Thought for the day

One of the toughest things in life is to make things simple:

17 Oct 2017

Press Note


                        ¥ÀwæPÁ ¥ÀæPÀluÉ  
                    
-:: ಇಬ್ಬರು ಕುಖ್ಯಾತ  ಅಂತರ ರಾಜ್ಯ  ಮನೆಗಳ್ಳರ ಬಂಧನ ::-








     ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಕುಖ್ಯಾತ

ಅಂತರ ರಾಜ್ಯ ಮನೆಗಳ್ಳತನ ಮಾಡುವ  ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ರಾಯಚೂರು ಜಿಲ್ಲೆಯ ಯಾಪಲದಿನ್ನಿ ಪೊಲೀಸ್ ಠಾಣೆಯ ಹದ್ದಿಯ ಯಾಪಲದಿನ್ನಿ, ನಾಗನದೊಡ್ಡಿ, ಸರ್ಜಾಪೂರು, ರಾಳ್ಳದೊಡ್ಡಿ ಹಾಗೂ ಕಲವಲದೊಡ್ಡಿ ಗ್ರಾಮಗಳಲ್ಲಿ ಕಳೆದ ತಿಂಗಳಿನಿಂದ ಜರುಗುತ್ತಿದ್ದ ಮನೆಗಳ್ಳತನಗಳ ಪತ್ತೆಗಾಗಿ ಡಾ||ಅನೂಪ್ ಶೆಟ್ಟಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ, ಪ್ರಭಾರಿ ಪೊಲೀಸ್ ಅಧೀಕ್ಷಕರು ರಾಯಚೂರು ರವರು             ಎಸ್.ಬಿ. ಪಾಟೀಲ್ ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಜಿ.ಹರೀಶ ಮಾನ್ಯ ಪೊಲೀಸ್ ಉಪಾಧೀಕ್ಷರು ರಾಯಚೂರು ರವರ ಮಾರ್ಗದರ್ಶನದಲ್ಲಿ ಹನುಮರಡ್ಡೆಪ್ಪ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ಮಲ್ಲಿಕಾರ್ಜುನ ಇಕ್ಕಳಕಿ ಪಿ.ಎಸ್.. ಯಾಪಲದಿನ್ನಿ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿಯವರಾದ ಜಿಲಾನಿಪಾಶಾ ಎ.ಎಸ್., ನಾಗಪ್ಪ ಹೆಚ್.ಸಿ 74, ನರಸಿಂಗಪ್ಪ ಹೆಚ್.ಸಿ 273, ರವಿರಾಜ ಹೆಚ್.ಸಿ 320, ಬಸವರಾಜ ಸಿಪಿಸಿ ಇಡಪನೂರು ಠಾಣೆ, ಡಾಕಪ್ಪ ಸಿಪಿಸಿ 391, ರಾಘವರೆಡ್ಡಿ ಸಿಪಿಸಿ 416, ಆನಂದ ಪಿಸಿ 90 ಇವರನ್ನೊಳಗೊಂಡ ವಿಶೇಷ  ತಂಡವನ್ನು ರಚಿಸಿದ್ದರು.
     ಈ ತಂಡವು ಹಗಲಿರಳು ಶ್ರಮಿಸಿ ಈ ಕೆಳಕಂಡ ಇಬ್ಬರು  ಕುಖ್ಯಾತ  ಮನೆಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ  ಅವರಿಂದ 3,46,500/- ರೂ. ಬೆಲೆಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ ಒಂದು ಟಿ.ವಿ.ಎಸ್. ಅಪಾಚಿ ಮೋಟಾರ ಸೈಕಲ್ ಅಂ.ಕಿ ರೂ. 50,000/- ಹಾಗೂ 02 ಮೊಬೈಲ್ ಫೋನ್ ಗಳು .ಕಿ.ರೂ.8000/- ಹೀಗೆ ಒಟ್ಟು ಎಲ್ಲಾ ಸೇರಿ ರೂ.4,04,500/- ರೂ. ಬೆಲೆಬಾಳುವುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

