Thought for the day

One of the toughest things in life is to make things simple:

9 Jul 2017

Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
EvÀgÉ L.¦.¹¥ÀæPÀgÀtzÀ ªÀiÁ»w:-
              ದಿನಾಂಕ 06/07/2017 ರಂದು 17-15 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಮಿನಾಕ್ಷೀ ಸುಂದರಂ ತಂದೆ ಈಸಕಿ  ವಯಸ್ಸು 72 ವರ್ಷ ಜಾ: ತಮಿಳು  ಹಿಂದು ಉ: ಶ್ರೀ ಸಾಸ್ಥ ಇಂಜಿನಿಯರಿಂಗ್ ಕಂಪನಿ  ಅಡಮಿನ್ ಮ್ಯಾನೆಂಜರ್ ಸಾ: ಪಕ್ಚಿಮ ಕುಲ ವನಿಗೇರ್ ಪುರಂ 5 ಪುಲಿಯರ್ ಗುಡಿಯ ಹತ್ತಿರ  ಪೊಸ್ಟ- ಮೆಲ್ ಪಲಿಯಂ 627005 ತಾ: ಪೊಲಿಯಂಕೊಟೈ ಜಿ: ತುರುನಲ್ಲವೇಲಿ  gÀªÀರು ತಂದು ಹಾಜರು ಪಡಿಸಿದ ಗಣಕೀಕೃತ ಪಿರ್ಯಾದಿಯ  ಸಾರಂಶವೆನೆಂದರೆ ಪಿರ್ಯಾದಿದಾರರ ಸಾಸ್ಥ ಇಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸ ಮಾಡುವ 1) ಎನ್ ಮಹೇಶ ಅಪರೇಟರ್ 2) ನಿಂಗಪ್ಪ ಅಪರೇಟರ್ 3) ಲಕ್ಷ್ಮಣ ಸಿಂಗ್ ಅಪರೇಟರ್ 4) ಅಮರೇಶ ಅಪರೇಟರ್ ಈ ನಾಲ್ಕು ಜನರನ್ನು ಕವಿತಾಳದ ಹತ್ತಿರ ಇರುವ ತಪ್ಪಲದೋಡ್ಡಿ ಸೈಟ್ ನಿಂದ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿದ್ದರಿಂದ ಅದೇ ದ್ವೇಷವನ್ನು ಇಟ್ಟುಕೊಂಡು ಕಂಪನಿಗೆ ನಷ್ಠವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ನಾಲ್ಕು ಕಡೆಗೆ ಡಿಓಪೊಸ್ಟ್  ಇನ್ಸೂಲೇಟರ್ ಕಲ್ಲುಗಳಿಂದ ಹೊಡೆದು ಡ್ಯಾಮೇಜ್ ಮಾಡಿ ಸುಮಾರು 4000 ರೂ/- ಗಳಷ್ಠು ನಷ್ಟವನ್ನು ಉಂಟು ಮಾಡಿದ್ದು ಅಲ್ಲದೆ ಇವರುಗಳು ಕಂಫನಿಯ ದೈನಂದಿನ ಕೆಲಸಕ್ಕೆ ಆಗಾಗ ಅಡ್ಡಿ ಪಡಿಸುತ್ತಾ ಬಂದಿರುತ್ತಾರೆ. ಈ ಬಗ್ಗೆ ಕಂಪನಿಯ ಅಧಿಕಾರಿಗಳಿಗೆ ವಿಚಾರಿಸಿ ಸೂಕ್ತ ಕ್ರಮಕ್ಕಾಗಿ ದೂರು ನೀಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದೂರಿನ ಮೇಲಿಂದ ಕವಿತಾಳ ಠಾಣೆ ಅಪರಾಧ ಸಂಖ್ಯೆ 101/2017,ಕಲಂ: 427.504 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
             ದಿನಾಂಕ 05/07/2017 ರಂದು ಸಂಜೆ 5-00 ಗಂಟೆಗೆ1 ) CªÀÄgÉñÀ vÀAzÉ ²ªÀ¥Àà ¸Á:ºÀAa£Á¼À vÁ: ªÀiÁ£À« 2) DzÀªÀÄä UÀAqÀ DzÀ¥Àà ¸Á: ¥ÀgÀA¥ÀÆgÀ 3) CªÀÄÈvï vÀAzÉ DzÀ¥Àà ¸Á: ¥ÀgÀA¥ÀÆgÀ vÁ: °AUÀ¸ÀÆUÀÆgÀÄ EªÀgÀÄUÀ¼ÀÄ  ಬಂದು ಫಿರ್ಯಾದಿ PÀªÀÄ®ªÀÄä UÀAqÀ ¨Á¼À¥Àà ªÀAiÀiÁ: 28ªÀµÀð, eÁ: ºÀjd£À G: ªÀÄ£É UÉ®¸À ¸Á: ¥ÀgÀA¥ÀÆgÀ   FPÉÉAiÀÄ  ಗಂಡನಿಗೆ ಎಲೇ ಸೂಳೇ ಮಗನೇ ಅಂತಾ ಅವಾಚ್ಯ ಶಬ್ದಗಳಿಂದ ಬೈದುಹೊಡೆಯಲು ಹತ್ತಿದ್ದಾಗ ಆಗ ಬಿಡಿಸಲು ಬಂದ ಫಿರ್ಯಾದಿದಾರಳಿಗೆ ಆರೋಪಿ ನಂ 1 ನೇದ್ದವನು ಫಿರ್ಯಾದಿದಾರಳಿಗೆ ಎಲೆ ಸೂಳೆ ನಿನ್ನೇನು ಕೇಳುತ್ತಿ ಅಂತಾ ಬೈದು, ಎದೆಗೆ ಒದ್ದನು, ಆರೋಪಿ ನಂ 2 ನೇದ್ದವಳು ಫಿರ್ಯಾದಿಯ ತಲೆ ಕೂದಲು ಹಿಡಿದು ಚಪ್ಪಲಿಯಿಂದ ಬೆನ್ನಿಗೆ ಹೊಡೆದಳು. ಆರೋಪಿ ನಂ 3 ನೇದ್ದವನು ಕೈಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಗಣಿಕೃತ ಫಿರ್ಯಾದಿ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 256/2017  PÀ®A 504,323,355,506 ¸À»vÀ 34 L¦¹ CrAiÀÄ°è ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,   ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ                                ¢£ÁAPÀ:08.07.2017 gÀAzÀÄ 141 ¥ÀææPÀgÀtUÀ¼À£ÀÄß ¥ÀvÉÛ ªÀiÁr 25,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.