Thought for the day

One of the toughest things in life is to make things simple:

27 Mar 2016

Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
            ಮೃತ ಕೆ, ಸಿದ್ದಣ್ಣ ತಂದೆ ರಘುನಾಥರೆಡ್ಡಿ 20 ವರ್ಷ ಲಿಂಗಾಯತ ಸಾ, ಹೂವಿನಭಾವಿ FvÀನಿಗೆ ಈಗ್ಗೆ 02 ವರ್ಷಗಳ ಹಿಂದಿನಿಂದ ತಲೆ ಸರಿಇರದೇ ತಿಂಗಳುಗಟ್ಟಲೆ ಮನೆಯನ್ನು ಬಿಟ್ಟು ಹೊಗುವುದು ಮತ್ತು ಅಲ್ಲಲ್ಲಿ ತಿರುಗಾಡಿ ಜಿವನವನ್ನು ಸಾಗಿಸುತ್ತಿದ್ದು, ದಿನಾಂಕ 15-03-16 ರಂದು ಮನೆಯಿಂದ ಹೊಗಿದ್ದು ಪಿರ್ಯಾದಿಯು ಎಲ್ಲಗಾದರು ಹೊಗಿರುತ್ತಾನೆ ವಾಪಸ್ ಮನೆಗ ಬರುತ್ತಾನೆ ಅಂತಾ ಸುಮ್ಮನಿದ್ದುದು ಇರುತ್ತದೆ. ಮೃತನಿಗೆ ತಲೆ ಸರಿ ಇಲ್ಲದ್ದರಿಂದಿ ದಿನಾಂಕ 15-03-16 ರಿಂದ ದಿನಾಂಕ 25-03-16 ಮದ್ಯದ ಅವಧೀಯಲ್ಲಿ ಮಸ್ಕಿಯ ಕೆ,ಎಸ್,ಆರ್,ಟಿ, ಸಿ ಡಿಪೋದ ಹತ್ತಿರ ಜನತಾ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಮಸ್ಕಿ ಪೊಲೀಸ್ ಠಾಣೆ   ಯು,ಡಿ,ಆರ್ ನಂ 04/16 ಕಲಂ 174 ಸಿ,ಆರ್,ಪಿ,ಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.     
PÀ¼ÀÄ«£À ¥ÀæPÀgÀtzÀ ªÀiÁ»w:-
            ದಿನಾಂಕ 25/03/2015 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿ ಬಿ. ನಾಗೇಂದ್ರ ತಂದೆ ಬಿ. ಹನುಮಂತಪ್ಪ 55 ವರ್ಷ, ಜಾ:ಕಬ್ಬೇರು ಉ: ವ್ಯಾಪಾರ ಸಾ:    .ನಂ.1-12-195 ಜಲಾಲ್ ನಗರ ರಾಯಚೂರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಅದರಲ್ಲಿ ತನ್ನ ಮೋಟಾರ್ ಸೈಕಲ್ ನಂಬರ KA36-R-8691 ನೇದ್ದನ್ನು ತನ್ನ ಅಳಿಯ ವಿರೇಶ ಇವನು ಪ್ರತಿ ದಿನ ಗಾಡಿಯನ್ನು ಅಂಗಡಿ ಬಂದ ಮಾಡಿದ ನಂತರ ಮನೆಗೆ ತೆಗೆದುಕೊಂಡು ಹೋಗುತ್ತಿದ್ದು ಅದರಂತೆ ಜುಲೈ 01/07/2014 ರಂದು ತೆಗೆದುಕೊಂಡು ಮನೆಗೆ ಹೋಗಿ ಅಲ್ಲಿಂದ ಸಾಮಾನು ತರಲು ಬಜಾರಕ್ಕೆ ಬಂದು ಸಿಟಿ ಟಾಕೀಜ್ ಸರ್ಕಲ್ ಹತ್ತಿರ ರಾತ್ರಿ 9-00 ಗಂಟೆಗೆ ಗಾಡಿ ನಿಲ್ಲಿಸಿ ಸಾಮಾನು ತೆಗೆದುಕೊಂಡು ರಾತ್ರಿ 9-30 ಗಂಟೆಗೆ ವಾಪಸ್ ಬಂದು ಗಾಡಿಯನ್ನು ನೋಡಲು ಯಾರೋ ಕಳವುಮಾಡಿಕೊಂಡು ಹೋಗಿದ್ದು ಅದರ ಅ.ಕಿ.20000/- ರೂ ಗಳು ಅಗುತ್ತದೆ ಎಲ್ಲಾ ಕಡೆಗೆ ಹುಡುಕಾಡಿ ನೋಡಿದರು ಗಾಡಿ ಸಿಗಲಿಲ್ಲ ನೇತಾಜಿ ಪೊಲೀಸರು ಬಂದು ನಿಮ್ಮ ಗಾಡಿ ಸಿಕ್ಕಿದೆ ಅಂತಾ ಹೇಳಿದ್ದರಿಂದ ಅದನ್ನು ಠಾಣೆಗೆ ಹೋಗಿ ನೋಡಿಕೊಂಡು ಬಂದು ಅದನ್ನು ಕಳುವುಮಾಡಿದವನು ಕಾಶೀನಾಥ ನವಾಬಗಡ್ಡ ಅಂತ ತಿಳಿದಿದ್ದು ಈದಿನ ಬಂದು ದೂರು ಕೊಟ್ಟಿರುತ್ತೇನೆ ಅಂತ ಇದ್ದ ಸಾರಂಶದ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂಬರ 50/2016 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
