Thought for the day

One of the toughest things in life is to make things simple:

28 Aug 2016

Reported Crimes


                              
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w;-
              ಪಿರ್ಯಾದಿ ಶ್ರೀಮತಿ ಶಾಲಿನಿ @ ಶಾಲಂಬಿ ಗಂಡ ಹುಸೇನಸಾಬ 24 ವರ್ಷ,;-ಮನೆಕೆಲಸಸಾ;-ಗೋರೆಬಾಳತಾ;-ಸಿಂಧನೂರು.FPÉAiÀÄÄ ದಿ.21.03.2011 ರಂದು ಆರೋಪಿ ನಂ.1. ).ಹುಸೇನಸಾಬ ತಂದೆ ದಸ್ತಗಿರಿಸಾಬ  32 ವರ್ಷ, ಕೆ.ಎಸ್.ಆರ್.ಟಿ.ಸಿ.ನೌಕರ  ಈತನನ್ನು ಮದುವೆಯಾಗಿದ್ದುಮದುವೆ ಕಾಲಕ್ಕೆ ಪಿರ್ಯಾದಿಯ ತವರು ಮನೆಯವರು ಆರೋಪಿತರ ಬೇಡಿಕೆಯ ಮೇರೆಗೆ 20.ಸಾವಿರ ರೂಪಾಯಿ ಮತ್ತು 3-ತೊಲೆ ಬಂಗಾರ ಹಾಗೂ 50 ಸಾವಿರ ರೂಪಾಯಿ ಬೆಲೆಬಾಳುವ ಮನೆಬಳಕೆಯ ಸಾಮಾನುಗಳನ್ನು ಕೊಟ್ಟಿದ್ದು,ನಂತರ ಪಿರ್ಯಾದಿದಾರಳು ಸಂಸಾರ ನಡೆಸಲು ಆರೋಪಿತರ ಮನೆಗೆ ಹೋಗಿದ್ದು ಪಿರ್ಯಾದಿದಾರಳ ವೈವಾಹಿಕ ಜೀವನದಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇರುತ್ತದೆ.ಪಿರ್ಯಾದಿದಾರಳಿಗೆ ಮದುವೆಯಾಗಿ 2-ವರ್ಷಗಳ ನಂತರ ಆರೋಪಿ ನಂ.1.ಈತನು ಕುಡಿಯುವಜೂಜಾಟಗಳಿಗೆ ಬಲಿಯಾಗಿ ಪಿರ್ಯಾದಿದಾರಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತ ಬಂದಿದ್ದುಹಾಗೂ ಆ.ನಂ.2 ರಿಂದ 5 ನೇದ್ದವರು ಪಿರ್ಯಾದಿದಾರಳಿಗೆ ಉದ್ದೇಶಪೂರ್ವಕವಾಗಿ ಅಡುಗೆ ಸರಿಯಾಗಿ ಮಾಡಿಲ್ಲಾವೆಂದು ಅವಮಾನ ಮಾಡುತ್ತ ಮಾನಸಿಕ ಹಿಂಸೆ ಕೊಡುತ್ತ ಬಂದಿರುತ್ತಾರೆಆರೋಪಿ ನಂ.1. ಈತನು 2).ದಸ್ತಗಿರಿಸಾಬ 60 ವರ್ಷ, ಉ;-ಒಕ್ಕಲುತನ, 3).ಪೂಲಸಾ ತಂದೆ ದಸ್ತಗಿರಿಸಾಬ 36 ವರ್ಷ,                                           4).ದಾವಲಸಾಬ ತಂದೆ ದಸ್ತಗಿರಿಸಾಬ 34 ವರ್ಷ,   5).ಸಣ್ಣದಾವಲಸಾಬ @ ಬುಡ್ಡಾ ತಂದೆ ದಸ್ತಗಿರಿಸಾಬ  28 ವರ್ಷ, ಎಲ್ಲರೂ                    ಸಾ;-ಮುದಗಲ್.ತಾ;-ಲಿಂಗಸ್ಗೂರು.ನೇದ್ದವರ ಮಾತು ಕೇಳಿ ಪಿರ್ಯಾದಿದಾರಳಿಗೆ ಹೊಡೆಬಡೆ ಮಾಡುತ್ತ ಇನ್ನೂ ಹೆಚ್ಚಿನ ರೀತಿಯಲ್ಲಿ 1-ಲಕ್ಷ ರೂಪಾಯಿ ವರದಕ್ಷಣೆ ಹಣವನ್ನು ತೆಗೆದುಕೊಂಡು ಬರುವಂತೆ ಹಾಗೂ ಇತರರ ಜೊತೆಯಲ್ಲಿ ಮಾತನಾಡಿದರೆ ಅನುಮಾನ ದೃಷ್ಟಿಯಿಂದ ನೋಡುತ್ತ ಹಿಂಸೆಯನ್ನು ನೀಡುತ್ತ ಬಂದಿದ್ದುನಂತರ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿರುವಾಗ ದಿನಾಂಕ;-06.06.2016 ರಂದು ಬೆಳಿಗ್ಗೆ 10-30 ಗಂಟೆಗೆ ಆರೋಪಿತರೆಲ್ಲರೂ ಸೇರಿ ಪಿರ್ಯಾದಿ ಮನೆಯ ಮುಂದೆ ಹೋಗಿ ಪಿರ್ಯಾದಿದಾರಳಿಗೆ ‘’ಲೇ ಸೂಳೆ ವರದಕ್ಷಣೆ ಹಣ ತೆಗೆದುಕೊಂಡು ಬಾ ಅಂತಾ ಹೇಳಿದರೆ’’  ತವರು ಮನೆಯಲ್ಲಿ ಕುಳಿತಿದ್ದಿಯಾ ಅಂತಾ ಅವಾಚ್ಯವಾಗಿ ಬೈದು ಆ.ನಂ.1. ನೇದ್ದವನಿಗೆ 2-ನೇ ಮದುವೆ ಮಾಡಿಕೊಳ್ಳಲು ಸ್ಟಾಂಫ್ ಮೇಲೆ ಸಹಿ ಮಾಡುವಂತೆ ಒತ್ತಾಯ ಮಾಡಿ ಪಿರ್ಯಾದಿದಾರಳಿಗೆ ಆರೋಪಿತರೆಲ್ಲರೂ ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿ ಸ್ಪಾಂಪಿನ ಮೇಲೆ ಸಹಿ ಮಾಡದಿದ್ದಲ್ಲಿ ಜೀವ ಸಹಿತ ಉಳಿಸುವುದಿಲ್ಲಾವೆಂದು ಜೀವದ ಬೆದರಿಕೆ ಹಾಕಿ ಪಿರ್ಯಾದಿ ತಾಯಿಗೂ ಸಹ ನಿನ್ನ ಮಗಳನ್ನು ಕಳುಹಿಸಿಕೊಡಲು ಬರುವುದಿಲ್ಲಾವೇನು ಅಂತಾ ಬಾಯಿಗೆ ಬಂದಂತೆ ಬೈದು ನಂತರ ಪಿರ್ಯಾದಿದಾರಳಿಗೆ ವರದಕ್ಷಣೆ ಹಣ ತೆಗೆದುಕೊಂಡು ಬಾರದೆ ಹೋದರೆ ಪುನಹ ಬಂದು ನಿನ್ನ ಜೀವ ಸಹೀತ ಕೊಲ್ಲುತ್ತೇವೆ ಅಂತಾ ಇದ್ದ ಖಾಸಗಿ ದೂರು ಸಂಖ್ಯೆ 209/2016 ನೇದ್ದರ ಪ್ರಕಾರಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.208/2016.ಕಲಂ. 498(ಎ),323,324,504,506 ಸಹಿತ 149 ಐಪಿಸಿ ಮತ್ತು 3 ಸಿಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
