Thought for the day

One of the toughest things in life is to make things simple:

9 Oct 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                     ಪಿರ್ಯಾದಿ ²æà ZÀAzÁæªÀÄ vÀAzÉ §¸ÀìtÚ ¢§¼ÀUÀÄqÀØ, 50 ªÀµÀð, eÁ-PÀÄgÀħgÀÄ, G-PÀÆ° PÉ®¸À ¸Á-gÁµÀÖç¥Àw Mt zÉêÀzÀÄUÀð EªÀರು ತನ್ನ ಮಗಳಾದ ಮೃತ ಅನಿತಾಳನ್ನು ಈಗ್ಗೆ ಎರಡು ವರ್ಷಗಳ ಹಿಂದೆ ಹುಲಿಗುಡ್ಡ ಗ್ರಾಮದ ಬಸವರಾಜ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ದಿನಾಂಕ.06.10.2016 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿಯ ಅಳಿಯ ಮತ್ತು ಮೃತ ಅನಿತಾಳು ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಮೃತ ಅನಿತಾಳಿಗೆ ಯಾವುದೋ ವಿಷಪೂರಿತ ಹಾವು ಎಡಗಾಲಿಗೆ ಕಚ್ಚಿದ್ದು ಚಿಕಿತ್ಸೆ ಕುರಿತು ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಇರುತ್ತದೆ. ಸದರಿ ಮೃತಳ ಸಾವಿನಲ್ಲಿ ಯಾವುದೇ ತರಹದ ಸಂಶಯ ವಗೈರಾ ಇರುವದಿಲ್ಲ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ.ಯುಡಿಆರ್ ನಂ.18/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:- 
                 ದಿನಾಂಕ.07-10-2016 ರಂದು ರಾತ್ರಿ 8-30 ಗಂಟೆಗೆ ಪಿರ್ಯಾದಿದಾರರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಲಿಖಿತ ಪಿರ್ಯಾದಿ ನೀಡಿದ ಸಾರಾಂಶವೇನೆಂದರೆ, ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಪಿರ್ಯಾದಿದಾರನು ದಿನಾಂಕ.17-06-2016 ರಂದು ಜಾಲಹಳ್ಳಿಯ ಶ್ರೀಸಾಯಿ ವೆಂಕಟರಾಮ ಟ್ರೇಡರ್ಸ್ ಅಂಗಡಿಯಲ್ಲಿ ಸಿಂಜೆಂಡಾ ಕಂಪೆನಿಯ ಹೈಬ್ರೀಡ್ ಸನ್ ಬ್ರ್ಯಾಂಡ್ 207 ಎಂಬ ಹೆಸರಿನ ಸೂರ್ಯಕಾಂತಿ ಬೀಜಗಳನ್ನು ತನ್ನ ಹೊಲದ ಸರ್ವೇ ನಂ.87 ಕರಡಿಗುಡ್ಡ ಸೀಮಾಂತರದಲ್ಲಿ 3 ಎಕರೆ ಭೂಮಿಯಲ್ಲಿ ಮೇಲೆ ತೋರಿಸಿದ ಬೀಜಗಳನ್ನು ಬಿತ್ತನೆ ಮಾಡಿದ್ದು ಸದರಿ ಬೀಜದ ಬೆಳೆಯು ಸರಿಯಾಗಿ ಬರದೇ ಕಾಳು ಕಟ್ಟದೇ ಜೊಳ್ಳಾಗಿ ಸಂಪೂರ್ಣವಾಗಿ ಹಾಳಾಗಿದ್ದು ನನ್ನಂತೆ ನಮ್ಮೂರಿನ ಪೀರ್ಯಾದಿಯಲ್ಲಿ ತೋರಿಸಿದ 9 ಜನರು ಇದೇ ಬ್ರ್ಯಾಂಡಿನ ಮೇಲೆ ತೋರಿಸಿದ ಆರೋಪಿತರ ಅಂಗಡಿಗಳಲ್ಲಿ ಹೋಗಿ  ಸದರಿ ಆರೋಪಿತರು ಪಿರ್ಯಾದಿ ಮತ್ತು ಇತರರಿಗೆ ಸದರಿ ಬೀಜ ಹಾಕಿರಿ ಉತ್ತಮ ಇಳುವರಿ ಬರುತ್ತದೆ. ಅಂತಾ ನಂಬಿಸಿ ಸದರಿ ಬೀಜಗಳನ್ನು ತೆಗೆದುಕೊಂಡು ಹೋಗಿ ಬಿತ್ತನೆ ಮಾಡಿರಿ ಅಂತಾ ತಿಳಿಸಿದ್ದರಿಂದ ನಾವುಗಳು  ಹೈಬ್ರೀಡ್ ಸನ್ ಬ್ರ್ಯಾಂಡ್ 207 ಬೀಜಗಳನ್ನು ತೆಗೆದುಕೊಂಡು ಬಂದು ನಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರಿಂದ ಸದರಿ ಬಿತ್ತನೆ ಬೀಜದ ಬೆಳೆಯು ಸರಿಯಾಗಿ ಬಾರದೇ ಇರುತ್ತದೆ. ನಮಗೆ ನಂಬಿಸಿ ಮೋಸ ಮಾಡಿ ಹೈಬ್ರೀಡ್ ಸನ್ ಬ್ರ್ಯಾಂಡ್ 207 ಬೀಜಗಳನ್ನು ನಂಬಿಸಿ ಮೋಸ ಮಾಡಿ ನೀಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಫಿರ್ಯಾದಿಯ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ   C.¸ÀA.106/2016 PÀ®A.420 L¦¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
                   ದಿನಾಂಕ : 07-10-2016 ರಂದು 01-30 ಪಿ.ಎಮ್ ಸಮಯದಲ್ಲಿ  ಸಿಂಧನೂರು ನಗರದ ಗೋಡೆ ಕಟ್ಟುವವರ ಓಣಿಯಲ್ಲಿರುವ ಪುಲ್ ಷಾ ವಲಿ ದರ್ಗಾದ ಹತ್ತಿರ ಸೈಯ್ಯದ್ ಕಮಲಿ ಬಾಬಾ @ ಷೇರು ತಂದೆ ಅಬ್ದುಲ್ ಸಾಬ, ವಯ: 42 ವರ್ಷ, ಜಾ: ಮುಸ್ಲೀಂ, : ವ್ಯಾಪಾರ, ಸಾ: ಗೋಡೆ ಕಟ್ಟುವವರ ಓಣಿ, ಸಿಂಧನೂರು. FvÀ£ÀÄ vÀ£Àß ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ¹AzsÀ£ÀÆgÀÄ £ÀUÀgÀ gÀªÀgÀÄ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ. 6950/-, ಮಟಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿಯನ್ನು ಮತ್ತು  ಹಣವನ್ನು ಬೇರೆಯವರಿಗೆ ಕೊಡದೇ ತಾನೇ ಇಟ್ಟುಕೊಳ್ಲುವುದಾಗಿ ಹೇಳಿದ್ದಾನೆ ಅಂತಾ ದಾಳಿ ಪಂಚನಾಮೆಯಲ್ಲಿ ನಮೂದಿಸಿದ್ದು ಇರುತ್ತದೆ, ಫೀರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ  ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 175/2016, ಕಲಂ.78(III) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  

              ದಿನಾಂಕ : 07-10-2016 ರಂದು 11-40 .ಎಮ್ ಸಮಯದಲ್ಲಿ  ಸಿಂಧನೂರು ನಗರದ ಜಿ.ವೆಮಕಟರಾವ್ ಕಾಲೋನಯಲ್ಲಿ ಹನುಮಂತ ತಂದೆ ಫಕೀರಪ್ಪ. ವಯ: 36 ವರ್ಷ, ಜಾ: ಕುರುಬರು, : ಕ್ಕಲುತನ, ಸಾ: ಕೋಳಬಾಳ, ಹಾ.: ವೆಂಕಟರಾವ್ ಕಾಲೋನಿ, ಸಿಂಧನೂರುFvÀ£ÀÄ vÀ£Àß  ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನು ಅದೃಷ್ಟದ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ¹AzsÀ£ÀÆgÀÄ £ÀUÀgÀ gÀªÀgÀÄ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ. 