Thought for the day

One of the toughest things in life is to make things simple:

2 Jun 2016

Reported Crimes


  :                                                                                             
¥ÀwæPÁ ¥ÀæPÀluÉ
EvÀgÉ L.¦.¹. ¥ÀæPÀgÀtzÀ ªÀiÁ»w:-
                   ದಿನಾಂಕ 31-05-2016 ರಂದು ಸಂಜೆ 6:45ಗಂಟೆಗೆ ಫಿರ್ಯಾದಿ ನಿಯಾಜ್ ಮೊಹಮ್ಮದ್ ತಂದೆ ರಾಜ ಮಹ್ಮದ ವಯ:26 ವರ್ಷ, ಜಾ:ಮುಸ್ಲಿಂ ಉ:ಸಹಾಯಕ ಕೃಷಿ ಅಧಿಕಾರಿ ಕೃಷಿ ಇಲಾಖೆ ಮಾನವಿ, ಸಾ: ವಾರ್ಡ ನಂ.1 ಕಾಲುವೆ ರಸ್ತೆ ಮಾನವಿ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರನ್ನು ಹಾಜರು ಪಡೆಸಿದ್ದು ಸದರಿ ದೂರಿನ ಸಾರಂಶವೆನೆಂದರೆ: ಫಿರ್ಯಾದಿದಾರನ ಮದುವೆಯು ದಿನಾಂಕ: 01/05/2016ರಂದು ಸಿಂಧನೂರಿನಲ್ಲಿ ಆಯಿಶಾ ಫಾತೀಮ ವರ ಜೋತೆ ಮದುವೆಯಾಗಿದ್ದು ಮದುವೆಯಾದ ನಂತರ ಮಾನವಿಯಲ್ಲಿ ವಾಸವಾಗಿದ್ದು ಇರುತ್ತದೆ. ಮದುವೆಯಾದ ನಂತರ 20ದಿವಸಗಳ ಮುಂಚೆ ಸೈಯದ್ ಅರ್ಶದ ಖಾದ್ರಿ ತಂದೆ ಸೈಯದ ಹಮೀದ್ ಖಾದ್ರಿ ಸಾ:ಕೊಪ್ಪಳ FvÀ£ÀÄ ಫಿರ್ಯಾದಿ ಹೆಂಡತಿಗೆ ಮದುವೆ ಮಾಡಿಕೊಳ್ಳಬೇಡ CAvÁ ಜೀವದ ಬೆದರಿಕೆ ಹಾಕಿದ್ದು ಮದುವೆಯ ಒಂದು ದಿನ ಮುಂಚೆ  ಅಂದರೆ ಎಪ್ರೆಲ್ 30ರಂದು ಫಿರ್ಯಾದಿ ಮನೆಗೆ ಬಂದು ಆಯಿಶಾ ಪಾತೀಮ ಜೋತೆಗೆ ಮದುವೆ ಮಾಡಿಕೊಳ್ಳ ಬೇಡ ಅಂತ ಬೆದರಿಕೆ ಹಾಕಿದ್ದು ಇರುತ್ತದೆ. ನಂತರ ದಿನಾಂಕ 30/05/2016ರಂದು ಆರೋಪಿತನು ಬೆಳಿಗ್ಗೆ 11:30ಗಂಟೆಗೆ ಮನೆಗೆ ಬಂದು ನನ್ನ ಹೆಂಡತಿಯನ್ನು ಶಿಫ್ಟ್ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೊಗಿರುತ್ತಾನೆ ಮತ್ತು 5,00,000/- ಲಕ್ಷ ರೂ. ಕೊಟ್ಟರೆ ಆಕೆಯನ್ನು ಒಪ್ಪಿಸುತ್ತೆನೆ ಇಲ್ಲವಾದಲ್ಲಿ ಕೊಲೆಮಾಡುತ್ತೆನೆ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ ಅಮತ ತನ್ನ ತಾಯಿಯು ಫೋನ್ ಮಾಡಿ ತಿಳಿಸಿದ್ದು ಇರುತ್ತದೆ. ಕಾರಣ ನನ್ನ ಹೆಂಡತಿಯನ್ನು ನನಗೆ ಒಪ್ಪಿಸಿ ಆರೋಪಿತನ ವಿರುದ್ಧ ಕಾನೂನು ಪ್ರಕಾರ ಕ್ರಮ ವಹಿಸಿ ಅಂತ ಇದ್ದ ಲಿಖಿತ ದೂರಿನ ಆಧಾರ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 120/2016 363,506.ಪಿ.ಸಿ ನೆದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
