Thought for the day

One of the toughest things in life is to make things simple:

17 Feb 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-


     ªÀÄ»¼É CvÀä ºÀvÉå ¥ÀæPÀgÀtzÀ ªÀiÁ»w:-
     ದಿನಾಂಕ.16.02.2017 ರಂದು ಸಾಯಂಕಾಲ 5-00 ಗಂಟೆಗೆ ಪಿರ್ಯಾದಿ ®Qëöä UÀAqÀ CA§æAiÀÄå vÀÄ¥ÀàzÀªÀgï, 45 ªÀµÀð, eÁ-£ÁAiÀÄPÀ, G-PÀÆ° PÉ®¸À, ¸Á-°AUÀzÀ½î. FvÀನು ತನ್ನ ಗಂಡನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ, ದಿನಾಂಕ.16.02.2017 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿ ®QëöäFPÉAiÀÄÄ ಶೇಂಗಾ ಕಿತ್ತಲು ತಮ್ಮ ಹೊಲಕ್ಕೆ ಹೋಗಿದ್ದು, ಮನೆಯಲ್ಲಿ ತನ್ನ ಮಗಳಾದ ಮಾನಮ್ಮಳಿದ್ದು, ಮದ್ಯಾಹ್ನ 2-00 ಗಂಟೆ ಸುಮಾರಿಗೆ ಪಿರ್ಯಾದಾರಳು ಮನೆಗೆ ಬಂದು ನೋಡಲು ತನ್ನ ಮಗಳಾದ ಮಾನಮ್ಮ ಈಕೆಯು ಮನೆಯಲ್ಲಿ ಉರುಲು ಹಾಕಿಕೊಂಡಿದ್ದನ್ನು ನೋಡಿ ತನ್ನ ಅಳಿಯನು ತನ್ನ ಮಗಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದು ಕಿರುಕುಳ ತಾಳಲಾರದೆ ಆತ್ಮಹತ್ಯ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಳಿಯನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಮನವಿ ಇರುತ್ತದೆ ಅಂತಾ ಇದ್ದ ಗಣಕೀಕೃತ ಪಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. ಗುನ್ನೆ ನಂ.21/2017 ಕಲಂ.498(),306  ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:_
     ದಿನಾಂಕ 16/02/17 ರಂದು ನೀರಮಾನವಿ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆಯ ಬಂದೋಬಸ್ತ ಕರ್ತವ್ಯದಲ್ಲಿದ್ದಾಗ ಜಾತ್ರೆ ನಿಮಿತ್ಯ ಗ್ರಾಮದಲ್ಲಿ ಹಾಗೂ ಗ್ರಾಮದ ಸುತ್ತ ಮುತ್ತ 8 ಕಿ.ಮೀ ವ್ಯಾಪ್ತಿಯಲ್ಲಿ ಮಧ್ಯ ನಿಷೇಧವಿದ್ದರೂ ಸಹ ಸದರಿ ಗ್ರಾಮಕ್ಕೆ 3 ಕಿ.ಮೀ ಅಂತರದಲ್ಲಿ ಇರುವ ಕಪಗಲ್ ಗ್ರಾಮದ ಬೆಟದೂರ  ಕ್ರಾಸ್ ಹತ್ತಿರ  ಸಾರ್ವಜನಿಕ ಸ್ಥಳವೊಂದರಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ನೆಡೆದ ಬಗ್ಗೆ ಮಾಹಿತಿ ಬಂದ ಕಾರಣ ²æà ªÀÄAdÄ£ÁxÀ J¸ï. ¦.J¸ï.L ªÀiÁ£À« gÀªÀgÀÄ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ  ಹೋಗಿ  15.00  ಗಂಟೆಗೆ ದಾಳಿ ಮಾಡಿ ದಾಗ  ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಪೈಕಿ ಆರೋಪಿ ನಂ 1] ಬಸವರಾಜ ತಂದೆ ಶಿವಪ್ಪ ವಡ್ಡರ್, 40 ವರ್ಷ, ಒಕ್ಕಲುತನ ಸಾ: ಬೊಮ್ಮನಾಳ ಹಾ.. ರಾಧಾ ಕೃಷ್ಣ ಕ್ಯಾಂಪ್ ತಾ: ಮಾನವಿ
