Thought for the day

One of the toughest things in life is to make things simple:

3 Sept 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
                 ಫಿರ್ಯಾದಿ ²æêÀÄw ªÉÃzÀ UÀAqÀ £ÁUÉñÀégÀgÁªï ªÀAiÀiÁB 35 eÁwB ¨ÁæºÀät GB G¥À£Áå¸ÀQ ¸ÁB UÁfUÁgÀ¥ÉÃmÉ gÁAiÀÄZÀÆgÀÄ EªÀರಿಗೆ 2006 ನೇ ಸಾಲಿನಲ್ಲಿ ಆರೋಪಿತನಾದ ನಾಗೇಶ್ವರರಾವ್  ಈತನೊಂದಿಗೆ ಮದುವೆಯಾಗಿದ್ದು ಮದುವೆಯಾದ ನಂತರ ಇಬ್ಬರು ಚೆನ್ನಾಗಿಯೇ ಸಂಸಾರ ನಡೆಸುತಿದ್ದು.ಇಬ್ಬರು ಬೆಂಗಳೂರಿನ ಮತ್ತಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇರುತ್ತದೆ. 6 ವರ್ಷಗಳ ನಂತರ ಆರೋಪಿತನು ಕುಡಿಯುವ ಅಭ್ಯಾಸವನ್ನು ಬೆಳಸಿಕೊಂಡು ಮನೆಗೆ ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈಯಿವುದು ಮನೆಯಲ್ಲಿನ ಸಾಮಾನುಗಳನ್ನು ಒಡೆದು ಹಾಕುವುದು ಮತ್ತು ಕಿರೂಕೂಳ ನೀಡುತಿದ್ದರಿಂದ ಫಿರ್ಯಾದಿಯು ಬೆಸತ್ತು ತನ್ನ ಮಕ್ಕಳೊಡನೆ ರಾಯಚೂರಿನ ತಂದೆಯ ಮನೆಯ ಪಕ್ಕದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ಸಾಗಿಸುತಿದ್ದು  ಆರೋಪಿತನು ರಾಯಚೂರಿಗೆ ಬಂದು ಕಿರುPÀÄಳ ನೀಡುwÛzÀÝನು.   ದಿನಾಂಕ 01-09-2016 ರಂದು ಆರೋಪಿತನು ಗಾಜಿಗಾರಪೆಟೆಯಲ್ಲಿ ಫಿರ್ಯಾದಿಯ ಮನೆಗೆ ಕುಡಿದು ಬಂದಿದ್ದರಿಂದ ತೊಂದರೆ ಕೊಡುವುನೆಂದು ಫಿರ್ಯಾದಿಯು ತನ್ನ ತಂದೆಯ ಮನೆಗೆ ಬಂದಿದ್ದು ರಾತ್ರಿ 9-00 ಗಂಟೆಯ ಸುಮಾರಿಗೆ ಆರೋಪಿತನು ಫಿರ್ಯಾದಿಯ ತಂದೆಯ ಮನೆಗೆ ಬಂದು ಗಾಜಿನ ಕಿಟಕಿಗೆ ಬಾಗಿಲಿಗೆ ಕೈಯಿಂದ ಗುದ್ದಿದ್ದು ಆರೋಪಿತನಿಗೆ ಗಾಯವಾಗಿದ್ದು ಫಿರ್ಯಾದಿಯು ಹೆದರಿಕೆಯಾಗಿ ಬಾಗಿಲು ಹಾಕಿಕೊಂಡಿದ್ದು  ಇರುತ್ತದೆ. ಈಗೆ ನನ್ನ ಗಂಡನು ನನಗೆ ಕಿರುPÀÄಳ ನೀಡುದ್ದು ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ £ÉÃvÁf £ÀUÀgÀ ¥Éưøï oÁuÉAiÀÄ ಗುನ್ನೆ ನಂ: 73/2016  ಕಲಂ 498() ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :02.09.2016 gÀAzÀÄ 3 ¥ÀææPÀgÀtUÀ¼À£ÀÄß ¥ÀvÉÛ ªÀiÁr  300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