14000/-, ಮಟಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ಮಟಕಾ ಪಟ್ಟಿಯನ್ನು ಸೈಯ್ಯದ್ ಕಮಲಿ ಬಾಬ @ ಷೇರು ಸಾ: ಗೊಡೆ ಕಟ್ಟುವವ ಓಣಿ, ಸಿಂಧನೂರು ಇವನಿಗೆ ಕೊಡುವುದಾಗಿ ತಿಳಿಸಿದ್ದು ಅಂತಾ ದಾಳಿ ಪಂಚನಾಮೆಯಲ್ಲಿ ನಮೂದಿಸಿದ್ದು ಇರುತ್ತದೆ, ಫೀರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತನ ವಿರುದ್ದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. 174/2016, ಕಲಂ.78(III) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  
                 ದಿ;-06/10/2016 ರಂದು ಗೌಡನಬಾವಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಪಿ.ಎಸ್.ಐ §¼ÀUÁ£ÀÆgÀÄ ರವರು ತಿಳಿಸಿದ್ದು ಹೆಚ್.ಸಿ-221 ಪಿ.ಸಿ-447 ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ- ಕೆ.ಎ-36 ಜಿ-211 ರಲ್ಲಿ ಗೌಡನಬಾವಿ ಗ್ರಾಮಕ್ಕೆ ಹೋಗಿ ದುರುಗಮ್ಮ ಗುಡಿ ಹತ್ತಿರ ಹೋಗಿ ಜೀಪನ್ನು ಮರೆಯಾಗಿ ನಿಂತು ನೋಡಲಾಗಿ ಆರೋಪಿತನು ದುರುಗಮ್ಮ ಗುಡಿಯ ಮುಂದೆ ಸಾರ್ವಜನಿಕೆ ಸ್ಥಳದಲ್ಲಿ  ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 220/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ. ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನನ್ನು  ವಿಚಾರಿಸಲು ಸದರಿಯವನು ಮಟಕಾ ಬರೆದ ಚೀಟಿಯನ್ನು ಬಸವರಾಜ ತಂದೆ ಮಲ್ಲಯ್ಯ ಕ್ಯಾತನಟ್ಟಿ ಕುರುಬರ  ಸಾ: ಗೌಡನಬಾವಿ ಈತನಿಗೆ ಕೊಡುತ್ತೇನೆ ಅಂತಾ  ತಿಳಿಸಿರುತ್ತಾನೆ  ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಅಪರಾಧ ಸಂಖ್ಯೆ 143/2016.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
J¸ï.¹. /J¸ï.n. ¥ÀæPÀgÀtzÀ ªÀiÁ»w:-
               ಫಿರ್ಯಾದಿ ಶ್ರೀ ನರಸಿಂಹ ತಂದೆ ಲಚಮಪ್ಪ, ವಯ: 28ವರ್ಷ, ಜಾ: ನಾಯಕ, : ಒಕ್ಕಲುತನ, ಸಾ: ಭಿಮರಾಜ್ ಕ್ಯಾಂಪ ತಾ: ಸಿಂಧನೂರು FvÀನು  ಆರೋಪಿ ಶಿವರಾಯನ ಹೊಲ ಲೀಸಿಗೆ ಮಾಡಿದ್ದು ಅವರ ಜಮೀನಿನಲ್ಲಿ ಬೆಳೆದ ಭತ್ತ ಕಟಾವಿಗೆ ಬಂದಾಗ ಆಣೆ ಕಲ್ಲು ಮಳೆ ಬಿದ್ದು ಬೆಳೆ ನಷ್ಟ ಉಂಟಾಗಿದ್ದಕ್ಕೆ ಕರಾರಿನ ಪ್ರಕಾರ ಲೀಸಿನ ಭತ್ತ ಮತ್ತು