Thought for the day

One of the toughest things in life is to make things simple:

5 Apr 2016

Reported Crimes



                                 
¥ÀwæPÁ ¥ÀæPÀluÉ

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-
             ದಿನಾಂಕ.03-04-2016 ರಂದು ಸಂಜೆ 6-30 ಗಂಟೆ ಸುಮಾರಿಗೆ ಫಿರ್ಯಾದಿ ©üêÀÄgÁAiÀÄ vÀAzÉ £ÀgÀ¸À¥Àà, 23 ªÀµÀð, eÁ-£ÁAiÀÄPÀ, G-MPÀÌ®ÄvÀ£À ¸Á-¨ÉÆÃVgÁªÀÄ£À UÀÄAqÀ FvÀನು ತನ್ನ ಮನೆಯ ಹತ್ತಿರ ಇದ್ದಾಗ ) £ÁUÀgÁd vÀAzÉ ºÀ£ÀĪÀÄAvÀ  2)§¸ÀªÀgÁd vÀAzÉ ¸Á§AiÀÄå,3) ºÀ£ÀĪÀÄAiÀÄå vÀAzÉ §Ä¼ÀîAiÀÄå, 4) AiÀÄ®è¥Àà vÀAzÉ §Ä¼ÀîAiÀÄå, ºÁUÀÄ 5) zÀÄgÀUÀ¥Àà vÀAzÉ ¸Á§AiÀÄå J¯ÁègÀÆ eÁ-£ÁAiÀÄPÀ ¸Á-©.Dgï UÀÄAqÁ EªÀgÀÄUÀ¼ÀÄ  ಎಕಾಎಕಿ ಅಕ್ರಮಕೂಟ ರಚಿಸಿಕೊಂಡು ಅವಾಚ್ಯವಾಗಿ ಬೈಯ್ಯುತ್ತಾ ಬಂದು ನಿನ್ನನ್ನು ಜೀವಸಹಿತ ಬಿಡುವದಿಲ್ಲ ಅಂತಾ ಅಂದು ಕೆಕೆ ಹಾಕುತ್ತಾ ಪಿರ್ಯಾದಿದಾರನಿಗೆ ಕೊಡಲಿಯಿಂದ ಹಣೆಗೆ ಹೊಡೆದು ಭಾರಿ ರಕ್ತಗಾಯ ಮಾಡಿ, ಕೈಗಳಿಂದ,ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ತರಚಿದ ಗಾಯ ಮಾಡಿದ್ದು ನನ್ನನ್ನು ಕೊಲೆ ಮಾಡಲು ಬಂದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ  eÁ®ºÀ½î ¥Éưøï oÁuÉ C.¸ÀA.48/2016 PÀ®A-143,147,148,323,324,504,307,506 gÉ/« 149 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
¥Éưøï zÁ½ ¥ÀæPÀgÀtzÀ ªÀiÁ»w:-
               1]ನವೀನ್ ತಂದೆ ಶ್ರೀನಿವಾಸ 2) ಚಂದ್ರಕಾಂತ ತಂದೆ ಬಾಬು  3) ವಿನೋದ ತಂದೆ ಶ್ರೀನಿವಾಸ  4) ಲಕ್ಷ್ಮೀಕಾಂತ ತಂದೆ ನಿಜಾನಂದಪ್ಪ  5) ಲೋಕೇಶ್ ತಂದೆ ಲಕ್ಷ್ಮಣ  6) ರವಿರೆಡ್ಡಿ ತಂದೆ ತಿಪ್ಪಾರೆಡ್ಡಿ ಎಲ್ಲರೂ ಸಾ: ರಾಯಚೂರು 7) ನಾಸೀರ್ ಪಟೇಲ್ ಸಾ: ಯರಮರಸ್ ಕ್ಯಾಂಪ್ 8) ನೂರ ಸಾ: ಜನತಾ ಕ್ವಾರ್ಟಸ್ಸ್ ಆಶ್ರಯಾ ಚಂದ್ರ ಬಂಡಾ ರಸ್ತೆ ಕಾಲೋನಿ ರಾಯಚೂರು.  ದಿನಾಂಕ: 03.04.2016 ರಂದು 1950 ಗಂಟೆಗೆ ಪೋತಗಲ್ ಗ್ರಾಮದ ಸೀಮೆಯಲ್ಲಿನ ಸಾಶಾ ವಾಟರ್ ಪುರಿಫೈಯರ ಪ್ಲಾಂಟ್ ಕಂಪೌಂಡಿನ ಉತ್ತರ ಬದಿಯ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಅಂದರ ಬಾಹರ ಎಂಬ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿರುವುದಾಗಿ ಸಾರ್ವಜನಿಕರಿಂದ ಅನಾಮಧೇಯ ದೂರುಗಳು ಬಂದಿದ್ದು,  ಇದರಿಂದಾಗಿ ಸಾಮಾಜಿಕ ಸ್ವಾಸ್ಥತ್ಯತೆಗೆ ಧಕ್ಕೆಯುಂಟಾಗುತ್ತಿದೆ ಅಂತ ದೊರೆತ ಖಚಿತ ಭಾತ್ಮಿ ಮೇರೆಗೆ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಸದರಿಯವರಲ್ಲಿ .