Thought for the day

One of the toughest things in life is to make things simple:

8 Feb 2018

Reported Crimes


                                                                                            

¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
ದಿನಾಂಕ 06-02-2018 ರಂದು ಬೆಳಗ್ಗೆ 10-15 ಗಂಟೆಯಿಂದ ಸಂಜೆ 4-30 ಗಂಟೆಯ ಮದ್ಯದ ಅವದಿಯಲ್ಲಿ ತಮ್ಮ ಮನೆಯಲ್ಲಿ ಯಾರು ಇಲ್ಲದಾಗ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳಗಡೆ ಹೋಗಿ ಮನೆಯಲ್ಲಿದ್ದ ಗಾಡ್ರೇಜ್ ಅಲ್ಮಾರಿಯ ಬಾಗಿಲು ಮುರಿದು ಅಲ್ಮಾರಿಯಲ್ಲಿದ್ದ 2 ಲಾಕರುಗಳನ್ನು ಮುರಿದು ಲಾಕರಿನಲ್ಲಿಟ್ಟಿದ್ದ ಬಂಗಾರದ ಆಭರಣಗಳು ಅಂದಾಜು ತೂಕ 261 ಗ್ರಾಂ, ಇದರ ಒಟ್ಟು .ಕಿ ರೂ. 2,97,000/- ಮತ್ತು ನಗದು ಹಣ ರೂ. 1,70,000/- ಹೀಗೆ ಒಟ್ಟು ಬಂಗಾರದ ಆಭರಣ ಮತ್ತು ನಗರದು ಹಣ ರೂ. 4,67,000/- ಬೆಲೆಬಾಳುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಎಂದು ಇತ್ಯಾದಿ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï, oÁuÁ ಅಪರಾಧ ಸಂಖ್ಯೆ 20/2018 ಕಲಂ 454, 380 .ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
zÉÆA© ¥ÀæPÀgÀtzÀ ªÀiÁ»w:-       

¦AiÀiÁð¢zÁgÀ£À vÁ¬ÄAiÀÄÄ ©eɦ ¥ÀPÀëzÀ ªÀw¬ÄAzÀ eÉÃgÀ§Ar ¥ÀAZÁAiÀÄvÀ ºÁ° ¸ÀzÀ¸Àå½zÀÄÝ C®èzÉà ¦AiÀiÁð¢zÁgÀ£À ¸ÀéAvÀ vÀªÀÄä ZÀAzÀæ±ÉÃRgÀ FvÀ£ÀÄ ©eɦ ¥ÀPÀëzÀ ªÀw¬ÄAzÀ gÁdQÃAiÀÄzÀ°è ºÉZÁÑV NqÁrPÉÆArgÀÄvÁÛ£É. EAzÀÄ ¢£ÁAPÀ 06/02/2018 gÀAzÀÄ eÉÃgÀ§Ar ¥ÀAZÁAiÀÄwAiÀÄ CzÀåPÀëgÀ DAiÉÄÌ ZÀÄ£ÁªÀuÉ EzÀÄÝ, ¦AiÀiÁð¢zÁgÀgÀ  vÁ¬ÄAiÀÄ£ÀÄß CzÀåPÀëgÀ£ÁßV ªÀiÁqÀĪÀÅzÁV ¸ÀzÀ¸ÀågÀÄ ªÀiÁvÀÄ PÉÆnÖzÀÄÝ DzÀgÉ aPÀ̧ÆzÀÆgÀ UÁæªÀÄzÀ gÉÃtÄPÀªÀÄä EªÀgÀ£ÀÄß CzÀåPÀëgÀ£ÁßV DAiÉÄÌ ªÀiÁrgÀÄvÁÛgÉ.

