Thought for the day

One of the toughest things in life is to make things simple:

12 Feb 2018

Reported Crimes


                                                                                          


¥ÀwæPÁ ¥ÀæPÀluÉ
 
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
J¸ï.¹./J¸ï.n. ¥ÀæPÀgÀtzÀ ªÀiÁ»w:-
ದಿನಾಂಕ 08-02-2018 ರಂದು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಗೊಡಿಹಾಳ ಗ್ರಾಮ ಸಿಮಾದಲ್ಲಿರುವ ಫಿರ್ಯಾದಿ ಭೀಮಣ್ಣ ತಂದೆ ತಿಪ್ಪಯ್ಯ 55 ವರ್ಷ ಜಾ:ನಾಯಕ(ಬೆಡರು) ಉ;ಒಕ್ಕಲುತನ  ಸಾ: ಗೋಡಿಹಾಳ ತಾ:ಜಿ: ರಾಯಚೂರು gÀªÀgÀ ಹೊಲದಲ್ಲಿರುವ ಕಲ್ಲನ್ನು ಮಾರಿಕಾಂಬದೇವಿ ಜಾತ್ರೆಯ ನಿಮಿತ್ಯ ವಿರೇಶ  ತಂದೆ ವಿರುಪನಗೌಡ ಜಾತಿ ಲಿಂಗಾಯತ 38 ವರ್ಷ  ನರಸನಗೌಡ ತಂದೆ ಶಿವರಾಮರೆಡ್ಡಿ ಜಾತಿ ಲಿಂಗಾಯತ 30 ವರ್ಷ  ರವಿಕುಮಾರ ತಂದೆ ನರಸನಗೌಡ ಜಾತಿ ಲಿಂಗಾಯತ  26 ವರ್ಷ ವೆಂಕಟರೆಡ್ಡಿ ತಂದೆ ಅಯ್ಯಪ್ಪರೆಡ್ಡಿ ಜಾತಿ ಲಿಂಗಾಯತ 28 ವರ್ಷ ವಿರೇಶ ತಂದೆ ನರಸರಡ್ಡಿ (ಬುದೂರು)ಜಾತಿ ಲಿಂಗಾಯತ 30 ವರ್ಷ ಎಲ್ಲಾರೂ ಸಾ:ಗೊಡಿಹಾಳ ತಾ:ಜಿ;ರಾಯಚೂರು  EªÀgÀÄUÀ¼ÀÄ ಗುಂಪುಕಟ್ಟಿಕೊಂಡು ಎಳೆಯಲು ಮುಂದಾದಗ  ಫೀರ್ಯಾದಿದಾರರು ಮತ್ತು ಆತನ ಮಗ ನರಸಿಂಹ ಇವರು ತಮ್ಮ  ಹೊಲದಲ್ಲಿ  ಎಳೆಯ ಬೆಡಿರಿ ಗೌಡರೆ    ಅಂತಾ ಕೇಳಿದ್ದು ಆಗ ವಿರೇಶ ತಂದೆ ವಿರುಪನಗೌಡ ಈತನು ಎಲೇ ಬೆಡರ(ನಾಯಕ)  ಸೂಳೆ ಮಗನೆ  ನೀನು ನಮ್ಮನ್ನು ಬೇಡ ಎನ್ನುತ್ತಿಯ  ಅಂತಾ ತನ್ನ ಕೈಯಲ್ಲಿದ್ದ ಕೊಡಲಿಯಿಂದ ನರಸಿಂಹನ ತಲೆಗೆ ಹೊಡೆದಿದ್ದು ಇದರಿಂದ ರಕ್ತ ಗಾಯವಾಗಿದ್ದು,ನರಸನಗೌಡ ಈತನು ಕಟ್ಟಿಗೆಯಿಂದ ನರಸಿಂಹನ ಬೆನ್ನಿಗೆ ಹೊಡೆದಿದ್ದು,ರವಿಕುಮಾರ,ವೆಮಕಟರಡ್ಡಿ ಇವರು  ನರಸಿಂಹನ ಮುಖಕ್ಕೆ ಗುದ್ದಿದ್ದು,ವಿರೇಶನು ನರಸಿಂಹನನ್ನು ಕೆಳಗೆ ಹಾಕಿ ಒದ್ದಿದ್ದು ಆಗ ಫೀರ್ಯಾದಿದಾರರು ಮತ್ತು ಸಾಕ್ಷಿದಾರರು ಬಿಡಿಸಿಕೊಂಡಿದ್ದು ನಂತರ ಫೀರ್ಯಾದಿದಾರರು ಜೀಪಿನಲ್ಲಿ ಹಾಕಿಕೊಂಡು ರಾಯಚೂರಿನ ರಿಮ್ಸ್ ಆಸ್ಪತ್ರಗೆ ಸೇರಿಕೆ ಮಾಡಿ ಉಪಚಾರ ಮಾಡಿಸಿ ಹಿರಿಯರನ್ನು ವಿಚಾರಿಸಿಕೊಂಡು ಬಂದು ಲಿಖಿತ ದೂರನ್ನು ನೀಡಿದ್ದು ಅದರ ಸಾರಾಂಶದ ಮೆಲಿಂದ AiÀÄgÀUÉÃgÁ ¥Éưøï oÁuÉ. UÀÄ£Éß £ÀA:  19/2018 ಕಲಂ 143,147,148,323,324.ಸಹಿತ 149 ಐ.ಪಿ.ಸಿ & 3 (1) (10) ಎಸ್.ಸಿ/ ಎಸ್.ಟಿ ಪಿ.ಎ ಕಾಯ್ದೆ 1989  ರಲ್ಲಿ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.  
UÁAiÀÄzÀ ¥ÀæPÀgÀtzÀ ªÀiÁ»w:-                   
ಆರೋಪಿತgÁzÀ  1) C¤Ã® vÀAzÉ ¸ÀĨsÁµÀ ªÀAiÀiÁ: 25ªÀµÀð, eÁ: ®ªÀiÁt ¸Á: dAVgÁA¥ÀÆgÀ vÁAqÀ & EvÀgÉ 3 d£ÀgÀÄ ºÉ¸ÀgÀÄ «¼Á¸À w½zÀÄ §A¢¯Áè ಮತ್ತು ಫಿರ್ಯಾದಿದಾರಿಗೂ ಮೊದಲಿನಿಂದಲು ವೈಷಮ್ಯವಿದ್ದು ದಿನಾಂಕ 09/02/2018 ರಂದು ಸಂಜೆ 4-30 ಗಂಟೆಗೆ ಫಿರ್ಯಾದಿದಾರನ ಮಗನಾದ ಅಮರೇಶನು ರೋಡಲಬಂಡಾ ಯುಕೆಪಿ ಶಾಲೆಯ ಮುಂದೆ ನಡೆದುಕೊಂಡು ತಾಂಡಕ್ಕೆ ಬರುತ್ತಿದ್ದಾಗ ನಮೂದಿತ ಆರೋಪಿತರು ಅಡ್ಡ ಬಂದು ತಡೆದು ನಿಲ್ಲಿಸಿ ಲೇ ಸೂಳೆ ಮಗನೇ ನಿಂದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈದು, ಆರೋಪಿ ನಂ 1 ನೇದ್ದವನು ರಾಡಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ, ಇನ್ನುಳಿದವರು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು  ಇರುತ್ತದೆ ಅಂತಾ ಇದ್ದುದ್ದರ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 52/2018  PÀ®A  341,504,323,324,506 ¸À»vÀ 34 L¦¹   ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.