AiÀÄÄ.r.Dgï ¥ÀæPÀgÀtzÀ ªÀiÁ»w:-
               ¦üAiÀiÁ𢠲æêÀÄw ¥ÁªÀðw UÀAqÀ  gÁªÀÄ°AUÀAiÀÄå 40ªÀµÀð.ªÀiÁ¢UÀ ªÀÄ£ÉPÉ®¸À ¸À- PÉÆvÀÛzÉÆrØ FPÉAiÀÄ UÀAqÀ¤UÉ FUÉÎ 8-10 ªÀµÀðUÀ¼À »A¢¤AzÀ ¦qÀì SÁ¬Ä¯É¬ÄAzÀ §¼À®ÄwzÀÝgÀÄ. C®èzÉ ªÀiÁ£À¹PÀªÁV C¸Àé¸ÀÜgÁVzÀÄÝ, §ºÀ¼ÀµÀÄÖ vÉÆÃj¹zÀÄÝ DzÀgÉ PÀrªÉÄAiÀiÁVgÀ°®è.DzÀgÉ ¦qÀì §AzÁUÀ J¯ÉèAzÀgÀ°è ©zÀÝgÀÄwÛzÀÝgÀÄ. ¢£ÁAPÀ-21/08/2016 gÀAzÀÄ ¦ügÁå¢AiÀÄ UÀAqÀ¨É½UÉÎ 5-00 UÀAmÉ ¸ÀĪÀiÁjUÉ ªÀģɬÄAzÀ ºÉÆÃVzÀÄÝ ªÀÄ£ÉAiÀÄ°è J¯ÁègÀÄ HgÀ°è ªÀÄvÀÄÛ ¸ÀA§A¢PÀgÀ°è «ZÁj¹ ºÀÄqÀÄPÀrzÀÄÝ J°èAiÀÄÄ ¹QÌgÀ°®è. ¢£ÁAPÀ- 25/08/2016 gÀAzÀÄ ¸ÀAeÉ 6-00 UÀAmÉUÉ  ²ªÀAV §Ä¢Ý¤ß ªÀÄzÀå §gÀĪÀ 17 £Éà r¹Öç§ÆålgÀ PÉ£Á¯ï ¤Ãj£À°è vÉðPÉÆAqÀÄ §A¢gÀĪÀ §UÉÎ UÉÆvÁÛV ºÉÆÃV £ÉÆÃrzÁUÀ, ¦ügÁå¢AiÀÄ UÀAqÀ£À ªÀÄÈvÀ zÉúÀªÁVzÀÄÝ, vÀ£Àß UÀAqÀ£ÀÄ ¦qïì EgÀĪÀÅzÀjAzÀ PÉ£Á¯ï£À°è ªÀÄÄR vÉƼÉAiÀÄ®Ä ºÉÆÃzÁUÀ ¦qïì §AzÀÄ ¤Ãj£À°è ©zÀÄÝ, ªÀÄÈvÀ¥ÀnÖzÀÄÝ vÀ£Àß UÀAqÀ£À ¸Á«£À°è  ¸ÀA±ÀAiÀÄ EgÀĪÀÅ¢®è CAvÀ ¤ÃrzÀ  °TvÀ zÀÆj£À ªÉÄðAzÀ  UÀ§ÆâgÀÄ ¥Éưøï oÁuÉ.AiÀÄÄ.r.Dgï £ÀA 15/2016 PÀ®A 174 ¹.Dgï.¦ ¹ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
                  ದಿನಾಂಕ 26/08/2016 ರಂದು ಸಂಜೆ 5-00 ಗಂಟೆಗೆ ಎಂದಿನಂತೆ ಸರ್ಜಾಪೂರ ಗ್ರಾಮದ ಸರಕಾರಿ ಪ್ರೌಡಶಾಲೆಯ ಎಲ್ಲಾ ರೂಮಗಳನ್ನು ಬೀಗ ಹಾಕಿ ಫಿರ್ಯಾದಿ PÀÄA¨sÁgÀ ªÀiÁ£À¥Àà vÀAzÉ «ÃgÀ¨sÀzÀæ¥Àà ªÀÄÄ.UÀÄ. ¸À.