Thought for the day

One of the toughest things in life is to make things simple:

27 Nov 2017

Reported Crimes


                                                     

                            ¥ÀwæPÁ ¥ÀæPÀluÉ  

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ:25-11-2017 ರಂದು 3-30 ಪಿ.ಎಮ್ ಗೋಮರ್ಸಿ ಗ್ರಾಮದಲ್ಲಿ ವಾಟರ್ ಟ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಮರೇಶ ತಂದೆ ಮಲ್ಲೇಶಪ್ಪ, 2)ಬಾಷಾಸಾಬ್ ತಂದೆ ವಲಿಬುಡ್ಡಾಸಾಬ್, 3)ಆಲಂಬಾಷಾ ತಾಯಿ ಹುಲಿಗಮ್ಮ, 4)ವೀರೇಶ ತಂದೆ ಫಕೀರಪ್ಪ, 5)ರಂಗಣ್ಣ ತಂದೆ ಮರಿಯಪ್ಪ, 6)ನಿರುಪಾದಿಸ್ವಾಮಿ ತಂದೆ ಕರಿಬಸಯ್ಯಸ್ವಾಮಿ, 7)ಕರಿಬಸಣ್ಣ ತಂದೆ ವೀರಭದ್ರಪ್ಪ , 8)ರಾಮಣ್ಣ ತಾಯಿ ಹುಲಿಗಮ್ಮ ಎಲ್ಲರೂ ಸಾ:ಗೋಮರ್ಸಿ, ತಾ:ಸಂಧನೂರು EªÀgÀÄUÀ¼ÀÄ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿ ನಂ. 01 ರಿಂದ 07 ರವರು ಸಿಕ್ಕಿಬಿದ್ದಿದ್ದು, ಆರೋಪಿ ನಂ.08 ನೇದ್ದವನು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.3160/- ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಎಂದು ಇದ್ದ ಜಪ್ತಿ ಪಂಚನಾಮೆ ಮತ್ತು ಆರೋಪಿ ನಂ.01 ರಿಂದ 07 ರವರನ್ನು ಒಪ್ಪಿಸಿದ್ದು, ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA: 272/2017, ಕಲಂ.87 .ಪೊ ಕಾಯ್ದೆ  CrAiÀÄ°è ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                   ದಿನಾಂಕ 24-11-2017 ರಂದು ಸಂಜೆ 06-10 ಗಂಟೆಗೆ ರಾಯಚೂರು ಸದರಬಜಾರ ಠಾಣೆ  ಎಸ್ ಹೆಚ್ ಓ ರವರಿಂದ ಎಮ್ ಎಲ್ ಸಿ ನಿಸ್ತಂತು ಸಂಖ್ಯೆ:52 ದಿನಾಂಕ:24-11-2017 ರ ಪ್ರಕಾರ ವಸೂಲಾಗಿದ್ದು ಅದರಲ್ಲಿ ಸಿದ್ದನಗೌಡ ತಂದೆ ಗೌಡಪ್ಪ ಸಾ:ಸಿರವಾರ ಮತ್ತು ಸಂಗಪ್ಪ ತಂದೆ ಶರಣಪ್ಪ ಸಾ: ಲಕ್ಕಂದಿನ್ನಿ ಇವರು ಸಿರವಾರ -ಮಾನವಿ ರಸ್ತೆಯ ಮೇಲೆ ಪಿರ್ಯಾದಿಯು ಸಿದ್ದನಗೌಡ ಈತನ ಹೀರೋ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ ಕೆ ಎ 36 ಇ ಸಿ 0206 ನೇದ್ದರ ಹಿಂದುಗಡೆ ಕುಳಿತುಕೊಂಡು ಸಿರವಾರ ಕಡೆಯಿಂದ ನೀರಮಾನವಿ ಕಡೆಗೆ ಸಿದ್ದನಗೌಡ ಮೋಟಾರ್ ಸೈಕಲ್ ನಡೆಸಿಕೊಂಡು ರಸ್ತೆಯ ಎಡಬಾಜು ಹೊರಟಾಗ ಮದ್ಯಾಹ್ನ 12.00 ಗಂಟೆಗೆ   ಕೋಳಿಕ್ಯಾಂಪ್ ದಾಟಿ 2 ಕಿ ಮಿ ಅಂತರದಲ್ಲಿ ಬರುವಾಗ ಅದೇ ವೇಳೆಗೆ ಆರೋಪಿತನು ತನ್ನ ಟಾಟಾ ಎ ಸಿ ಇ  ವಾಹನ ನಂ : ಕೆ ಎ 34 8012  ನೇದ್ದನ್ನು   ನೀರಮಾನವಿ ಕಡೆಯಿಂದ ಸಿರವಾರ ಕಡೆಗೆ  ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೋಂಡು ರಸ್ತೆ ಎಡಬಾಜು ಹೋಗದೇ ಬಲಬಾಜು ರೋಡಿನಲ್ಲಿ ರಾಂಗ್ ಸೈಡ್ ನಲ್ಲಿ ಬಂದು ಪಿರ್ಯಾದಿ ಕುಳಿತುಕೊಂಡ ಬೈಕ್ ಗೆ ಎದುರಾಗಿ ಬಂದು  ಟಕ್ಕರ್ ಮಾಡಿದ್ದರಿಂದ ಪಿರ್ಯಾದಿಯ ಬಲಗಾಲು ಚಪ್ಪೆಗೆ ಮತ್ತು ಸಿದ್ದನಗೌಡ ಈತನಿಗೆ ಬಲಗೈ ಭುಜದ ಮೇಲೆ ಭಾರೀ ಒಳಪೆಟ್ಟಾಗಿದ್ದು ಇರುತ್ತದೆ. ಈ ಅಪಘಾತದ ನಂತರ ಆರೋಪಿತನು ತನ್ನ ವಾಹನವನ್ನು ಬಿಟ್ಟು ಓಡಿಹೋಗಿದ್ದು ಇರುತ್ತದೆ. ಈ ಅಪಘಾತವು ಟಾಟಾ ಎ ಸಿ ಇ ವಾಹನ ಚಾಲಕನ ನಿರ್ಲಕ್ಷ್ಯತನದಿಂದ ಜರುಗಿದ್ದು ಇರುತ್ತದೆಕಾರಣ  ಟಾಟಾ ಎ ಸಿ ಇ  ವಾಹನ ನಂ : ಕೆ ಎ 34 8012 ನೇದ್ದರ   ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು ಮುಂದಿನ ಕ್ರಮಕ್ಕಾಗಿ ಹೆಚ್ ಸಿ 213 ರವರು ಪಡೆದುಕೊಂಡು ದಿನಾಂಕ:25-11-2017 ರಂದು ಮದ್ಯಾಹ್ನ 15.30 ಗಂಟೆಗೆ ವಾಪಸ್ ಠಾಣೆಗೆ ಬಂದು ಒಪ್ಪಿಸಿದ್ದರಿಂದ  ಸದರಿ ಪಿರ್ಯಾದಿ  ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 395/2017 ಕಲಂ.279,338 .ಪಿ.ಸಿ ಕಾಯ್ದೆ  ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀgÀzÀPÀëuÉ PÁAiÉÄÝ ¥ÀæPÀgÀtzÀ ªÀiÁ»w:-
ದಿನಾಂಕ 25/11/17 ರಂದು 19.00 ಗಂಟೆಗೆ ಫಿರ್ಯಾದಿ ಶ್ರೀಮತಿ ವಾಸವಿ ಗಂಡ ರಾಜು. ಕೆ, 27 ವರ್ಷ, ಮನೆ ಕೆಲಸ ಸಾ: .ನಂ. 2035/24 ಗುರುಗಿರಿ 13 ನೇ ಕ್ರಾಸ್ ಆಂಜಿನೇಯ ಬಡಾವಣೆ ದಾವಣಗೆರೆ ಹಾ.. ವಿಠಲ ನಗರ ಮಾನವಿ  FPÉAiÀÄÄ ಠಾಣೆಗೆ ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳಿಗೆ ಆರೋಪಿ ರಾಜು ಕೆ ಇವರೊಂದಿಗೆ ದಿನಾಂಕ 11/07/16 ರಂದು ಮಾನವಿಯ ವಾಸವಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರದಕ್ಷಿಣೆ ಅಂತಾ ಆರೋಪಿತರು ಕೇಳಿದ್ದರಿಂದ ಫಿರ್ಯಾದಿದಾರಳ ಮನೆಯವರು 100 ಗ್ರಾಂ ಬಂಗಾರ, ಒಂದು ಕೆ.ಜಿ. ಬೆಳ್ಳಿ, ಹಾಗೂ ನಗದು ಹಣ 30 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದು  ಮದುವೆಯ ನಂತರ ಫಿರ್ಯಾದಿದಾರಳು ಗಂಡನ ಮನೆಗೆ ನೆಡೆಯಲು  ಅಂತಾ ದಾವಣೆಗೆರೆಗೆ ಹೋಗಿದ್ದು ಅಲ್ಲಿ  ಫಿರ್ಯಾದಿದಾರಳ ಗಂಡ, ಮತ್ತು ಅತ್ತೆ ಹಾಗೂ ನಾದಿನಿಯಾರು ಸೇರಿ ಫಿರ್ಯಾದಿದಾರಳಿಗೆ ಇನ್ನೂ ಹೆಚ್ಚಿಒನ ವರದಕ್ಷಿಣೆ ತರುವಂತೆ ದಿನಾಲು ಅವಾಚ್ಯ  ಶಬ್ದಗಳಿಂದ ಬೈಯ್ಯುವದು ಹಾಗೂ.