              : ದಿನಾಂಕ:25-03-2016 ರಂದು 11-40 .ಎಮ್ ಕ್ಕೆ ಮೇಲ್ಕಂಡ ಆರೋಪಿ 01 ಮಹೇಂದ್ರಾ ಟ್ರ್ಯಾಕ್ಟರ್ ನಂ KA-36 TB-5401 (ಇಂಜಿನ್ ನಂ-RAJO01077) ಮತ್ತು ಟ್ರ್ಯಾಲಿ ಚಾಲಕ . ಈತನು ಮರಳನ್ನು ಕಳುವಿನಿಂದ ಮಹೇಂದ್ರಾ ಟ್ರ್ಯಾಕ್ಟರ್ ನಂ KA-36 TB-5401 (ಇಂಜಿನ್ ನಂ-RAJO01077) ನೇದ್ದರ ಟ್ರ್ಯಾಲಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಾಗಿಸುತ್ತಿದ್ದಾಗ ಸಿಂಧನೂರು ನಗರದ ಇಂದಿರಾನಗರದಲ್ಲಿ ಮದೀನಾ ಮಸೀದಿ ಹತ್ತಿರ ಫಿರ್ಯಾದಿ ಶ್ರೀ ಹೆಚ್.ಎಸ್ ಮಿಶ್ರಕೋಟಿ ಕಂದಾಯ ನಿರೀಕ್ಷಕರು ಸಿಂಧನೂರು . EªÀರು ಗ್ರಾಮಲೆಕ್ಕಾಧಿಕಾರಿ ಸಿಂಧನೂರು ಇವರೊಂದಿಗೆ ಹಿಡಿದಾಗ ಆರೋಪಿ 01 ನೇದ್ದವನು ಮರಳು ತುಂಬಿದ ಟ್ರ್ಯಾಲಿಯುಳ್ಳ ಸದರಿ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಅದನ್ನು ಬೇರೆ ಚಾಲಕರ ಮುಖಾಂತರ ಠಾಣೆಗೆ ತಂದಿದ್ದಾಗಿ, ಟ್ರ್ಯಾಕ್ಟರ್ ಚಾಲಕ ಮತ್ತು ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ದೂರಿನ ಮೇರೆಗೆ ಸಿಂಧನೂರು ನಗರ ಠಾಣಾ ಗುನ್ನೆ ನಂ.42/2016 , ಕಲಂ: 379 .ಪಿ.ಸಿ , 4, 4(1-A), 21 OF MMDR-1957, ಕಲಂ. 3 R/w 42, 43, 44 OF KARNATAKA MINOR MINIRAL CONSISTANT RULE 1994 & ಕಲಂ 15 OF ENVIRONMENT PROTECTION ACT 1986.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.  
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ: 25-03-2016 ರಂದು ಬೆಳಗ್ಗೆ 11-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ.ಅಮರಪ್ಪ ಎಸ್ ಶಿವಬಲ್ ಪಿಎಸ್ಐ[ಕಾಸು] ಮಾರ್ಕೆಟಯಾರ್ಡ ಠಾಣೆ ರವರು ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆ ಮುದ್ದೆ ಮಾಲು ಮತ್ತು ಆರೋಪಿತಳೊಂದಿಗೆ ಮುಂದಿನ ಕ್ರಮ ಜರುಗಿಸುವ ಕುರಿತು ಜ್ಞಾಪನ ಪತ್ರವನ್ನು ನೀಡಿದ್ದು, ಸಾರಾಂಶವೇಂದೆರೆ ತಾವು ಬೆಳಿಗ್ಗೆ 9-00 ಗಂಟೆಗೆ ಠಾಣೆಯಲ್ಲಿರುವಾಗ ಠಾಣಾ ವ್ಯಾಪ್ತಿಯ ಹಳೇ ಆಶ್ರಯ ಕಾಲೋನಿಯಲ್ಲಿ ಒಬ್ಬ ಮಹಿಳೆಯು ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರಾದ 1]ಬಿಲಾಲ್ ತಂದೆ ಫಕ್ರುದ್ದೀನ್ 2]ಮುಸ್ತಫಾ ತಂದೆ ಮುನವರಸಾಬರವರನ್ನು ಹಾಜರುಪಡಿಸಿಕೊಂಡು ವಿಷಯ ತಿಳಿಸಿ ಪಂಚರೊಂದಿಗೆ, ನಾನು ಮತ್ತು ಸಿಬ್ಬಂದಿAiÀÄವರೊಂದಿಗೆ ಹಳೆ ಆಶ್ರಯ ಕಾಲೋನಿಗೆ ಬೆಳಗ್ಗೆ 9-15 ಗಂಟೆಗೆ ಠಾಣೆಯಿಂದ ಹೊರಟು ಬೆಳಗ್ಗೆ 9-30 ಗಂಟೆಗೆ ಹಳೆ ಆಶ್ರಯ ಕಾಲೋನಿಗೆ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ಮಹಿಳೆಯು ತನ್ನ ಜೋಪಡಿಯ ಮುಂದೆ ಒಂದು ಕೇಸರಿ ಬಣ್ಣದ ಕೈಚೀಲದಲ್ಲಿ ಮಧ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಇಟ್ಟುಕೊಂಡು  ನಿಂತ ಜನರಿಗೆ ಕೊಟ್ಟು ಹಣ ಪಡೆಯುತ್ತಿರುವದನ್ನು ಖಚಿತಪಡಿಸಿಕೊಂಡು ಬೆಳಗ್ಗೆ 9-45 ಗಂಟೆಗೆ ದಾಳಿ ಮಾಡಲು ನಿಂತಿದ್ದ ಜನರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮದ್ಯ ಮಾರಾಟ ಮಾಡುವ ಮಹಿಳೆಯು ಸಿಕ್ಕಿಬಿದ್ದಿದ್ದು ಅವಳನ್ನು ವಿಚಾರಿಸಲಾಗಿ ತನ್ನ ಹೆಸರು ಬಸಮ್ಮ ಗಂಡ ಮಲ್ಲಪ್ಪ, 60 ವರ್ಷ, ಕುರುಬರು, ಮನೆಕೆಲಸ, ಸಾ; ಹಳೇ ಆಶ್ರಯ ಕಾಲೋನಿ ರಾಯಚೂರು ಅಂತಾ ತಿಳಿಸಿದ್ದು. ಸದರಿಯವಳ ಹತ್ತಿರ ಒಂದು ಕೇಸರಿ ಬಣ್ಣದ ಬಟ್ಟೆಯ ಕೈಚೀಲ ಇದ್ದು ಅದನ್ನು ತೆಗೆದು ನೋಡಲಾಗಿ ಅದರಲ್ಲಿ ಯು.ಎಸ್ ವಿಸ್ಕಿಯ  90.ಎಮ್.ಎಲ್,19 ಪ್ಲಾಸ್ಟಿಕ್ ಬಾಟಲಿಗಳಿದ್ದು, ಒಂದಕ್ಕೆ 25/- ರೂ ಅಂತೆ ಬೆಲೆ ಇದ್ದು, ಒಟ್ಟು ಅ.ಕಿ.ರೂ. 475/- ಬಾಳುವದನ್ನು ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಮೂಲ ದಾಳಿ ಪಂಚನಾಮೆ, ಮುದ್ದೆಮಾಲು ಹಾಗು ಆರೋಪಿತಳನ್ನು ಹಾಜರುಪಡಿಸಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರ ನೀಡಿದ್ದರ ಮೇಲಿಂದ ªÀiÁPÉðmïAiÀiÁqïð ಠಾಣಾ ಗುನ್ನೆ ನಂ 40/2016 ಕಲಂ: 32.34 ಕೆ..ಆಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                  ದಿನಾಂಕ 26-03-2016 ರಂದು ಮಧ್ಯಾನ 12-30 ಗಂಟೆಗೆ ಲಕ್ಷ್ಮೀ .ಮ.ಎ.ಎಸ್.ಐ £ÉÃvÁf£ÀUÀgÀ oÁuÉ ರವರು ಠಾಣೆಗೆ ಬಂದು ಜ್ಷಾಪನ ಪತ್ರ ಮತ್ತು ದಾಳಿ ಪಂಚನಾಮೆ ನೀಡಿದ್ದು ಅದರ ಸಾರಾಂಶ ವೇನೆಂದರೆ ಇಂದು ಎನ್.ಜಿ.ಒ ಕಾಲೋನಿಯ ಹತ್ತಿರ ಜಮಲಮ್ಮ ದೇವಸ್ಧಾನದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  ಕಲಬೆರಕೆ ಹೆಂಡ ಮಾರಾಟ ಮಾಡಲು ಸೆಂದಿಯನ್ನು ಹೊತ್ತುಕೊಂಡು ಬರುತ್ತಿದ್ದಾರೆ ಅಂತಾ ಬಾತ್ಮಿ ಇದ್ದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಹೋಗಿ ಬೆಳಗ್ಗೆ 11-15 ಗಂಟೆಗೆ ಎನ್.ಜಿ.ಒ ಕಾಲೋನಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಆಗ ನಾವು ಮತ್ತು ಪಂಚರು ಕೂಡಿ ದಾಳಿ ಮಾಡಲಾಗಿ ಹೆಂಡ ಹೊತ್ತುಕೊಂಡು ಹೊಗುವವರು ಸಿಕ್ಕಿಬಿದ್ದಿದ್ದು ಅವರಿಗೆ ಹಿಡಿದು ವಿಚಾರಿಸಲು  ಈ ಮೇಲ್ಕಂಡ ಹೆಸರು ವಿಳಾಸ ಹೇಳಿದ್ದು.ಸೇಂದಿ ಮಾರಾಟ ಮಾಡಲು ಯಾವುದೇ ಲೈಸನ್ಸ ವಗೈರ ಇಲ್ಲ ಅಂತಾ ಹೇಳಿದ್ದು  ಅಲ್ಲಿಯೇ ಸ್ಥಳದಲ್ಲಿ ಚೆಕ್ ಮಾಡಲು ಎರಡು ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಒಂದೊಂದರಲ್ಲಿ  ಲೀಟರ್ ನಷ್ಟು ಇರುವ ಸಣ್ಣ ಸಣ್ಣ ಪ್ಲಾಸ್ಟಿಕ್ ಕವರಲ್ಲಿ ಇದ್ದ ಅಂದಾಜು 30 ಲೀಟರ್ ಕಲಬೆರಕೆ ಕೈ ಹೆಂಡ ಅಂದಾಜು ಕಿಮ್ಮತ್ತು 300/- ಬೆಲೆ ಬಾಳುವದು ಇರುತ್ತದೆ. ಸದರಿ ಹೆಂಡವನ್ನು ಆಂದ್ರದಿಂದ ತಂದು ಹೆಂಡಕ್ಕೆ ಸಿ.