 ಈತನು ಸಿಕ್ಕಿ  ಬಿದ್ದಿದ್ದು ಅಲ್ಲಿ ನಿಂತಿದ್ದ ಸಾರ್ವಜನಿಕರು ಸಹ ಓಡಿ ಹೋಗಿದ್ದು  ಸೆರೆಸಿಕ್ಕವನಿಗೆ ವಿಚಾರಿಸಲಾಗಿ ಸದರಿಯವನು   ರೇಣುಕಾ ವೈನ್ಸ ಶಾಪ್ ಮಾಲೀಕರು  ತಮ್ಮ  ಮ್ಯಾನೇಜರ ರವರಿಗೆ  ನೀರಮಾನವಿಯ ಜಾತ್ರೆಯಲ್ಲಿ ಮಧ್ಯ  ನಿಷೇಧ ಇರುವ ಕಾರಣ ಬ್ರಾಂಡಿ ಶಾಪ್ ಬಂದ ಇರುವ ಕಾರಣ  ಹೊರಗಡೆಯಿಂದ ಮಾರಾಟ ಮಾಡಿಸುವಂತೆ ಹೇಳಿದ್ದರಿಂದ ಸದರಿ ವೈನ್ ಶಾಪ್ ಮ್ಯಾನೇಜರ ತನಗೆ ಮತ್ತು ನಾಗರಾಜನಿಗೆ  ಸ್ಟಾಕ್ ಕೊಟ್ಟು ಬಾಟಲಿಗೆ ಇಂತಿಷ್ಟು ಅಂತಾ ಕಮಿಷನ್ ಕೊಡುತ್ತೇನೆ ಅಂತಾ ಹೇಳಿದ್ದರಿಂದ ಇಬ್ಬರೂ ಕೂಡಿ ಕಮಿಷನ್ ಕುರಿತು ಮಾರಾಟ ಮಾಡುತ್ತಿರುವದಾಗಿ ಹೇಳಿದ್ದು ಕಾರಣ  ಸ್ಥಳದಲ್ಲಿ ಇದ್ದ ಮೇಲ್ಕಂಡ ಮುದ್ದೆಮಾಲನ್ನು ಆರೋಪಿತನಿಂದ ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಮುದ್ದೆಮಾಲು, ಸೆರೆಸಿಕ್ಕ ಆರೋಪಿತನೊಂದಿಗೆ  16.30 ಗಂಟೆಗೆ ವಾಪಾಸ ಠಾಣೆಗೆ ಬಂದು  ಮಾನವಿ ಠಾಣೆ ಗುನ್ನೆ ನಂ  53/2017  ಕಲಂ 32,34, ಕೆ.ಈ. ಕಾಯ್ದೆ  & 188 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ UÉÆArgÀÄvÁÛgÉ.
            ದಿನಾಂಕ:16-02-2017 ರಂದು ಮಧ್ಯಾಹ್ನ 4-00 ಗಂಟೆಯಿಂದ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಮೈಲಾರನಗರದ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಬ್ಬಯ್ಯ @ ಸುಭಾಶ ತಂದೆ ಶಿವಣ್ಣ, 55 ವರ್ಷ, ನೇಕಾರ, ಕಿರಾಣಿ ಅಂಗಡಿ ಸಾ|| ಮೈಲಾರನಗರ ರಾಯಚೂರು ಎನ್ನುವವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಅಮರಪ್ಪ ಎಸ್.ಶಿವಬಲ್ ಪಿ.ಎಸ್.ಐ ಮಾರ್ಕೇಟಯಾರ್ಡ ಪೊಲೀಸ್ ಠಾಣೆ ರಾಯಚೂರ. gÀªÀgÀÄ ಪಂಚರ ಮತ್ತು ಸಿಬ್ಬಂದಿಯವರಾದ 1] ಭೀಮರಾಯ ಪಿಸಿ-480 2] ಕುಮಾರಸ್ವಾಮಿ ಪಿಸಿ-571 3] ಇಸ್ಮಾಯಿಲ್ ಪಿಸಿ-520 ಮತ್ತು 3] ಬಸವರಾಜ ಪಿಸಿ-123 ಚಾಲಕರವರೊಂದಿಗೆ ಇಲಾಖಾ ಜೀಪ್ ನಂ:ಕೆಎ-36/ಜಿ-151 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸದರಿಯವನನ್ನು ಹಿಡಿದು ಅವನ ವಶದಲ್ಲಿದ್ದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 1) ನಗದು ಹಣ ರೂ: 800/- 2) ಮಟಕಾ ನಂಬರ್ ಬರೆದ ಒಂದು ಚೀಟಿ, 3) ಒಂದು ಬಾಲ್ ಪೆನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸಂಜೆ 5-00 ರಿಂದ 5-45 ಗಂಟೆಯವರೆಗೆ ಪಂಚನಾಮೆಯನ್ನು ಬರೆದುಕೊಂಡು ಸಂಜೆ 6-00 ಗಂಟೆಗೆ ವಾಪಸ್ ಠಾಣೆಗೆ ಆರೋಪಿತನೊಂದಿಗೆ ಹಾಜರಾಗಿದ್ದರಿಂದ ಸದರಿ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾರ್ಕೆಟ್ ಯಾರ್ಡ ಪೊಲೀಸ್  ಠಾಣೆ ರಾಯಚೂರ ಗುನ್ನೆ ನಂ. 11/2017 ಕಲಂ 78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.

ªÉÆøÀzÀ ¥ÀæPÀgÀtzÀ ªÀiÁ»w:_
         ದಿನಾಂಕ:31-08-2014 gÀAzÀÄ ¹AzsÀ£ÀÆgÀÄ £ÀUÀgÀzÀ°ègÀĪÀ ²æà QæµÁÚ DmÉÆêÉƨÉʯïì£À°è mÁæöåPÀÖgï ZÉ¹ì £ÀA:800027 & EAf£ï £ÀA.J¥sïAiÀÄĪÉÊ 624391 (mÁæöåPï ºÁªÉð¸ÀÖgï PÁA¨ÉÊ£ï DPïÖ-60-800027) £ÉÃzÀÝ£ÀÄß ¦üAiÀiÁð¢²æà n.²æäªÀ¸ÀgÁªï vÀAzÉ ¹ÃvÁgÁªÀÄAiÀÄå, MPÀÌ®ÄvÀ£À, ¸Á:4£Éà ªÉÄʯï PÁåA¥ï, vÁ:¹AzsÀ£ÀÆgÀÄ FvÀ£ÀÄ DgÉÆæ 01)¥Àæ¨sÁPÀgÀ ²æÃQæµÁÚ DmÉÆêÉƨÉʯïì ªÀiÁ°ÃPÀgÀÄ ¹AzsÀ£ÀÆgÀÄ EªÀjAzÀ Rjâ ªÀiÁrzÀÄÝ, ¸ÀzÀj ªÁºÀ£ÀzÀ UÉÃgï ¨ÁPïì ªÀÄvÀÄÛ ºÉÊqÁæ°Pïì ªÉÆÃlgï AiÀiÁªÁUÀ®Æ vÉÆAzÀgÉ PÉÆqÀÄwÛzÀÝjAzÀ ¦üAiÀiÁð¢zÁgÀ£ÀÄ §ºÀ¼À ¸À® j¥ÉÃj ªÀiÁr¹ ®ÄPÁì£ï DVzÀÄÝ ¢:30-12-2015 gÀAzÀÄ DgÉÆæ 01 jAzÀ 03 £ÉÃzÀݪÀgÀÄ ªÀiÁrzÀ ¸À¨sÉAiÀÄ°è ¦üAiÀiÁ𢠺ÁUÀÆ EvÀgÉ UÁæºÀPÀgÀÄ ¸ÉÃj ¸ÀªÀĸÉå ºÉýPÉÆAqÁUÀ DgÉÆæ 02 2)JªÀiï.F±ÀégÀ£ï d£ÀgÀ¯ï ªÀiÁå£ÉÃdgï J¹E PÀA¥À¤ °«ÄmÉqï,  3)«.QæµÀÚ£ï jÃd£À¯ï ªÀiÁå£ÉÃdgï ¸Á¬Ä EArAiÀiÁ jÃd£À¯ï PÀA¥À¤ ¨ÉAUÀ¼ÀÆgÀÄ,£ÉÃzÀݪÀgÀÄ DgÉÆæ 04 ªÀiÁå£ÉÃfAUï qÉÊgÉPÀÖgï J¹E PÀA¥À¤ °«ÄmÉqï CVæ JQé¥ïªÉÄAmï r«d£ï zsÀÄqÉÆïÁ, f:¥Á®ªÁ® (ºÀjAiÀiÁt)£ÉÃzÀݪÀgÀ ¸À®ºÉAiÀÄAvÉ ¦üAiÀiÁ𢠲æà n.²æäªÀ¸ÀgÁªï vÀAzÉ ¹ÃvÁgÁªÀÄAiÀÄå, MPÀÌ®ÄvÀ£À, ¸Á:4£Éà ªÉÄʯï PÁåA¥ï, vÁ:¹AzsÀ£ÀÆgÀÄ FvÀ¤UÉ ªÁºÀ£ÀzÀ dRAUÉÆAqÀ ¨sÁUÀUÀ¼À£ÀÄß GavÀªÁV §zÀ¯Á¬Ä¹PÉÆqÀĪÀzÁV ºÉýzÀÝjAzÀ ¦üAiÀiÁð¢zÁgÀ£ÀÄ DgÉÆæ 01 £ÉÃzÀݪÀ¤UÉ ¨sÉÃnAiÀiÁVzÀÄÝ DgÉÆæ 01 £ÉÃzÀݪÀ£ÀÄ ºÉýzÀAvÉ dRAUÉÆAqÀ ¨sÁUÀUÀ¼À£ÀÄß §zÀ¯Á¬Ä¹PÉÆqÀzÉà ¢£ÀUÀ¼À£ÀÄß zÀÆqÀÄvÁÛ §A¢zÀÄÝ, ¢£ÁAPÀ:29-09-2016 gÀAzÀÄ ¦üAiÀiÁð¢zÁgÀ£ÀÄ PÉÆ£ÉAiÀÄzÁV DgÉÆæ 01 £ÉÃzÀݪÀ¤UÉ ¨sÉÃnAiÀiÁV ºÁªÉð¸ÀÖgï ªÁºÀ£ÀzÀ dRA DzÀ ¨sÁUÀUÀ¼À£ÀÄß §zÀ¯Á¬Ä¹PÉÆqÀ®Ä PÉýzÁUÀ DgÉÆæ 01 £ÉÃzÀݪÀ£ÀÄ wgÀ¸ÀÌj¹zÀÄÝ, DgÉÆæ 01 jAzÀ 04 £ÉÃzÀݪÀgÀÄ PÀ¼À¥É UÀÄtªÀÄÄlÖzÀ ºÁªÉð¸ÀÖgï ªÁºÀ£ÀªÀ£ÀÄß ¦üAiÀiÁð¢zÁgÀ¤UÉ ªÀiÁgÁl ªÀiÁr ªÉÆøÀ ªÀÄvÀÄÛ ®ÄPÁì£ï ªÀiÁrzÀÝ®èzÉà ¸ÀzÀj ªÁºÀ£ÀzÀ dRAUÉÆAqÀ ¨sÁUÀUÀ¼À£ÀÄß GavÀªÁV §zÀ¯Á¬Ä¹PÉÆqÀĪÀzÁV ºÉý §zÀ¯Á¬Ä¹PÉÆqÀzÉà ªÀAa¹zÀÄÝ EgÀÄvÀÛzÉ CAvÁ EzÀÝ ªÀiÁ£Àå £ÁåAiÀiÁ®AiÀÄzÀ SÁ¸ÀV ¦üAiÀiÁðzÀÄ ¸ÀA.03/2017 £ÉÃzÀÝgÀ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.17/2017, PÀ®A.420, 406, 417, 427 ¸À»vÀ 34 L¦¹ jÃvÀå UÀÄ£Éß zÁR°¹PÉÆArzÀÄÝ EzÉ.
          ದಿನಾಂಕ:08-12-2014 ರಂದು ಸಿಂಧನೂರು ನಗರದಲ್ಲಿರುವ ಶ್ರೀ ಕ್ರಿಷ್ಣಾ ಆಟೋಮೊಬೈಲ್ ನಲ್ಲಿ ಟ್ರ್ಯಾಕ್ಟರ್ ಚೆಸ್ಸಿ ನಂ:800059 & ಇಂಜಿನ್ ನಂ.ಎಫ್ಯುವೈ 641860 (ಹಾರ್ವೆಸ್ಟರ್ ವಾಹನ) ನೇದ್ದನ್ನು ಫಿರ್ಯಾದಿ ²æà J£ï. ¸ÀvÀå£ÁgÁAiÀÄt vÀAzÉ J£ï.vÁvÀAiÀÄå, G: MPÀÌ®ÄvÀ£À, ¸Á:PÉ.§¸Á¥ÀÄgÀ ¨Éë£Á¼ï, vÁ: UÀAUÁªÀw FvÀನು ಆರೋಪಿ 01 )¥Àæ¨sÁPÀgÀ ²æÃQæµÁÚ DmÉÆêÉƨÉʯïì ªÀiÁ°ÃPÀgÀÄ ¹AzsÀ£ÀÆgÀÄ, ಇವರಿಂದ ಖರೀದಿ ಮಾಡಿದ್ದು, ಸದರಿ ವಾಹನದ ಗೇರ್ ಬಾಕ್ಸ್ ಮತ್ತು ಹೈಡ್ರಾಲಿಕ್ಸ್ ಮೋಟರ್ ಯಾವಾಗಲೂ ತೊಂದರೆ ಕೊಡುತ್ತಿದ್ದರಿಂದ ಫಿರ್ಯಾದಿದಾರನು ಬಹಳ ಸಲ ರಿಪೇರಿ ಮಾಡಿಸಿ ಲುಕ್ಸಾನ್ ಆಗಿದ್ದು ದಿ:30-12-2015 ರಂದು 1)¥Àæ¨sÁPÀgÀ ²æÃQæµÁÚ DmÉÆêÉƨÉʯïì ªÀiÁ°ÃPÀgÀÄ ¹AzsÀ£ÀÆgÀÄ, 2)JªÀiï.F±ÀégÀ£ï d£ÀgÀ¯ï