¥Ëæ. ±Á¯É ¸ÀeÁð¥ÀÆgÀ ªÀAiÀiÁ: 34ªÀµÀð, ¸Á: PÉÆtÄÚgÀ vÁ: dªÀÄRAr  ªÉÆ.£ÀA. 9611434618EªÀರು ತಮ್ಮ ಮನೆಗೆ ಹೋಗಿದ್ದು   ದಿನಾಂಕ 27-08-2016 ರಂದು ಬೆಳಿಗ್ಗೆ 9-00 ಗಂಟೆಗೆ ಬಂದು ನೋಡಿದಾಗ ಸದರಿ ಶಾಲೆಯ ಕಂಪ್ಯೂಟರ ರೂಮಿನ ಬಾಗಿಲಿನ ಕೊಂಡಿ ಮುರಿದಿದ್ದು ಗಾಬರಿಯಾಗಿ ತೆರೆದ ಕಿಟಕಿಯಲ್ಲಿ ಇಣಕಿ ನೋಡಿದಾಗ ರೂಮಿನಲ್ಲಿ ಇಟ್ಟಿದ್ದ 16 ಎಕ್ಸಲ್ ಬ್ಯಾಟರಿಗಳು .ಕಿ. 64,000 ರೂ ಬೆಲೆಬಾಳುವಂತವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂತಾ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA:  234/16 PÀ®A. 457,380 L.¦.¹ CrAiÀÄ°è ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ
UÁAiÀÄzÀ ¥ÀæPÀgÀtzÀ ªÀiÁ»w:-

       ಫಿರ್ಯಾದಿ ಶ್ರೀಮತಿ ಬಸ್ಸಮ್ಮ @ ನೂರಜಹಾನ್ ಗಂಡ ಜಾಫರ್ ವಯ:28 ವರ್ಷ ಜಾ:ಮುಸ್ಲಿಂ ಉ:ಕೂಲಿ ಕೆಲಸ ಸಾ:ಎಲ್.ಬಿ.ಎಸ್.ನಗರ ತಾಯಮ್ಮ ಗುಡಿ ಹತ್ತಿರ ರಾಯಚೂರು FPÉಯು ಲಿಂಗಾಯತ ಜನಾಂಗಕ್ಕೆ ಸೇರಿದ್ದು ಈಗ್ಗೆ 11 ವರ್ಷದ ಹಿಂದೆ ಎಲ್.ಬಿ.ಎಸ್.ನಗರದ ಆರೋಪಿ ಜಾಫರ್ ಎಂಬಾತನು ತಮ್ಮ ಮನೆಗೆ ಬಂದು ಹೋಗುತ್ತಿದ್ದರಿಂದ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, 3 ಮಕ್ಕಳಾಗಿದ್ದುಅದರಲ್ಲಿ 1 ಮಗು ತೀರಿಕೊಂಡಿದ್ದುಸದ್ಯ 2ಮಕ್ಕಳು ಇರುತ್ತಾರೆಕೊನೆಯ ಮಗು ಹುಟ್ಟಿದ ನಂತರ ಆರೋಪಿತನು ಫಿರ್ಯಾದಿಯ ಶೀಲ ಶಂಕಿಸಿ ಅನುಮಾನ ಪಡುತ್ತಿದ್ದುಅದೇ ವಿಷಯದಲ್ಲಿ ದಿನಾಂಕ:27-08-2016 ರಂದು ಬೆಳಗ್ಗೆ 08-30 ಗಂಟೆಗೆ ಎಲ್.ಬಿ.