Thought for the day

One of the toughest things in life is to make things simple:

24 Aug 2017

Press Note-2


Press Note


Reported Crimes



¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-


             ದಿ.22.08.2017 ರಂದು ಮದ್ಯಾಹ್ನ 3-30 ಗಂಟೆಗೆ ಮೆಲ್ಕಂಡ ಆರೋಪಿ ನಂ. 1 ವಿರುಪಾಕ್ಷಪ್ಪ ತಂದೆ ಶರಬಣ್ಣ ಅಂಗಡಿ, 60 ವರ್ಷ ಸಾ.ಕಾಚಪೂರ ರವರು ಮುದಗಲ್ ಪ್ಟಣದಲ್ಲಿ ಚಂದ್ರಶೀಲಾ ಖಾನವಳಿ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿ ಒಂದು ರೂಪಾಯಿಗೆ 80 ರೂ ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಪಿ.ಎಸ್. ªÀÄÄzÀÄUÀ® ರವರು ಸಿಬ್ಬಂದಿಯವಸಹಾಯದಿಂದ & ಪಂಚರ ಸಮಕ್ಷಮ ದಾಳಿಮಾಡಿ ಹಿಡಿದು ಆರೋಪಿತರಿಂದ ಜೂಜಾಟದ ನಗದು ಹಣ 1680/- ಹಾಗೂ ಒಂದು ಬಾಲಪೆನ್ನು, ಒಂದು ಮಟಕಾ ಚೀಟಿ, ಜಪ್ತಿಮಾಡಿಕೊAqÀÄ ಪಂಚಾನಾಮೆಯನ್ನು ಪೂರೈಸಿಕೊಂಡು, ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಎಂದು ಕೇಳಲಾಗಿ ಎ-2 ನಾಗಪ್ಪ ಮುದೋಳ, ಸಾ.ನಾಗರಾಳ ರವರಿಗೆ ಕೊಡುವುದಾಗಿ ಹೇಳಿದ್ದು ಇರುತ್ತದೆ. ನಂತರ ಠಾಣೆಗೆ ಸಂಜೆ 4-45 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಆದೇಶ ನೀಡಿದ ಮೇರೆಗೆ ªÀÄÄzÀUÀ¯ï  UÀÄ£Éß £ÀA; 199/2017 PÀ®A. 78(3) PÉ.¦.PÁAiÉÄÝ CrAiÀÄ°è  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  
ªÀÄ»¼É PÁuÉ ¥ÀæPÀgÀtzÀ ªÀiÁ»w:-
ದಿನಾಂಕ: 25-02-2017 ರಂದು ಬೆಳಿಗ್ಗೆ 10.30 ಗಂಟೆಗೆಫಿರ್ಯಾದಿದಾರರಾದ ವಿನೋದ ಕಾಂಬಳೆ ತಂದೆ ವಿಜಯ ಕುಮಾರ ಕಾಂಬಳೆ ವಯ: 29 ವರ್ಷ ಜಾ: ಮರಾಠಿ (ರಾಜವೀ) : ರಾಜಕಮಲ್ ಹೋಟೆಲ್ ದಲ್ಲಿ ಮ್ಯಾನೇಜರ್ ಕೆಲಸ ಸಾ|| ಮನೆ ನಂ:4-8-78 ಜವಾರಿಗಲ್ಲಿ ಮಂಗಳವಾರ ಪೇಟೆ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ತನ್ನ ತಂಗಿಯಾದ ಶ್ರೀಮತಿ ಸೋನಿ ಕಾಂಬಳೆ ತಂದೆ ವಿಯಜಕುಮಾರ ಕಾಂಬಳೆ ವಯ: 24 ವರ್ಷ ಇವಳಿಗೆ 2008 ನೇ ಸಾಲಿನಲ್ಲಿ ಸೊಲ್ಲಾಪುರ ಪಟ್ಟಣದ ಮಹೇಶ ಖೈರಮೋಡೆ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ಗಂಡ ಹೆಂಡತಿಯ ಮಧ್ಯ ಜಗಳವಾಗಿದ್ದು ಈಕೆಯ ಗಂಡನು ಈಗ್ಗೆ 2 ವರ್ಷಗಳ ಹಿಂದೆ ಇವಳಿಗೆ ಡೈವರ್ಸ ಮಾಡಿದ್ದು ಇವಳು ರಾಯಚೂರು ನಗರದ ಮಂಗಳವಾರ ಪೇಟೆ ಏರಿಯಾದಲ್ಲಿರುವ ಜವಾರಿಗಲ್ಲಿದ್ದ ತಮ್ಮ ಮನೆಯಲ್ಲಿ ತಮ್ಮೊಂದಿಗೆ ವಾಸವಾಗಿದ್ದು ಒಂದು ವರ್ಷದಿಂದ ಸಪ್ನಾ ಆಪ್ಟಿಕಲ್ಸ ಅಂಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದು ಇವಳು ಶಿಫಾ ಮೆಡಿಕಲ್ ದಲ್ಲಿ ಕೆಲಸ ಮಾಡುವ ಉಮರ ಫಾರೂಕ್ ಎಂಬುವವನೊಂದಿಗೆ  ಮಾಹೆ ಫೆಬ್ರುವರಿ 2016 ರಲ್ಲಿ ಒಂದು ದಿವಸ ಟ್ಯಾಂಕ್ ಬಂಡ್ ಗಾರ್ಡನಲ್ಲಿ ಬೆಳಿಗ್ಗ 11.00 ಗಂಟೆಗೆ ಇದ್ದಾಗ ತನ್ನ ಕೈಗೆ ಸಿಕ್ಕಿ ಬಿದ್ದಿದ್ದು, ಹುಡುಗನಿಗೆ ಬೈದು ಇನ್ನೊಮ್ಮೆ ತನ್ನ ತಂಗಿಯ ತಂಟೆಗೆ ಬರಬೇಡವೆಂದು ತಮ್ಮ ತಂಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ: 03-12-2016 ರಂದು ಬೆಳಿಗ್ಗೆ 10.00 ಗಂಟೆಗೆ ತನ್ನ ತಂಗಿಯು ತಮ್ಮ ಮನೆಯಿಂದ ಸಪ್ನಾ ಆಪ್ಟಿಕಲ್ಸ ಅಂಗಡಿಗೆ ಕೆಲಸಕ್ಕೆ ಹೋಗಿದ್ದು ವಾಪಸ್ ಮನೆಗೆ ಬರದೇ ಇದ್ದು ಇಲ್ಲಿವರೆಗೆ ಹುಡುಕಾಡಲಾಗಿ ಅವಳು ಸಿಗದೇ ಇದ್ದು, ಅವಳು ಕಾಣೆಯಾಗಿದ್ದು ಅವಳನ್ನು ಹುಡುಕಿಕೊಡಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ್ ಬಜಾರ್ ಪೊಲೀಸ್ ಠಾಣೆಯ ಗುನ್ನೆ ನಂ:29/2017 ಕಲಂ: ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ           
PÁuÉAiÀiÁzÀ ಶ್ರೀಮತಿ ಸೋನಿ ಕಾಂಬಳೆ ತಂದೆ ವಿಜಯ ಕುಮಾರ ಕಾಂಬಳೆ ವಯ: 24 ವರ್ಷ ಜಾ: ಮರಾಠಿ (ರಾಜವೀ) ಸಾ|| ಮನೆ ನಂ: 4-8-78 ಜವಾರಿಗಲ್ಲಿ ಮಂಗಳವಾರ ಪೇಟೆ ರಾಯಚೂರು  FPÉAiÀÄ ¨sÁªÀavÀæ ªÀÄvÀÄÛ ZÀºÀgÉ ¥ÀnÖ «ªÀgÀ


