Thought for the day

One of the toughest things in life is to make things simple:

17 Oct 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ವರದಕ್ಷಣೆ ಸಾವು ಪ್ರಕರಣಗಳ ಮಾಹಿತಿ.

        

ಮೃತೆ ಶಕುಂತಲಾ ಈಕೆಗೆ ಈಗ್ಗೆ 4 ವರ್ಷಗಳಹಿಂದ ಮೌನೇಶ ತಂದೆ ಭೀಮಪ್ಪ ವಯಾ 30 ವರ್ಷ ಸಾ: ಹಟ್ಟಿ ಕ್ಯಾಂಪ್  ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾದ ನಂತರ ಗಂಡ ಹೆಂಡತಿ ಅನ್ಯೋನ್ಯವಾಗಿದ್ದು, ಹೀಗಿರುವಾಗ್ಗೆ ಆರೋಪಿ ಮೌನೇಶ ತಂದೆ ಭೀಮಪ್ಪ  ನು ಫಿರ್ಯಾದಿಯಾದ FgÀ¥Àà vÀAzÉ ¸ÀÄAPÀ¥Àà ಮಗಳಿಗೆ ಆಗಾಗ್ಗೆ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ FgÀ¥Àà ತನ್ನ ಮಗಳಿಗೆ ಬುದ್ದಿವಾದ ಹೇಳಿ ತನ್ನ ಗಂಡನ ಮನೆಗೆ ಕಳುಹಿಸಿದ್ದನು. ನಂತರ ಆರೋಪಿ ಮೌನೇಶ ಮತ್ತು ಇತರೆ 5 ಜನ ಕೂಡಿ ಮೃತಳಿಗೆ ಮದುವೆ ಸಾಮಾನುಗಳು, ಒಡವೆ, ಬಂಗಾರ ಹಾಗೂ ಹಣವನ್ನು ಕೊಟ್ಟಿರುವದಿಲ್ಲವೆಂದು ಫಿರ್ಯಾದಿಯ ಮಗಳಿಗೆ ಕಿರುಕುಳ ಕೊಡುತ್ತಿದ್ದರು. ನಂತರ ದಿನಾಂಕ 15.10.2016 ರಂದು ರಾತ್ರಿ 2.00 ಗಂಟೆಗೆ ಫಿರ್ಯಾದಿಯ ಮಗಳು ವರದಕ್ಷಣೆ ಹಣ ತರಲಿಲ್ಲವೆಂದು ನೆಪಮಾಡಿಕೊಂಡು ಆರು ಜನ ಸೇರಿ ವಿಷ ಹಾಕಿ ಕೊಲೆ ಮಾಡಿದ್ದು, ಆದ್ದರಿಂದ 6 ಜನರ ಮೇಲೆ ಕೊಲೆ ಮೊಕದ್ದಮೆ ದಾಖಲು ಮಾಡಬೇಕೆಂದು ಲಿಖಿತ ದೂರನ್ನು ಹಾಜರುಪಡಿಸಿದ್ದರ ಮೇರೆಗೆ ಹಟ್ಟಿ ಪೊಲೀಸ್ ಠಾಣಾ ಗುನ್ನೆ ನಂಬರ 171/2016 PÀ®A : 498(J), 302, 304(©) ¸À»vÀ 149 L¦¹  ಅಟಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಮನುಷ್ಯ ಕಾಣೆಯಾದ ಪ್ರಕರಣಗಳ ಮಾಹಿತಿ.  
   
    ¢ನಾಂಕ:- 15/10/2016  gÀAzÀÄ ¨É½UÉÎ 8-20 UÀAmÉAiÀÄ ¸ÀĪÀiÁjUÉ vÀªÀÄä ªÀģɬÄAzÀ ºÉÆ®PÉÌ ºÉÆÃV §gÀÄvÉÛ£É CAvÁ ºÉý ºÉÆÃzÀªÀ£ÀÄ, ¸ÀAeÉAiÀiÁzÀgÀÄ vÀªÀÄä ªÀÄ£ÉUÉ ¨ÁgÀzÉ EzÀÄÝzÀÝjAzÀ,  ¦AiÀiÁ𢠩üªÀÄgÁAiÀÄ vÀAzÉ ¨Á®UËqÀ ®ZÀĪÉÄ. 54ªÀµÀð, eÁw: £ÁAiÀÄPÀ, G:MPÀÌ®ÄvÀ£À. ¸Á-CAd¼À. vÁ-zÉêÀzÀÄUÀð  ºÁUÀÆ ¦AiÀiÁð¢AiÀÄ ¸ÀA§A¢üPÀgÀÄ   ºÀÄqÀÄPÁrzÀÄÝ,  PÁuÉAiÀiÁzÀ ¸Á§ÄUËqÀ   EzÀÄ ªÀgÉUÉ ¥ÀvÉÛAiÀiÁUÀzÉ EzÀÄÝzÀÝjAzÀ, ¥ÀvÉÛ ªÀiÁrPÉÆqÀ®Ä ¦AiÀiÁð¢zÁgÀ£ÀÄ °TvÀ zÀÆgÀ£ÀÄß  ºÁdgÀÄ ¥Àr¹zÀ DzsÁgÀzÀ ªÉÄðAzÀ ದೇವದುರ್ಗಾ ಪೊಲೀಸ್ ಠಾಣಾ ಗುನ್ನೆ ನಂಬರ 229/2016  PÀ®A: ªÀÄ£ÀĵÀå PÁuÉ. ಅಡಿಯಲ್ಲಿ ¥Àæ.ªÀ.ªÀgÀ¢AiÀÄ£ÀÄß eÁj ªÀiÁr ತನಿಖೆಯನ್ನು ಕೈಗೊಂಡಿದ್ದು EgÀÄvÀÛzÉ.

ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
    ದಿನಾಂಕ: 15-10-16 ರಂದು  ರಾತ್ರಿ 22-00 ಗಂಟೆಗೆ ಫಿರ್ಯಾದಿದಾರ ºÀÄ®ÄUÀ¥Àà vÀA ¨Á®¥Àà ¥ÀÆeÁj ªÀ. 35 eÁw:ªÀiÁ¢UÀÀ G UÁåAUÀªÀÄ£À ¸Á.vÀÄgÀÄ«ºÁ¼À vÁ ¹AzsÀ£ÀÆgÀ ರವರು ಠಾಣೆಗೆ ಹಾಜರಾಗಿ ಲಿಖಿತ  ದೂರು ನೀಡಿದ್ದು  ಅದರ ಸಾರಾಂಶವೇನೆಂದರೆ,  ದಿನಾಂಕ 13-10-2016 ರಂದು  ಗ್ಯಾಂಗಮನ್ ಸಂಘ ಕಡೆಯಿಂದ ಸಿಂಧನೂರಿನಲ್ಲಿ ಮುಷ್ಕರ  ಇದ್ದು, ಸದರಿ ಮುಷ್ಕರಲ್ಲಿ ಭಾಗವಹಿಸಲು  ಬೆಳಗ್ಗೆ 8-00 ಗಂಟೆಯ ಸುಮಾರು  ತುರುವಿಹಾಳ ಗ್ರಾಮದಿಂದ ಫಿರ್ಯಾಧಿ ಮತ್ತು ಆತನ ಸ್ನೇಹಿತನಾದ ಮೃತ ರಮೇಶ ಇಬ್ಬರು ಕೂಡಿಕೊಂಢು ತುರುವಿಹಾಳದ ಅಂದಾನಪ್ಪ ಇವರ ಬಜಾಜ  ಬಾಕ್ಸರ ಮೋಟಾರ್ ಸೈಕಲ್ ನಂಬರ ಕೆ ಎ. 36 ಜೆ 3052 ನೇದ್ದನ್ನು  ನಡೆಯಿಸಿಕೊಂಡು ಸಿಂಧನೂರಿಗೆ ಹೋಗಿ  ಸಾಯಂಕಾಲ 7-00 ಗಂಟೆಗೆ ಸಿಂಧನೂರ ಬಿಟ್ಟು ತುರುವಿಹಾಳ ಗ್ರಾಮ ಕ್ಕೆ ಬರುವಾಗ ರಮೇಶ ಈತನು ಮೋಟಾರ್ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿ ಗುಂಜಳ್ಳಿ ಕ್ಯಾಂಪ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದು ಅದನ್ನು ತಪ್ಪಿಸಲೆಂದು ಹೋಗಿ  ಮೋಟಾರ ಸೈಕಲ್ ಸಮೇತ   ಕೆಳಗೆ ಬಿದ್ದಿದ್ದರಿಂದ   ರಮೇಶ ಈತನ  ತಲೆಗೆ ಹಣೆಗೆ ಮತ್ತು ಮೂಗಿಗೆ ಬಲವಾದ  ರಕ್ತಗಾಯವಾಗಿ  ಚಿಕಿತ್ಸೆ  ಕುರಿತು ಸಿಂಧನೂರ ಸರ್ಕಾರಿ ಆಸ್ಪತ್ರೆಗೆ  ಸೇರಿಕೆಯಾಗಿದ್ದು , ಹೆಚ್ಚಿನ  ಚಿಕಿತ್ಸೆ ಕುರಿತು ವಿಮ್ಸ ಆಸ್ಪತ್ರೆ  ಬಳ್ಳಾರಿಯಲ್ಲಿ ಸೇರಿಕೆಮಾಡಿದ್ದು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 15-10-2016 ರಂದು ಸಾಯಂಕಾಲ 4-30 ಗಂಟೆಗೆ ಮೃತಪಟ್ಟಿರುತ್ತಾನೆ. ಸದರಿ ಘಟನೆಯು ಮೋಟಾರ ಸೈಕಲ ಸವಾರ ಮೃತ ರಮೇಶನ  ಅತೀವೇಗ ಮತ್ತು ಅಲಕ್ಷ್ಯತನದಿಂದ  ಜರುಗಿದ್ದು, ಸದರಿ ಮೋಟಾರ ಸೈಕಲ್ ಸವಾರ ಮೃತ  ರಮೇಶ  ಈತನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ ಪಿ.ಎಸ್.. ತುರ್ವಿಹಾಳ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂ 203/2016 ಕಲಂ 279,  337 304(ಎ) ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ. 
                 
                ದಿನಾಂಕ.16-10-2016 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿ ²ªÁ£ÀAzÀ vÀAzÉ ºÀ£ÀĪÀÄAvÀ UÀÄqÀ¸À° ªÀAiÀÄ 22 ªÀµÀð eÁw-PÀÄgÀ§gÀÄ G-PÀÆ°PÉ®¸À ¸Á-ªÀAzÀ° gÀªÀರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ, ಪಿರ್ಯಾದಾರನು ಮತ್ತು ಮೃತ ನರಸಪ್ಪನು ದಿನಾಂಕ.15-10-2016 ರಂದು ಸಂಜೆ 4-00 ಗಂಟೆಗೆ ನರಸಪ್ಪನ ಮಗಳನ್ನು ಮಾತನಾಡಿಸಿಕೊಂಡು ಮೋಟಾರ್ ಸೈಕಲ್ ನಂ.ಕೆ.ಎ 27 ಕೆ 2480 ನೇದ್ದನ್ನು ತೆಗೆದುಕೊಂಡು ಗಲಗ ಗ್ರಾಮಕ್ಕೆ ಹೋಗಿ ವಾಪಾಸ್ಸು ವಂದಲಿ ಗ್ರಾಮಕ್ಕೆ ಮರಳಿ ಬರುವಾಗ ಸಂಜೆ 7-00 ಗಂಟೆ ಸುಮಾರಿಗೆ ಗಲಗ ಗ್ರಾಮದ ಹತ್ತಿರ ಇರುವ ಆದಪ್ಪ ಯರಗಟ್ಟಿ ಹೊಲದ ಹತ್ತಿರ ಎಡ ಬದಿಯಲ್ಲಿ ನಿಂತಿದ್ದ ಲಾರಿ ನಂ.ಕೆ.ಎ 33 9099 ನೇದ್ದಕ್ಕೆ ಮೃತ ನರಸಪ್ಪನು ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಲಾರಿ ಹಿಂಬದಿಗೆ ಡಿಕ್ಕಿ ಹೊಡೆದು ಡಿಕ್ಕಿ ಮಾಡಿದ್ದರಿಂದ ಪಿರ್ಯಾದಿಗೆ ಬಲಗೈ ಮೊಣಕೈ ಹತ್ತಿರ ತರಚಿದಗಾಯ ಮತ್ತು ನರಸಪ್ಪನಿಗೆ ತಲೆಗೆ ಮತ್ತು ಹೊಟ್ಟೆಗೆ ಭಾರಿರಕ್ತಗಾಯವಾಗಿದ್ದು, ಚಿಕಿತ್ಸೆ ಕುರಿತು ಅರಕೇರಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಅರಕೇರಾದಲ್ಲಿ ನರಸಪ್ಪನು ಮೃತಪಟ್ಟಿದ್ದು ಇರುತ್ತದೆ. ಅಂತಾ ಇತ್ಯಾದಿಯಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ C.¸ÀA.111/2016 PÀ®A-279,337,304()  L.¦.¹.CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.