ಹೆಚ್.ಪೌಡರ ಬೆರಸಿ ಮಾರಾಟ ಮಾಡುವುದಾಗಿ ತಿಳಿಸಿದ್ದು ಈ ಸೇಂದಿ ಮಾನವ ಜೀವಕ್ಕೆ ಹಾನಿಕರವಾದ ಕಲಬೆರಕೆ ಹೆಂಡವಾಗಿದ್ದರಿಂದ ಇದನ್ನು ಪೊಲೀಸರು ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಸಲುವಾಗಿ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಒಂದೊಂದರಿಂದ  ಒಂದು ಪ್ಲಾಸ್ಟಿಕ್ ಕವರನ್ನು ತೆಗೆದು ಅದರಿಂದ  ಸ್ವಲ್ಪ ಸ್ವಲ ಹೆಂಡವನ್ನು ತೆಗೆದು ಒಂದು  ಲೀಟರ್  ಪ್ಲಾಸ್ಟಿಕ್ ಬಾಟಲಿನಲ್ಲಿ ತುಂಬಿ ಅದಕ್ಕೆ ಬಿಳಿ ಬಟ್ಟೆಯಿಂದ ಬಾಯಿ ಸುತ್ತಿ ಎನ್.ಎನ್.ಪಿ.ಎಸ್. ಎಂಬ ಸೀಲ್ ದಿಂದ ಸೀಲ್ ಮಾಡಿ ಅದಕ್ಕೆ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ತಮ್ಮ ತಾಬಾಕ್ಕೆ ತೆಗೆದುಕೊಂಡು ಮತ್ತು  ಜ್ವಾಪನ ಪತ್ರ ದೊಂದಿಗೆ,ಪಂಚರ ಸಮಕ್ಷಮ ಪಂಚನಾಮೆ ದಾಳಿಯನ್ನು ಆರೋಪಿತರನ್ನು  ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರಪಡಿಸಿದ ಮೇರೆಗೆ   £ÉÃvÁf£ÀUÀgÀ ¥Éưøï oÁuÉ, UÀÄ£Éß £ÀA.13/2016 PÀ®A.273, 284 L¦¹ & 32, 34 PÉ.E.DåPïÖ CrAiÀÄ°è ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿgÀÄvÁÛgÉ..    

J¸ï.¹./J¸ï.n. PÁAiÉÄÝ ¥ÀæPÀgÀtzÀ ªÀiÁ»w:-
                DgÉÆæ §¸ÀªÀgÁd£ÀÄ MAzÀÄ ªÀµÀð ¢AzÀ ¦üAiÀiÁð¢ CA§ªÀÄä UÀAqÀ ²ªÀgÁeï 26 ªÀµÀð eÁw ªÀqÀØ, G: PÀÆ°PÉ®¸À ¸Á: UÉÆÃgɨÁ¼À vÁ: ¹AzsÀ£ÀÆgÀÄ FPÉAiÀÄÄ  ªÀÄ£ÉAiÀÄ ªÀÄÄAzÉ CAUÀ¼ÀzÀ°è ªÀÄĸÀÄgÉ wPÀÄ̪À ¸ÀªÀÄAiÀÄzÀ°è ¸ÀtÚ-ºÀ¼ÀÄîUÀ¼À£ÀÄß J¸ÉzÀÄ anPÉ ºÉÆqÉzÀÄ ¨Á CAvÁ PÀgÉAiÀÄÄvÁÛ ZÀÄqÁ¬Ä¸ÀÄwÛzÀÄÝ, ¦üAiÀiÁ𢠪ÀÄ£ÉAiÀÄ°è ºÉýzÀgÉ dUÀ¼À ªÁUÀÄvÀÛzÉ CAvÁ ¸ÀĪÀÄä£É ¸À»¹ PÉÆArzÀÄÝ, ¢£ÁAPÀ 24/3/16 gÀAzÀÄ 1730 UÀAmÉ ¸ÀĪÀiÁjUÉ ¦üAiÀiÁ𢠪ÀÄ£É ªÀÄÄAzÉ EzÁÝUÀ §¸ÀªÀgÁd£ÀÄ CªÀ¼À£ÀÄß £ÉÆÃr anPÉ ºÉÆqÉzÀÄ ªÀqÀØ ¸ÀÆ¼É ¨Á CAvÁ eÁw ¤AzÀ£É ªÀiÁr PÀgÉzÀÄ ªÀiÁ£ÀPÉÌ PÀÄAzÀÄAmÁUÀĪÀAvÉ ªÀwð¹zÀÄÝ ¢£ÁAPÀ 25/3/16 gÀAzÀÄ 1000 UÀAmÉ ¸ÀĪÀiÁjUÉ «ZÁj¸À®Ä ºÉÆÃzÁUÀ §¸ÀªÀgÁd£À ¥ÀgÀªÁV J-2 ©ÃgÀ¥Àà, J-3 CªÀÄgÀªÀÄä, J-4 ºÉêÀĪÀÄä EªÀgÀÄ ¦üAiÀiÁð¢UÉ eÁw JwÛ CªÁZÀå ±À§ÝUÀ½AzÀ ¨ÉÊzÀÄ, CªÀÄgÀªÀÄä¼ÀÄ PÉʬÄAzÀ ¦üAiÀiÁð¢zÁgÀ½UÉ ºÉÆqÉzÀÄ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA.61/16 PÀ®A 504, 509,506 ¸À»vÀ 34 L¦¹ & 3(i)(xi) J¸ï¹/ J¸ïn ¦.J. PÁAiÉÄÝ. CrAiÀÄ°è ¥ÀæPÀgÀtzÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                 ¢£ÁAPÀ 25/3/16 gÀAzÀÄ 1100 UÀAmÉUÉ ¦üAiÀiÁ𢠺ÀÄ°UɪÀÄä UÀAqÀ ºÀ£ÀĪÀÄAvÀ  37ªÀµÀð G: PÀÆ°PÉ®¸À eÁw ªÀqÀØgÀ ¸Á: CVß ºÁ°ªÀ¹Û ªÀÄÄAqÀgÀV vÁ:zÉêÀzÀÄUÀð FPÉAiÀÄ  vÀªÀÄä£ÁzÀ ¸Á§tÚ FvÀ£À ªÀÄPÀ̼ÁzÀ ²æêÀÄAvÀ 5 ªÀµÀð, ©üêÀÄgÁAiÀÄ 3ªÀµÀð EªÀgÀÄ DgÉÆævÀgÀ  ªÀÄ£ÉAiÀÄ  ªÀÄÄAzÉ DlªÁqÀÄwÛgÀĪÁUÀ E°è AiÀiÁPÉ Dl DqÀÄwÛÃj CAvÁ ¨ÉÊAiÀÄÄwÛgÀĪÁUÀ ¦üAiÀiÁð¢zÁgÀ¼ÀÄ PÉýzÀÝPÉÌ  1) ªÀĺÁ zÉêÀªÀÄä UÀAqÀ ©üêÀÄAiÀÄå  55 ªÀµÀð  2)®Qëöäà UÀAqÀ ©üêÀÄAiÀÄå35 ªÀµÀð  E§âgÀÆ eÁw F½UÉÃgÀ ¸Á:ªÀÄÄAqÀgÀV. vÁ:zÉêÀzÀÄUÀð EªÀj§âgÀÄ ¦üAiÀiÁð¢UÉ eÁw  JwÛ CªÁZÀå ±À§ÝUÀ½AzÀ ¨ÉÊzÀÄ PÉÊ, PÀnÖUɬÄAzÀ vÀ¯ÉUÉ ºÉÆqÉzÀÄ gÀPÀÛ UÁAiÀÄ ªÀiÁr fêÀzÀ ¨ÉzÀjPÉ ºÁQgÀÄvÁÛgÉ. CAvÁ PÉÆlÖ zÀÆj£À ªÉÄðAzÀ eÁ®ºÀ½î oÁuÉ UÀÄ£Éß £ÀA. 46/16 PÀ®A 506, 341,323, 504,324 ¸À»vÀ 34 L¦¹ & 3(i)(x) J¸ï¹/J¸ïn ¦.J. PÁAiÉÄ CrAiÀÄ°è ¥ÀæPÀgÀtzÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 26-03-16 ರಂದು ಬೆಳಿಗ್ಗೆ 01-30 ಗಂಟೆಗೆ ಮಲ್ಲಿಕಾರ್ಜುನ ತಂದೆ ವೆಂಕಟೇಶ್ವರಲು ಲಾರಿ ನಂಬರ AP 21 TY 8469 ನೇದ್ದರ ಚಾಲಕ ಸಾ, ಬೆತಂಚರ್ಲ ಆಂದ್ರಪ್ರದೇಶ. FvÀ£ÀÄ ತಾನು ನಡೆಸುತ್ತಿದ್ದ ಲಾರಿ ನಂಬರ AP 21 TY 8469  ನೇದ್ದನ್ನು ಮಸ್ಕಿ ಸಿಂಧನೂರು ರೋಡಿನ ಮೇಲೆ ಮಸ್ಕಿಯ ತುಂಗಬದ್ರಾ ಕಾಲುವೆ ಹತ್ತಿರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಡಿಯನ್ನು ನಿಯಂತ್ರಣಗೊಳಿಸಲಾಗದೇ ಎದುರುಗಡೆಯಿಂದ ಬರುತ್ತಿದ್ದ ಇನೊವಾ ಕಾರ್ ನಂಬರ KA 02 AE 1044 ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಕಾರಿನಲ್ಲಿದ್ದ ಪುಟ್ಟಮಾದ ತಂದೆ ದಿ, ಸುಬ್ಬಣ್ಣ 56 ವರ್ಷ  ಬೆಂಗಳೂರು ರಿಜರ್ವ ಪೊಲೀಸ್ ಹೆಡ್ ಕಾನ್ಸ್ ಟೇಬಲ್ 2 ನೇ ಕಂಪನಿ ಹೆಡ್ ಕ್ವಾಟರ್ ಮೈಸೂರು ರೋಡ ಬೆಂಗಳೂರು 18  ಇವರಿಗೆ ತಲೆಗೆ ಭಾಇರಕ್ತಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇನ್ನೂಳಿದ ಮೇಲಿನ  ಇಬ್ಬರು ಗಾಯಾಳುಗಳಿಗೆ ಸಾದಾಸ್ವರೂಪದ ಗಾಯಗಳಾಗಿವೆ ಅಂತಾ ಕಾರ ಚಾಲಕ ನೀಡಿದ ದೂರಿನ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂ 32/16 ಕಲಂ 279,337,304() ,ಪಿ,ಸಿ ಪ್ರಕಾರ  ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಗೊಂrgÀÄvÁÛgÉ.
