Thought for the day

One of the toughest things in life is to make things simple:

7 Nov 2016

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
    
ಹಲ್ಲೆ ಪ್ರಕರಣಗಳ ಮಾಹಿತಿ:-    
     ದಿ.05.11.2016 ರಂದು ಸಂಜೆ 6-30 ಗಂಟೆಗೆ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 161/2016.ನೇದ್ದನ್ನು ವಸೂಲಾಗಿದ್ದು ಸಾರಾಂಶವೇನೆಂದರೆ, ¦üAiÀiÁð¢ ಶ್ರೀ.ಕೆ.ಗಂಗಾಧರ ತಂದೆ ಕೃಷ್ಣರಾವು 60 ವರ್ಷ, ಒಕ್ಕಲತನ,ಸಾ:-ಬೂದಿವಾಳ ಕ್ಯಾಂಪ್ ತಾ:-ಸಿಂಧನೂರು ತನಗೆ ಬೂದಿವಾಳ ಕ್ಯಾಂಪ್ ಏರಿಯಾದಲ್ಲಿ ಬರುವ ಸೋಮಲಾಪೂರು ಸೀಮಾಂತರದಲ್ಲಿ ಜಮೀನು ಸರ್ವೆ ನಂ.70 ರಲ್ಲಿ ವಿಸ್ತಿರ್ಣ 00-04 ಗುಂಟೆ ಜಾಗೆ ಇದ್ದು, ಅದರಲ್ಲಿ ಮನೆಯನ್ನು ಕಟ್ಟಿಕೊಂಡು  ವಾಸವಾಗಿರುತ್ತೇನೆ. ಆರೋಪಿತರಾದ ಕೆ.ವೀರವೆಂಕಟಸುಬ್ಬರಾವು ತಂದೆ ಕೃಷ್ಣರಾವ್ ಹಾಗೂ ಇತರೆ 5 ಜನರು ಸೇರಿ ದಿ.04.04.2016 ರಂದು ಬೆಳಿಗ್ಗೆ 8-30 ಗಂಟೆಗೆ ತಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ತನ್ನನ್ನು ತಡೆದು ನಿಲ್ಲಿಸಿ,ತನ್ನ ಜಾಗೆಯಲ್ಲಿ ದಾರಿಯನ್ನು ಕೊಡುವಂತೆ ಒತ್ತಾಯ ಮಾಡಿದ್ದು,ಅಲ್ಲದೆ ದಾರಿಯನ್ನು ಕೊಡದಿದ್ದಲ್ಲಿ ಹೇಗೆ ಜೀವನ ನಡೆಸುತ್ತೀರಿ ಅಂತಾ ಬೆದರಿಕೆ ಹಾಕಿ ‘’ಲಂಜಕೊಡಕಾ’’ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆಬಡೆ ಮಾಡಿ ತನ್ನ ಕೈಗೆ ಚೂರಿದ್ದರಿಂದ ತನಗೆ ಚೂರಿದ ಗಾಯಗಳಾಗಿದ್ದು, ನಂತರ ಕಟ್ಟಿಗೆಯಿಂದ ಹೊಡೆದು ಒಳಪೆಟ್ಟುಗೊಳಿಸಿ, ತನ್ನ ಕಂಪೌಂಡಿಗೆ ಹಾಕಿದ ಶಾಹಬಾದಿ ಬಂಡೆಗಳನ್ನು ಹೊಡೆದು  ಸುಮಾರು 10 ಸಾವಿರ ರೂಪಾಯಿ ಬೆಲೆಬಾಳುವದನ್ನು ಲುಕ್ಸಾನು ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ   ಪಿ.ಎಸ್.. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು  ಅಪರಾಧ ಸಂಖ್ಯೆ 267/2016.ಕಲಂ.    U-s 323, 341, 427, 447, 504, 506 R-w 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

ವರದಕ್ಷಿಣ ಪ್ರಕರಣಗಳ ಮಾಹಿತಿ. .    