ಅಕ್ರಮ ಮರಳು ಪ್ರಕರಣದ ಮಾಹಿತಿ:-
   
    ದಿನಾಂಕ.16-10-.2016ರಂದು ಬೆಳಿಗ್ಗೆ 06-00 ಗಂಟೆಗೆ ಸಿರವಾರ ಪೊಲೀಸ್ ಠಾಣೆಯ .ಎಸ್.. ರವರು , ಸಿಬ್ಬಂದಿಯೊಂದಿಗೆ ಸಿರವಾರ ಗ್ರಾಮದ ದೇವದುರ್ಗ ಕ್ರಾಸಿನಲ್ಲಿರುವಾಗ  ಟ್ರ್ಯಾಕ್ಟರ್ ಚಾಲಕರು, ತಮ್ಮ ತಮ್ಮ ಟ್ರ್ಯಾಕ್ಟರ ಟ್ರ್ಯಾಲಿ ಗಳಲ್ಲಿ  ದೇವದುರ್ಗ ಕಡೆಯಿಂದ ಅಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡಿಕೊಂಡು ಬಂದಿದ್ದು, ಚಾಲಕರು ತಮ್ಮ ಟ್ರ್ಯಾಕ್ಟರ್ ಗಳನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು,  ಟ್ರ್ಯಾಕ್ಟರ & ಟ್ರ್ಯಾಲಿಗಳ ಮಾಹಿತಿ ಈ ರೀತಿ ಇರುತ್ತದೆ. 1) ಮೆಸ್ಸಿ ಫರುಗುಶನ್ ಕಂಪನಿಯ ಟ್ರ್ಯಾಕ್ಟರ್ ನಂ: ಕೆ..36 ಟಿ.ಬಿ-535 ಅಂತಾ ಇದ್ದು ಅದಕ್ಕಿದ್ದ ಟ್ರ್ಯಾಲಿಗೆ ನಂಬರ್ ಇರುವುದಿಲ್ಲ ಅದಕ್ಕಿದ್ದ ಟ್ರ್ಯಾಲಿಯಲ್ಲಿ 2.75 ಘನ ಮೀಟರ ಅ.ಕಿ.ರೂ.1733/- ರೂ. ಬೆಲೆಬಾಳುವುಳ್ಳದ್ದು ಮತ್ತು  2) ಮಹೇಂದ್ರಾ ಕಂಪನಿಯ ಟ್ರ್ಯಾಕ್ಟರಿ ನಂಬರ್ ಇರುವುದಿಲ್ಲ  ಇಂಜಿನ್ ನಂಬರ್ ZJXB01549 Chessi No. ZJXB01549 ಮತ್ತು ಅದರ ಟ್ರ್ಯಾಲಿಗೆ ನೋಡಲಾಗಿ ನಂಬರ್ ಇರುವುದಿಲ್ಲ  ಅದಕ್ಕಿದ್ದ ಅಕ್ರಮ ಮರಳು 2.75 ಘನ ಮೀಟರ ಅ.ಕಿ.ರೂ.1733/- ರೂ.ಬೆಲೆಬಾಳುವುದು, ಹಾಗೂ 3) ಮಹೇಂದ್ರಾ ಕಂಪನಿಯ-475 ಟ್ರ್ಯಾಕ್ಟರ್ ಇದ್ದುಅದಕ್ಕೆ ನಂಬರ್ ಇರುವುದಿಲ್ಲ ಚೆಸ್ಸಿ ನಂ: ZUX30062 E.No. C05552117R1 ಅಂತಾ ಇದ್ದು, ಟ್ರ್ಯಾಲಿಗ ನಂಬರ ಇರುವುದಿಲ್ಲ ಟ್ರ್ಯಾಲಿಯಲ್ಲಿ 2.75 ಘನ ಮೀಟರ ಅ.ಕಿ.ರೂ.1733/- ರೂ.ಬೆಲೆಬಾಳುವದನ್ನು ಈ ಬಗ್ಗೆ ಪಂಚನಾಮೆ ಮುಖಾಂತರ ಜಪ್ತಿಮಾಡಿಕೊಂಡು ಠಾಣೆಗೆ ಬಂದು ಕೊಟ್ಟ ಪಂಚನಾಮೆ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 199/16 ಕಲಂ : 3,42,43 ಕೆ.ಎಮ್.ಎಮ್.ಸಿ ರೂಲ್ಸ್ 1994 & 4,4 (1-ಎ)  ಎಮ್.ಎಮ್. ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ.