ಹಣ ಪೂರ್ತಿ ಕೊಡಲು ಆಗದೆ ಇನ್ನು 20 ಸಾವಿರ ರೂಪಾಯಿಗಳನ್ನು ಕೊಡಬೇಕಾಗಿದ್ದನ್ನು ಇದುವರೆಗೆ ಕೊಡಲು ಆಗದ್ದಕ್ಕೆ ಅದೇ ದ್ವೇಷದಿಂದ ಆರೋಪಿ ನಂ 01 ಶಿವರಾಯ ತಂದೆ ಲಂಕೇಪ್ಪ, ಕುರುಬರು, ಸಾ: ಸಿಂಗಾಪೂರ ಇವನು ತನ್ನ ಸಂಗಡ 08 ಜನರನ್ನು ಕರೆದುಕೊಂಡು ಆಕ್ರಮ ಕೂಟ ರಚಿಸಿಕೊಂಡು ಇಂದು ದಿನಾಂಕ: 07-10-2016 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಸಿಂಧನೂರು ನಗರದ ಫರ್ಗೂಷನ್ ಟ್ರ್ಯಾಕ್ಟರ್ ಶೋ ರೂಮ್ ಹತ್ತಿರ ಇದ್ದ ಫಿರ್ಯಾದಿದಾರ ಹತ್ತಿರ ಹೋಗಿ ಫಿರ್ಯಾದಿದಾರನ ಸಂಗಡ ಜಗಳ ತೆಗೆದು ಆರೋಪಿ ನಂ 01 ಇವನು ಅವನ ಎರಡು ಕೈಗಳನ್ನು ಹಿಂದಕ್ಕೆ ಮಾಡಿ ಹಿಡಿದುಕೊಂಡಿದ್ದು ಆಗ ಅವನೊಂದಿಗೆ ಇದ್ದವರು ಚಪ್ಪಲಿಯಿಂದ ತಲೆಗೆ, ಮೈಗೆ, ಎದೆಗೆ ಹೊಡೆದಿದ್ದು, ಆರೋಪಿ ನಂ 01 ಇವನು ಅವನ ಅಂಗಿ ಹಿಡಿದುಕೊಂಡು ಕೈಗಳಿಂದ ಕಪಾಳಕ್ಕೆ ಹೊಡೆದಿದ್ದು, ಲೇ ನಾಯಕ ಸೂಳೇ ಮಗನೇ ನನ್ನ ಲೀಜ್ ಹಣ ಕೊಡದಿದ್ದರೆ ನಿನ್ನನ್ನು ನೆಲದಲ್ಲಿ ಹೂತು ಹಾಕುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಜೀವದ ಬೆದರಿಕೆ ಹಾಕಿದ್ದಾಗಿ ಮತ್ತು ಅಂಗಿಯಲ್ಲಿಯ ಮೊಬೈಲ್ ಕೆಳಗೆ ಬಿದ್ದು ಕಳೆದಿರುವದಾಗಿ ಮುಂತಾಗಿ ಇದ್ದ ಫಿರ್ಯಾದದ ಮೇಲಿಂದ   ಸಿಂಧನೂರು ನಗರ ಪೊಲೀಸ್ ಠಾಣೆ . ಗುನ್ನೆ ನಂ 176/2016 ಕಲಂ: 143,147,148, 323, 504, 506, 355 ಸಹಿತ 149 ಐಪಿಸಿ & ಕಲಂ. 3(1)(10) ಎಸ್.ಸಿ/ಎಸ್.ಟಿ (ಪಿ.) ಕಾಯ್ದೆ-1989 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
                     ದಿನಾಂಕ 06/10/2016 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ r gÀ«¨Á§Ä vÀAzÉ CªÀÄdAiÀÄå ªÀAiÀiÁ: 40ªÀµÀð, eÁw: PÀªÀiÁä G: MPÀÌ®ÄvÀ£À ¸Á: £ÁUÀgÁd ¥À°è ªÀÄqÀ®A ªÀiÁlÆgÀÄ f: ¸ÀÆAiÀÄð ¥ÀæPÁ±ÀA J¦ ºÁ.ªÀ. dÆ®UÀÄqÀØ vÁ:°AUÀ¸ÀÄUÀÆgÀÄ gÀªÀರು ತಮ್ಮ ಮನೆಯ ಬಾಗಿಲಗೆ ಬೀಗ ಹಾಕಿ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೊಲಕ್ಕೆ ಹೋಗಿದ್ದು ಮದ್ಯಾಹ್ನ 2-30 ಗಂಟೆಗೆ ಮನೆಗೆ ಬಂದು ನೋಡಲಾಗಿ ಯಾರೊ ಕಳ್ಳರು ಫಿರ್ಯಾದಿದಾರ ಮನೆಗೆ ಹಾಕಿದ ಬಾಗಲಿಗೆ ಹಾಕಿದ ಚೀಲಕದ ಬೀಗ ಮುರಿದು, ಒಳಗೆ ಪ್ರವೇಶ ಮಾಡಿ, ದೇವರ ಕೋಣೆಯಲ್ಲಿ ಸೇಂಗಾದ ಡಬ್ಬಿಯಲ್ಲಿಟ್ಟ 1 ಲಕ್ಷ 35 ಸಾವಿರ ರೂ. ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ  ಫಿರ್ಯಾದಿದಾರರು   ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.282/16 ಕಲಂ. 454,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