JvÀÛgÀ ªÀÄvÀÄÛ ªÉÄÊPÀlÄÖ
4 ಪೀಟ್ 5 ಇಂಚು ¸ÁzsÁgÀt ªÉÄÊPÀlÄÖ, zÀ¥Àà£ÉAiÀÄ ªÀÄÆUÀÄ
ªÉÄʧtÚ ªÀÄvÀÄÛ ªÀÄÄR
ಸಾಧಾ ಕಪ್ಪು ಬಣ್ಣ, GzÀÝ£ÉAiÀÄ ªÀÄÄR
PÀÆzÀ°£À §tÚ ªÀÄvÀÄÛ «zsÀ
 ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಜಡೆ ಹಾಕಿದ್ದು ಇರುತ್ತದೆ.
ªÉÄð£À ZÀºÀgÉAiÀÄļÀî PÁuÉAiÀiÁzÀ ªÀÄ»¼ÉAiÀÄÄ E°èªÀgÀUÉ ¥ÀvÉÛAiÀiÁUÀzÉà EzÀÄÝ ¸ÀzÀjAiÀĪÀ¼À §UÉÎ ªÀiÁ»w ¹PÀÌ°è CxÀªÁ AiÀiÁªÀÅzÁzÀgÀÆ C¥ÀjavÀ AiÀÄÄ.r.Dgï ¥ÀæPÀgÀtUÀ¼ÀÄ ªÀÄvÀÄÛ C£ÁªÀÄzsÉÃAiÀÄ PÉÆ¯É ¥ÀæPÀgÀtUÀ¼ÀÄ zÁR¯ÁVzÀÝ°è ¦.J¸ï.L. ¸ÀzÀgï §eÁgï oÁuÉ gÁAiÀÄZÀÆgÀÄ CxÀªÁ ¹.¦.L ¥ÀƪÀð ªÀÈvÀÛ gÁAiÀÄZÀÆgÀÄ gÀªÀjUÉ ¥ÉÆÃ£ï ªÀÄÄSÁAvÀgÀ CxÀªÁ ¤¸ÀÛAvÀÄ ªÀÄÆ®PÀ w½¸À®Ä «£ÀAw.
zÀÆgÀªÁt ¸ÀASÉå 08532-226148                                                                            ¦.J¸ï.L(PÁ¸ÀÄ) ªÉÆ.¨ÉÊ £ÀA: 9480803845

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 23.08.2017 gÀAzÀÄ 150 ¥ÀææPÀgÀtUÀ¼À£ÀÄß ¥ÀvÉÛ ªÀiÁr 29,000/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.