ಎಸ್.ಸಿ.ಎಸ್.ಟಿ.  ಪಿ ಎ ಕಾಯಿದೆ. 1989
   
    ದಿನಾಂಕ-15/10/2016 ರಂದು ರಾತ್ರಿ 19-30 ಗಂಟೆಗೆ ಪಿರ್ಯಾದಿದಾರ ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೆನೆಂದರೆ ದಿನಾಂಕ-13/10/16 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಪಿರ್ಯಾದಿ ಮನೆಯ ಮುಂದೆ ಬಸವರಾಜ ಈತನು ಎಣ್ಣೆ ಹೊಡೆಯುವ ಪಂಪನ್ನು ತೆಗೆದುಕೊಂಡು ಮನೆ ಕಡೆಗೆ ಹೊರಟಾಗ ಅದೆ ವೇಳೆಗೆ ಆರೋಪಿ ಬಸವ ಮತ್ತು ಈತನ ಹೆಂಡತಿ ಇಬ್ಬರು ಆಟೋ ಇಳಿದುಕೊಂಡು ಹಿರೇ ಕಡಬೂರು ಗ್ರಾಮದ ಕಡೆಗೆ ಹೋಗುತ್ತಿರುವಾಗ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಬಸವರಾಜ ಈತನಿಗೆ ಬಸವ ಈತನು ಲೇ ಸೂಳೆ ಮಗನೆ ದಾರಿ ಬಿಟ್ಟು ನಿಲ್ಲೋಕೆ ಆಗೋದಿಲ್ಲಾ ಎನಲೇ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಬಲಗಾಲಿನಿಂದ ಒದ್ದು ಕೈಯಿಂದ ಹೊಡೆದು ನೆಲಕ್ಕೆ ಕೆಡವಿದನು ಆಗ ಈತನು ಚೀರಾಡುತ್ತಿರುವಾಗ ಪಿರ್ಯಾದಿದಾರನು ಮತ್ತು ಬಸವರಾಜ ಈತನ ತಾಯಿ ಶ್ರಾವಂತ್ರಮ್ಮ ಬಂದು ಆತನೊಂದಿಗೆ ಯಾಕೆ ಜಗಳ ಮಾಡುತ್ತಿಯಾ ಸುಮ್ಮನೆ ನಿಂತುಕೊಂಡಿದ್ದಾನೆ ಅಂತಾ ಕೇಳಿದ್ದಕ್ಕೆ ಬಸವ ಮತ್ತು ಆತನ ಹೆಂಡತಿ ಲಕ್ಷ್ಮಿ ಇವರಿಬ್ಬರು ಶ್ರಾವಂತ್ರಮ್ಮ ಈಕೆಯ ತಲೆಗೂದಲು ಹಿಡಿದು ಎಳೆದಾಡಿ ಬಸವ ಈತನು ಸೀರೆ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದು ಆಗ ಪಿರ್ಯಾದಿದಾರನು ಅವರಿಗೆ ತಿಳಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದು, ಮತ್ತೆ ಬಸವ ಈತನು ಗ್ರಾಮಕ್ಕೆ ಹೋಗಲಾರದೆ ಹಿಂದೂರಿಗಿ ಚನ್ನನಗೌಡನೊಂದಿಗೆ ಬಂದು ದಾರಿಯಲ್ಲಿ ಹೊರಟಿದ್ದ ಬಸವರಾಜ ಮತ್ತು ಶ್ರಾವಂತ್ರಮ್ಮಳಿಗೆ ಚನ್ನನಗೌಡನು ಲೇ ಬಸ್ಯಾ ಕುರುಬ ಸೂಳ್ಯಾ ಮಕ್ಕಳೇ  ಅಂಜಿಕೊಂಡು ಹೋಗುತ್ತೇನಲೇ ಎಂದು ಬಸವನಿಗೆ ಇತನನ್ನು ಓದೆ ನಾನು ನೋಡಿಕೊಳ್ಳುತ್ತೇನೆ ಅಂತಾ ಹೇಳುತ್ತಿರುವಾಗ ಪಿರ್ಯಾದಿದಾರನು ಚನ್ನನಗೌಡನಿಗೆ ಊರಿನಿಂದ ಊರಿಗೆ ಬಂದು ಜಗಳ ಮಾಡಿಸಲು ಬರಬೇಡ ಅಂತಾ ಹೇಳಿದ್ದಾಗ ಆಗ ಚನ್ನನಗೌಡನು ಪಿರ್ಯಾದಿದಾರನಿಗೆ ಮಾದಿಗ ಸೂಳೆ ಮಗನೆ ನಿಂದು ಎನಲೇ ತಿಂಡಿ ಲೇ ಮಗನೆ ಚಿಕ್ಕಕಡಬೂರನಲ್ಲಿ ಹೇಗೆ ಜೀವನ ಮಾಡುತ್ತಿಯಾ ನೋಡುತ್ತೇನೆ ಅಂತಾ  ಬೈದಾಡಿದ್ದು ಇರುತ್ತದೆ. ನಂತರ ದಿನಾಂಕ-14/10/16 ರಂದು ಬೆಳೆಗ್ಗೆ 7-30 ಗಂಟೆಗೆ ಬಸವ ತಾಯಿ ಹಿರೇದುರುಗಮ್ಮ  ಮಾದಿಗ ಮತ್ತು ಇತರೆ 13 ಜನ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಅಮರಪ್ಪ ಇವರ ಮೆನೆಗೆ ಎಕಾಏಕಿ ನುಗ್ಗಿ ಮನೆಯಲ್ಲಿ ಕುಳಿತಿದ್ದ ಅಮರಪ್ಪ ಮತ್ತು ಈತನ ಅಳಿಯನಾದ ಹನುಮಂತ ಇವರಿಗೆ ನಿಂದಿಸಿ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ಹೊಡೆಬಡೆ ಮಾಡಿ ಹನುಮಂತನ ದ್ವೀಚಕ್ರ ವಾಹನವನ್ನು ಜಖಂಗೊಳಿಸುತ್ತಿರುವಾಗ ಪಿರ್ಯಾದಿದಾರನು ಮತ್ತು ಪಿರ್ಯಾದಿ ಚಿಕ್ಕಪ್ಪ ಇಬ್ಬರು ಕೂಡಿ ಜಗಳ ಬಿಡಿಸುತ್ತಿರುವಾಗ ಲೇ ಮಾದಿಗ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಜಾತಿ ಎತ್ತಿ ಬೈದು ಜೀವದ ಬೇದರಿಕೆ ಹಾಕಿದ್ದು ಇರುತ್ತದೆ, ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-149/2016  ಕಲಂ-143,147,323,354.448.427.504,506 R-w 149 IPC & 3(1)(10) ಎಸ್.ಸಿ.ಎಸ್.ಟಿ.  ಪಿ ಎ ಕಾಯಿದೆ. 1989 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.