PÉÆ¯É ¥ÀæPÀgÀtzÀ ªÀiÁ»w:-
               ದಿನಾಂಕ 26/03/2016 ರಂದು ಮುಂಜಾನೆ 6-30 ಗಂಟೆ ಸುಮಾರಿಗೆ ದೇವರಬೂಪುರ ಗ್ರಾಮದಿಂದ ಪೋನ ಮೂಲಕ ಮಾಹಿತಿ ಬಂದಿದ್ದೆನೆಂದರೆ ಬಂದಿಗೇರದೊಡ್ಡಿಯಲ್ಲಿ ವಾಸವಾಗಿರುವ ಮೋದಿನಸಾಬ ಬಂದಿಗೇರ ಈತನ ಕೊಲೆ ಆಗಿದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಕೂಡಲೇ ಸಿಬ್ಬಂದಿ ಸಮೇತ ಬಂದಿಗೇರ ದೊಡ್ಡಿಗೆ ಭೇಟಿಕೊಟ್ಟು ಪರಿಶೀಲಿಸಿ ಮತ್ತು ಅಲ್ಲಿ ಇದ್ದ ಮೃತನ ಮಗನಾದ ರಾಜಸಾಬ ಈತನನ್ನು ವಿಚಾರಿಸಿ ಆತನ ಫಿರ್ಯಾದಿ ಹೇಳಿಕೆ ಬರೆದುಕೊಂಡಿದ್ದು ಸದರಿಯವನು ತನ್ನ ಫಿರ್ಯಾದಿ ಹೇಳಿಕೆಯಲ್ಲಿ ಹೇಳಿದ್ದೆನೆಂದರೆ ತಾನು ಮತ್ತು ತನ್ನ ತಂದೆ ತಾಯಿ ಹಾಗೂ ಪರಿವಾರದೊಂದಿಗೆ ತಮ್ಮ ಹೊಲದಲ್ಲಿ ಅಂದರೆ ಬಂದಿಗೇರದೊಡ್ಡಿಯಲ್ಲಿ ವಾಸವಾಗಿ ಒಕ್ಕಲುತನ ಮಾಡಿ ಉಪಜೀವಿಸುತ್ತಿದಿದ್ದು ಇದೆ.
            ದಿನಾಂಕ 25/03/2016 ರಂದು ರಾತ್ರಿ 10-00 ಗಂಟೆಗೆ gÁeÁ¸Á§ vÀAzÉ ªÉÆâ£À¸Á§ §A¢UÉÃgÀ ªÀAiÀiÁ-30,eÁw-ªÀÄĹèA,G-MPÀÌ®ÄvÀ£À ¸Á-§A¢UÉÃgÀzÉÆrØ zÉêÀgÀ§Æ¥ÀÄgÀ FvÀ£ÀÄ  ಮತ್ತು ತನ್ನ ಮನೆಯವರೆಲ್ಲರೂ ಕೂಡಿಕೊಂಡು ಮಾತನಾಡುತ್ತಾ ಕುಳಿತ್ತಿದ್ದಾಗ ತಾಂಡದ ರಸ್ತೆ ಕಡೆಯಿಂದ ಮುಂಡರಗಿ ದೊಡ್ಡಿ  ಕಡೆ ಹೊರಟ್ಟಿದ್ದ ಹನುಮಂತ ತಂಧೆ ಆದೆಪ್ಪ ಹಾಗೂ ತಾಯಪ್ಪ ತಂದೆ ಸಂಗಪ್ಪ ಇಬ್ಬರು ನಾಯಕ ಜನಾಂಗದವರು ತನ್ನ ಮನೆ ಹತ್ತಿರ ಬಂದು ಕುಡಿಯಲಿಕ್ಕೆ ನೀರು ಕೊಡಮ್ಮಅಂತಾ ಮನೆಯವರಿಗೆ ಕೇಳಿದ್ದು,ನೀರು ಕೊಡುವುದು ತಡವಾಗಿದ್ದರಿಂದ ಅವರು ಏನಲೇ ಸೂಳೆರೆ ಎಷ್ಟೊತ್ತು ಮಾಡುತ್ತಿರಿ ಅಂತಾ ಬೈದಾಗ ತಾನು ಯಾಕೇ ಬೈಯುತ್ತಿರಿ ನೀರು ಕೊಡುತ್ತಾರೆ ಅಂತಾ ಹೇಳಿತ್ತಿದ್ದಾಗ ತನ್ನ ತಾಯಿ ಜಮಿಲಬೀ ನೀರು ತಂದೆ ಕೊಟ್ಟಳು,ಆದರೂ ಸದರಿಯವರು ಎಷ್ಟೊತಲೇ ನೀರು ಕೊಡುವುದು ಅಂತಾ ಬೈಯುತ್ತಾ ಹನುಮಂತನು ತನ್ನ ಕುತ್ತಿಗೆಯನ್ನು ಹಿಡಿದಾಗ ತಾಯಪ್ಪನು ಬೆನ್ನಿಗೆ ಬಡಿದ,ಸುಮ್ಮನೆ ಯಾಕೇ ಜಗಳ ಮಾಡುತ್ತಿರಿ ಅಂತಾ ಹೇಳಿದಾಗ ನಮ್ಮ ದೊಡ್ಡಿಯವರೆಲ್ಲಾ ಬರುತ್ತೇವೆ ಅಂತಾ ಹೇಳಿ ಹೋದರು.