Thought for the day

One of the toughest things in life is to make things simple:

22 May 2017

Reported Crimes



¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
             ¦ügÁå¢zÁgÀ¼ÁzÀ ®Qëöä UÀA ªÀÄ®è¥Àà, 45ªÀµÀð, eÁw:ªÀiÁ¢UÀ, G:ºÉÆ®ªÀÄ£É PÉ®¸À, ¸Á: ºÉêÀÄ£ÀÆgÀÄ EªÀgÀ ªÀÄ£ÉAiÀÄ°è ®UÀßzÀ PÁAiÀÄðPÀæªÀÄ EzÀÄÝzÀjAzÀ ºÉêÀÄ£ÀÆgÀÄ UÁæªÀÄ¢AzÀ CgÀPÉÃgÀ UÁæªÀÄPÉÌ ºÉÆÃUÀ¨ÉPÉAzÀÄ, ¢£ÁAPÀ: 20/05/2017 gÀAzÀÄ ªÀÄzsÁåºÀß §¸ï ¤¯ÁÝtzÀ°è EzÁÝUÀ zÉêÀzÀÄUÀð PÀqɬÄAzÀ §AzÀ PÀæµÀgï fÃ¥ï £ÀA. PÉ.J.36 J£ï.2928 £ÉÃzÀÝgÀ°è ¦ügÁå¢zÁgÀ¼ÀÄ vÀªÀÄä ¸ÀA§A¢üPÀgÉÆA¢UÉ fÃ¥ï£À°è PÀĽvÀÄPÉÆArzÀÄÝ, ¦ügÁå¢AiÀÄ ¸ÀA§A¢üPÀ£ÁzÀ ¥ÁAqÀÄgÀAUÀ FvÀ£À£ÀÄß fÃ¥ï ZÁ®PÀ ²æñÉÊ® vÀAzÉ: UÀÄgÀħ¸ÀìAiÀÄå ¸Á: AiÀÄgÀªÀÄgÀ¸ï zÉêÀzÀÄUÀð FvÀ£ÀÄ fÃ¥ï£À ªÉÄÃ¯É PÀÄr¹zÀÄÝ DvÀ£ÉÆA¢UÉ E£ÀÆß £Á®ÄÌ d£ÀgÀÄ fÃ¥ï£À ªÉÄÃ¯É PÀĽvÀÄPÉÆArzÀÄÝ ¸ÀzÀj fÃ¥ï£À M¼ÀUÀqÉ 14 jAzÀ 16 d£ÀjzÀÄÝ, fÃ¥ï ZÁ®PÀ£ÀÄ ºÉêÀÄ£ÀÆgÀÄ UÁæªÀÄ¢AzÀ CgÀPÉÃgÀ UÁæªÀÄPÉÌ ºÉÆÃUÀĪÀ gÀ¸ÉÛAiÀÄ°è fÃ¥ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ ¤AiÀÄAvÀæt ªÀiÁqÀzÉà ¦°UÀÄAqÀ UÁæªÀÄ zÁnzÀ £ÀAvÀgÀ £ÁqÀUËqÀ CgÀPÉÃgÀ EªÀgÀ ºÉÆ®zÀ ºÀwÛgÀ gÀ¸ÉÛAiÀÄ°è ªÀÄzsÁåºÀß 13-30 UÀAmÉUÉ, fÃ¥ï£ÀÄß ¥À°Ö ªÀiÁrzÀÝjAzÀ fÃ¥ï£À°è PÀĽwzÀÝ d£ÀjUÉ ¸ÁzÁ ªÀÄvÀÄÛ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ, fÃ¥ï£À ªÉÄÃ¯É PÀĽwzÀÝ 1)ªÀÄÄvÀÛtÚ vÀAzÉ: ªÀiÁ£À±ÉAiÀÄå, 28ªÀµÀð, eÁw: £ÁAiÀÄPÀ, ¸Á: CgÀPÉÃgÀ. 