zÉÆA© ¥ÀæPÀgÀtzÀ ªÀiÁ»w:-

    ದಿನಾಂಕ.15-10-2016 ರಂದು ಸಂಜೆ 5-00 ಗಂಟೆಗೆ ಪಿರ್ಯಾದಿದಾgÀgÁzÀ ²ªÀ£ÀUËqÀ vÀAzÉ ºÀ£ÀĪÀÄUËqÀ ªÀiÁ°UËqÀgÀ ªÀAiÀÄ 20 ªÀµÀð eÁ-£ÁAiÀÄPÀ G-PÀÄjPÁAiÀÄĪÀ PÉ®¸À ¸Á-Hn  gÀªÀgÀÄ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದಿ ಸಾರಾಂಶವೆನೆಂದರೆ, ಪಿರ್ಯಾದಿದಾರನು ದಿನಾಂಕ.12.10.2016 ರಂದು ಬೆಳಿಗ್ಗೆ 10-00 ಗಂಟೆಗೆ ಪ್ರತಿದಿನದಂತೆ ತನ್ನ ಕುರಿಗಳನ್ನು ಮೇಯಿಸಿಕೊಂಡು ಬರಲು ಆರೋಪಿ ಸಾಬಪ್ಪನ ಹೊಲದ ಬದುವಿನ ಹತ್ತಿರ ಹೋದಾಗ ಸಾಬಪ್ಪನು ಎಲೇ ಸೂಳೆ ಮಗನೇ ಯಾಕೆ ನಮ್ಮ ಹೊಲದ ಬದುವಿಗೆ ಕುರಿಗಳನ್ನು ಹೊಡೆದುಕೊಂಡು ಬಂದಿ ಅಂತಾ ಅವಾಚ್ಯವಾಗಿ ಬೈದು ಆಗ ಪಿರ್ಯಾದಿದಾರನು ಸುಮ್ಮನೆ ಹೋದನು. ಇದೇ ವಿಚಾರವನ್ನಿಟ್ಟುಕೊಂಡು ದಿನಾಂಕ.13.10.2016 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ 1) ¸Á§¥Àà vÀAzÉ ªÀiÁ£À¥Àà 2) ²ªÀ¥Àà vÀAzÉ ZÀAzÁæªÀÄ 3) ºÀ£ÀĪÀÄAvÀ vÀAzÉ gÁªÀÄAiÀÄå 4) gÀAUÀtÚ vÀAzÉ ¹zÀÝ¥Àà ºÁUÀÆ 5) ®PÀëöät vÀAzÉ wªÀÄäAiÀÄå J¯ÁègÀÆ ¸Á-Hn gÀªÀgÀÄ ಬಂದು ಪಿರ್ಯಾದಿದಾರನಿಗೆ ಕೈಯಿಂದ ಹೊಡೆದು  ಲೇ ಸೂಳೆ ಮಗನೇ ಕೊಂದು ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ C.¸ÀA.110/2016 PÀ®A-143,147,323, 504, 506 ¸À»vÀ 149 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಗಾಯದ ಪ್ರಕರಣದ ಮಾಹಿತಿ:-
ದಿನಾಂಕ:15.10.2016 ರಂದು ಮದ್ಯಾಹ್ನ 2.15 ಗಂಟೆಗೆ ಫಿರ್ಯಾದಿ ಶಿವಲಿಂಗಸೂಗೂರಯ್ಯಸ್ವಾಮಿ ತಂದೆ ರಾಚೋಟಯ್ಯ, 53ವರ್ಷ, ಜಾ:ಜಂಗಮ, ;ಕೆಪಿಸಿ ನೌಕರ, ಸಾ:ಟೈಪ್-ಸಿ-20 ಕೆಪಿಸಿ ಕಾಲೋನಿ ಶಕ್ತಿನಗರ ರವರು ಪೊಲೀಸ್ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ನೀಡಿದ್ದು, ಸಾರಾಂಶವೇನೆಂದರೆ, ದಿನಾಂಕ:15.10.2016 ರಂದು ಮದ್ಯಾಹ್ನ 1.30 ಗಂಟೆ ಸುಮಾರಿಗೆ ಫಿರ್ಯಾದಿಯು ತನ್ನ ವಾಸದ ಮನೆಯಲ್ಲಿ ಕುಳಿತುಕೊಂಡಿದ್ದಾಗ, ಚೇಗುಂಟ ಸಿದ್ದಪ್ಪ ತಂದೆ ಸೂಗೂರೆಡ್ಡಿ ಸಾ:ದೇವಸೂಗೂರ ಮತ್ತು ಇತರೆ 3 ಜನರು ಕೂಡಿಕೊಂಡು, ಹಿಂದೆ ಹೊಲದ ಮಾರಾಟ ವಿಷಯದಲ್ಲಿ ವೈಷಮ್ಯ ಇಟ್ಟುಕೊಂಡು ಮನೆಯೊಳಗೆ ಅಕ್ರಮ ಪ್ರವೇಶಮಾಡಿ ಏನಲೇ ಸೂಳೇ ಮಗನೇ ನಿನ್ನ ತಿಂಡಿ ಜಾಸ್ತಿಯಾಗಿ ಹೊಲ ನನಗೆ ಮಾರಾಟ ಮಾಡಿ  , ಈಗ ಕಡಿಮೆ ರೇಟಿಗೆ ಕೊಟ್ಟಿದ್ದಿಯಾ ಅಂತಾ ಬೊಗಳುತ್ತಿಯಾ ಅಂತಾ ಅವಾಚ್ಯವಾಗಿ ಬೈದು, ಎಲ್ಲರೂ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ  ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ ಶಕ್ತಿನಗರ ಪೊಲಿಸ್ ಠಾಣಾ ಗುನ್ನೆ ನಂಬರ 90/2016 PÀ®A: 448,323,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ.
            ದಿನಾಂಕ:15.10.2016 ರಂದು ಮದ್ಯಾಹ್ನ 3.00 ಗಂಟೆಗೆ ರಾಯಚೂರು ರಿಮ್ಸ್ ಆಸ್ಪತ್ರೆಯಿಂದ ಪೋನಿನ ಮೂಲಕ ಮಾಹಿತಿ ತಿಳಿದು ಆಸ್ಪತ್ರೆಗೆ ಬೇಟಿ ನೀಡಿ, ಆಸ್ಪತ್ರೆಯಲ್ಲಿ ಹಾಜರಿದ್ದ ಫಿರ್ಯಾದಿ ಸಿದ್ದಪ್ಪಗೌಡ ಚೇಗುಂಟಾ ಈತನು ಹೇಳಿಕೆ ಫಿರ್ಯಾದಿ  ನೀಡಿದ್ದು. ಅದರ ಸಾರಾಂಶವೇನೆಂದರೆ, ಆರೋಪಿ ಶಿವಲಿಂಗಸೂಗೂರಯ್ಯಸ್ವಾಮಿ ತಂದೆ ರಾಚೋಟಯ್ಯ ಸಾ:ಕೆಪಿಸಿ ಕಾಲೋನಿ ಶಕ್ತಿನಗರ  ಈತನಿಂದ ಬೇಲಿಬೆಂಚಿ ಸೀಮಾಂತರದಲ್ಲಿ 8 ಎಕರೆ ಜಮೀನನ್ನು 38 ಲಕ್ಷಕ್ಕೆ ಖರೀದಿಸಿದ್ದು,  ಈಗ್ಗೆ 6 ತಿಂಗಳಿನಿಂಧ ಸದರಿ ಆರೋಪಿತನು ತಾನು ಮಾರಾಟ ಮಾಡಿದ ಜಮೀನು ತೀರಾ ಕಡಿಮೆ ರೇಟಿನಲ್ಲಿ ಖರೀದಿಸಿದ್ದಿಯಾ ಪುನಾಃ ವಾಪಸ್ ಕೊಡು ಅಂತಾ ಕೇಳಿದ್ದಕ್ಕೆ ಫಿರ್ಯಾದಿದಾರನು ಸಿಟ್ಟು ಮಾಡಿದ್ದು, ಅದೇ ವೈಷಮ್ಯದಿಂದ ಇಂದು ದಿನಾಂಕ: 15.10.2016 ರಂದು ಮದ್ಯಾಹ್ನ 12.40 ಗಂಟೆ ಸುಮಾರಿಗೆ ಫಿರ್ಯಾದಿಯು ದೇವಸೂಗೂರಿನ ಮಾಲಪ್ಪ ಎಲೆಕ್ಟ್ರಿಕಲ್ ಅಂಗಡಿ ಮುಂದೆ ನಿಂತುಕೊಂಡಿದ್ದಾಗ ಶಿವಲಿಂಗಸೂಗೂರಯ್ಯಸ್ವಾಮಿ ತಂದೆ ರಾಚೋಟಯ್ಯ ಸಾ:ಕೆಪಿಸಿ ಕಾಲೋನಿ ಶಕ್ತಿನಗರ  ಮತ್ತು ಇತರೆ 2 ಜನಸೇರಿ ಈತನು ಏನಲೇ ಖರೀದಿ ಮಾಡಿದ ಹೊಲವನ್ನು ವಾಪಸ್ ಕೊಡುವದಿಲ್ಲ  ಅಂತಾ ಹೇಳಿ ಕಟ್ಟಿಗೆಯಿಂದ ಬಲಗೈ ಹಸ್ತಕ್ಕೆ ,ಎದೆಗೆ ಹೊಡೆದು ತರಚಿದ ಗಾಯಗೊಳಿಸಿ  ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದ ಇರುತ್ತದೆ  ಇದ್ದ ಫಿರ್ಯಾದಿ ಹೇಳಿಕೆ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆಯ ಗುನ್ನೆ ನಂಬರ 91/2016 PÀ®A: 323, 324,504,506 ಸಹಿತ 34 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇದೆ.