1)  ದೊಡ್ಡ ನರಸಿಂಹಲು @ ಕುಂಟ ನರಸಿಂಹಲು @ ಬೋಯ ನರಸಿಂಹಲು ತಂದೆ ಲಕ್ಷ್ಮಣ ||27ವರ್ಷ, ಜಾ||ನಾಯಕ, ||ಒಕ್ಕಲುತನ ಸಾ|| ತಾಟಿಕುಂಟ, ಮಂಡಲ:ಮಂದಕಲ್, ತಾ||ಜಿ||ಗದ್ವಾಲ್, ರಾಜ್ಯ:ತೆಲಂಗಾಣ
2)  ಸಣ್ಣ ನರಸಿಂಹಲು ತಂದೆ ರಾಮುಡು ||20ವರ್ಷ, ಜಾ||ನಾಯಕ, ||ಒಕ್ಕಲುತನ ಸಾ||ಸರಕಾರಿ ಶಾಲೆ ಹತ್ತಿರ, ತಾಟಿಕುಂಟ, ಮಂಡಲ:ಮಂದಕಲ್, ತಾ||ಜಿ||ಗದ್ವಾಲ್, ರಾಜ್ಯ:ತೆಲಂಗಾಣ

     ಕಳ್ಳರು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯಾಪಲದಿನ್ನಿ, ನಾಗನದೊಡ್ಡಿ, ಸರ್ಜಾಪೂರು, ರಾಳ್ಳದೊಡ್ಡಿ ಹಾಗೂ ಕಲವಲದೊಡ್ಡಿ ಗ್ರಾಮಗಳಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದು ಒಟ್ಟು 5 ಪ್ರಕರಣಗಳು ಪತ್ತೆಯಾಗಿದ್ದು ಇವರಿಂದ ಕದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಾನ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು  ಶ್ಲಾಘಿಸಿದ್ದಾರೆ.