2)¥ÁAqÀÄgÀAUÀ vÀAzÉ: ¹zÁæªÀÄ¥Àà, 16ªÀµÀð, eÁw: ªÀiÁ¢UÀ, ¸Á: ºÉêÀÄ£ÀÆgÀÄ.3)§¸ÀªÀgÁd vÀAzÉ: ©üêÀÄAiÀÄå ¸ÀAUÉÃgÀ, 45ªÀµÀð, eÁw: £ÁAiÀÄPÀ, ¸Á: ¦°UÀÄAqÀ. ªÀÄÆgÀÄ d£ÀgÀÄ ¸ÀܼÀzÀ°è ªÀÄÈvÀ¥ÀnÖzÀÄÝ £ÀAvÀgÀ E¯ÁfUÁV ¦ügÁå¢zÁgÀ¼ÀÄ, CAiÀÄå¥Àà vÀAzÉ: £ÀgÀ¸À¥Àà ºÁUÀÆ EvÀgÀgÀÄ CgÀPÉÃgÀzÀ ¸ÀgÀPÁj D¸ÀàvÉæUÉAiÀÄ°è ¸ÉÃjPÉAiÀiÁVzÀÄÝ, 4) ªÀÄ®èAiÀÄå vÀAzÉ: ¤AUÀAiÀÄå 28 ªÀµÀð eÁ:PÀÄgÀ§gÀÄ FvÀ£ÀÄ E¯Áf¤AzÀ UÀÄtªÀÄÄRºÉÆAzÀzÉ CgÀPÉÃgÀ D¸ÀàvÉæAiÀÄ°è ªÀÄÈvÀ¥ÀnÖzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ zÉêÀzÀÄUÀð ¥Éưøï oÁuÉ,UÀÄ£Éß ¸ÀA.105/2017 PÀ®A. 279,337,338,304(J) L¦¹ ¸À»vÀ 187 LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
          ¢£ÁAPÀ 19-5-17 gÀAzÀÄ 1900 UÀAmÉUÉ DgÉÆæ ºÀĸÉãÀ ¨ÁµÁ vÀAzÉ vÁºÉÃgÀ ºÀĸÉãÀ 35 ªÀµÀð FvÀ£ÀÄ vÀ£Àß  PÁgÀ £ÀA.PÉJ 36 JA 2090 £ÉÃzÀÝ£ÀÄß ¹AzsÀ£ÀÆgÀÄ ¹gÀÄUÀÄ¥Àà gÀ¸ÉÛAiÀÄ°è ¹AzsÀ£ÀÆgÀÄ PÀqɬÄAzÀ ¹gÀÄUÀÄ¥Àà PÀqÉUÉ CwªÉÃUÀ ªÁV vÀ£Àß ªÀÄÄAzÉ ºÉÆgÀl ¯ÁjAiÀÄ£ÀÄß NªÀgÀ mÉÃPï ªÀiÁqÀ®Ä ºÉÆÃV gÀ¸ÉÛAiÀÄ ªÀÄzsÀåzÀ°èzÀÝ ©½ ¥ÀnÖAiÀÄ£ÀÄß zÁn JzÀgÀÄUÉ §gÀÄwÛzÀÝ ¦üAiÀiÁð¢AiÀÄ ¯Áj £ÀA.nJ£ï 28 JE 6917 £ÉÃzÀÝgÀ ªÀÄÄA¢£À §®UÀqÉ §A¥ÀgÀUÉ eÉÆÃgÁV lPÀÌgÀ PÉÆnÖzÀÄÝ gÀ¨sÀ¸ÀPÉÌ PÁj£À ªÀÄÄA¢£À ¨sÁUÀ dRAUÉÆAqÀÄ PÁj£À°è ¥ÀæAiÀiÁt¸ÀÄwÛzÀÝ PÁgÀ ZÁ®PÀ 1) ºÀĸÉãÀ ¨ÁµÁ 35 ªÀµÀð, DvÀ£À ºÉAqÀw ªÀiÁ®£À©Ã 30 ªÀµÀð, ªÀÄUÀ ªÀÄ»§Æ§ 3 ªÀµÀð EªÀgÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ ªÀÄvÀÄÛ PÁj£À »A¢£À ¹n£À°è PÀĽwzÀÝ PÀĪÀiÁj ¸Á¨ÉÃgÁ 12 ªÀµÀð,PÀĪÀiÁj C°áÃAiÀiÁ 8 ªÀµÀð,UÀįÁ§±ÀºÀ 5 ªÀµÀð EªÀjUÉ wêÀæ ¸ÀégÀÆ¥ÀzÀ UÁAiÀÄUÀ¼ÁVzÀÄÝ EgÀÄvÀÛzÉ.CAvÁ EzÀÝ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉUÀÄ£Éß ¸ÀA. 113/2017 PÀ®A 279, 338, 304 (J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