¥Éưøï zÁ½ ¥ÀæPÀgÀtzÀ ªÀiÁ»w:-

    ದಿ.15.10.2016 ರಂದು ಠಾಣಾ ವ್ಯಾಪ್ತಿಯಲ್ಲಿ ಬರುವ ಮಲ್ಕಾಪೂರು ಗ್ರಾಮದ ಸರಕಾರಿ ಶಾಲೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಖಚೀತ ಭಾತ್ಮಿ ಮೇರೆಗೆ ಪಿ.ಎಸ್. ಸಿಂಧನೂರು ಗ್ರಾಮೀಣ ಠಾಣೆ ರವರು ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿದ್ದು ದಾಳಿ ಕಾಲಕ್ಕೆ ಆರೋಪಿತರಾದ              1) ರಾಜಾವಲಿ ತಂದೆ ಮಾಬುಸಾಬ ಹೊಸಮನಿ 30 ವರ್ಷ, ಜಾ;-ಮುಸ್ಲಿಂ,;-ಒಕ್ಕಲುತನ, ಸಾ;-ಮಲ್ಕಾಪೂರು ಮತ್ತು ಇತರ 5 ಜನರನ್ನು,  ಮತ್ತು ನಗದು ಹಣ ಒಟ್ಟು 4,960/-ರೂಪಾಯಿ,ಹಾಗೂ 52-ಇಸ್ಪೇಟ್ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಮರಳಿ ಜೂಜಾಟದ ದಾಳಿ ಪಂಚನಾಮೆ, ಮುದ್ದೆಮಾಲು ಹಾಗೂ ಆರೋಪಿತರೊಂದಿಗೆ ಮದ್ಯಾಹ್ನ 3-30 ಗಂಟೆಗೆ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ಜ್ಞಾಪನ ಪತ್ರವನ್ನು ನೀಡಿದ್ದು. ದಾಳಿ ಪಂಚನಾಮೆ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.244/2016.ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

    ದಿನಾಂಕ 15-10-2016 ರಂದು ವಿರುಪಾಪೂರ ಸೀಮಾದಲ್ಲಿ ಬರುವ ವಡೆಹಳ್ಳದ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ  ಸಿಪಿಐ ಸಿಂಧನೂರು ರವರು ಸಿಬ್ಬಂದಿಯವರ ಸಂಗಡ ಹೋಗಿ 3.30 ಪಿಎಂ ಸುಮಾರಿಗೆ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿ ಅಮರೇಶ ತಂದೆ ಪಂಪನಗೌಡ ಮಾಲಿಪಾಟೀಲ್, ವಯ: 28 ವರ್ಷ, ಜಾ: ಲಿಂಗಾಯತ, :ಒಕ್ಕಲುತನ ಸಾ: ಬಸ್ಸಾಪೂರ .ಜೆ ತಾ: ಸಿಂಧನೂರು ಹಾಗೂ ಇತರೆ 12 ಜನರು ಮೇಲೆ ದಾಳಿ ಮಾಡಿ, ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 34,000/-ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು  ಬಂದು ದಾಳಿ ಪಂಚನಾಮೆ, ಮುದ್ದೆಮಾಲು ಮತ್ತು ಆರೋಪಿತರನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲು ಜ್ಞಾಪನಾ ಪತ್ರ ನೀಡಿದ್ದು ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ. 246/2016 ಕಲಂ 87 ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

            ದಿ:-15/10/2016 ರಂದು ಸಾಯಂಕಾಲ 16-00 ಗಂಟೆಗೆ ಸುಲ್ತಾನಪೂರ  ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ.ಬಳಗಾನೂರು  ರವರು  ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು  ಪಂಚರ ಸಮಕ್ಷಮಲ್ಲಿ  ದಾಳಿ ಮಾಡಿ  ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಆರೋಪಿ ಶರಣೇಗೌಡ ತಂದೆ ವಿರುಪಾಕ್ಷಿಗೌಡ 50 ಲಿಂಗಾಯತ ಮತ್ತು ಇತರೆ 6-ಜನ ಆರೋಪಿತರು, ನಗದು ಹಣ 2310/-ರೂ.ಗಳು, 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು, ದಾಳಿ ಪಂಚನಾಮೆಯನ್ನು ಹಾಜರು ಪಡಿಸಿದ್ದರ ಆಧಾರದ ಮೇಲಿಂದ ಬಳಗಾನೂರು ಪೊಲೀಸ್  ಠಾಣಾ ಗುನ್ನೆ ನಂ.148/2016.ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

    ದಿನಾಂಕ: 15-10-2016 ರಂದು  ಬೆಳಗ್ಗೆಯಿಂದ ಗಾಂಧಿನಗರದ ಸರ್ಕಾರಿ ಆಸ್ಪತ್ರೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಮಟಕಾ     ಜೂಜಾಟದ  ನಡೆದಿದೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ,ಎಸ್,ಐ ತುರುವಿಹಾಳ ಪೊಲೀಸ್ ಠಾಣೆ ರವರು ಸಿಬ್ಬಂಧಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ  ದಾಳಿ ಮಾಡಿ  ಆರೋಪಿತ 1]  §¸ÀªÀgÁd vÀAzÉ UÀÄgÀÄ°AUÀ¥Àà, ªÀ-30, eÁ:°AUÁAiÀÄvÀ, G: MPÀÌ®ÄvÀ£À ºÁUÀÆ ªÀÄmÁÌ §gÉAiÀÄĪÀÅzÀÄ, ¸Á: UÁA¢ü£ÀUÀgÀ  ಈತನನ್ನು  ದಸ್ತಗಿರಿ ಮಾಡಿ  ನಗದು ಹಣ ರೂ:780/- ರೂ.ಗಳು, ಮಟಕಾ ನಂಬರ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಆರೋಪಿ ನಂ 02] UÉÆëAzÀ¥Àà vÀAzÉ ²ªÀ¥Àà ªÀ : 45 eÁ : G¥ÁàgÀ G : MPÀÌ®ÄvÀ£À ºÁUÀÆ ªÀÄmÁÌ §gÉAiÀÄĪÀÅzÀÄ ¸Á : ªÉAPÀmÉñÀégÀ PÁåA¥ï vÁ : ¹AzsÀ£ÀÆgÀ  ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು,  ಪಿ.ಎಸ್.. ರವರು ದಾಳಿ ಪಂಚನಾಮೆಯ ವರದಿ ಮತ್ತು ಜಪ್ತಿ ಮಾಡಿದ ಮಾಲು ಹಾಗೂ ಆರೋಪಿಯನ್ನು ಒಪ್ಪಿಸಿದ್ದುದರ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ. 200/2016 ಕಲಂ. 78 (III) KP ACT  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ..    