Reported Crimes



                            ¥ÀwæPÁ ¥ÀæPÀluÉ  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

AiÀÄÄ.r.Dgï. ¥ÀæPÀgÀtzÀ ªÀiÁ»w:-

     ಫಿರ್ಯಾದಿ ²æà ±ÉõÀ¥Àà vÀAzÉ ¹zÁæªÀÄ¥Àà ªÉõÀUÁgÀgÀÄ ªÀAiÀiÁ: 60 ªÀµÀð eÁ: ¸ÀÄqÀÄUÁqÀĹzsÀÝgÀÄ, G: ªÁå¥ÁgÀ,               ¸Á: ªÁ°äÃQ £ÀUÀgÀ ºÀnÖUÁæªÀÄ, vÁ: °AUÀ¸ÀÄUÀÆgÀÄ FvÀ ಮಗನಾದ ಮೃತ ವೀರೇಶ ಈತನಿಗೆ ಈಗ್ಗೆ 2 ವರ್ಷಗಳಿಂದಾ ಹೊಟ್ಟೆಬೇನೆ ಇದ್ದು, ಅಲ್ಲಿಲ್ಲಿ ತೋರಿಸಿದರೂ ಗುಣಮುಖನಾಗಿರುವದಿಲ್ಲಾ, ದಿನಾಂಕ: 13.10.2017 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಕೋಟಾಕೆನಾಲ್ ನೀರಿನಲ್ಲಿ ಬಿದ್ದು ಸಾಯ್ತೀನಿ, ಹೋಗ್ತೀನಿ ಅಂತಾ ಫೋನ್ ಮಾಡಿದ್ದು, ನಂತರ ಫಿರ್ಯಾಧಿದಾರರುಸ್ಥಳಕ್ಕೆ ಹೋಗಿ ಹುಡುಕಾಡಿದ್ದು, ಮೋಟಾರ್ ಸೈಕಲ್ ಮತ್ತು ಮೊಬೈಲ್ ಸ್ಥಳದಲ್ಲಿ ಸಿಕ್ಕಿದ್ದು, ನಂತರ ಇಲ್ಲಿಯವರೆಗೆ ಹುಡುಕಾಡಲಾಗಿ ¢: 15.10.2017 gÀAzÀÄ  ಬೆಳಗ್ಗೆ 11.30 ಗಂಟೆಯ ಸುಮಾರಿಗೆ ಶವ ದೊರೆತಿದ್ದು, ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಗಣಕೀಕೃತ ಫಿರ್ಯಾದು ಇದ್ದ ಮೇರೆಗೆ ºÀnÖ ¥ÉưøÀ oÁuÉ AiÀÄÄ.r.Dgï.£ÀA: 15/2017 PÀ®A  174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
    ‘’ರೈತ ಆತ್ಮಹತ್ಯೆ ಪ್ರಕರಣ’’
        ಗುಲಾಬಿ ಸರ್ದಾರ್ ಗಂಡ ಬಾಷುಸಾರ್ದಾರ್ 40 ವರ್ಷ, ಜಾ:-ಕ್ಷೇತ್ರಿಯಾ,  ;-ಮನೆಕೆಲಸ.ಸಾ:-ಆರ್.ಹೆಚ್.ಕ್ಯಾಂಪ್ ನಂ.2.ತಾ:-ಸಿಂಧನೂರು FPÉAiÀÄÄ ತನ್ನ ಗಂಡನ ಹೆಸರಿನಲ್ಲಿ ತಮ್ಮ ಕ್ಯಾಂಪಿನಲ್ಲಿ 5-ಎಕರೆ ಜಮೀನು ಇದ್ದು, ತನ್ನ ಗಂಡನು ಸದರಿ ಜಮೀನಿನ ಮೇಲೆ ತಮ್ಮ ಕ್ಯಾಂಪಿನಲ್ಲಿರುವ ಸರ್ಕಾರಿ ಬ್ಯಾಂಕಿನಲ್ಲಿ 1-ಲಕ್ಷ 20 ಸಾವಿರ ರೂಪಾಯಿ ಸಾಲ ಮಾಡಿದ್ದು.ಸರಿಯಾಗಿ ಬೆಳೆ ಬಾರದೆ ಇದ್ದುದ್ದರಿಂದ ತಾನು ಮಾಡಿದ ಸಾಲವನ್ನು ತೀರಿಸುವದು ಕಷ್ಟವಾಗುತ್ತಿದೆಂದು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸಗೊಂಡು ನಾನು ಸಾಯಬೇಕು ಅಂತಾ ಅನ್ನುತ್ತಿದ್ದನು. ನಾವು ಸಮಧಾನ ಹೇಳುತ್ತಿದ್ದೆವು. ದಿನಾಂಕ;-15.10.2017 ರಂದು ರಾತ್ರಿ  ಮನೆಯಲ್ಲಿ ಊಟ ಮಾಡಿದ ನಂತರ ತನ್ನ ಗಂಡ ಬಾಷುಸಾರ್ದಾರ್ ಈತನು ಸಾಲದ ಚಿಂತೆಯಲ್ಲಿ ಸಾಲದ ಬಾದೆಯಿಂದ ಮಾಡಿದ ಸಾಲ ತೀರಿಸಲು ಕಷ್ಟವಾಗುತ್ತಿದೆ ಅಂತಾ ರಾತ್ರಿ 8 ಗಂಟೆ ಸುಮಾರಿಗೆ ದನದ ಕೊಟ್ಟಿಗೆಯಲ್ಲಿ ಹೋಗಿ ಕೊಟ್ಟಿಗೆಯಲ್ಲಿಟ್ಟಿದ್ದ ಕಸಕ್ಕೆ ಸಿಂಪರಣೆ ಮಾಡುವ ಕ್ರಿಮಿನಾಷಕ ಔಷದಿಯನ್ನು ಸೇವೆನೆ ಮಾಡಿದ್ದು.ನಂತರ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತಂದ ಸೇರಿಕೆ ಮಾಡಿದ್ದು, ಚಿಕಿತ್ಸೆ ಪಡೆಯುವ ಕಾಲಕ್ಕೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11-40 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ತನ್ನ ಗಂಡನ ಮರಣದಲ್ಲಿ ಸಂಶಯವಿರುವುದಿಲ್ಲಾ ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯುಡಿಆರ್ ನಂಬರ್ 36/2017. ಕಲಂ 174.ಸಿ.ಆರ್.ಪಿ.ಸಿ.ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 16.10.2017 gÀAzÀÄ 306 ¥ÀææPÀgÀtUÀ¼À£ÀÄß ¥ÀvÉÛ 51800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.