Thought for the day

One of the toughest things in life is to make things simple:

21 Apr 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-


-:: ಇಬ್ಬರು ಕುಖ್ಯಾತ  ಅಂತರ ರಾಜ್ಯ  ಮನೆಗಳ್ಳರ ಬಂಧನ ::-
     ರಾಯಚೂರು ಗ್ರಾಮೀಣ ಪೊಲೀಸರು ಇಬ್ಬರು  ಕುಖ್ಯಾತ  ಅಂತರ ರಾಜ್ಯ  ಮನೆಗಳ್ಳತನ ಮಾಡುವ  ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಹದ್ದಿಯ ಯರಮರಸ್  ಗ್ರಾಮ ಮತ್ತು  ರಾಯಚೂರು ನಗರ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜರುಗುತ್ತಿದ್ದ ಮನೆಗಳ್ಳತನಗಳ  ಪತ್ತೆಗಾಗಿ  ಡಾ:: ಚೇತನ್ ಸಿಂಗ್ ರಾಠೋಡ್ .ಪಿ.ಎಸ್. ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು  ರಾಯಚೂರು ರವರು, ಶ್ರೀ ಎಸ್.ಬಿ. ಪಾಟೀಲ್  ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು  ರವರು, ಶ್ರೀ ಸುಬೇದಾರ್,  ಮಾನ್ಯ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ  ಶ್ರೀ ರವಿನಾಥ ಡಿ.ಹೆಚ್., ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ಶ್ರೀ ನಿಂಗಪ್ಪ ಎನ್.ಆರ್.   ಪಿ.ಎಸ್.. ಗ್ರಾಮೀಣ ಪೊಲೀಸ್ ಠಾಣೆ ರಾಯಚೂರು, ಶ್ರೀ ಸೋಮಶೇಖರ್ ಎಸ್.  ಕೆಂಚರೆಡ್ಡಿ ಪಿ.ಎಸ್.. ಶಕ್ತಿನಗರ ಪೊಲೀಸ್ ಠಾಣೆ  ಹಾಗು ಸಿಬ್ಬಂದಿಯವರಾದ ಶ್ರೀ ಮೋನಪ್ಪ ಸಿ.ಹೆಚ್.ಸಿ. ನಂ.69,ಶ್ರೀ ಗೋಪಾಲ ಸಿ.ಪಿ.ಸಿ. ನಂ. 605,ಶ್ರೀ ಮಲ್ಲಪ್ಪ ಸಿ,.ಪಿ.ಸಿ. ನಂ. 495, ಶ್ರೀ ಡಾಕಪ್ಪ ಸಿ.ಪಿ.ಸಿ. ನಂ. 391  ಇವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಿದ್ದರು.
     ತಂಡವು ಹಗಲಿರಳು ಶ್ರಮಿಸಿ ಇಬ್ಬರು  ಕುಖ್ಯಾತ  ಮನೆಗಳ್ಳರನ್ನು  ಬಂಧಿಸುವಲ್ಲಿ ಯಶಸ್ವಿಯಾಗಿ  ಅವರಿಂದ  13,56,500 ರೂ.  ಬೆಲೆಬಾಳುವ  ಚಿನ್ನದ ಆಭರಣ ಮತ್ತು ಬೆಳ್ಳಿ ಆಭರಣಗಳನ್ನು  ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
1). ನೆಲ್ಸನ್ @ ವಿಜಯಕುಮಾರ @ ರಮೇಶ ತಂದೆ ಬಸ್ತೆಮ್ ||48ವರ್ಷ, ಜಾ||ಕ್ರಿಶ್ಚಿಯನ್, ||ಬಟ್ಟೆ ವ್ಯಾಪಾರ,   
     ಸಾ||ಪದರಿಬಾಗ್ ಪೋಸ್ಟ್||ನನ್ನನಗದ್ದಾ, ತಾ||ಜಿ||ಕಾರವಾರ ಹಾ||||ಮನೆ ನಂ:353 ಜಗ್ಗಯ್ಯಪೇಟೆ,   
     ಜಿ||ಕೃಷ್ಣಾ, ರಾಜ್ಯ||ಆಂದ್ರಪ್ರದೇಶ
2).ರೂಪಲ ವೆಂಕಟೇಶ್ವರಲು ತಂದೆ ಗುರುವಯ್ಯ ||35ವರ್ಷ, ಜಾ||ವಡ್ಡರ್, ||ಕುಲ ಕಸುಬು, ಸಾ||ವೇದಾದ್ರಿ   
     ಮಂಡಲ:ಜಗ್ಗಯ್ಯ ಪೇಟ, ತಾ||ಚಿಲ್ಲಕಲ್ಲು, ಜಿ||ಕೃಷ್ಣಾ (.ಪಿ.) ಹಾ||||ಶಿವಾಲಯ ಗುಡಿಯ ಪಕ್ಕದಲ್ಲಿ,   
     ಸಾ||ಮಂಡಲ||ಕೇಸರಗುಟ್ಟ, ತಾ||ಜಿ||ಮೇಡ್ಚಲ್(ತೆಲಂಗಾಣ)
     ಕಳ್ಳರು ಯರಮರಸ್ ಏರಿಯಾ, ರಾಯಚೂರು ನಗರದ  ಏರಿಯಾಗಳಲ್ಲಿ  ರಾತ್ರಿ ವೇಳೆಯಲ್ಲಿ ಮನೆ ಬೀಗ ಮುರಿದು  ಕಳ್ಳತನ ಮಾಡಿದ್ದು  ಇವರಿಂದ  ಕದ್ದ ಮಾಲನ್ನು  ವಶಪಡಿಸಿಕೊಳ್ಳುವಲ್ಲಿ  ಯಶಸ್ವಿಯಾದ  ಪೊಲೀಸ್ ಅಧಿಕಾರಿ, ಮತ್ತು ಸಿಬ್ಬಂದಿಯವರ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಾಗು ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರು  ಶ್ಲಾಘಿಸಿದ್ದಾರೆ.