               ದಿನಾಂಕ: 15-10-2016 ರಂದು ಆರೋಪಿತನು ಬೆಳಿಗ್ಗೆಯಿಂದ ವೆಂಕಟೇಶ್ವರ ಕ್ಯಾಂಪಿನ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ  ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಹೇಳುತ್ತಾ ಕೇವಲ ಅಧೃಷ್ಟದ ಮೇಲೆ ಆಡುವಂತೆ ಸಾರ್ವಜನಿಕರಿಗೆ ಮನವೋಲಿಸಿ 1-00 ರೂ ಗೆ, 80-00 ರೂಗಳಂತೆ  ಕೊಡುವುದಾಗಿ ಹೇಳಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಎ.ಎಸ್.ಐ(ವಿ) ರವರು ಸದರಿಯವನ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಲು  ಮಾನ್ಯ Addl JMFC ನ್ಯಾಯಾಲಯ ಸಿಂಧನೂರವರಿಗೆ ಪತ್ರವನ್ನು ಬರೆದುಕೊಂಡು ಪರವಾನಿಗೆ ಬಂದ ನಂತರ ಬೆಳಿಗ್ಗೆ 11-45 ಗಂಟೆಗೆ ಆರೋಪಿತನು ಭಾತ್ಮಿ ಸ್ಥಳದಲ್ಲಿ ನಿಂತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ ಡಿಎಸ್ ಪಿ & ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಂತೆ ಎ.ಎಸ್.ಐ vÀÄgÀÄ«ºÁ¼À ರವರು ಸಿಬ್ಬಂದಿಯವ ಸಹಕಾರದಿಂದ ಪಂಚರ ಸಮಕ್ಷಮ ದಾಳಿ ನಡೆಯಿಸಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ.980  ಮತ್ತು 1 ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ನಂತರ ಸದರಿಯವನಿಗೆ ಬರೆದ ಮಟ್ಕಾ ಪಟ್ಟಿ & ಹಣವನ್ನು ಯಾರಿಗೆ ಕೊಡುತ್ತೀಯಾ ಅಂತಾ ಕೇಳಲು ಆರೋಪಿ ನಂ.2 ) ±ÀgÀt¥Àà zÁ¸À£Á¼À ¸Á:ªÉÄʯÁ¥ÀÄgÀ vÁ:UÀAUÁªÀw f:PÉÆ¥Àà¼À.ಈತನಿಗೆ ಕೊಡುವುದಾಗಿ ಹೇಳಿದ್ದರಿಂದ ಆರೋಪಿ ನಂ.1 UÉÆëAzÀ¥Àà vÀAzÉ ²ªÀ¥Àà, ªÀ-45, eÁ:G¥ÁàgÀ, G:PÀÆ°,  ¸Á: ªÉAPÀmÉñÀégÀ PÁåA¥ï vÁ:¹AzsÀ£ÀÆgÀÄ ಈತನಿಗೆ ದಸ್ತಗಿರಿ ಮಾಡಿಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಜಪ್ತಿ ಮಾಡಿದ ಮಾಲು ಹಾಗೂ ದಾಳಿ ಪಂಚನಾಮೆಯ ವರದಿಯನ್ನು ಒಪ್ಪಿಸಿದ್ದುದರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ, ಗುನ್ನೆ ನಂ.201/2016 ಕಲಂ.78 (III) KP ACT  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.   
 
           ದಿನಾಂಕ: 15-10-2016 ರಂದು  ಬೆಳಗ್ಗೆಯಿಂದ ಭೋಗಾಪುರ ಗ್ರಾಮದ ಆರೋಪಿತನ ಹೊಟೆಲ್ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ªÀÄÄzÀÝ¥Àà @ ªÀÄÄzÀÝtÚ vÀAzÉ ²ªÀ¥Àà ¥ÀUÀqÀ¢¤ß, ªÀ-25, eÁ:£ÁAiÀÄPÀ, G: ºÉÆmɯï PÉ®¸ÀÀ ºÁUÀÆ ªÀÄmÁÌ §gÉAiÀÄĪÀÅzÀÄ, ¸Á: ¨sÉÆÃUÁ¥ÀÄgÀ vÁ:¹AzsÀ£ÀÆgÀÄ FvÀ£ÀÄ  ನಿಂತುಕೊಂಡು   ತನ್ನ ಸ್ವಂತ ಲಾಭಕ್ಕಾಗಿ  ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಹೇಳುತ್ತಾ ಕೇವಲ ಅಧೃಷ್ಟದ ಮೇಲೆ ಆಡುವಂತೆ ಸಾರ್ವಜನಿಕರಿಗೆ ಮನವೋಲಿಸಿ 1-00 ರೂ ಗೆ, 80-00 ರೂಗಳಂತೆ  ಕೊಡುವುದಾಗಿ ಹೇಳಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಮಾಹಿತಿ ಬಂದ ಮೇರೆಗೆ ಎ,ಎಸ್,ಐ ರವರು  ಸದರಿಯವನ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಲು ಮಾನ್ಯ ಹೆಚ್ಚುವರಿ ಪ್ರಥಮ ದರ್ಜೇಯ ನ್ಯಾಯಿಕ ದಂಡಾಧಿಕಾರಿಗಳು ಸಿಂಧನೂರವರಿಗೆ ಪತ್ರವನ್ನು ಬರೆದುಕೊಂಡು ಕಳುಹಿಸಿ ಪರವಾನಿಗೆ ಬಂದ ನಂತರ  ಮದ್ಯಾಹ್ನ 1-00 ಗಂಟೆಗೆ ಆರೋಪಿತನು ಭೋಗಾಪುರ ಗ್ರಾಮದ ಆರೋಪಿತನ ಹೊಟೆಲ್ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ  ಆರೋಪಿತನು  ನಿಂತುಕೊಂಡು   ಸಾರ್ವಜನಿಕ ರಸ್ತೆಯಲ್ಲಿ ನಿಂತುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾಗ  ಎ ಎಸ್.ಐ  vÀÄgÀÄ«ºÁ¼À gÀªÀgÀÄ ಮತ್ತು ಸಿಬ್ಬಂದಿಯವಸಹಕಾರದೊಂದಿಗೆ ಹಾಗೂ ಇಬ್ಬರು  ಪಂಚರ ಸಮಕ್ಷಮ ದಾಳಿ ನಡೆಯಿಸಿ ಆರೋಪಿತನನ್ನು ದಸ್ತಗಿರಿ ಮಾಡಿ ವಶಕ್ಕೆ ತೆಗೆದುಕೊಂಡು ಅವನಿಂದ ನಗದು ಹಣ ರೂ:725 ಮತ್ತು 1 ಮಟಕಾ ನಂಬರ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಆರೋಪಿ ನಂ 02 zÀÄgÀUÀ¥Àà ªÀ : 40 ¸Á : UÀeÉÃAzÀæUÀqÀ vÁ : gÉÆÃt f: UÀzÀUÀ ªÉÆà £ÀA : 9141742754 (§ÄQÌ)ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ಸದರಿಯವನನ್ನು ದಸ್ತಗೀರಿ ಮಾಡಿ ವಶಕ್ಕೆ ತೆಗೆದುಕೊಂಡು ಮದ್ಯಾಹ್ನ 2-30 ಗಂಟೆಗೆ ಠಾಣೆಗೆ ಬಂದು ವಿವರವಾದ ದಾಳಿ ಪಂಚನಾಮೆಯ ವರದಿ ಮತ್ತು ಜಪ್ತಿ ಮಾಡಿದ ಮಾಲು ಹಾಗೂ ಆರೋಪಿಯನ್ನು ಒಪ್ಪಿಸಿದ್ದುದರ ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ. 202 /2016 ಕಲಂ. 78 (III) KP ACT  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.    