        ¦ügÁå¢ ²æÃ. vÀªÀÄätÚ vÀAzÉ gÁªÀÄ¥Àà 42ªÀµÀð,ZɮĪÁ¢ MPÀÌ®ÄvÀ£À,¸Á- £ÁUÀgÁ¼À  FvÀ£ÀÄ ¢£ÁAPÀ: 30/05/2016 gÀAzÀÄ vÀªÀÄä ºÉÆzÀ°ègÀĪÀ ªÀÄ£ÉAiÀÄ ªÀÄÄA¢£À ºÉÆ®zÀ eÁUÀzÀ°è ªÀÄ®VPÉÆAqÁUÀ gÁwæ 11-00 UÀAmÉ ¸ÀĪÀiÁjUÉ  ¦ügÁå¢AiÀÄ eÉÆÃ¥ÀrUÉ DPÀ¹äPÀ ¨ÉAQ vÀUÀÄ° ªÀÄvÀÄÛ ¥ÀPÀÌzÀ°èzÀÝ  ¦ügÁå¢ vÀAzÉ ªÀÄ£ÉUÉ PÀÆqÀ ¨ÉAQ vÀUÀÄ®Ä eÉÆÃ¥ÀrAiÀÄ°èzÀÝ JvÀÄÛ ªÀiÁj vÀAzsÀÄ ªÀÄ£ÉAiÀÄ°ènÖzÀÝ 1)50,000/- £ÀUÀzÀÄ ºÀt 2) 2 vÉƯÉAiÀÄ §AzÁUÀgÀzÀ D¨sÀgÀtUÀ¼ÀÄ CA.Q 50,000/- 3) 7aî eÉÆüÀ, 1 aî vÉÆUÀj ¨ÉÃ¼É 1aî PÀqÉè ¨ÉÃ¼É CA.Q 20000/- 4) eÉÆÃ¥Àr §mÉÖ §gÉ ¸ÁªÀiÁ£ÀÄUÀ¼ÀÄ CA.Q 20,000/-5) 3 DqÀÄUÀ¼ÀÄ CAQ 15,000/-6) ¦ügÁå¢AiÀÄ ªÀÄ£ÉAiÀÄ ¨ÁV®ÄUÀ¼ÀÄ ªÀÄvÀÄÛ QqÀQUÀ¼ÀÄ CA.Q 25,000/-7) MAzÀÄ JwÛ£À §Ar CA.Q 25,000/-8) 4 aî CQÌ £É®Äè CA.Q 4,000/-, 4 aî eÉÆüÀ CA.Q 8000/-,  MlÄÖ 2,17,000/-9) læAPï£À°èzÀÝ  DzsÁgÀ PÁqÀð, gÉõÀ£ï PÁqÀð,  Lr PÁqÀð J¯ï.L.¹  ¨ÁAqï, ªÀÄvÀÄÛ  ºÉÆ®zÀ zÁR¯ÁwUÀ¼ÀÄ. ¸ÀÄlÄÖ ®PÁì£ÀÄ DVzÀÄÝ EgÀÄvÀÛzÉ CAvÁ EzÀÝ ºÉýPÉ zÀÆj£À ªÉÄðAzÀ UÀ§ÆâgÀÄ ¥Éưøï oÁuÉ J¥sï.J £ÀA ¸ÀASÉå:04/2016 PÀ®A-DPÀ¹äPÀ ¨ÉAQ C¥ÀWÁvÀ £ÉÃzÀÝgÀ°è zÁR°¹PÉÆAqÀÄ PÀæªÀÄ PÉÊPÉÆArzÀÄÝ EzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿ;-30/05/2016 ರಂದು ಮದ್ಯಾಹ್ನ 3 ಗಂಟೆಗೆ ಶ್ರೀ.ಬಸವರಾಜ ತಂದೆ ಈರಣ್ಣ ವಯಾ 38 ವರ್ಷ,ಜಾ;-ಮಾದಿಗ,;-ಒಕ್ಕಲುತನ/ಮೋ.ಸೈ ನಂ..ಪಿ-22 ಜೆ-8557 ರ ಚಾಲಕ ಸಾ;-ಗಟ್ಟು ತಾ;-ಗದ್ವಾಲ (.ಪಿ). ಮತ್ತು ನನ್ನ ಅತ್ತಿಗೆಯಾದ ರಮಣಮ್ಮಳನ್ನು ಕರೆದುಕೊಂಡು ನನ್ನ ಮೋಟಾರ್ ಸೈಕಲ್ ನಂ.