ನಂತರ ಸ್ವಲ್ಪ ಹೊತ್ತಿನಲ್ಲಿ 1) ಹನುಮಂತ ತಂದೆ  ಅಂಬಪ್ಪ 2) ಆದೆಪ್ಪ ತಂದೆ ಅಂಬಪ್ಪ 3) ತಾಯಪ್ಪ ತಂದೆ ಜಂಗಪ್ಪ 4)ಅಮರೇಶ ತಂದೆ ಚಂದ್ರಾಮಣ್ಣ ಹಾಗೂ ಇತರೆ 10 ಜನರು ಕೂಡಿಕೊಂಡು ಬಾಯಿ ಮಾಡುತ್ತಾ ಬರುವುದನ್ನು ನೋಡಿ ತಾನು ಹೆದರಿಕೊಂಡು ತಾನು ತನ್ನ ತಾಯಿ ಹಾಗೂ ತಮ್ಮ ಎಲ್ಲರೂ ಕೂಡಿಕೊಂಡು ದೇವರಬೂಪುರಿಗೆ ಹೋಗಿದ್ದು ಮನೆಯಲ್ಲಿ ತನ್ನ ತಂದೆ,ತಂಗಿ,ಅಜ್ಜಿ ಹಾಗೂ ತನ್ನ ಹೆಂಡತಿ ಇದ್ದರು.ತಾನು ದೇವರಬೂಪುರದಲ್ಲಿ ಅಮರೇಗೌಡ ಹಾಗೂ ಶಂಕರಗೌಡ ಇವರಿಗೆ ನಡೆದ ವಿಷಯ ತಿಳಿಸಿ ಅಲ್ಲಿಯೇ ಉಳಿದಕೊಂಡು ದಿನ ಬೆಳಗಿನ ಜಾವ 4-00 ಗಂಟೆ ಸುಮಾರಿಗೆ ವಾಪಸ್ಸು ಮನೆ ಹತ್ತಿರ ಬಂದು ನೋಡಿ ತನ್ನ ತಂದೆಗೆ ಎಬ್ಬಿಸಲಾಗಿ ಆತ ಮಾತನಾಡಲಿಲ್ಲಾ ಆಗ ಎಡಗೈ ಹಿಡಿದು ಎಬ್ಬಿಸಲಾಗಿ ಕೈ ಮುರಿದಂತೆ ಇತ್ತು,ತನ್ನ ತಂದೆ ಮೃತಪಟ್ಟಿದ್ದ.ನಂತರ ತನ್ನ ಹೆಂಡತಿ ಮತ್ತು ತಂಗಿಯನ್ನು ವಿಚಾರಿಸಲಾಗಿ ಹನುಮಂತ ಮತ್ತು ಇತರರು ಕೂಡಿಕೊಂಡು ಬಂದು ಜಗಳ ತೆಗೆದು ಬೈದಾಡಿ,ನಮ್ಮ ತಂದೆಗೆ ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಆಗ ಸಮಯ ಅಂದಾಜು ರಾತ್ರಿ 11-30 ಗಂಟೆ ಆಗಿರಬಹುದು ಅಂತಾ ವೈಗೈರೆ ಇರುತ್ತದೆ.ಮತ್ತು ಸದರಿ ಆರೋಪಿತರನ್ನು ಬೆಳದಿಂಗಳ ಬೆಳಕಿನಲ್ಲಿ ನೋಡಿ ಗುರುತಿಸಿದ್ದು ಇದೆ ಅಂತಾ ವೈಗೈರೆ ಇರುತ್ತದೆ.   CAvÁ PÉÆlÖ zÀÆj£À  ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 75/16 PÀ®A. 143,147,148,447,504,323,302 ¸À»vÀ 149 L.¦.¹  ಗುನ್ನೆಯನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
                    ದಿನಾಂಕ 25-03-2016 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀಮತಿ ಗಂಗಮ್ಮ ಗಂಡ ಲಕ್ಷ್ಮಣ, ವಿಡದಾಸಿ, ವಯ: 32 ವರ್ಷ, ಜಾ: ಗೊಲ್ಲರ, : ಕಸ-ಮುಸುರಿ ಕೆಲಸ, ಸಾ: ತಣುಕು ಪಾತೂರು, ಹಾವ: ಖದ್ರೀಯಾ ಕಾಲೋನಿ ಸಿಂಧನೂರು. FPÉAiÀÄÄ ತನ್ನ ಮಕ್ಕಳಾದ ಸಿಂಹಾದ್ರಿ ಮತ್ತು ಮೋಹನ್ ಇವರೊಂದಿಗೆ ಮಲಗಿಕೊಂಡಾಗ ಆಕೆಯ ಗಂಡ ಆರೋಪಿ ವಿ. ಲಕ್ಷ್ಮಣ ಇವನು ಮನೆಗೆ ಬಂದು ಬಾಗಿಲು ತೆರೆ ಅಂತಾ ಕೂಗಿದ್ದಕ್ಕೆ ಫಿರ್ಯಾದಿದಾರಳು ಲೈಟ್ ಹಾಕಿ ಬಾಗಿಲು ತೆರೆಯಲು ಹೋದಾಗ ಆರೋಪಿತನು ಬಾಗಿಲು ದಬ್ಬಿ ಸೂಳೇ ನನ್ನ ಮೇಲೆ ಕೇಸು ಮಾಡಿಸಿ ಜೈಲಿಗೆ ಹಾಕಿಸಿದ್ದಿ ನಿನ್ನನ್ನು ಸುಟ್ಟು ಕೊಲೆ ಮಾಡುತ್ತೇನೆ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಬಾಟಲಿಯಲ್ಲಿಯ ಪೆಟ್ರೋಲ್ ನ್ನು ಫಿರ್ಯಾದಿದಾರಳ ಮೈ ಮೇಲೆ ಉಗ್ಗಿ ಕಡ್ಡಿ ಕೊರೆದು, ಅವಳ ಮೈಗೆ ಬೆಂಕಿ ಹಚ್ಚಿದ್ದು, ಆಗ ಅವಳು ನನ್ನ ಗಂಡ ಪೆಟ್ರೋಲ್ ಹಾಕಿ ಮೈಗೆ ಬೆಂಕಿ ಹಚ್ಚಿದ್ದಾನೆ ಬರ್ರಿ ಅಂತಾ ಕೂಗಿದ್ದಕ್ಕೆ ಖಾದರ್ ಬಾಷಾ ತಂದೆ ಸೈಯದ್ ಸಾಬ್ ಇವರು ಓಡಿ ಅವರ ಮನೆಗೆ ಹೋಗಿದ್ದಕ್ಕೆ ಆರೋಪಿತನು ತನ್ನ ಕೈಯಲ್ಲಿದ್ದ ಬಾಟಲಿ ಮತ್ತು ಕಡ್ಡಿಪೊಟ್ಟಣ ಬಿಸಾಕಿ ಅಲ್ಲಿಂದ ಓಡಿ ಹೋದನು. ಆಗ ಖಾದರ್ ಬಾಷಾ ಇವರು ಫಿರ್ಯಾದಿದಾರಳ ಮೈಗೆ ಹತ್ತಿದ ಬೆಂಕಿಯನ್ನು ಮಣ್ಣು ಮತ್ತು ನೀರು ಹಾಕಿ ನಂದಿಸಿದರು. ಫಿರ್ಯಾದಿದಾರಳ ಎರಡು ಕೈಗಳಿಗೆ, ಎಡಗಡೆ ಹೊಟ್ಟೆಯ ಮೇಲೆ, ಎಡಗಾಲಿಗೆ ಮೊಣಕಾಲ ಕೆಳಗಿನಂದ ಪಾದದವರೆಗೆ, ಬಲಗಾಲ ಪಾದಕ್ಕೆ ಮತ್ತು ಮುಖಕ್ಕೆ ಸುಟ್ಟ ಗಾಯಗಳಾಗಿದ್ದವು. ಮನೆಯಲ್ಲಿ ಮಲಗಿಕೊಂಡಿದ್ದ ಫಿರ್ಯಾದಿದಾರಳ ಮಕ್ಕಳಾದ ಸಿಂಹಾದ್ರಿ ಮತ್ತು ಮೋಹನ್ ಇವರಿಗೂ ಪಟ್ರೋಲ್ ಸಿಡಿದು ಬೆಂಕಿ ಹತ್ತಿದ್ದರಿಂದ ಅವರಿಬ್ಬರ ಎರಡು ಕೈ ಬೆರಳುಗಳಿಗೆ, ಎರಡು ಕಿವಿಗಳಿಗೆ ಮತ್ತು ಮೂಗುಗಳಿಗೆ ಸುಟ್ಟ ಗಾಯಗಳಾಗಿದ್ದಕ್ಕೆ ಖಾದರ್ ಬಾಷಾ ಇವರು ಅವರನ್ನು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ ಅಂತಾ ಇದ್ದ ಹೇಳಿಕೆ ಫಿರ್ಯಾದದ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 43/2016 ಕಲಂ 307, 504 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.

ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-      
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.03.2016 gÀAzÀÄ 100 ¥ÀææPÀgÀtUÀ¼À£ÀÄß ¥ÀvÉÛ ªÀiÁr 12900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.