ಎಸ್ನಗರದ ಫಿರ್ಯಾದಿಯ ವಾಸವ ಮನೆಯಲ್ಲಿ ಆರೋಪಿತನು ಫಿರ್ಯಾದಿಯ ಸಂಗಡ ಜಗಳ ತೆಗೆದು ನೀನು ಕೆಲಸಕ್ಕೆ ಹೋದಲ್ಲಿ ಬೇರೆ ಗಂಡಸರನ್ನು ನೋಡುತ್ತಿ ಅಂತಾ ಶೀಲ ಶಂಕಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಫಿರ್ಯಾದಿ ಚೀರಾಡಹತ್ತಿದಾಗ ಹೊದರಾಡಿ ಮಂದಿಯನ್ನು ಕಲಿಸುತ್ತಿಯೇನಲೇ ಸೂಳೇ ಅಂತಾ ಬೈದು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ತಲೆಗೆ ಬಲಕೈಗೆ ಎರಡೂ ಕಾಲುಗಳಿಗೆ ಹೊಡೆದು ಭಾರಿ ಸ್ವರೂಪದ ರಕ್ತಗಾಯ ಮತ್ತು ಒಳಪಟ್ಟುಗಳನ್ನುಂಟು ಮಾಡಿದಾಗ ಅಕ್ಕಪಕ್ಕದವರು ಬಂದು ಬಿಡಿಸಿ 108 ಗೆ ಫೋನ ಮಾಡಿ ಇಲಾಜಗೆ ಕಳುಹಿಸಿದ್ದು ಇರುತ್ತದೆಅಂತಾ  ಮುಂತಾಗಿ ಇದ್ದ zÀÆj£À ಮೇಲಿಂದ ªÀÄ»¼Á ¥ÉÆ°¸À oÁuÉ gÁAiÀÄZÀÆgÀÄ ಗುನ್ನೆ ನಂಬರ್72/2016 ಕಲಂ:323.504.326 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
        ದಿನಾಂಕ: 27.08.2016 ರಂದು ಬೆಳಿಗ್ಗೆ 9.30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನಣ್ಣ ಶಿವಾರೆಡ್ಡಿಯೊಂದಿಗೆ ವಡ್ಲೂರು ಸೀಮಾಂತರದಲ್ಲಿಯ ತಮ್ಮ ಹೊಲ ಸರ್ವೆ ನಂ: 67 ನೇದ್ದರಲ್ಲಿ ನೀರು ಹಾಯಿಸುವ ಕುರಿತು ಹೋಗಿದ್ದುವಾಪಸ್ ಮನೆಗೆ ಬರುವಾಗ್ಗೆ ಅದೇ ವೇಳೆಗೆ 1) ಶರಣಗೌಡ ತಂಮರಿಗೌಡ 2) ಸುರೇಶ ತಂಶರಣಪ್ಪ 3) ನರಸರೆಡ್ಡಿ ತಂಮರಿಗೌಡ 4) ಬಸನಗೌಡ ತಂ:ಶರಣಪ್ಪ ವಯ: 38 ವರ್ಷ ಎಲ್ಲರೂ ಸಾವಡ್ಲೂರು ತಾ:ಜಿರಾಯಚೂರು EªÀgÀÄUÀ¼ÀÄ  ಸಮಾನ ಉದ್ದೇಶದಿಂದ ಆಸ್ತಿವಿವಾದದ ಹಿನ್ನೆಲೆಯಲ್ಲಿ ದ್ವೇಷದಿಂದ ಬಸನಗೌಡ ಈತನು ತನ್ನ ಕೈಯಲ್ಲಿ ಕಟ್ಟಿಗೆಯನ್ನು ಹಾಗೂ ಇನ್ನುಳಿದವರು ಮಚ್ಚುಗಳನ್ನು ಹಿಡಿದುಕೊಂಡು ಬಂದು ಈ ಸೂಳೆ ಮಕ್ಕಳನ ಏನು ನೋಡೋದು ಹೊಡಿರಲೇ ಅಂತಾ ಅವಾಚ್ಯವಾಗಿ ಬೈಯುತ್ತಾ ನಮ್ಮ ಮೊಟಾರ ಸೈಕಲ ಮೇಲೆ ತಪ್ಪಿಸಿಕೊಂಡು ಹೋಗುತ್ತಿದ್ದ ಆರೋಪಿತರ ಪೈಕಿ ಶರಣಗೌಡ ಈತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಬೆನ್ನಿಗೆ ಹೊಡೆದನು ಮತ್ತು ಸುರೇಶ ಈತನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಬೆನ್ನಿನ ಎಡಬದಿಗೆ ಹೊಡೆದನು ಇದರಿಂದಾಗಿ ಫಿರ್ಯಾದಿ ಬಲಗಡೆ ಬೆನ್ನಲ್ಲಿ ತೀವ್ರ ಕೊರೆದ ರಕ್ತಗಾಯ ಮತ್ತು ಎಡಬೆನ್ನಲ್ಲಿ ಗೀರಿದ ಗಾಯವಾಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದಿದಾರರು ನೀಡಿದ ಹೇಳಿಕೆ ದೂರಿನ ಮೇಲಿಂದ    gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 181/2016 PÀ®A. 448, 504, 324, 307 ಸಹಾ 34 L.¦.¹  CrAiÀÄ°è     ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

zÉÆA© ¥ÀæPÀgÀtzÀ ªÀiÁ»w:-
           DgÉÆæ £ÀA.1 ) G¥Àà¼É¥Àà vÀAzÉ ªÀiÁgÉ¥Àà,  ªÀÄvÀÄÛ 4 PÁqÀ¹zÀÞ¥Àà vÀAzÉ w¥ÀàtÚEªÀgÀ ªÀÄ£ÉAiÀĪÀgÀÄ ¦üAiÀiÁð¢AiÀÄ ªÀÄ£ÉAiÀÄ ªÀÄÄAzÉ ¤ÃgÀÄ ZÉ®ÄèvÁÛ §A¢zÀÄÝ EzÀjAzÀ DgÉÆævÀgÀÄ ¦üAiÀiÁð¢AiÀÄ ¸ÀAUÀqÀ ªÉʵÀªÀÄå ºÉÆA¢zÀÄÝ ªÀÄvÀÄÛ G¥Àà¼À ¹ÃªÀiÁAvÀgÀzÀ°è ¦üAiÀiÁð¢AiÀÄ ºÉÆ® ªÀÄvÀÄÛ DgÉÆævÀgÀ ºÉÆ® MAzÉà PÀqÉ EzÀÄÝ ¦üAiÀiÁð¢AiÀÄÄ vÀ£Àß ºÉÆ®zÀ°è §gÀÄwÛzÀÝ §¹ ¤ÃjUÉ MqÀÄØ ºÁQPÉÆAqÀÄ vÀ£Àß ºÉÆ®PÉÌ ¤ÃgÀ£ÀÄß ©lÄÖPÉƼÀÄîwÛzÀÄÝ DgÉÆæ £ÀA.1 ªÀÄvÀÄÛ 4 EªÀgÀÄ ¦üAiÀiÁð¢UÉ §¹ ¤ÃgÀ£ÀÄß ºÀ¼ÀîPÉÌ ©qÀĪÀAvÉ dUÀ¼À ªÀiÁqÀÄvÁÛ §A¢zÀÄÝ ¢£ÁAPÀ 26-08-2016 gÀAzÀÄ gÁwæ ¦üAiÀiÁð¢AiÀÄÄ vÀ£Àß ºÉÆ®zÀ°è£À n¤ß£À ±ÉrØ£À ªÀÄÄAzÉ vÀ£Àß ºÉAqÀw ºÀ£ÀĪÀÄAvÀªÀÄä, ªÀÄUÀ G¥Àà¼À¥Àà J®ègÀÆ PÀÆr ªÀÄ®VgÀĪÁUÀ 1) G¥Àà¼É¥Àà vÀAzÉ ªÀiÁgÉ¥Àà, 2) w¥ÀàtÚ vÀAzÉ ªÀiÁgÉ¥Àà3) CªÀÄgÀªÀÄä UÀAqÀ ªÀiÁgÉ¥Àà 4) PÁqÀ¹zÀÞ¥Àà vÀAzÉ w¥ÀàtÚ5) UÁ¢°AUÀ¥Àà