¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ
ದಿನಾಂಕ:16.11.2016 ರಂದು ಸಂಜೆ 4.30 ಗಂಟೆ ಸುಮಾರಿಗೆ ಪಿರ್ಯಾದಿದಾರಾದ ®PÀÌ¥Àà vÀAzÉ
ªÀÄÄzÀÝ¥Àà ªÀAiÀĸÀÄì:20 ªÀµÀð eÁ: PÀÄgÀħgÀ G: MPÀÌ®ÄvÀ£À ¸ÀD: eÉPÉÌgÀªÀÄqÀÄ ರವರು ಮತ್ತು ಆತನ ತಂದೆ ಮೃತ ಮುದ್ದಪ್ಪ ಕೂಡಿ ತಮ್ಮ ಮೋಟಾರ ಸೈಕಲ್
ನಂ. ಕೆ.ಎ-36/ಈ.ಹೆಚ್-5775 ನೇದ್ದನ್ನು ತಗೆದುಕೊಂಡು ಕೆಲಸದ
ನಿಮಿತ್ಯ ಮುದಗಲ್ಲಗೆ ಬರುವಾಗ ಮೋಟಾರ ಸೈಕಲ್ಲನ್ನು ಪಿರ್ಯಾದಿ ನಡೆಸಿಕೊಂಡು ಬರುತ್ತಿದ್ದಾಗ ಬಾಬನ
ಕಟ್ಟೆ ದಾಟಿದ ಮೇಲೆ ಶಾಲೆ ಕ್ರಾಸ ಹತ್ತಿರ ನಿದಾನವಾಗಿ ರಸ್ತೆ ಎಡಬಾಜು ನಡೆಸಿಕೊಂಡು ಹೋಗುವಾಗ
ಎದರುಗಡೆ ಆರೋಪಿ ನೀಲಕಂಠಪ್ಪ ಇತನು ತನ್ನ ಮೋಟಾರ ಸೈಕಲ್ ನಂ. ಕೆ.ಎ-28/ಈ.ಎಫ್-9278 ನೇದ್ದನ್ನು ಅತೀವೇಗ & ಅಲಕ್ಷತನದಿಂದ ನಡೆಸಿಕೊಂಡು ನಿಯಂತ್ರಣ ಮಾಡದೇ
ಪಿರ್ಯಾದಿ ಮೋಟಾರ ಸೈಕಲಗೆ ಟಕ್ಕರ ಮಾಡಿದ್ದರಿಂದ ಟಕ್ಕರ ಮಾಡಿದ ರಭಸಕ್ಕೆ ಮೃತ ಮುದ್ದಪ್ಪ ಇತನು
ಮೋಟಾರ ಸೈಕಲ್ ಮೇಲಿಂದ ಪುಟಿದು ಕೆಳಗೆ ಬಿದ್ದಿದ್ದರಿಂದ ಆತನ ತಲೆಯ ಹಿಂದೆ ಬಲವಾದ ಒಳಪೆಟ್ಟಾಗಿ
ಬಾರಿ ರಕ್ತಗಾಯವಾಗಿದ್ದು ಮತ್ತು ಮೂಗಿನ ಮೇಲೆ ಬಾರಿ ಒಳಪೆಟ್ಟು ರಕ್ತಗಾಯವಾಗಿದ್ದು ಇರುತ್ತದೆ. &
ಪಿರ್ಯಾದಿಗೆ ಸಾದಾ ಗಾಯ ಹಾಗೂ ಆರೋಪಿತನಿಗೆ ಸಹ
ಗಾಯಗಳಾಗಿದ್ದು ಇರುತ್ತದೆ. ಎಲ್ಲರಿಗೂ ಅಂಬುಲೆನ್ಸ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ತಂದಾಗ ಮುದ್ದಪ್ಪ ಇತನು
ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪಿ.ಎಸ್.ಐ. ªÀÄÄzÀUÀ¯ï ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂಬರ 160/2016 PÀ®A 279, 304 (ಎ) L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :17.11.2016 gÀAzÀÄ 40 ¥ÀææPÀgÀtUÀ¼À£ÀÄß ¥ÀvÉÛ ªÀiÁr 5700/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.