ಕನ್ನ ಕಳುವು ಪ್ರಕರಣದ ಮಾಹಿತಿ:-
            ದಿನಾಂಕ 17-04-2017 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಫಿರ್ಯಾದಿ ²æÃzÉë UÀAqÀ ¢. ±ÀgÀt¥Àà ºÉÆPÁætÂ, ªÀAiÀiÁ 43 ªÀµÀð, eÁ:°AUÁAiÀÄvÀ, GzÉÆåÃUÀ PÀȶ ¸ÀA±ÉÆÃzsÀ£Á PÉÃAzÀæzÀ°è ¯Éçgï PÉ®¸À ¸Á:zÀqÉøÀÆUÀÆgÀÄ vÁ:¹AzsÀ£ÀÆgÀÄ ªÉÆ£ÀA. 8861364712ಇವರು ತಮ್ಮ ಕುಟುಂಬದ ಸದಸ್ಯರ ಸಂಗಡ ಲಿಂಗಸ್ಗೂರು ತಾಲೂಕಿನ ವಟಗಲ್ ಬಸವಣ್ಣ ದೇವರ ಗುಡಿಗೆ ಅಭಿಷೇಕ ಮಾಡಿಸಲು ಹೋಗಿ ದಿನಾಂಕ 18-04-2017 ರಂದು ಮಧ್ಯಾಹ್ನ 3.30 ಗಂಟೆಯ ಸುಮಾರಿಗೆ ವಾಪಸ್ ಊರಿಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಮನೆಯ ಒಳಗೆ ಹೋಗಿ ಮನೆಯಲ್ಲಿದ್ದ ಸೂಟಕೇಸನ್ನು ಮುರಿದು ಸೂಟಕೇಸಿನಲ್ಲಿ ಇಟ್ಟಿದ್ದ ಮೇಲೆ ನಮೂದಿಸಿದ ಒಟ್ಟು 2,42,000/- ರೂ. ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ¹AzsÀ£ÀÆgÀÄ UÁæ«ÄÃt ¥Éưøï oÁuÉ UÀÄ£Éß £ÀA:58/2017 U/s  454, 457, 380 IPC ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:_
       ದಿನಾಂಕ 19/04/2017  ರಂದು  17.00  ಗಂಟೆಗೆ ಗಾಯಾಳು ಅಹ್ಮದ್ ಸಾಬ್ ಈತನು ತನ್ನ ಮೋಟಾರ್ ಸೈಕಲ್ ನಂ ಕೆ..36/ಎಕ್ಷ-554 ನೇದ್ದನ್ನು ತೆಗೆದುಕೊಂಡು ಮಾನವಿಯಿಂದ ನೀರಮಾನವಿಗೆ ಹೊರಟಾಗ ಸಿಕಲ್ ಕ್ರಾಸ್ ದಾಟಿ ಇರುವ ಚಿಮಾಪೂರ ಕ್ರಾಸ್ ಬಸ್ಟ್ಯಾಂಡ ಹತ್ತಿರ ಸಾಯಮಕಾಲ 5.00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಮಾರುತಿ ಸ್ವಿಫ್ಟ ಕಾರ್ ನಂ ಕೆಎ.25/ಪಿ-7616 ನೇದ್ದನ್ನು ಅದರ ಚಾಲಕ£ÁzÀ ದಾದಾಪೀರ   ತಂದೆ ದಾದುಸಾಬ  ಸಿಫ್ಟಕಾರ ನಂ ಕೆಎ-25/ಪಿ-7616 ನೇದ್ದರ ಚಾಲಕ ಸಾ;ಕುಷ್ಟಗಿ ಜಿ;ಕೂಪ್ಪಳ  FvÀ£ÀÄ vÀ£Àß PÁgÀ£ÀÄß ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಬಲಬದಿಯಲ್ಲಿ ಬಂಧು ಅಹ್ಮದ್ ಸಾಬನ ಮೊಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಿದ್ದರಿಂದ ಅಸದರಿಯವನು ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದಿದ್ದರಿಂದ ಹಿಂದೆಲೆಗೆ ಭಾರಿ ರಕ್ತಗಾಯ ಹಾಗೂ ಬಲಗಾಲ ಹಿಂಬಡಕ್ಕೆ ಮತ್ತು ಎರಡು ಮೊಣಕಾಲುಗಳಿಗೆ ರಕ್ತಗಾಯಗಳಾಗಿದ್ದು ಇರುತ್ತದೆ ಕಾರಣ ಸದರಿ ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂಧ ಮಾನವಿ ಠಾಣೆ ಗುನ್ನೆ ನಂ 122/17 ಕಲಂ 279,338 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :20.04.2017 gÀAzÀÄ 188 ¥ÀææPÀgÀtUÀ¼À£ÀÄß ¥ÀvÉÛ ªÀiÁr 26100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.