vÀAzÉ w¥ÀàtÚ 6) £ÁUÀªÀÄä UÀAqÀ UÁ¢°AUÀ¥Àà7) PÀj°AUÀ¥Àà vÀAzÉ UÁ¢°AUÀ¥Àà 8) azÁ£ÀAzÀ¥Àà vÀAzÉ PÁqÀ¹zÀÞ¥Àà9) D®ªÀÄä UÀAqÀ PÁqÀ¹zÀÞ¥Àà 10) ¥ÁªÀðvÀªÀÄä UÀAqÀ w¥ÀàtÚ11) §¸ÀªÀÄä UÀAqÀ G¥Àà¼É¥Àà, J®ègÀÆ eÁÀÄgÀħgÀ, ¸Á:G¥Àà¼À UÁæªÀÄ vÁ:¹AzsÀ£ÀÆgÀÄ CPÀæªÀÄPÀÆl PÀnÖPÉÆAqÀÄ ¦üAiÀiÁð¢AiÀÄ£ÀÄß PÉÆ¯É ªÀiÁqÀĪÀ GzÉÝñÀ¢AzÀ PÉÊUÀ¼À°è PÀnÖUÉ, PÉÆqÀ° »rzÀÄPÉÆAqÀÄ ¢£ÁAPÀ 27-08-2016 gÀAzÀÄ 00.15 JJA ¸ÀĪÀiÁjUÉ ¦üAiÀiÁð¢AiÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr ªÀÄ£ÉAiÀÄ ªÀÄÄAzÉ ªÀÄ®VzÀÝ ¦üAiÀiÁ𢠪ÀÄvÀÄÛ DvÀ£À ºÉAqÀwUÉ CªÁZÀåªÁV ¤A¢¹ fêÀ ¨ÉzÀjPÉ ºÁQ PÀnÖUÉ, PÉÆqÀ°¬ÄAzÀ ¦üAiÀÄð¢AiÀÄ PÉÊUÉ, JzÉUÉ, vÀ¯ÉUÉ PÀnÖUɬÄAzÀ ªÀÄvÀÄÛ DvÀ£À ºÉAqÀw ºÀ£ÀĪÀÄAvÀªÀÄä½UÉ vÀ¯ÉUÉ, ¨É¤ßUÉ ªÀÄvÀÄÛ vÉÆqÉUÉ PÉÆqÀ° ªÀÄvÀÄÛ PÀnÖUɬÄAzÀ ºÉÆqÉ¢zÀÄÝ vÀ¯ÉUÉ UÀA©üÃgÀ ¸ÀégÀÆ¥ÀzÀ UÁAiÀÄUÉƽ¹ PÉÆ¯É ªÀiÁqÀ®Ä ¥ÀæAiÀÄwß¹gÀÄvÁÛgÉ CAvÁ EzÀÝ ºÉýPÉAiÀÄ ¸ÁgÁA±ÀzÀ ªÉÄðAzÀ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA. 209/2016 PÀ®A 143, 147, 148, 447504, 323, 326, 506, 307 gÉ/« 149 L¦¹ gÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
                                                               
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :27.082016 gÀAzÀÄ 79 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.