Thought for the day

One of the toughest things in life is to make things simple:

4 Jan 2018

Reported Crimes



¥ÀwæPÁ ¥ÀæPÀluÉ
  
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
               ದಿನಾಂಕ 02.01.2018 ರಂದು ಸಂಜೆ 18-45 ಗಂಟೆಗೆ ಪಿಎಸ್ಐ (ಕಾ.ಸು) ರವರು ಠಾಣೆಯಿಂದ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ  ಜೀಪಿನಲ್ಲಿ ಹೊರಟು ರಾಯಚೂರು  ನಗರದ ಇಂದಿರಾನಗರದಲ್ಲಿರುವ ಅಂಬೇಡ್ಕರ್ ಭವನದ ಹತ್ತಿರ ಜೀಪನ್ನು ನಿಲ್ಲಿಸಿ ಮರೆಮಾಚಿ ನೋಡಲು ಆರೋಪಿತನಾದ ಇಬ್ರಾಹಿಂ ತಂದೆ ಮೆಹೆಬೂಬ್ ಪಾಷಾ 23ವರ್ಷ, ಮುಸ್ಲಿಂ, ಕೂಲಿಕೆಲಸ, ಸಾ:ಮನೆ ನಂ  4-2-143/45 (ಪೊರಕಟ್ಟಾ) ಮಂಗಳವಾರ ಪೇಟೆ ಮೊ.ನಂ-8147814376 ಈತನು ಕೆರೆಯ ಮಗ್ಗಲು ಸಾರ್ವಜನಿಕರಿಗೆ ಮಟಕಾ ಚೀಟಿಗಳನ್ನು ಬರೆದುಕೊಡುತ್ತಾ 1 ರೂಪಾಯಿಗೆ 80 ರೂಪಾಯಿಗಳನ್ನು ಕೊಡುತ್ತೇನೆ ನಶೀಬಿನ ಅಂಕಿಗಳನ್ನು ಬರೆಯಿಸಲು ಸಾರ್ವಜನಿಕರಿಗೆ ಕರೆಯುತ್ತಿರುವಾಗ್ಗೆ 19-00 ಗಂಟೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿನಡೆಸಿ ತಾನು ಪ್ರತಿದಿನಾಲೂ ರಾಯಚೂರು ನಗರದ ಶೇಖ್ ಖಲೀಲ್ ಅಹಮದ್ ರವರಿಗೆ ಮಟಕಾ ಪಟ್ಟಿಯನ್ನು ಕೊಡುವುದಾಗಿ ತಿಳಿಸಿದ್ದು ಇರುತ್ತದೆ  ನಂತರ  ಆರೋಪಿತನ ಅಂಗ ಜಪ್ತಿಮಾಡಲಾಗಿ 1) ನಗದು ಹಣ ರೂ 4600/- ಗಳು 2) ಓಪೊ ಕಂಪನಿಯ ಮೊಬೈಲ್ ಫೊನ್ .ಕಿ- 2000/-, 3) ಮಟಕಾ ಬರೆದ ಚೀಟಿ ಮತ್ತು 4) ಒಂದು ಬಾಲ್ ಪೆನ್ನನ್ನು, ಜಪ್ತಿ ಮಾಡಿಕೊಂಡು ಪಂಚನಾಮೆಯು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಜೆ.ಎಮ್.ಎಫ್.ಸಿ 2ನೇ ನ್ಯಾಯಾಲಯದ ನ್ಯಾಯಾಧೀಶರಿಂದ ಪ್ರಕರಣ ದಾಖಲು ಮಾಡಿಕೊಳ್ಳಲು ಪರವಾನಿಗೆಯನ್ನು ಪಡೆದುಕೊಂಡು ದಾಳಿ ಪಂಚನಾಮೆ ಆಧಾರ ಮೇಲಿಂದ ಆರೊಪಿತರ ವಿರುದ್ಧ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ 01/2018 ಕಲಂ 78 (3) ಕೆಪಿ ಯಾಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
PÉÆ¯É ¥ÀæPÀgÀtzÀ ªÀiÁ»w:-
           ದಿನಾಂಕ:02-01-2018 ರಂದು ಸಂಜೆ 18.00 ಗಂಟೆಗೆ ಮೇಲ್ಕಾಣಿಸಿದ ಫಿರ್ಯಾದಿ ಶ್ರೀ ಭೂಪ ಹನುಮಂತು ತಂದೆ ಮಾರೆಪ್ಪ ಭೂಪ :45 ವರ್ಷ, ಜಾ:ಕೊರವರ  (ಎಸ್.ಸಿ), ಸಾ:ಅಶೋಕ ನಗರ, ಬಿ.ಆರ್.