Thought for the day

One of the toughest things in life is to make things simple:

18 May 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
                  
ಅಕಸ್ಮಿಕ ನಡೆದ ಪ್ರಕರಣದ ಮಾಹಿತಿ:-
             ದಿನಾಂಕ: 16-05-2017 ರಂದು ಮದ್ಯಾಹ್ನ 1.00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಅನಿತಾ ಗಂಡ ಲಕ್ಷ್ಮೀ ರೆಡ್ಡಿ ವಯ: 20 ವರ್ಷ ಜಾ: ಕುರುಬರು : ಕೂಲಿ ಕೆಲಸ ಸಾ|| ಯರಮರಸ್ ಗ್ರಾಮ ತಾ:ಜಿ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದು ಸಲ್ಲಿಸಿದ್ದು, ಸದರಿ ಫಿರ್ಯಾದಿ ಸಾರಾಂಶವೇನೆಂದರೆ, ತನ್ನ ತವರೂರು ಮಕ್ತಲ್ ತಾಲೂಕಿನ ಹುಣಸಗಿ ಗ್ರಾಮ ಇದ್ದು ಒಂವು ವರ್ಷ ಹಿಂದೆ ಯರಮರಸ್ ಗ್ರಾಮದ ಲಕ್ಷ್ಮೀ ರೆಡ್ಡಿಯೊಂದಿಗೆ ಮದುವೆ ಆಗಿದ್ದು, ತಾನು ಈಗ 9 ತಿಂಗಳ ಗರ್ಭಿಣಿ ಇದ್ದು, ತನ್ನ ಗಂಡನು ರಾಯಚೂರಿಗೆ ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದು, ಗೋಶಾಲಾ ರೋಡಿನಲ್ಲಿರುವ ಧಮಯಂತಿ ದೇವಿ ಎಂಬುವವರು ಕಾಂಪ್ಲೆಕ್ಸ ಕಟ್ಟಡದ ಕೆಲಸಕ್ಕೆ ಹೋಗುತ್ತಿದ್ದು, ದಿವಸ ಬೆಳಿಗ್ಗೆ 9.00 ಗಂಟೆಯ ಸುಮಾರು ಮನೆಯಿಂದ ಕೆಲಸಕ್ಕೆ ಹೋಗಿದ್ದು, ಮದ್ಯಾಹ್ನ 12.00 ಗಂಟೆಯ ಸುಮಾರು ತನ್ನ ಗಂಡನೊಂದಿಗೆ ಕೆಲಸಕ್ಕೆ ಹೋಗಿದ್ದ ಮಹೇಶ ನಾಯಕ ತಮ್ಮ ಮನೆಗೆ ಬಂದು ತನ್ನ ಗಂಡ ಕಟ್ಟಡದ ಮೇಲೆ ನಿಂತುಕೊಂಡು ಕಬ್ಬಿಣದ ರಾಡ್ ಗಳನ್ನು ಮೇಲಕ್ಕೆ ತೆಗೆದುಕೊಳ್ಳುವಾಗ ಬೆಳಿಗ್ಗೆ 10.30 ಗಂಟೆಯ ಸುಮಾರು ಕಟ್ಟಡದ ಮುಂದುಗಡೆ ಇರುವ ಕರೆಂಟಿನ ವೈರಿಗೆ ರಾಡು ತಾಗಿದ್ದರಿಂದ ತನ್ನ ಗಂಡನಿಗೆ ಶಾಟ್ ಹೊಡೆದಿದ್ದು ರಿಮ್ಸ ಆಸ್ಪತ್ರೆಗೆ ತಂದು ತೋರಿಸಲು ಡಾಕ್ಟರರು ನೋಡಿ ಸತ್ತಿರುತ್ತಾನೆಂದು ಹೇಳಿದ್ದು, ತಾನು ತನ್ನ ಸಂಬಂಧಿ ಅತ್ತೆಯಾದ ಸಾವಿತ್ರಮ್ಮರವರೊಂದಿಗೆ ಬಂದು ಮಾರ್ಚರಿ ರೂಮ್ ನಲ್ಲಿರುವ ತನ್ನ ಗಂಡನನ್ನು ನೋಡಲು ಆತನ ಎಡಗಾಲ ಪಾದದ ಮುಂದಿನ ಭಾಗದಲ್ಲಿ ಮತ್ತು ಬಲಗಾಲ ಮೊಣಕಾಲಿನ ಕೆಳಗಡೆ ಮೀನ ಗಂಡದ ಹತ್ತಿದ ಗಾಯವಾಗಿದ್ದು, ಕರೆಂಟ್ ಶಾಟ್ ಹೊಡೆದಿದ್ದರಿಂದ ಆತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಕಾಂಪ್ಲೆಕ್ಸ ಕಟ್ಟಡದ ಕೆಲಸವನ್ನು ಸುರೇಶ ಎಂಬ ಇಂಜಿನಿಯರ್ ಇದ್ದು ಇವರೆ ಕಟ್ಟಡದ ಗುತ್ತಿದಾರರಿದ್ದು ಇವರು ಕೆಲಸ ಮಾಡಿಸುವಾಗ ಹತ್ತಿರದಲ್ಲಿಯೇ ಕರೆಂಟಿನ ಕಂಬಗಳಿಗೆ ಅಳವಡಿಸಿದ ವೈರಗಳಿದ್ದು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳದೇ ಕೆಲಸ ಮಾಡಿಸುವ ಕಾಲಕ್ಕೆ ತೀವ್ರ ಬೇಜವಾಬ್ದಾರಿತನ ಮಾಡಿದ್ದರಿಂದ ತನ್ನ ಗಂಡನು ಮೃತ ಪಟ್ಟಿದ್ದು ಸುರೇಶ ರವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ ಬಜಾರ್ ಠಾಣಾ ಗುನ್ನೆ ನಂ:77/2017 ಕಲಂ:304 (A) ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಇತರೆ .ಪಿ.ಸಿ.ಪ್ರಕರಣದ ಮಾಹಿತಿ:-
     ±ÀgÀt¥Àà vÀAzÉ PÀj§¸À¥Àà ªÀAiÀiÁ: 39 ªÀµÀð eÁ: ºÀqÀ¥ÀzÀ G: PÀÄ®PÀ¸À§Ä ¸Á: C£Àéj vÁ: °AUÀ¸ÀÆUÀÆgÀÄ  ಮತ್ತು ಜಗನ್ನಾಥ ಸಾ: ಚಿತಾಪೂರ ಇವರಿಗೂ ಮೊದಲಿಂದನಿಂದಲೂ ಧ್ವೇಶ ಇದ್ದು, ಅದೆ ಧ್ವೇಶದಿಂದ ದಿನಾಂಕ 12/05/2017 ರಂದು ತಾನು ಮತ್ತು ತನ್ನ ಮಗ ತನ್ನ ಚಿಕ್ಕಮ್ಮಳ ಮದುವೆ ಲಗ್ನ ಇದ್ದ ಕಾರಣ ಲಿಂಗಸುಗೂರ ಸಾಯಿ ಮಂದಿರದಲ್ಲಿ ಬಂದಾಗ ಆತನು ತನಗೆ ಮತ್ತು ತನ್ನ ಮಗನಿಗೆ ಹೊಡೆಯುವ ಉದ್ದೇಶದಿಂದ ವಿರೇಶನು ಹಾಗೂ ಇತೆರೆ 3 ಜನರನ್ನು ಆಟೋ ನಂ ಕೆಎ 36 ಬಿ 2925 ನೇದ್ದರಲ್ಲಿ ಸಾಯಿ ಮಂದಿರಕ್ಎಕ ಕಳುಹಿಸಿ ಕೊಟ್ಟಿದ್ದು ಅವರು ಸಾಯಿ ಮಂದಿರಕ್ಕೆ ಬಂದು ನನ್ನ ಮಗ ಅಮರೇಶನ ಕೂಡ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ, ಕೈಯಿಂಧ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದುದ್ದರ ಮೇಲಿಂದ ಅಪರಾಧವು ಅಂಸಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮನ್ಯ ನ್ಯಾಯಲಯದ ಪರವಾನಿಗೆ ಪಡೆದು ಆರೋಪಿತರ ವಿರುದ್ದ°AUÀ¸ÀÆÎgÀÄ ¥Éưøï oÁuÉ  ಗುನ್ನೆ ನಂ: 172/2017  PÀ®A 504,323,109,506 ¸À»vÀ 34 L¦¹ ಅಡಿಯಲ್ಲಿ  ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
  ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-                                      
                  ದಿನಾಂಕ: 17/05/2017 ರಂದು ರಾತ್ರಿ 01-45 ಗಂಟೆಯಿಂದ ಬೆಳಗಿನ ಜಾವ 03-15 ಗಂಟೆಯ ಅವಧಿಯಲ್ಲಿ  ಕವಿತಾಳ ಪೊಲೀಸ್‌‌ ಠಾಣಾ ವ್ಯಾಪ್ತಿಯ ಕವಿತಾಳ – ಅನ್ವರಿ ರಸ್ತೆಯಲ್ಲಿನ ಕವಿತಾಳ ಪಟ್ಟಣದ ತ್ರಿಯಂಬಕೇಶ್ವರ ದೇವಸ್ಥಾನದ ಹತ್ತಿರ ಆರೋಪಿತರು ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೇ ಟ್ರಾಕ್ಟರ್‌‌‌ಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದು, ಕಂಡು ಸದರಿ ಟ್ರಾಕ್ಟರ್‌‌‌ಗಳನ್ನು ನಿಲ್ಲಿಸುವಂತೆ ಸೂಚಿಸಿದಾಗ ಸದರಿ ಟ್ರಾಕ್ಟರ್‌‌ಗಳ ಚಾಲಕರು ತಮ್ಮ ಟ್ರಾಕ್ಟರ್‌‌‌ಗಳನ್ನು ನಿಲ್ಲಿಸಿ ಓಡಿ ಹೋಗಿದ್ದು, ಟ್ರಾಕ್ಟರ್‌‌‌ಗಳನ್ನು ಪರಿಶೀಲಿಸಲಾಗಿ 1] ಕೆಂಪು ಬಣ್ಣದ ಮಹಿಂದ್ರಾ 275 ಡಿ.ಐ. ಚೆಸ್ಸಿ ನಂ ZFBX00202, 2] ಕೆಂಪು ಬಣ್ಣದ ಮಹೀಂದ್ರಾ 475 ಡಿ.ಐ. ಚೆಸ್ಸಿ ನಂ ZJXB01549, 3]ನೀಲಿ ಮತ್ತು ಕ್ರೀಂ ಬಣ್ಣದ ಸ್ವರಾಜ್‌‌ 735 FE ಇಂಜಿನ್‌‌ ನಂ 39.1354/SWG08411, ಚೆಸ್ಸಿ ನಂ WYTG31419131631, 4] ನೀಲಿ ಮತ್ತು ಕ್ರೀಂ ಬಣ್ಣದ ಸ್ವರಾಜ್‌‌ 735 FE ಇಂಜಿನ್‌‌ ನಂ 39.1354/SWD03463, ಚೆಸ್ಸಿ ನಂ WYTD 31419124035. ಟ್ರಾಕ್ಟರ್‌‌‌ಗಳ ಅ.ಕಿ. 4 ಲಕ್ಷ ರಂತೆ ಒಟ್ಟು ನಾಲ್ಕು ಟ್ರಾಕ್ಟರ್‌ಗಳ ಅ.ಕಿ. 16‌ ಲಕ್ಷ ಹಾಗೂ  ಟ್ರಾಲಿಗಳಲ್ಲಿಯ ಒಂದೊಂದು ಟ್ರಾಲಿಯಲ್ಲಿ 2.5 ಕ್ಯೂಬಿಕ್‌ ಮೀಟರ್‌‌ ಮರಳು ಒಟ್ಟು ಅಂದಾಜು 10 ಕ್ಯೂಬಿಕ್‌‌ ಮೀಟರ್‌‌‌ ಮರಳು ಅಂದಾಜು ಕಿ. 