              ¢£ÁAPÀ 18-5-17 gÀAzÀÄ 2130 UÀAmÉUÉ DgÉÆæ ªÀÄÈvÀ CªÀÄgÀ¥Àà vÀAzÉ ¥ÀA¥ÀtÚ 48 ªÀµÀð eÁ:°AUÁAiÀÄvÀ ¸Á:PÀ£Áß¼À FvÀ£ÀÄ vÀ£Àß ªÉÆÃlgÀ ¸ÉÊPÀ¯ï £ÀA.PÉ.J 36/4937 £ÉÃzÀÝ£ÀÄß vÉUÉzÀÄ PÉÆAqÀÄ ºÉÆ®PÉÌ ºÉÆÃV D ¢£À gÁwæ 2130 UÀAmÉ ¬ÄAzÀ ¢£ÁAPÀ 19-5-17 gÀ ¨É¼ÀV£À 0600 UÀAmÉAiÀÄ £ÀqÀÄ«£À CªÀ¢üAiÀÄ°è ªÉÆÃlgÀ ¸ÉÊPÀ¯ï CwêÉÃUÀªÁV £Àqɹ wgÀÄ«£À°è ¤AiÀÄAwæ¸À¯ÁUÀzÉ PɼÀUÉ ©zÀÄÝ vÀ¯ÉUÉ ¨sÁj gÀPÀÛUÁAiÀÄ ªÀÄvÀÄÛ EvÀgÉ PÀqÉ UÁAiÀÄUÀ¼ÁVzÀÄÝ aQvÉì PÀÄjvÀÄ °AUÀ¸ÀUÀÆjUÉ vÀgÀĪÁUÀ zÁj ªÀÄzsÀåzÀ°è 0900 UÀAmÉUÉ ªÀÄÈvÀ¥ÀnÖgÀÄvÁÛ£É. CAvÁ EzÀÝ zÀÆj£À ªÉÄðAzÀ ªÀÄ¹Ì oÁuÉ UÀÄ£Éß ¸ÀA. 95/2017 PÀ®A 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
           ದಿನಾಂಕ 19/05/2017 ರಂದು ರಾತ್ರಿ 9-20 ಗಂಟೆಗೆ ತನ್ನ ಮೋಟಾರ ಸೈಕಲ ಮೇಲೆ ಲಿಂಗಸುಗೂರ ಕಡೆ ಹೊರಟ್ಟಿದ್ದು, ತಾನು ಕೂಡ ಲಿಂಗಸುಗೂರ ಹೊರಟಾಗ ದಾರಿಯಲ್ಲಿ ಕೋಳೀಫಾರಂ ಹತ್ತಿರ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ ತನ್ನ ಮೋಟಾರ ಸೈಖಲನ್ನು ಅತೀವೇಗವಾಗಿ ಮತ್ತು ಅಲಕ್ಷನತದಿಂದ ನಡೆಸಿಕೊಂಡು ಸರ್ಜಾಪೂರ ಕಡೆಗೆ ಹೊರಟ್ಟಿದ್ದ, ತಾನು ಲಿಂಗಸುಗೂರ ಇನ್ನೂ 2 ಕಿ.ಮೀ.ದೂರದಲ್ಲಿ ಬರುತ್ತಿದ್ದಾಗ ನರಸಪ್ಪನು ಮೋಟಾರ ಸೈಕಲನಿಂದ ಕೆಳಗೆ ಬಿದ್ದು, ಆತನ ಎಡಗಡೆ ಎದೆಗೆ, ಬೆನ್ನಿಗೆ, ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ, ಮೊಣಕಾಲಿಗೆ ಗಾಯಗಳಾಗಿದ್ದು, ತಾನು ಗಾಡಿ ನಿಲ್ಲಿಸಿ ನೋಡುವಷ್ಟರಲ್ಲಿ ಸರ್ಜಾಪೂರ ಗ್ರಾಮದ ಗುರುರಾಜ ಇವರು ತಮ್ಮ ಕಾರಿನಲ್ಲಿ ಬಂದಿದ್ದು, ಆತನನ್ನು ಇಬ್ಬರು ಕೂಡಿ ಇಲಾಜು ಕುರಿತು ಸೇರಿಕೆ ಮಾಡಿದ್ದು, ತಾನು ಲಿಂಗಸುಗೂರ ಕಡೆ ಬರುತ್ತಿದ್ದಾಗ ಲಿಂಗಸುಗೂರ ಕಡೆಯಿಂದ ಯಾವುದೊ ಮೋಟಾರ ಸೈಕಲ ಸವಾತನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟ್ಟಿದ್ದು, ಆತನೇ ನರಸಪ್ಪನ ಮೋಟಾರ ಸೈಕಲಿಗೆ ಎದುರುಗಡೆಯಿಂದ ಟಕ್ಕರ ಕೊಟ್ಟಿದ್ದರಿಂದ ನರಸಪ್ಪನು ಗಾಡಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಅಂತಾ ವೈಗೈರೆ ಇದ್ದು,ಸದರಿ ಮೇಲಿಂದ   °AUÀ¸ÀÆÎgÀÄ ¥Éưøï oÁuÉ UÀÄ£Éß £ÀA;  175/2017 PÀ®A. 279,338 L.¦.¹ & 187 L.JªÀiï.« DPïÖ CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