¢£ÁAPÀ 06/02/2018 gÀAzÀÄ ¦AiÀiÁð¢AiÀÄ ªÀiÁªÀ ªÀiÁ£À±À¥Àà ºÁUÀÆ ºÀ£ÀĪÀÄAiÀÄå zÉÆgÉ ªÀÄvÀÄÛ ¦AiÀiÁð¢AiÀÄ vÀªÀÄä ZÀAzÀæ±ÉÃRgÀ J®ègÀÆ PÉù£À ¸ÀA§AzÀªÁV zÉêÀzÀÄUÀð PÉÆlðUÉ EAzÀÄ ¨É½UÉÎ §AzÀÄ C°èAiÉÄà EzÀÄÝ ªÀÄzÁåºÀß 03-00 UÀAmÉ ¸ÀĪÀiÁjUÉ ºÉÆgÀUÀqÉ §A¢zÀÄÝ, ¥ÀÄgÀ¸À¨sÉ PÀZÉÃjAiÀÄ ¥ÀPÀÌzÀ gÀ¸ÉÛAiÀÄ°è ¦AiÀiÁð¢ vÀªÀÄä, ªÀiÁªÀ, ªÀÄvÀÄÛ ºÉÆ£ÀߥÀà zÉÆgÉ ªÀÄÆgÀÄ d£À gÀ¸ÉÛAiÀÄ ªÉÄÃ¯É §A¢gÀĪÁUÀ JzÀÄjUÉ §AzÀ DgÉÆævÀgÀ ¥ÉÊQ zÉêÉAzÀæ¥Àà £ÁAiÀÄPÀ FvÀ£ÀÄ ZÀAzÀæ±ÉÃRgÀ¤UÉ ¯Éà ¸ÀÆ¼É ªÀÄUÀ£Éà £ÀªÀÄä JzÀÄjUÉ ¤AvÀÄ gÁdQÃAiÀÄ ªÀiÁqÀÄwÛAiÉÄãÀ¯Éà CAvÁ CAzÀÄ PÉÊAiÀÄ°èzÀÝ §rUɬÄAzÀ ºÉÆqÉzÀÄ M¼À¥ÉlÄÖ ªÀiÁrzÀÄÝ,  ªÀÄÄzÀPÀ¥Àà ºÁUÀÆ ²ªÀPÀĪÀiÁgÀ EªÀgÀÄ PÉʬÄAzÀ ºÉÆqÉ¢zÀÄÝ  F WÀl£ÉUÉ §¸ÀªÀgÁdAiÀÄå ¸Áé«Ä AiÀÄgÀªÀĸÁ¼À FvÀ£ÀÄ ¥ÀæZÉÆÃzÀ£É ¤ÃrgÀÄvÁÛ£ÉAzÀÄ ªÀÄvÀÄÛ F WÀl£ÉAiÀÄÄ gÁdQÃAiÀÄ »£Éß¯É ºÉÆA¢zÀÄÝ EgÀÄvÀÛzÉ CAvÁ ¤ÃrzÀ zÀÆj£À ¸ÁgÁA±À ªÉÄðAzÀ zÉêÀzÀÄUÀð ¥Éưøï UÀÄ£Éß £ÀA: 42/2018  PÀ®A: 143,147,323,324,109,504,¸À»vÀ 149 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀgÀzÀQët QgÀÄPÀt ¥ÀæPÀgÀtzÀ ªÀiÁ»w.  
ದಿನಾಂಕ 07.02.2018 ರಂದು ಫಿರ್ಯಾದಿದಾರಳಾದ ªÀĪÀÄvÁ UÀAqÀ ªÀÄ°èPÁdÄð£À ªÀiÁ° ¥ÁnÃ¯ï ªÀAiÀiÁ: 19ªÀµÀð, eÁ: °AUÁAiÀÄvï, G: ªÀÄ£É UÉ®¸À ¸Á: AiÀÄgÀzÉÆrØ vÁ: °AUÀ¸ÀÄUÀÆgÀ ಈಕೆಯು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ ಸಾರಂಶವೇನೆಂದರೆ ತನ್ನ ಲಗ್ನವು ಈಗ್ಗೆ ಸುಮರು 8-9 ತಿಂಗಳ ಹಿಂದೆ ಆರೋಪಿ ªÀÄ°èPÁdÄð£À vÀAzÉ «gÀÄ¥ÁPÀë¥Àà ªÀAiÀiÁ: 26ªÀµÀð ನೇದ್ದವನ ಜೊತೆ ಮದುವೆ ಆಗಿದ್ದು  ಮದುವೆ ಆಗಿ 1 ತಿಂಗಳ ಚೆನ್ನಾಗಿ ಸಂಸಾರ ಮಾಡಿದ್ದು ನಂತರ ಆರೋಪಿ ನಂ 1 ನೇದ್ದವನು ದುಶ್ಚಿಟಕ್ಕೆ ಮತ್ತು ಅನೈತಿಕ ಸಂಬಂದ ಬೆಳಿಸಿಕೊಂಡಿದ್ದು ಫಿರ್ಯಾದಿದಾರಳು ಇದಕ್ಕೆ ವಿರೋಧಿಸುದ್ದಕ್ಕೆ ಆರೋಪಿತನು ತನ್ನ ಮನೆಯವರ ಜೊತೆ ಗೂಡಿ ಹೊಡೆಬಡೆ ಮಾಡಿ, ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟಿದ್ದು ಅಲ್ಲದೆ ಆರೋಪಿ ನಂ 1 ನೇದ್ದವನು ತನ್ನ ಹಳೆ ಪ್ರವೃತ್ತಿಯನ್ನು ಮುಂದುವರೆಸಿದ್ದು ಇದನ್ನು ದಿನಾಂಕ 03/02/2018 ರಂದು ಮದ್ಯಾಹ್ನ 3-00 ಗಂಟೆಗೆ ತನ್ನ ಗಂಡನಿಗೆ ಬುದ್ದಿವಾದ ಹೇಳಿದ್ದಕ್ಕೆ 2-5 ಆರೋಪಿತರೆಲ್ಲರು ಒಂದು ಗೂಡಿ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ನಂ 4,5 ನೇದ್ದವರು ಇವಳನ್ನು ಹಾಗೆ ಬಿಡಬಾರದು ಇಲ್ಲೆ ಕೊಂದು ಬಿಡೋಣಾ ಅಂತಾ ಎದರು ಬದರು ನಿಂತು ಕೈಯಿಂದ ಹೊಡೆದು, ಆರೋಪಿ ನಂ 1 ನೇದ್ದವನು ಮನೆಯಲ್ಲಿದ್ದ ಚಾಕುವನ್ನು ತೊರಿಸಿ, ಇದೆ ಚಾಕುವಿನಿಂದ ನಿನನಗೆ ಚುಚ್ಚಿ ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇದ್ದುದ್ದರ ಪಿರ್ಯಾಧಿಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 50/2018 PÀ®A 143, 147, 498J, 323, 504, 506(2) ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  





ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
ಪ್ರಕರಣದಲ್ಲಿಯ ಗಾಯಾಳು ಮಹಿಮೂದಾಬೇಗಾಂ ಗಂಡ ಜಿಲಾನಿ 36 ವರ್ಷ,ಸಾ:-ಬಸವಣ್ಣಕ್ಯಾಂಪ್ (ಜನತಾ ಕ್ಯಾಂಪ್) ಹಾ.,ಗೋಮರ್ಸಿ ಗ್ರಾಮ ತಾ:-ಸಿಂಧನೂರು      ಈಕೆಯ ಗಂಡ £ÁzÀ ಜಿಲಾನಿ ತಂದೆ ಮುನೀರಖಾನ 40 ವರ್ಷ,ಜಾ:-ಮುಸ್ಲಿಂ.ಸಾ:-ಬಸವಣ್ಣಕ್ಯಾಂಪ್     (ಜನತಾ ಕ್ಯಾಂಪ್ )ತಾ:-ಸಿಂಧನೂರು FvÀ£ÀÄ ದಿನಾಲು ಕುಡಿದು ಬಂದು ಹಣಕ್ಕಾಗಿ ಪೀಡಿಸುತ್ತಿದ್ದು, ಹಣ ಕೊಡದೆ ಇದ್ದಾಗ ಹೊಡೆಯುವದು ಮತ್ತು ಬಡೆಯುವದು ಮಾಡುತ್ತ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ಕೊಲೆ ಮಾಡುವ ಉದ್ದೇಶದಿಂದ ದಿ.05.02.2018 ರಂದು ರಾತ್ರಿ 9 ಗಂಟೆ ಸುಮಾರಿಗೆ  ಗೋಮರ್ಸಿ ಗ್ರಾಮದ ಮಹಿಮೂದಾ ಬೇಗಂಳ ಜೋಪಡಿಯ ಮುಂದೆ ಆರೋಪಿತನು ಮೈಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿ ಹೋಗಿದ್ದು, ಸುಟ್ಟು ಗಾಯಗೊಂಡ ಮಹಿಮೂದ ಬೇಗಾಂಳನ್ನು ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ ಅಂತಾ ಮುಂತಾಗಿ ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA:  24/2018. ಕಲಂ.498(). 307 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯ ಕೈಕೊಂಡಿರುತ್ತಾರೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 07.02.2018 gÀAzÀÄ 268 ¥ÀææPÀgÀtUÀ¼À£ÀÄß ¥ÀvÉÛ ªÀiÁr 52,400/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.