ªÀiÁå£ÉÃdgï J¹E PÀA¥À¤ °«ÄmÉqï, 3)«.QæµÀÚ£ï jÃd£À¯ï ªÀiÁå£ÉÃdgï ¸Á¬Ä EArAiÀiÁ jÃd£À¯ï PÀA¥À¤ ¨ÉAUÀ¼ÀÆgÀÄ, ನೇದ್ದವರು ಮಾಡಿದ ಸಭೆಯಲ್ಲಿ ಫಿರ್ಯಾದಿ ಹಾಗೂ ಇತರೆ ಗ್ರಾಹಕರು ಸೇರಿ ಸಮಸ್ಯೆ ಹೇಳಿಕೊಂಡಾಗ ಆರೋಪಿ 02 & 03 ನೇದ್ದವರು ಆರೋಪಿ 4)ªÀiÁå£ÉÃfAUï qÉÊgÉPÀÖgï J¹E PÀA¥À¤ °«ÄmÉqï CVæ JQé¥ïªÉÄAmï r«d£ï zsÀÄqÉÆïÁ, f:¥Á®ªÁ® (ºÀjAiÀiÁt)ನೇದ್ದವರ ಸಲಹೆಯಂತೆ ಫಿರ್ಯಾದಿದಾರರಿಗೆ ವಾಹನದ ಜಖಂಗೊಂಡ ಭಾಗಗಳನ್ನು ಉಚಿತವಾಗಿ ಬದಲಾಯಿಸಿಕೊಡುವದಾಗಿ ಹೇಳಿದ್ದರಿಂದ ಫಿರ್ಯಾದಿದಾರನು ಆರೋಪಿ 01 ನೇದ್ದವನಿಗೆ ಭೇಟಿಯಾಗಿದ್ದು ಆರೋಪಿ 01 ನೇದ್ದವನು ಹೇಳಿದಂತೆ ಜಖಂಗೊಂಡ ಭಾಗಗಳನ್ನು ಬದಲಾಯಿಸಿಕೊಡದೇ ದಿನಗಳನ್ನು ದೂಡುತ್ತಾ ಬಂದಿದ್ದು, ದಿನಾಂಕ:29-09-2016 ರಂದು ಫಿರ್ಯಾದಿದಾರನು ಕೊನೆಯದಾಗಿ ಆರೋಪಿ 01 ನೇದ್ದವನಿಗೆ ಭೇಟಿಯಾಗಿ ಹಾರ್ವೆಸ್ಟರ್ ವಾಹನದ ಜಖಂ ಆದ ಭಾಗಗಳನ್ನು ಬದಲಾಯಿಸಿಕೊಡಲು ಕೇಳಿದಾಗ ಆರೋಪಿ 01 ನೇದ್ದವನು ತಿರಸ್ಕರಿಸಿದ್ದು, ಆರೋಪಿ 01 ರಿಂದ 04 ನೇದ್ದವರು ಕಳಪೆ ಗುಣಮುಟ್ಟದ ಹಾರ್ವೆಸ್ಟರ್ ವಾಹನವನ್ನು ಫಿರ್ಯಾದಿದಾರನಿಗೆ ಮಾರಾಟ ಮಾಡಿ ಮೋಸ ಮತ್ತು ಲುಕ್ಸಾನ್ ಮಾಡಿದ್ದಲ್ಲದೇ ಸದರಿ ವಾಹನದ ಜಖಂಗೊಂಡ ಭಾಗಗಳನ್ನು ಉಚಿತವಾಗಿ ಬದಲಾಯಿಸಿಕೊಡುವದಾಗಿ ಹೇಳಿ ಬದಲಾಯಿಸಿಕೊಡದೇ ವಂಚಿಸಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂ.04/2017 ನೇದ್ದರ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.18/2017, ಕಲಂ.420, 406, 417, 427 ಸಹಿತ 34 ಐಪಿಸಿ ರೀತ್ಯ ಗುನ್ನೆ ದಾಖಲಿಸಿಕೊಂಡಿದ್ದು ಇದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.02.2017 gÀAzÀÄ 416 ¥ÀææPÀgÀtUÀ¼À£ÀÄß ¥ÀvÉÛ ªÀiÁr 52,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.