    ದಿನಾಂಕ: 20.05.2017 ರಂದು 13.30 ಗಂಟೆ ಸುಮಾರಿಗೆ ಫಿರ್ಯಾದಿ ಸೆಂಟ್ರಿಂಗ್ ಸವಾರಪ್ಪ ತಂ: ನರಸಪ್ಪ ವಯ: 80 ವರ್ಷ, ಜಾ: ಎಳವರ್, : ಸೆಂಟ್ರಿಂಗ್ ಕೆಲಸ ಸಾ: ಪೋತಗಲ್  ತಾ: ರಾಯಚೂರು FvÀ£ÀÄ ತನ್ನ TVS XL Moped No: KA36 EC 0886 ನೇದ್ದರಲ್ಲಿ ಪೋತಗಲ್ ಕಡೆಯಿಂದ ಬರುವಾಗ್ಗೆ ದಾರಿಯಲ್ಲಿ ಅಂದರೆ ಪೋತಗಲ್ ಯರಮರಸ್ ಕ್ಯಾಂಪ್ SLN ಇಂಜಿನೀಯರಿಂಗ್ ಕಾಲೇಜ್ ಹತ್ತಿರದ ರಶ್ಮಿ ಹೊಟೇಲ್ ಮುಂದಿನ ರಸ್ತೆಯಲ್ಲಿ  ಉದಯಕುಮಾರ್ ತಂ: ಕೃಷ್ಣಮೂರ್ತಿ ವಯ: 24 ವರ್ಷ, ಜಾ: ಮಾಲದಾಸರ್, : ಜಿಮ್ ಡ್ರೈವರ್ ಕೆಲಸ ಸಾ: ಮನೆ ನಂ: 12-10-136 ಸುಖಾಣಿಕಾಲೋನಿ, ರಾಯಚೂರು ತನ್ನ ಮಾರುತಿ ಸುಜುಕಿ 800 ಕಾರ ನಂ. AP9/H1154 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಕಾಲೇಜ್ ಕಡೆಯಿಂದ ರಾಂಗ ಸೈಡನಲ್ಲಿ ಬಂದವನೇ ಕಾರನ್ನು ಕಂಟ್ರೋಲ್ ಮಾಡದೇ ನನ್ನ ಟಿವಿಎಸ್ ಮೊಪೇಡ್ಗೆ ಟಕ್ಕರ್ ಕೊಟ್ಟು ನಂತರ ರಸ್ತೆಯ ಎಡಬದಿಯ 2 ಸಿಗ್ನಲ್ ಬೋರ್ಡ್ ಗಳಿಗೆ ಹಾಯಿಸಿ ಕಾರನ್ನು ರಶ್ಮಿ ಹೊಟೇಲ ಮುಂಭಾಗದೊಳಗೆ ನುಗ್ಗಿಸಿದ್ದು, ಇದರಿಂದಾಗಿ ಹೊಟೇಲಿನಲ್ಲಿದ್ದ 2-3 ಸಿಮೆಂಟ್ ಟೇಬಲ್ ಮತ್ತು ಒಂದು ಪ್ಲಾಸ್ಟಿಕ್  ಟೇಬಲ್ ಹಾಗೂ 6 ಪ್ಲಾಸ್ಟಿಕ್ ಕುರ್ಚಿಗಳು ಇತರೆ ಸಾಮಾನುಗಳು ಜಖಂಗೊಂಡಿದ್ದಲ್ಲದೇ ಘಟನೆಯಿಂದ ನನ್ನ ಬಲ ಎದೆಯಲ್ಲಿ ತೀವ್ರ ಒಳಪೆಟ್ಟಾಗಿ, ಬಲಗಿವಿಯಲ್ಲಿ ರಕ್ತಸ್ರಾವವಾಗಿ, ಬಲಗಾಲ ಮೊಣಕಾಲಿಗೆ ತರಚಿದ ಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 101/2017 PÀ®A. 279, 338 IPC   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