      ದಿ.-05/11/2016 ರಂದು 20-00 ಗಂಟೆಗೆ  ಪಿರ್ಯಾದಿದಾರಳಾದ ಶ್ರೀಮತಿ ನಾಗಲಕ್ಷ್ಮಿ ಗಂಡ ಪಿ.ಬ್ರಹ್ಮಯ್ಯ @ ಶ್ರೀನಿವಾಸ 28 ವರ್ಷಜಾ:- ಕಮ್ಮ ಗೃಹಣಿ ಸಾ: ಬಾಲಯ್ಯ ಕ್ಯಾಂಪ್ ತಾ;-ಸಿಂಧನೂರು. ರವರು ಲಿಖಿತ ದೂರು  ಹಾಜರು ಪಡಿಡಸಿದ್ದು.  ಸಾರಾಂಶವೆನೆಂದರೆ ಪಿರ್ಯಾದಿದಾರಳನ್ನು ಬಾಲಯ್ಯ ಕ್ಯಾಂಪಿನ ಪಿ.ಬ್ರಹ್ಮಯ್ಯ @ ಶ್ರೀನಿವಾಸ ಈತನೊಂದಿಗೆ ದಿ;-18/03/2003 ರಂದು ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ಆರೋಪಿತರಾದ ಪಿ.ಸುಬ್ಬಲಕ್ಷ್ಮಿ ಗಂಡ ರಾಮುಲು 60 ವರ್ಷ ಹಾಗೂ ಇತರೆ 4 ಜನರು ಪಿರ್ಯಾದಿದಾರಳ ಮನೆಯವರ ಕಡೆಯಿಂದ ಮದುವೆಯ ಕಾಲಕ್ಕೆ ವರದಕ್ಷಣೆ ರೂಪದಲ್ಲಿ ಒಂದು ಲಕ್ಷ ರೂಪಾಯಿ ಹಣ ಮತ್ತು    10 ತೊಲೆ ಬಂಗಾರ ಹಾಗೂ ಒಂದು ಲಕ್ಷ ರೂಪಾಯಿ ಬೆಲೆಬಾಳುವ ಸಾಮಾನುಗಳನ್ನು ಪಡೆದುಕೊಂಡಿದ್ದು ಇರುತ್ತದೆ. ಮದುವೆಯಾದ 3-4 ವರ್ಷಗಳವರೆಗೆ ಗಂಡ ಹೆಂಡತಿ ಅನ್ಯೂನ್ಯವಾಗಿದ್ದು, ಮದ್ಯೆ ಪಿರ್ಯಾದಿದಾರಳಿಗೆ ಇಬ್ಬರು ಮಕ್ಕಳಾಗಿರುತ್ತಾರೆ, ನಂತರ ದಿನಗಳಲ್ಲಿ ಆರೋಪಿತರು ಪಿರ್ಯಾದಿದಾರಳಿಗೆ ಮದುವೆಯಲ್ಲಿ ವರದಕ್ಷಿಣೆಯನ್ನು ಕಡಿಮೆ ಕೊಟ್ಟಿದ್ದಾರೆ ಇನ್ನೂ ಹೆಚ್ಚಿನ ವರದಕ್ಷಣೆ ಹಣವನ್ನು ತವರು ಮನೆಯಿಂದ ತೆಗೆದುಕೊಂಡು ಬರುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದು ಇರುತ್ತದೆ. ದಿನಾಂಕ-08/10/16 ರಂದು ರಾತ್ರಿ 8-00 ಗಂಟೆ ಸುಮಾರಿಗೆ   ಆರೋಪಿತರು ಪಿರ್ಯಾದಿದಾರಳೊಂದಿಗೆ ಜಗಳ ತೆಗೆದು ತನ್ನ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಪಿರ್ಯಾದಿದಾರಳನ್ನು ಮನೆಯಿಂದ ಹೊರಗೆ ಹಾಕಿದ್ದು  ಪಿರ್ಯಾದಿದಾರಳು ದೂರು ಸಲ್ಲಿಸಲು ಇಚ್ಚಿಸಿದಾಗ ಗ್ರಾಮದ ಹಿತೈಷಿಗಳು ಸೇರಿಕೊಂಡು ಆರೋಪಿತರಿಗೆ ಬುದ್ದಿ ಮಾತು ಹೇಳಿ ಪಿರ್ಯಾದಿದದಾರಳಿಗೆ ತವರು ಮನೆಯಲ್ಲಿ ಇರಲು ತಿಳಿಸಿದ್ದರಿಂದ ಪಿರ್ಯಾದಿದಾರಳು ತವರು ಮನೆಯಲ್ಲಿಯೆ ಇದ್ದಳು. ದಿನಾಂಕ-03/11/2016 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿರುವಾಗ ಮೇಲ್ಕಂಡ ಆರೋಪಿತರು ಪಿರ್ಯಾದಿ ತಂದೆಯ ಮನೆಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರಳೊಂದಿಗೆ ಜಗಳ ತೆಗೆದು ಹೆಚ್ಚಿನ ವರದಕ್ಷಿಣೆ ತೆಗೆದುಕೊಂಡು ಬರುವಂತೆ ನಿನ್ನನ್ನು ಮನೆಯಿಂದ ಹೊರಗೆ ಹಾಕಿದರು ಸಹ ನೀನು ಮರಳಿ ಹಣವನ್ನು ತೆಗೆದುಕೊಂಡು ಬರದೆ ನೀನ್ನ ತವರು ಮನೆಯಲ್ಲಿಯೆ ಇದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೂದಲು, ಜಡೆಯನ್ನು,ಸೀರೆ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿದ್ದ  ಲಿಖಿತ ಪಿರ್ಯಾದಿ ಮೇಲಿಂದ     ಪಿ.ಎಸ್.. ಬಳಗಾನೂರು ಪೊಲೀಸ್ ಠಾಣಾ ರವರು ಗುನ್ನೆ ನಂ-158/2016 ಕಲಂ-504,506,323,448,498(),ಸಹಿತ 149 ಐಪಿಸಿ ಮತ್ತು 3 & 4 ಡಿಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.




     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :06.11.2016 gÀAzÀÄ 30 ¥ÀææPÀgÀtUÀ¼À£ÀÄß ¥ÀvÉÛ ªÀiÁr  4100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.