ಹೊಡೆ ಬಡೆ ಮಾಡುವದು ಮಾಡುತ್ತಾ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದು ದಿನಾಂಕ 12/11/17 ರಂದು ] ರಾಜು ಕೆ. ತಂದೆ ಕ್ರೀಷ್ಣಮೂರ್ತಿ ಸಾ: ದಾವಣಗೆರೆ 2] ಜಗದಾಂಬ ಗಂಡ ಕ್ರಿಷ್ಣಮೂರ್ತಿ ಸಾ: ದಾವಣಗೆರೆ3] ರೂಪ ಗಂಡ ಗುರುರಾಜ್  ಶೆಟ್ಟಿ ಸಾ: ಚೋರನೂರು ತಾ: ಕೂಡ್ಲಗಿ4] ಗೀತಾ ಗಂಡ ಶ್ರೀಧರ್ ಸಾ: ಹೊಸಪೇಟೆ 5] ನಳಿನಾ ಗಂಡ ಸುರೇಶ ಸಾ: ದಾವಣಗೆರೆ6] ಸುಮಾ ಗಂಡ ವಿಠಲ್ ಸಾ: ಬಳ್ಳಾರಿ ಇವರು ಕೂಡಿಕೊಂಡು ಫಿರ್ಯಾದಿದಾರಳಿಗೆ ದಾವಣಗೆರೆಯಿಂದ ಕಾರಿನಲ್ಲಿ ಮಾನವಿಗೆ ಕರೆದುಕೊಂಡು ಬಂದು ಫಿರ್ಯಾದಿಯ ತವರು ಮನೆಗೆ ಬಿಟ್ಟು ಫಿರ್ಯಾದಿ ತಂದೆ ತಾಯಿಗೆ ನೀವು ಇನ್ನೂ ಹೆಚ್ಚಿನ ವರದಕ್ಷಿಣೆ ಕೊಡುವವರೆಗೆ  ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ, ಒಂದು ವೇಳೇ ಏನಾದರೂ ನಾಟಕ ಮಾಡಿ ನಿಮ್ಮ ಮಗಳಿಗೆ ಕರೆದುಕೊಂಡು ದಾವಣಗೆರೆಗೆ ಬಂದರೆ ಆಕೆಯನ್ನು ಜೀವ ಸಹಿತ ಬಿಡುವದಿಲ್ಲ  ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 397/17 ಕಲಂ 498 () 504,323,506 ಸಹಿತ 149 .ಪಿ.ಸಿ. ಮತ್ತು 3 & 4 ಡಿ. ಪಿ ಕಾಯ್ದೆ ಅಡಿಯಲ್ಲಿ ಪ್ರಕಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿದ್ದು ಇರುತ್ತದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-
ದಿನಾಂಕ.26-11-2017 ರಂದು ಬೆಳಿಗ್ಗೆ 09-00 ಗಂಟೆಗೆ¸ಫಿರ್ಯಾದಿ ²æà ¸ÀAfêï PÀĪÀiÁgÀ wæ¯ÉÆÃPï ¹¦L zÉêÀzÀÄUÀð ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.26-11-2017 ಬೆಳಿಗ್ಗೆ 07-30  ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಹೋಗುವಾಗ ಬಾಗೂರು ಗ್ರಾಮದ ಕಡೆಯಿಂದ ಕಡೆಯಿಂದ ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ ನಂ.ಕೆ.-36 ಟಿಎ-2531 ಮತ್ತು ಟ್ರ್ಯಾಕ್ಟರ್ ಇಂಜಿನ್ ನಂ. 43-3008/SYB05879 ನೇದ್ದವುಗಳ ಟ್ರ್ಯಾಲಿಗಳಲ್ಲಿ ಚಾಲಕರು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು, ಮೇಲ್ಕಂಡ 2 ಟ್ರ್ಯಾಕ್ಟರ್ ಗಳ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ಗಳನ್ನು ತಂದು ಹಾಜರು ಪಡಿಸಿದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕರ ವಿರುದ್ದ  eÁ®ºÀ½î ¥Éưøï oÁuÉ. UÀÄ£Éß £ÀA. 228/2017 PÀ®A: 4(1A), 21 MMDR ACT  &  379 IPC ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.


¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
    
gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 26.11.2017 gÀAzÀÄ 34 ¥ÀææPÀgÀtUÀ¼À£ÀÄß ¥ÀvÉÛ 6,100/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.