  ದಿನಾಂಕ :19-05-2017 ರಂದು ಸಾಯಂಕಾಲ 7 ನೇ ಮೈಲ್ ಕ್ಯಾಂಪ್ ನ  ಬಸ್ ಸ್ಟ್ಯಾಂಡ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ  1) £ÁgÁAiÀÄt vÀAzÉ §ÄdÓ¥Àà, ªÀ-70, eÁ:®ªÀiÁtÂ, ¸Á:7 £Éà ªÉÄʯï PÁåA¥ï vÁ:¹AzsÀ£ÀÆgÀ FvÀ£ÀÄ  ಮಟಕಾ ಜೂಜಾಟದ  ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು  ಬರೆದುಕೊಳ್ಳುತ್ತಿದ್ದಾನೆ ಅಂತಾ ಭಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಮಾಹಿತಿ ಪಡೆದು ಸಿಬ್ಬಂದಿಯವರಾದ PC-679, ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ  ಸಂಜೆ 7-00 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01  ನೇದ್ದವನನ್ನು ವಶಕ್ಕೆ ತೆಗೆದುಕೊಂಡು  ವಶದಲ್ಲಿದ್ದ ನಗದು ಹಣ ರೂ.1620 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್  ನೇದ್ದವಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ  8-15 ಪಿ.ಎಂ ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.12/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ಕೋರಿ ಮಾನ್ಯ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು, ಪರವಾನಿಗೆ ಬಂದ ನಂತರ ದಿನಾಂಕ 20-05-2017 ರಂದು 5-30 ಪಿ.ಎಂ ಕ್ಕೆ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄgÀÄ«ºÁ¼À ಠಾಣೆ ಗುನ್ನೆ ನಂ. 96/2017 ಕಲಂ 78  (iii)  ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
                  ದಿನಾಂಕ : 20/05/2017 ರಂದು ಮದ್ಯಾಹ್ನ  1-15 ಗಂಟೆ ಸುಮಾರಿಗೆ  ಎ.ಪಿ 27/ಟಿವೈ2525 ನೇದ್ದರ ಲಾರಿಯು ದೊಡ್ಡ ಗಾತ್ರದಿದ್ದು ಚಾಲಕ ಲಾರಿಯನ್ನು ಅಲಕ್ಷತನದಿಂದ  ನಡೆಯಿಸಿ ಮೇಲಿನ ಸರ್ವಿಸ್ ವೈರಗೆ  ತಾಗಿಸಿದ್ದರಿಂದ  ಮೇಲಿನ ವೈರಗಳು ಒಂದಕ್ಕೊಂದು ತಗಲಿ ಬೆಂಕಿ ಬಂದು ಕೆಳಗಡೆ  ಬಿದ್ದು ಹುಲ್ಲಿನ ಬಣವೆಗಳಿಗೆ ಜೋಪಡಿಗಳಿಗೆ ಸಪ್ಪೆ ಬಣವೆಗಳಿಗೆ  ಬೆಂಕಿ ತಗಲಿ ಸಂಪೂರ್ಣವಾಗಿ ಸುಟ್ಟು ಅಂದಾಜು 15,81,500/- ಗಳಷ್ಟು ಲುಕ್ಸಾನು ಆಗಿದ್ದು ಇರುತ್ತದೆ. ಅಂತ w¥ÀàtÚ vÀAzÉ w¥ÀàtÚ ,47ªÀµÀð, ªÀiÁ¢UÀ PÀÆ°PÉ®¸À ¸Á-»gÉà §ÆzÀÄgÀÄ gÀªÀgÀÄ ನೀಡಿದ ಗಣಿಕೀಕೃತ ಫಿರ್ಯಾದಿಯ ಮೇಲಿಂದ  UÀ§ÆâgÀÄ ಠಾ ಗುನ್ನೆ ನಂ- 67/2017 ಕಲಂ 279,427 ಐಪಿಸಿ  ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.