C¥ÀºÀgÀt ¥ÀæPÀgÀtzÀ ªÀiÁ»w:-

             ದಿನಾಂಕ 07/10/2016 ರಂದು 21-30 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಖಾಜಹುಸೇನ್ ತಂದೆ ಲಾಲೇಸಾಬ ಬಡಿಗೇರಾ ವಯಸ್ಸು 36 ವರ್ಷ ಜಾ: ಮುಸ್ಲಿಂ ಉ:ಕೂಲಿಕೆಲಸ  ಸಾ:ಕವಿತಾಳ ವಾರ್ಡ ನಂಬರು 08 ತಾ: ಮಾನವಿ ಮೋ ನಂ – 8050309908 EªÀರು ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ ಸಾರಂಶವೆನೆಂದರೆ ಪಿರ್ಯಾದಿ ಹೆಂಡತಿಯು ಮತ್ತು ಶರೀಫ್ ಬೆಗಂ ಇವರು ಇಬ್ಬರು ಸೇರಿ ನಡೆದುಕೊಂಡು ಅನ್ವರಿ ರಸ್ತೆಯ ಕಡೆಗೆ ಕೂಲಿಕೆಲಸಕ್ಕೆ ಅಂತಾ ಹೋಗುವಾಗ ಆರೋಪಿತರು ಇಬ್ಬರು ಪಿರ್ಯಾದಿಯ ಹೆಂಡತಿಯನ್ನು ಒತ್ತಾಯ ಪೂರ್ವಕವಾಗಿ ಯಾವುದೋ ದುರುದ್ವೇಷದಿಂದ ಎಳೆದುಕೊಂಡು ಹೋಗಿ ಕಾರಿನಲ್ಲಿ ಹಾಕಿಕೊಂಡು ಹೊಗುವದನ್ನು ಬಿಡಿಸಲು ಹೋದ ಶರೀಫ್ ಬೆಗಂಗಳಿಗೆ  ಆರೋಪಿತರು ನೀನು ಅಡ್ಡ ಬಂದರೆ ನಿನ್ನನ್ನು ಬಿಡುವದಿಲ್ಲ ಅಲ್ಲದೆ ಈ ವಿಷಯವನ್ನು  ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆ ಅಂತಾ ಜೀವದ ಬೇದರಿಕೆಯನ್ನು ಹಾಕಿ ನೂರ್ ಜಾಬೆಗಂ ಳು ಚಿರಾಡಿದರೂ ಸಹ ಬಿಡದೇ ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಹಾಕಿಕೊಂಡು ಅನ್ವರಿ ಕಡೆಗೆ ಹೋಗಿದ್ದು ನೂರ್ ಜಾಬೆಗಂ ಳನ್ನು ಪಿರ್ಯಾದಿ ಮತ್ತು ಅತನ ಮನೆಯವರು ಸೇರಿ  ಕೊಡೋಣ, ಚಿಂಚರಕಿ ಮತ್ತು ಹಟ್ಟಿ ಕಡೆಗಳಲ್ಲಿ ಹುಡುಕಾಲು ಎಲ್ಲಿಯೂ ಸಿಕ್ಕಿರದ ಕಾರಣ ಅಪಹರಣ ಮಾಡಿದ ಆರೋಪಿತರಾದ ಮಹಿಬೂಬ @ ಕೋಂಟ್ಯಾ ಮತ್ತು ಅಬ್ದುಲ್ ಇವರ ಮೇಲೆ ಮತ್ತು ಕೃತ್ಯಕ್ಕೆ ಬಳಸಿದ ಕಾರ್ ನಂಬರು ಕೆ ಎ 29 ಎಮ್ 5506 ಸಿಲ್ವಾರ್ ಬಣ್ಣದ್ದು.  ಇದರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ  ನೀಡಿದ ಫಿರ್ಯಾದಿದಾರರ ಗಣಕೀಕೃತ ದೂರಿನ ಸಾರಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 114/2016 ಕಲಂ: 363.506 ಸಹಿತ 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :08.10.2016 gÀAzÀÄ 33 ¥ÀææPÀgÀtUÀ¼À£ÀÄß ¥ÀvÉÛ ªÀiÁr  3,600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