Thought for the day

One of the toughest things in life is to make things simple:

17 Mar 2018

Reported Crimes


                                                                                            
                                        
¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  
ºÀ¯Éè ¥ÀæPÀgÀtzÀ ªÀiÁ»w:-
               ದಿನಾಂಕ.14.03.2018 ರಂದು ರಾತ್ರಿ ಸಮಯದಲ್ಲಿ ಹೊಲದಲ್ಲಿನ ಪೈಪನ್ನು ಆರೋಪಿ ಸೋಮಯ್ಯನು ತೆಗೆದುಕೊಂಡು ಹೋದ ಬಗ್ಗೆ ಫಿರ್ಯಾದಿ ²æêÀÄw zÁåªÀªÀÄä UÀAqÀ ºÀ£ÀĪÀÄAiÀÄå, 55 ªÀµÀð, eÁ-£ÁAiÀÄPÀ, G-PÀÆ° PÉ®¸À, ¸Á-¸ÉÆêÀÄ£ÀªÀÄgÀr EªÀ¼ÀÄ ಕೇಳಿದ್ದಕ್ಕೆ, ಇದೇ ವಿಷಯ ಇಟ್ಟುಕೊಂಡು ಫಿರ್ಯಾದಿದಾರಳು ದಿನಾಂಕ.15-03-2018 ರಂದು ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಮುಂದೆ ಇದ್ದಾಗ ಎನಲೇ ಸೂಳೆ ರಾತ್ರಿ ಎನು ಬೋಗುಳಿದಿ ಎಂದು ಅವಾಚ್ಯವಾಗಿ ಬೈದು, ಚಪ್ಪಲಿಯಿಂದ ಹೊಡೆದು ಕಾಲಿನಿಂದ ಒದ್ದು ಕುಪ್ಪಸ ಹರಿದು ಸೀರೆ ಹಿಡಿದು ಎಳೆದಾಡಿ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಉಳಿಸುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. UÀÄ£Éß £ÀA: 26/2018 PÀ®A: 323,355,354,504,506 ¸À»vÀ 34 L¦¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
              ದಿನಾಂಕ: 14/03/2018 ರಂದು ಸಂಜೆ 17-30 ಗಂಟೆಯಿಂದ 18-30  ಗಂಟೆಯ ಅವಧಿಯಲ್ಲಿ ಆರೋಪಿಯಾದ ಆದಪ್ಪ ತಂದೆ ಚಂದಪ್ಪ 35 ವರ್ಷ ಇವರು ಬಾಗಲವಾಡ  ಗ್ರಾಮದ ತನ್ನ ಪಾನ್ ಶಾಪ್ ಅಂಗಡಿಯ ಮುಂದೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂ ಗೆ 80/-ರೂ ಕೊಡುವುದಾಗಿ ಅಂತಾ ಕೂಗಾಡುತ್ತಾ ಇದ್ದಾಗ ಪಂಚರ ಸಮಕ್ಷಮದಲ್ಲಿ ಪಿಎಸ್‌‌ & ಸಿಬ್ಬಂದಿಯವರು ದಾಳಿ ಮಾಡಿ ಸಿಕ್ಕಿ ಬಿದ್ದ ಆರೋಫಿತನ ವಶದಿಂದ 1] ನಗದು ಹಣ 2570- 2] 01 ಮಟಕಾ ನಂಬರ್‌‌ ಬರೆದ ಪಟ್ಟಿ 3]ಒಂದು ಬಾಲ್‌‌ಪೆನ್ನು ಇವುಗಳನ್ನು ಜಪ್ತಿ ಪಡಿಸಿಕೊಂಡು, ಸಿಕ್ಕಿ ಬಿದ್ದವನು ತಾನು ಬರೆದುಕೊಂಡು ಮಟಕಾ ಪಟ್ಟಿಯನ್ನು . ನಂ 02 ರವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಸಿಕ್ಕಿ ಬಿದ್ದ ಒಬ್ಬ ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮುದ್ದೇಮಾಲು, ಪಂಚನಾಮೆಯೊಂದಿಗೆ ಒಂದು ವರದಿಯನ್ನು ನೀಡಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಿದ್ದರ ಮೇಲಿಂದ ಮಾನ್ಯ ಜೆಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರ ಪರವಾನಿಗೆಯನ್ನು ದಿನಾಂಕ- 15/03/2018 ರಂದು ಬೆಳಿಗ್ಗೆ 8-40 ಗಂಟೆಗೆ ಪಡೆದುಕೊಂಡು ಬಂದು ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 40/2018, ಕಲಂ:78[3] ಕೆ.ಪಿ.ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ದಿನಾಂಕ 15.03.2018 ರಂದು ರಾತ್ರಿ 7.50 ಗಂಟೆಗೆ ಹಟ್ಟಿ ಗ್ರಾಮದ ಸಂತೆ ಕಟ್ಟಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತ£ÁzÀ ಬಷೀರ್ ಮೀಯಾ ತಂದೆ ಮಹ್ಮದ್ ಯೂಸೂಫ್ ವಯಾ: 52 ವರ್ಷ ಜಾ: ಮುಸ್ಲಿಂ : ಕೂಲಿ ಸಾ: ಹಳೆ ಪಂಚಾಯತಿ ಹತ್ತಿರ ಹಟ್ಟಿ ಗ್ರಾಮ gÀªÀgÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ 1)ªÀÄlPÁ dÆeÁlzÀ £ÀUÀzÀÄ ºÀt gÀÆ. 3690/- gÀÆ 2)   MAzÀÄ ªÀÄlPÁ aÃn CQgÀÆ E®è3)     MAzÀÄ ¨Á¯ï ¥É£ï CQgÀÆ E®è 4)ಒಂದು ಮೊಬೈಲ್ ಅಕಿರೂ 300/- EªÀÅUÀ¼À£ÀÄß ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು, ಮತ್ತು ಸಮಯದ ಅಭಾವದ ಕಾರಣ ಮಾನ್ಯ ನ್ಯಾಯಾಲಯದ ಅನುಮತಿಯನ್ನು ನಂತರ ಪಡೆದುಕೊಳ್ಳಲಾಗುವದು ಅಂತಾ ಮಟಕಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನೊಂದಿಗೆ ವರದಿಯನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದರ ºÀnÖ ¥Éưøï oÁuÉ.UÀÄ£Éß £ÀA: 52/2018 PÀ®A. 78(111) PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
EvÀgÉ L.¦.¹. ¥ÀæPÀgÀtzÀ ªÀiÁ»w:-
ದಿನಾಂಕ: 14.03.2018 ರಂದು ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಫಿರ್ಯಾದಿ ವೆಂಕಟೇಶ ತಂ: ಬಸವರಾಜಪ್ಪ ವಯ: 44 ವರ್ಷ, ಜಾ: ಕುರುಬರ್, :V.R.L ರೋಡಲೈನ್ಸನಲ್ಲಿ ಕ್ಲರ್ಕ ಕೆಲಸ ಸಾ:L.B.S.ನಗರ ರಾಯಚೂರು ಹಾ// ಮುಂಬೈ FvÀ£À ಮಗನಾದ ಬೂದಿಬಸವ ಈತನು ಕೆಲಸ ಮಾಡುವ ಶಿಲ್ಪಾ ಮೆಡಿಕೇರ್ ಲಿಮಿಟೆಡನಲ್ಲಿಯ ಸ್ಟ್ರಿಪ್ಪರ್ ಕಾಲಂನ ಹತ್ತಿರ ಅಂದಾಜು 4-5 ಅಡಿ ಎತ್ತರದಲ್ಲಿ ಕಾಲಂ ಕೆಟಲ್ ವಾಲ್ ಓಪನ್ ಮಾಡುವ ಕೆಲಸದಲ್ಲಿ ತೊಡಗಿದ್ದಾಗ್ಗೆ ಕಾಲುಜಾರಿ ಕೆಳಗೆ ಬೀದ್ದಾಗ ಮೇಲಿನ ವಾಲ್ ಓಪನ್ ಆಗಿ ಅದರಿಂದ ಬಿಸಿನೀರು ಮೈಮೇಲೆ ಬಿದ್ದು ಮೈಯೆಲ್ಲಾ ಸುಟ್ಟಗಾಯಗಳಾಗಿ ಆತನಿಗೆ ಪ್ರಥಮ ಚಿಕಿತ್ಸೆಗಾಗಿ ನಗರದ ಸುರಕ್ಷಾ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಿನ ಅಪೊಲೋ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, 1)ಮೀನಾಕ್ಷಪ್ಪ ಸೈಟ್ ಇಂಚಾರ್ಜ ಎಕ್ಸಿಕ್ಯುಟಿವ್, ಹಾಗೂ ಸೀನಿಯರ್ ಕೆಮಿಸ್ಟ ಶಿಲ್ಪಾ ಮೆಡಿಕೇರ್2) ಸುಬ್ಬಾರೆಡ್ಡಿ ಸೇಪ್ಟಿ ಇಂಚಾರ್ಜ ಶಿಲ್ಪಾ ಮೆಡಿಕೇರ್3) ಶರತರೆಡ್ಡಿ ಉಸ್ತುವಾರಿ ಅಧಿಕಾರಿ ಹಾಗೂ ಸೀನಿಯರ್ ಕೆಮಿಸ್ಟ ಶಿಲ್ಪಾ ಮೆಡಿಕೇರ್ ಸಾ: ವಡ್ಲೂರ ರಸ್ತೆ ರಾಯಚೂರು EªÀgÀÄUÀ¼ÀÄ  ಮಾನವ ಜೀವಕ್ಕೆ ಅಪಾಯಕರವಾಗದಂತೆ ಸೂಕ್ತ ಸೇಫ್ಟಿಗಳನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ಜರುಗಿ ಫಿರ್ಯಾದಿದಾರರ ಮಗ ಬೂದಿಬಸವ ಈತನಿಗೆ ಮೈಯೆಲ್ಲಾ ಸುಟ್ಟಗಾಯಗಳಾಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದು ಮೇಲಿಂದ  gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 53/2018 PÀ®A. 287, 338 ¸ÀºÁ 34 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ. 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.03.2018 gÀAzÀÄ 99 ¥ÀææPÀgÀtUÀ¼À£ÀÄß ¥ÀvÉÛ ªÀiÁr 11,700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.