J¸ï.¹. /J¸ï.n. ¥ÀæPÀgÀtzÀ ªÀiÁ»w:-
            ದಿ.20.05.2017 ರಂದು ರಾತ್ರಿ 11 ಗಂಟೆಗೆ ಪಿರ್ಯಾದಿ ಶರಣಪ್ಪ ಸಾ;-ಚೆನ್ನಳ್ಳಿ ಈತನು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ.20.05.2017 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ 1).ವೀರೇಶ ತಂದೆ ಲಚುಮಪ್ಪ ಕುರುಬರು,ಸಾ:-ಚೆನ್ನಳ್ಳಿ, ತಾ;-ಸಿಂಧನೂರು.2).ಶರಣಪ್ಪ ತಂದೆ ತಿಮ್ಮಣ್ಣ ನಾಯಕ, ಸಾ:-ಚೆನ್ನಳ್ಳಿ, ತಾ;-ಸಿಂಧನೂರು EªÀgÀÄUÀ¼ÀÄ ನನ್ನ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನಮ್ಮ ಜಮೀನಿನ ಮದ್ಯ ಭಾಗದಲ್ಲಿ ಕಾಲುವೆಯನ್ನು ತೆಗೆದಿದ್ದು, ಇದನ್ನು ಯಾಕೇ ತೆಗೆದಿದ್ದಿರಿ ನಮ್ಮ ಜಮೀನು ನಾಶವಾಗುತ್ತಿದೆ. ಅಂತಾ ಕೇಳಿದಾಗ ಆರೋಪಿತರಿಬ್ಬರು ‘’ಲೇ ಮಾದಿಗ ಸೂಳೆ ಮಗನೇ ನೀನು ಮೊದಲೇ ದೇವದಾಸಿಯ ಮಗನಿದ್ದಿ’’ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂಧನೆ ಮಾಡಿ ನನ್ನ ಮೈಮೇಲಿನ ಅಂಗಿ ಹಿಡಿದು ಎಳೆದಾಡಿ ಕಟ್ಟಿಗೆಯಿಂದ ಮೊಣಕಾಲಿಗೆ ಹೊಡೆದಿದ್ದು, ಬಿಡಿಸಲು ಬಂದ ನನ್ನ ತಾಯಿ ಮೂಕಮ್ಮಳಿಗೆ ಆರೋಪಿ ವೀರೇಶನು ಹೊಟ್ಟೆಗೆ ಒದ್ದಿದ್ದು, ಶರಣಪ್ಪನು ಮೈಮೇಲಿನ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆನಂ.114/2017.ಕಲಂ.447,323,324,354,504,506 ಸಹಿತ 34 ಐಪಿಸಿ ಮತ್ತು 3(1)(10) ಎಸ್.ಸಿ.ಎಸ್.ಟಿ (ಪ್ರಿವೇನಷನ್ ಆಫ್ ಅಟ್ರಾಸಿಟೀಸ್)ಕಾಯಿದೆ-1989.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಟಿ.ಹೆಚ್,-2350 ಗಂಟೆ                            

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :21.05.2017 gÀAzÀÄ 190 ¥ÀææPÀgÀtUÀ¼À£ÀÄß ¥ÀvÉÛ ªÀiÁr 33200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.