ಎಪಿ-22-ಜೆ-8557 ನೇದ್ದರ ಹಿಂದೂಗಡೆ ಕೂಡಿಸಿಕೊಂಡು ನಮ್ಮೂರಿನಿಂದ ಸಿಂಧನೂರು ತಾಲೂಕಿನ ಹಂಚಿನಾಳ ಕ್ಯಾಂಪಿಗೆ ಸ್ವಂತ ಕೆಲಸದ ನಿಮಿತ್ಯ ನಮ್ಮ ಅತ್ತೆ ಗೋವಿಂದಮ್ಮಳ ಮೆನೆಗೆ ಹೋಗಿದ್ದು,ನಮ್ಮ ಕೆಲಸ ಮುಗಿಸಿಕೊಂಡು ದಿ;-31/05/2016 ರಂದು ವಾಪಾಸ್ ನಮ್ಮೂರಿಗೆ ಸಿಂಧನೂರು ಮುಖಾಂತರ ನಮ್ಮ ಮೋಟಾರ್ ಸೈಕಲ ಮೇಲೆ ರಮಣಮ್ಮಳನ್ನು ಹಿಂದೆ ಕೂಡಿಸಿಕೊಂಡು ರಾಯಚೂರು-ಸಿಂಧನೂರು ಮುಖ್ಯ ರಸ್ತೆಯ ಮಣ್ಣಿಕೇರಿ ಕ್ಯಾಂಪಿನ ಗಾಳಿ ದುರುಗಮ್ಮ ದೇವಸ್ಥಾನದ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಕಾರ್ ನಂ.ಕೆ..35.ಎನ್-3941 ರ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾನು ನಡೆಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಟಕ್ಕರ ಹೊಡೆದಿದ್ದು, ಇದರಿಂದ ನಾನು ಮತ್ತು ನನ್ನ ಅತ್ತಿಗೆ ಮೋಟಾರ್ ಸೈಕಲ ಮೇಲಿಂದ ಪುಟಿದು ಕೆಳಗೆ ಬೀಳಲು ನನಗೆ ಎಡಗಣ್ಣಿನ ಮೇಲೆ,ಕೆಳಗಡೆ ಭಾರೀ ರಕ್ತಗಾಯವಾಗಿದ್ದು, ಎಡರೆಟ್ಟೆಗೆ, ಎಡಪಕ್ಕಡಿಗೆ ಇತರೆ ಕಡೆಗೆ ತೆರಚಿದ ಗಾಯವಾಗಿದ್ದು,ಮತ್ತು ಗದ್ದಕ್ಕೆ ರಕ್ತಗಾಯವಾಗಿರುತ್ತದೆ.ನನ್ನ ಅತ್ತಿಗೆ ರಮಣಮ್ಮಳಿಗೆ ತಲೆಗೆ ಭಾರೀ ರಕ್ತಗಾಯವಾಗಿದ್ದು,ಅಲ್ಲದೆ ಅಲ್ಲಲ್ಲಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ.ನಮ್ಮ ಮೋಟಾರ್ ಸೈಕಲಿಗೆ ಟಕ್ಕರಪಡಿಸಿದ ಕಾರ್ ಚಾಲಕನು ತನ್ನ ಕಾರನ್ನು ಅಲ್ಲಿಯೇ ನಿಲ್ಲಿಸಿ ಓಡಿಹೋಗಿರುತ್ತಾನೆ.ನಂತರ ನಾನು 108 ವಾಹನದಲ್ಲಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿರುತ್ತೇನೆ.ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ವಾಪಾಸ್ ಠಾಣೆಗೆ ಬಂದು ಸದರಿ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.68/2016.ಕಲಂ.279,338,304(ಎ) ಐಪಿಸಿ &187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :01.06.2016 gÀAzÀÄ  40  ¥ÀææPÀgÀtUÀ¼À£ÀÄß ¥ÀvÉÛ ªÀiÁr  4,900/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.