ಯು.ಡಿ.ಆರ್. ಪ್ರಕರಣದ ಮಾಹಿತಿ:-
                     ದಿ.16.10.2016 ರಂದು ಬೆಳಿಗ್ಗೆ 7 ಗಂಟೆಗೆ ಪಿರ್ಯಾದಿ ಶ್ರೀ.ಗುತ್ತಲ ಸತ್ಯನಾರಾಯಣ ಸಾ;-ರಾಮರೆಡ್ಡಿ ಕ್ಯಾಂಪ್ ಈತನು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೇಂದರೆ, ತನ್ನ ತಂದೆ ತಾಯಿಯವರಿಗೆ ತಾವು ಮೂರು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದು, ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದು ಗಂಡನ ಮನೆಯಲ್ಲಿದ್ದು, ಅಣ್ಣ ಕೊಂಡಯ್ಯನು ತೀರಿಕೊಂಡಿದ್ದು. ತಾನು ಮತ್ತು ಅಣ್ಣ ಸುಬ್ಬರಾವು ಇಬ್ಬರು ಬೇರೆ ಬೇರೆ ಕುಟುಂಭ ಸಮೇತ ವಾಸವಾಗಿದ್ದು ನಮ್ಮ ತಂದೆ ಮೃತ ವೆಂಕಟರಾವು ಈತನು ನನ್ನ ಹತ್ತಿರ ಇದ್ದು, ಈತನಿಗೆ ಸುಮಾರು 4 ವರ್ಷಗಳಿಂದ ಹೊಟ್ಟೆಬೇನೆ ಇದ್ದು, ಬಳ್ಳಾರಿ, ಸಿಂಧನೂರು ಮತ್ತು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದರೂ ಕಡಿಮೆಯಾಗಿರಲಿಲ್ಲಾ. ವೀಪರೀತ ಹೊಟ್ಟೆ ಬೇನೆ ಬಂದಾಗ ನಾನು ಸಾಯಬೇಕು ಇರಬಾರದೆ ಅಂತಾ ಅನ್ನುತ್ತಿದ್ದನು ಆಗ ನಾನು ಅಣ್ಣ ಸುಬ್ಬರಾವು ಔಷದಿ ಕೊಟ್ಟು ಸಮಧಾನ ಪಡಿಸುತ್ತಿದ್ದೆವು, ದಿ,15.10.2016 ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿಕೊಂಡಿದ್ದೆವು. ನಮ್ಮ ತಂದೆ ಬೇರೊಂದು ಕೋಣೆಯಲ್ಲಿ ಮಲಗಿದ್ದನು ರಾತ್ರಿ 1-30 ಗಂಟೆ ಸುಮಾರಿಗೆ ಹೊಟ್ಟೆಬೇನೆ ಕಾಣಿಸಿಕೊಂಡಿದ್ದರಿಂದ ವಿಷ ಸೇವನೆ ಮಾಡಿ ವಾಂತಿ ಮಾಡಿಕೊಳ್ಳುತ್ತಿರುವಾಗ ಸಿಂಧನೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣಮುಖನಾಗದೆ ಬೆಳಗಿನ ಜಾವ 3-45 ಗಂಟೆಗೆ ಮೃತಪಟ್ಟಿರುತ್ತಾನೆ ಮೃತ ನನ್ನ ತಂದೆಯ ಮರಣದಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ:25/2016. ಕಲಂ.174 ಸಿ.ಆರ್.ಪಿ.ಸಿ.ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
                                        ''ರೈತ ಆತ್ಮಹತ್ಯೆ''
ದಿನಾಂಕ-16/10/2016 ರಂದು ಬೆಳೆಗ್ಗೆ 10-00 ಗಂಟೆಗೆ ಪಿರ್ಯಾದಿ ನಂದಪ್ಪ ತಂದೆ ನಾಗಣ್ಣ ಕಂಪ್ಲಿ 52 ವರ್ಷ ಒಕ್ಕಲುತನ ಜಾ: ಭೋವಿ ಸಾ: ಜಂಗಮರಹಟ್ಟಿ FvÀ£ÀÄ  ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರನಿಗೆ ನಾಲ್ಕೂ ಜನ ಗಂಡು ಮಕ್ಕಳಿದ್ದು ಮೃತ ಶಂಕ್ರಪ್ಪ ತಂದೆ ನಂದಪ್ಪ ಕಂಪ್ಲಿ 27 ವರ್ಷ ಒಕ್ಕಲುತನ ಜಾ: ಭೋವಿ ಸಾ: ಜಂಗಮರಹಟ್ಟಿ ಈತನೆ ಹಿರಿಯ ಮಗನಿದ್ದು ಮನೆಯ ಸಂಪೂರ್ಣ ಜವಾಬ್ದಾರಿ ಈತನ ಮೇಲಿದ್ದು ಈತನ ತಾಯಿ ಹೆಸರಿನಲ್ಲಿ ಜಂಗಮರಹಟ್ಟಿ ಸೀಮಾ ಸರ್ವೆ ನಂಬರ 8 ರಲ್ಲಿ 2 ಎಕರೆ 16 ಗುಂಟೆ ಜಮೀನು ಇದ್ದು ಈ ಜಮೀನನ್ನು ಮತ್ತು ಬೇರೆಯವರ 8-10 ಎಕರೆ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುತ್ತಾನೆ, ಕಳೆದ ವರ್ಷ ಮಳೆ ಸರಿಯಾಗಿ ಬಾರದೆ ಹೊಲದ ನಿರ್ವಹಣೆ ಕುಟುಂಬ ನಿರ್ವಹಣೆಗಾಗಿ ಸಿಂಧನೂರನ ಬೀಳಿಗಿ ಪಟ್ಟಣ ಬ್ಯಾಂಕಿನಲ್ಲಿ 30 ಸಾವಿರ ಸಾಲ ಮತ್ತು ಅಂದಾಜು ಎರಡುವರೆ ಲಕ್ಷ ರೂಪಾಯಿ ಅಲ್ಲಲ್ಲಿ ಪರಿಚಯಸ್ಥರಲ್ಲಿ ಕೈಗಡ ರೀತಿಯ ಹಣವನ್ನು ಪಡೆದುಕೊಂಡಿದ್ದು ಬೆಳೆಬಾರದೆ ಸಾಲ ಜಾಸ್ತಿಯಾಗಿದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಅದೇ ಚಿಂತೆಯಲ್ಲಿಯೆ ದಿನಾಂಕ-15/10/2016 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಮನೆಯಿಂದ ಹೊಲಕ್ಕೆ ಹೋಗಿ ಆಶಾಬೀ ಸುಲ್ತಾನಪೂರ ಇವರ ಹೊಲದ ಬದುವಿಗೆ ಇದ್ದ ಬನ್ನಿ ಗಿಡಕ್ಕೆ ತನ್ನ ಲುಂಗಿಯಿಂದ ಉರುಲು ಹಾಕಿಕೊಂಡು ಮೃತಪಟ್ಟಿರಬಹುದು ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ ಯುಡಿಆರ್ ನಂ.15/2016.ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
           gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :16.10.2016 gÀAzÀÄ 69 ¥ÀææPÀgÀtUÀ¼À£ÀÄß ¥ÀvÉÛ ªÀiÁr  9,100/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.