Thought for the day

One of the toughest things in life is to make things simple:

29 Nov 2016

Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w.

ದಿನಾಂಕ 27-11-2016 ರಂದು  ಸಿಂಧನೂರ ರಾಯಚೂರ ರಸ್ತೆಯ  ನಗರಸಭೆಯ ಹತ್ತಿರದ ಶ್ರೀ ದೇವಿ ಬೇಕರಿಯ ಮುಂದಿನ ರಸ್ತೆಯಲ್ಲಿ  ಒಬ್ಬ  ಬೂಲೆರೋ ಪಿಕ್ ಅಪ್  ಗೂಡ್ಸ್ ಅಟೊ ನಂ ಕೆಎ 32-ಸಿ 2485 ನೆದ್ದರ ಚಾಲಕನಾದ ಖಾಜಾಸಾಬ ವಯ 25 ಸಾ: ಕಲ್ಬುರ್ಗಿ ತನ್ನ ಗೂಡ್ಸ್ ಅಟೋವನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಯಾವೂಧೆ ಸಿಗ್ನಲ್ ನಿಡದೆ ಒಮ್ಮೆ ಬ್ರೆಕ್  ಹಾಕಿದ್ದರಿಂದ ಹಿಂದೆ ಹೊರಟ ಫಿರ್ಯಾದ ವಿರೇಶನು ತನ್ನ ಮೋಟಾರ್ ಸೈಕಲ್ಲ ನಂ  ಕೆಎ 36-ಇಬಿ- 7870 ನೆದ್ದು ಗೂಡ್ಸ್ ಅಟೋಗೆ  ತಾಗಿದ್ದರಿಂದ  ಮೋಟಾರ್ ಸೈಕಲ್ ಸವಾರ ಕೆಳಗೆ ಬಿಳಲು ಆತನ ಮೇಲಿ ದವಡೆಯ ಎರಡು ಹಲ್ಲುಗಳು ಬಿದ್ದಿದ್ದು , ತುಟಿಗೆ ತೆರಚಿದ ರಕ್ತಗಾಯವಾಗಿದ್ದು ಮತ್ತು ಬಲಗಾಲಿ ಓಳಪೆಟ್ಟಾಗಿದ್ದು ಸದರಿ ಹೆಳಿಕೆ ಫಿರ್ಯಾದಿ  ಕೊಟ್ಟಿದ್ದು ಸದರಿ ಸಾರಂಶದ ಮೇಲಿಂದ ಪಿ.ಎಸ್.. ಸಿಂಧನೂರು ಸಂಚಾರ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂ   72/2016 ಕಲಂ 279, 338 , ಪಿ ಸಿ  ನೇದ್ದರಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


     ¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :28.11.2016 gÀAzÀÄ 201 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.