7000/- ಬೆಲೆಬಾಳುವುದು. ‌ ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 79/79/2017, ಕಲಂ:42,43,44 ಕೆಎಂಎಂಸಿ ರೂಲ್ಸ್‌-1994 & ಕಲಂ:4(1), 4[1-] , 21 ಎಂಎಂಡಿಆರ್‌-1957 & ಕಲಂ 379, ಐಪಿಸಿ ಮತ್ತು 189 ಐ.ಎಂ.ವಿ ಆಕ್ಟ  ಅಡಿಯಲ್ಲಿ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ 
PÀ¼ÀÄ«£À ¥ÀæPÀgÀtzÀ ªÀiÁ»w:-
           ದಿನಾಂಕ: 17-05-2017 ರಂದು ಮದ್ಯಾಹ್ನ 12.45 ಪಿ.ಎಮ್ ದಿಂದ 1-10 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಸಾಯಿ ಸೂಪರ್ ಮಾರ್ಕೆಟ್ ಮುಂದುಗಡೆ ಫಿರ್ಯಾದಿ JªÀiï.¨sÁ¸ÀÌgÀgÁªï vÀAzÉ ¸ÀvÀå£ÁgÁAiÀÄt  ªÀÄlÖ¥Àwð,ªÀAiÀÄ:73ªÀ, eÁ:PÀªÀiÁä, G:MPÀÌ®ÄvÀ£À, ¸Á:gÀªÀÅqÀPÀÄAzÁ ®QëöäÃPÁåA¥ï , vÁ: ¹AzsÀ£ÀÆgÀÄ gÀªÀರು ತಮ್ಮ ಕಾರ್ ನಂ.ಕೆಎ-33/ಎಮ್-5868 ನೇದ್ದನ್ನು ನಿಲ್ಲಿಸಿ, ನಗದು ಹಣ ರೂ.1,20,000/-, ಎರಡು ಚೆಕಬುಕಗಳು ಮತ್ತು ಬ್ಯಾಂಕಪಾಸ್ ಬುಕನ್ನು ಕೈಚೀಲದಲ್ಲಿಟ್ಟು, ಸದರಿ ಕೈ ಚೀಲವನ್ನು ಕಾರಿನ ಢಿಕ್ಕಿಯಲ್ಲಿಟ್ಟು ಸೂಪರ್ ಮಾರ್ಕೆಟ್ ನೊಳಗೆ ಹೋಗಿ ಕಿರಾಣಿ ಸಾಮಾನು ತೆಗೆದುಕೊಂಡು ಹೊರಗೆ ಬರುವದರೊಳಗೆ 25-35 ವರ್ಷ ವಯಸ್ಸಿನ ಯಾರೋ ಇಬ್ಬರು ಕಳ್ಳರು ಮೋಟರ್ ಸೈಕಲದಲ್ಲಿ ಬಂದು ಕಾರ್ ಢಿಕ್ಕಿಯಲ್ಲಿಟ್ಟಿದ್ದ ಸದರಿ ಹಣ ರೂ.1,20,000/-, ಚೆಕಬುಕ್ ಮತ್ತು ಪಾಸಬುಕ್ ಇಟ್ಟಿದ್ದ ಕೈಚೀಲ ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ oÁuÉ ಗುನ್ನೆ ನಂ.120/2017,ಕಲಂ.379 ಐಪಿಸಿ ರೀತ್ಯ ಗುನ್ನೆ  ದಾಖಲಿಸಿರುತ್ತೇನೆ. 

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :17.05.2017 gÀAzÀÄ 55 ¥ÀææPÀgÀtUÀ¼À£ÀÄß ¥ÀvÉÛ ªÀiÁr 6200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.