ಬಿ ಸರ್ಕಲ್ ಹತ್ತಿರ, ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ದೂರನ್ನು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ,  ಈಗ್ಗೆ 10 ದಿನಗಳ ಹಿಂದೆ ಆರೋಪಿತರಿಗೆ ಸಂಬಂಧಿಸಿದ ಒಂದು ಹಂದಿ ಇಲ್ಲದೇ ಇದ್ದ ಕಾರಣ ಅದನ್ನು ಫಿರ್ಯಾದಿಯ ಮಗ ನಾರಾಯಣ (ಮೃತ) ಈತನೇ ತೆಗೆದುಕೊಂಡಿರುತ್ತಾನೆಂದು ಆತನ ಮೇಲೆ ಸಂಶಯಪಟ್ಟು ಆತನಿಗೆ ಕೊಲೆ ಮಾಡುವ ಉದ್ದೇಶದಿಂದ ದಿನಾಂಕ 2-1-2018 ರಂದು  14-40 ಗಂಟೆ ಸುಮಾರಿಗೆ ಮೇಲ್ಕಾಣಿಸಿದ ಆರೋಪಿತರೆಲ್ಲರೂ ಸೇರಿ ಅಕ್ರಮಕೂಟ ರಚಿಸಿಕೊಂಡು ಕಬ್ಬಿಣದ ರಾಡ್ ಮತ್ತು ಕಟ್ಟಿಗೆಗಳನ್ನಿಡಿದುಕೊಂಡು ಉರಕುಂದಿ ಈರಣ್ಣ ನಗರದಲ್ಲಿರುವ ಫಿರ್ಯಾದಿಯ ತಮ್ಮನ ಮಗ ವೀರೇಶನ ಮನೆಯೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಮನೆಯೊಳಗೆ ಇದ್ದ ಫಿರ್ಯಾದಿಯ ಮಗನಿಗೆ ಅವಾಚ್ಯವಾಗಿ ಬೈದು, ಕಬ್ಬಿಣದ ರಾಡ್, ಕಟ್ಟಿಗೆ ಮತ್ತು ಕೈಗಳಿಂದ ಹೊಡೆದು ಹಲ್ಲೆ ಮಾಡಿ ತಲೆಗೆ ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿದ್ದು ಹಾಗೂ ಬಿಡಿಸಲು ಹೋದ ಶಿವರಾಜ, ವೀರೇಶ, ಪರಶುರಾಮ್ ಎಂಬುವವರಿಗೆ ಅವಾಚ್ಯವಾಗಿ ಬೈದು, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಸದರಬಜಾರ ರಾಯಚೂರು.ಠಾಣಾ ಅಪರಾಧ ಸಂಖ್ಯೆ 02/2018 ಕಲಂ:143, 147, 148, 450, 504, 302, 506 ಸಹಿತ 149 .ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
     ಪ್ರಕರಣದಲ್ಲಿಯ ಮೃತ ಜಾಜಿ ಸಣ್ಣ ಮಲ್ಲಪ್ಪ 70 ವರ್ಷ ಇತನು ಪ್ರತಿ ವರ್ಷ ಸೋಮಲಾಪೂರು ಅಂಭಾದೇವಿಯ ದೇವಸ್ಥಾನದ ಜಾತ್ರೆಯ ರಥೋತ್ಸವಕ್ಕೆ ಕುಟುಂಭ ಸಮೇತ ಬರುತ್ತಿದ್ದು , ನಿನ್ನೆ ದಿನ ಅಂಭಾದೇವಿಯ ರಥೋತ್ಸವಕ್ಕೆ ಬಂದಿದ್ದು. ತೇರು ಎಳೆದ ನಂತರ ಜಾತ್ರೆಯಲ್ಲಿ ತಿರುಗಾಡಲು ಹೋಗಿ ದಿ.02.01.2018 ರಂದು ರಾತ್ರಿ 8 ಗಂಟೆಯಿಂದ ದಿ.03.01.2018 ರಂದು ಬೆಳಗ್ಗೆ 7 ಗಂಟೆಯ ಅವಧಿಯಲ್ಲಿ ದೇವಸ್ಥಾನದ ಪಕ್ಕದ ಕೆರೆಯ ದಂಡೆಗೆ ಕಾಲು ಮಡಿಯಲು ಅಥವಾ ಸಂಡ್ರಾಸ್ಸಕ್ಕೆ ಹೋಗಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನಲ್ಲಿ ಬಿದ್ದು ಈಜು ಬಾರದೆ ನೀರಿನಲ್ಲಿ ಉಸಿರುಕಟ್ಟಿ ಮೃತಪಟ್ಟಿರುತ್ತಾನೆ. ಮೃತನ ಮರಣದಲ್ಲಿ ಸಂಶಯವಿರುವುದಿಲ್ಲಾ ಅಂತಾ ಮೃತನ ಮಗ ಮಂಜುನಾಥ ನೀಡಿದ ಹೇಳಿಕೆ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ, ಯುಡಿಆರ್ ನಂ.002/2018.ಕಲಂ 174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  
     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :03.01.2018 gÀAzÀÄ 49 ¥ÀææPÀgÀtUÀ¼À£ÀÄß ¥ÀvÉÛ ªÀiÁr 6500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.