ನಂ.7 ಮತ್ತು 8 ನೇಯವರು ಹಾಗೂ ಇನ್ನೂ ಕೆಲ ಅಪರಿಚಿತರು  ಓಡಿ ಹೋಗಿದ್ದು,  ಸದರಿ ಅಪಾದಿತರು ಜೂಜಾಟದಲ್ಲಿ ತೊಡಗಿಸಿದ  ಹಣ ರೂ: 38645/- ಮತ್ತು 52 ಇಸ್ಪೀಟ್ ಎಲೆಗಳನ್ನು ಮತ್ತು 7 ದ್ವಿಚಕ್ರ ವಾಹನಗಳನ್ನು  ಜಪ್ತಿಪಡಿಸಿ ಆರೋಪಿತರನ್ನು ಮತ್ತು ಮುದ್ದೇಮಾಲುಗಳನ್ನು ಠಾಣೆಗೆ ಕರೆತಂದು ಬಗ್ಗೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಪರವಾನಿಗೆ ಪಡೆದು ನೀಡಿದ ನೀಡಿದ ಜ್ಞಾಪನ ಪತ್ರದ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA; 61/2016 PÀ®A 87 ಕೆ.ಪಿ. ಆಕ್ಟ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
      ಫಿರ್ಯಾದಿಯ ಹೆಸರಿನಲ್ಲಿ ಸಾಸಲಮರಿ ಸೀಮಾಂತರದಲ್ಲಿ ಸರ್ವೇ ನಂ. 102 ರಲ್ಲಿ 1 ½ ಎಕರೆ ಹೊಲ ಮತ್ತು ಫಿರ್ಯಾದಿಯ ಹೆಂಡತಿಯ ಹೆಸರಿನಲ್ಲಿ ಸಾಸಲಮರಿ ಸೀಮಾಂತರದಲ್ಲಿ ಸರ್ವೇ ನಂ. 106 ರಲ್ಲಿ 2 ಎಕರೆ ಹೊಲ ಇದ್ದು ಸದರಿ ಹೊಲಗಳನ್ನು ಫಿರ್ಯಾದಿಯ ಮಗ ಮೃತ ಸಿ.ಹೆಚ್.ಜಯರಾಜು ಈತನು ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದನು. ಮೃತನ ಹೆಸರಿನಲ್ಲಿ ಬ್ಯಾಂಕಿನಲ್ಲಿ ಸಾಲ ಇರುವುದಿಲ್ಲಾ. ಬೂದಿವಾಳ ಕ್ಯಾಂಪಿನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿಯ ಹೆಸರಿನಲ್ಲಿ ಇರುವ ಹೊಲಗಳ ಮೇಲೆ ಸುಮಾರು 50,000 ರೂ. ಬೆಳೆ ಸಾಲವನ್ನು ತೆಗೆದುಕೊಂಡಿದ್ದು ಈ ವರ್ಷ ಒಂದೇ ಬೆಳೆ ಇದ್ದು ಬೆಳೆ ಸರಿಯಾಗಿ ಬಾರದೇ ಇದ್ದುದರಿಂದ ಫಿರ್ಯಾದಿಯ ಮಗ ಮೃತ ಸಿ.ಹೆಚ್.ಜಯರಾಜನೂ ಸಹ ಖಾಸಗಿ ರೀತಿಯಲ್ಲಿ ಸಾಲ ಮಾಡಿದ್ದನು. ಬ್ಯಾಂಕಿನ ಸಾಲ ಮತ್ತು ಖಾಸಗಿ ರೀತಿಯ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಿದ್ದನು.
            ಫಿರ್ಯಾದಿ ಸಿ.ಹೆಚ್.ರಾಮುಲು @ ಶ್ರೀರಾಮುಲು ತಂದೆ ಸಿ.ಹೆಚ್.ಗೋಪಾಲಂ, ವಯಾ: 60 ವರ್ಷ, ಜಾ:ಕಮ್ಮಾ, ಉ:ಒಕ್ಕಲುತನ, ಸಾ:ಗೊರೇಬಾಳ ಕ್ಯಾಂಪ್ ತಾ:ಸಿಂಧನೂರು ಯ ಮಗ ಮೃತ ಸಿ.ಹೆಚ್.ಜಯರಾಜು ಈತನು ಬ್ಯಾಂಕಿನ ಸಾಲ ಮತ್ತು ಖಾಸಗಿ ರೀತಿಯ ಸಾಲದ ಬಾಧೇ ತಾಳಲಾರದೇ ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ದಿನಾಂಕ 03-04-2016 ರಂದು 4 ಪಿಎಂ ಸುಮಾರಿಗೆ ಮೃತನು ಗೊರೇಬಾಳ ಕ್ಯಾಂಪಿನ ತನ್ನ ವಾಸದ ಮನೆಯಲ್ಲಿ ಕ್ರಿಮಿನಾಶಕ ಸೇವಿಸಿದ್ದು ಸಿಂಧನೂರು ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುವ ಕಾಲಕ್ಕೆ ಸಂಜೆ 6 ಗಂಟೆಯ ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆಯ ಮೇಲಿಂದ ¹AzsÀ£ÀÆgÀ UÁæ«ÄÃt ಯು.ಡಿ.ಆರ್. ನಂ. 09/2016 ಕಲಂ 174 ಸಿ.ಆರ್.ಪಿ.ಸಿ ರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
         
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:04.04.2016 gÀAzÀÄ  142 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,600/-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.