೇ ಬೋಸೂಡಿ ಅಂತಾ ಬೈದಾಗ ಉಳಿದವರು ತಮ್ಮ ಕೈಗಳಿಂದ  ಮನಬಂದಂತೆ ಹೊಡೆದು ಸೂಳೇ ಇವತ್ತು ಉಳಿದಿದ್ದಿ ಇನ್ನೊಂದು ಸಲ ನಮ್ಮ ಮನೆ ಕಡೆಗೆ ಕಸ ದೊಬ್ಬಿದರೆ ನಿನ್ನ ಜೀವ ತೆಗೆಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ನೀಡಿರುವ ಹೇಳಿಕೆಯ ಮೇಲಿಂದ ¹gÀªÁgÀ ¥Éưøï oÁuÉ, UÀÄ£Éß £ÀA:  45/2016 PÀ®A:143,147,341,323,504,506    ¸À»vÀ149 L.¦.¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.   
         ದಿನಾಂಕ  22/03/2016 ರಂದು 18.30 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ, ಹಲ್ಲೆಗೊಳಗಾಗಿ ಲಚಮಣ್ಣ ತಂದೆ ಯಂಕಯ್ಯ ಕುಕ್ಕಲೋರ ಸಾ: ಅರೋಲಿ ಈತನು ಹಲ್ಲೆಗೊಳಗಾಗಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಲಚಮಣ್ಣ ಈತನಿಗೆ ನೋಡಿ ವಿಚಾರಿಸಿ ಆತನ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಹುಲಿಗೆಮ್ಮಳ ಜಾಗೆಯಲ್ಲಿ 1] §¸ÀªÀgÁd vÀAzÉ ºÀ£ÀÄAvÀ PÉÆñÀV, £ÁAiÀÄPÀ ¸Á: CgÉÆð
2]zÉÆqÀØ£ÁUÀ¥ÀàvÀAzÉwPÀÌAiÀÄå¨ÉÊlAn,£ÁAiÀÄPÀ,¸CgÉÆð3] £ÀgÀ¹AºÀ vÀAzÉ zÉÆqÀØ £ÁUÀ¥Àà ¨ÉÊlAn, £ÁAiÀÄPÀ, ¸Á: CgÉÆð
4]¸ÀtÚUÀAUÀvÀAzÉgÁªÀÄtÚ¨ÉÊlAn,£ÁAiÀÄPÀ,¸Á:CgÉÆð5] PÀªÀÄ®ªÀÄä UÀAqÀ zÉÆqÀØ £ÁUÀ¥Àà ¨ÉÊlAn, £ÁAiÀÄPÀ ¸Á: CgÉÆð
6]ºÉʪÀiÁªÀwUÀAqÀ§¸ÀªÀgÁdPÉÆøÀÀV,£ÁAiÀÄPÀ¸Á:CgÉÆð7] ¥ÁªÀðw UÀAqÀ ºÀÄ°UÉAiÀÄå UÁgÀ®¢¤ß , £ÁÀAiÀÄPÀ ¸Á: CgÉÆà EªÀgÀÄUÀ¼ÀÄ
 ತಿಪ್ಪೆಯನ್ನು ಹಾಕಿದ್ದು ವಿಷಯವಾಗಿ ಆಗಾಗ ಬಾಯಿ ಮಾಡಿಕೊಂಡಿದ್ದು ಾದರೆ ತಿಪ್ಪೆಯನ್ನು ತೆಗೆಯದ ಕಾರಣ ಇಂದು ದಿನಾಂಕ 22/03/16 ರಂದು ಸಾಯಂಕಾಲ 4.00 ಗಂಟೆಯ ಸುಮಾರಿಗೆ ಕಾರಣ ಹುಲಿಗೆಮ್ಮಳು  ತಿಪ್ಪೆಯನ್ನು ತೆಗೆಯುವಂತೆ ಕೇಳಿದ್ದರಿಂದ ಆರೋಪಿತರು ಅಕ್ರಮಕೂಟ ರಚಿಸಿಕೊಂಡು  ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆ ಬಡೆ ಮಾಡ ಹತ್ತಿದಾಗ  ಅದನ್ನು ನೋಡಿ ಫಿರ್ಯಾದಿಯು ಬಿಡಿಸಲು ಹೋದಾಗ ಸೂಳೆ ಮಗನೇ ಸೂಳೆಗೆ ಹಚ್ಚಿ ಕೂಡಿಸ್ಯಾನ , ಅದಕ್ಕೆ ಇವಳು ತಿಂಡಿ ಹೆಚ್ಚಾಗ್ಯಾದ  , ಮೊದಲು ಇವನಿಗೆ ಹಾಕ್ರೆಲೆ ಅಂತಾ ಅಂದು ಕಟ್ಟಿಗೆಯಿಂಧ ಹಾಗೂ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು ಎರಡು ಬುಜಗಳಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು  ಮತ್ತು ಹುಲಿಗೆಮ್ಮಳಿಗೆ ಸಹ ಹೊಡೆ ಬಡೆ ಮಾಡಿ ಒಳಪೆಟ್ಟುಗೊಳಿಸಿ  ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂಧ ಮಾನವಿ ಠಾಣೆ ಗುನ್ನೆ ನಂ 77/16 ಕಲಂ 143,147,148,323,324,354,504,506 ಸಹಿತ 149 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.       
                                                                                                                 ªÉÆøÀzÀ ¥ÀæPÀgÀtzÀ ªÀiÁ»w:-
           ಊಟಕನೂರು ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಗೋವಿಂದಪ್ಪ  ಊಟಕನೂರು ಗ್ರಾಮ ಪಂಚಾಯಿತಿ  ಅಧ್ಯಕ್ಷರು ಎಮ್ ಜಿ ಎನ್ ಅರ್ ಜಿ ಎ ಯೋಜನೆಯಲ್ಲಿ 2014-15 ಸಾಲಿನಲ್ಲಿ ಅನುಷ್ಠಾನಗೊಂಡ 24 ಕಾಮಗಾರಿಗಳ ಜಂಟಿ ಸ್ಥಳ ಪರಿಶೀಲನೆಗೂ ಮತ್ತು  ಗ್ರಾಮ ಪಂಚಾಯಿತಿ ಆಳತೆ ಪುಸ್ತಕದಲ್ಲಿ ಪಾವತಿಗಾಗಿ ನಮೂದಿಸಿದ ಮೊತ್ತ ಎಮ್ ಐ ಎಸ್ ವರದಿ ಪ್ರಕಾರ 33,52,437/- ರೂ ಇರುತ್ತದೆ. ಒಂಬುಡ್ಸಮನ್ ಜಿ ಪಂ ರಾಯಾಚೂರುರವರ ಜಂಟಿ ತಾಪಾಸಣೆ ತಾಂತ್ರಿಕ ವರದಿ ಅಳತೆ ಪ್ರಕಾರ ಒಟ್ಟು ಮೊತ್ತ 14,80,480 /- ಇರುತ್ತದೆ. ಈ ಪ್ರಕಾರ ಆಳತೆ ಪುಸ್ತಕದ ಹಾಗೂ ಜಂಟಿ ತಪಾಸಣೆಯ ತಾಂತ್ರಿಕ ವರದಿ ಪ್ರಕಾರ 18,56,857 /- ರೂ ಹೆಚ್ಚುರಿಯಾಗಿ ಪಾವತಿಯಾಗಿರುತ್ತದೆ. ಇದರಿಂದಾಗಿ ಮಾನ್ಯ ಮುಖ್ಯ ಕಾರ್ಯಾನಿರ್ವಾಹಕಾಧಿಕಾರಿಗಳು ಜಿ. ಪಂ ರಾಯಾಚೂರು ರವರ ಮತ್ತು ಮಾನ್ಯ ಒಂಬುಡ್ಸಮನ್ ಜಿ ಪಂ ರಾಯಾಚೂರು ರವರ ಪತ್ರದ ಅನ್ವಯ ಗೋವಿಂದಪ್ಪನ  ವಿರುದ್ದ ಕರ್ನಾಟಕ ಪಂಚಾಯಿತ್ ರಾಜ್ ಅಧಿನಿಯಮ ಪ್ರಕಾರ 1993 ಪ್ರಕರಣ 157(2) ಇದರ ಅನ್ವಯ ಕ್ರೀಮಿನಲ್ ಪ್ರಕರಣ ದಾಖಲಿಸಲು ಕೋರಿದೆ ಅಂತಾ  ಮುಂತಾಗಿ ಇದ್ದ ಗಣಕೀಕೃತ ಫಿರ್ಯಾದಿ  ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ 30/2016 ಕಲಂ 403.418.420 ಐ ಪಿ ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
  


ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 23.03.2016 gÀAzÀÄ 92  ¥ÀææPÀgÀtUÀ¼À£ÀÄß ¥ÀvÉÛ ªÀiÁr  12,000/--  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.